<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-36882947</id><updated>2012-01-21T12:19:54.761+05:30</updated><category term='ಜೋಗಿ'/><category term='KATHE'/><category term='ಚಿರಂಜೀವಿ'/><category term='ಸಿಟಿಬಸ್'/><category term='ರೂಪಾಯಿ'/><category term='Calicut'/><category term='ಸಾಫ್ಟ್ ವೇರ್'/><category term='ಸಂಭಾಷಣೆ'/><category term='ಮುಸ್ಸಂಜೆ ಮಾತು'/><category term='conversion'/><category term='Timepass'/><category term='kozhikode'/><category term='marriage'/><category term='tare zamin par'/><category term='ಪ್ರೀತಿ'/><category term='ಚಿಂತನೆ'/><category term='ಕೋಮುಗಲಭೆ'/><category term='ಪತ್ರಿಕೆ'/><category term='ಆರ್ಥಿಕತೆ'/><category term='ನೆನಪು'/><category term='ಜ್ಞಾನಪೀಠ'/><category term='ಕಲ್ಲಿಕೋಟೆ'/><category term='ಮತಾಂತರ'/><category term='ಬೆಂಗಳೂರು'/><category term='girls'/><category term='fantasy'/><category term='General Knowledge'/><category term='ಸ್ವಾರ್ಥ'/><category term='advertisement'/><category term='Personal Dairy'/><category term='ಮಕ್ಕಳು'/><category term='letters'/><category term='ಅಂಚೆ'/><category term='ಆನ್ ಲೈನ್ ಮತದಾನ'/><category term='ಭಾರತ'/><category term='India'/><category term='ವಿಚಿತ್ರ'/><category term='ಪ್ರೇಮ'/><category term='christianity'/><category term='story'/><category term='ಕನಸು'/><category term='children'/><category term='Kerala'/><category term='hindi film'/><category term='ಈದ್ ಮಿಲಾದ್'/><category term='ಕೇರಳ'/><category term='ಇದೊಂದು ಕಥೆ'/><category term='ಟೈಂಪಾಸ್'/><category term='ಮದುವೆ'/><category term='economy'/><category term='humour'/><category term='dream'/><category term='ಅನುವಾದ'/><category term='Rupee'/><category term='ಹಿಂದಿ ಚಿತ್ರ'/><category term='memory'/><category term='city bus'/><category term='post'/><category term='ಶಿವರಾಮ ಕಾರಂತ'/><category term='ಪೋಸ್ಟ್'/><category term='dollars'/><category term='ಕಥೆ'/><category term='BMTC'/><category term='software'/><category term='ಬಿ.ಎಂ.ಟಿ.ಸಿ'/><category term='ಜಾಹೀರಾತು'/><category term='conversation'/><category term='ಮಾಧ್ಯಮಗಳು'/><category term='ಕನ್ನಡ ಸಾಹಿತ್ಯ'/><category term='ಡಾಲರ್'/><category term='ಕನ್ನಡ ಚಿತ್ರರಂಗ'/><category term='ಪತ್ರ'/><category term='ಚುನಾವಣೆ'/><category term='Kannada Bloggers Meet'/><category term='love'/><category term='ಹರಟೆ'/><title type='text'>ವಿಕಾಸವಾದ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://vikasavada.blogspot.com/feeds/posts/default'/><link rel='self' type='application/atom+xml' href='http://www.blogger.com/feeds/36882947/posts/default?max-results=100'/><link rel='alternate' type='text/html' href='http://vikasavada.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/36882947/posts/default?start-index=101&amp;max-results=100'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><generator version='7.00' uri='http://www.blogger.com'>Blogger</generator><openSearch:totalResults>108</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-36882947.post-6024423047249275192</id><published>2011-07-27T16:28:00.003+05:30</published><updated>2011-07-27T16:48:43.747+05:30</updated><category scheme='http://www.blogger.com/atom/ns#' term='KATHE'/><title type='text'>ಅರೆಸ್ಟ್</title><content type='html'>&lt;div dir="ltr" style="text-align: left;" trbidi="on"&gt;&lt;div closure_uid_awif2g="192"&gt;&lt;/div&gt;&lt;div closure_uid_awif2g="191"&gt;&lt;div closure_uid_8ul8cg="198"&gt;&lt;div closure_uid_nkowpf="191"&gt;&lt;span closure_uid_8ul8cg="207" style="font-size: large;"&gt;ಕ&lt;span style="font-size: small;"&gt;ಲ್ಲಪ್ಪ&lt;/span&gt;&lt;/span&gt; ಯಾವುದೋ ಜಗಳಕ್ಕೆ ತನ್ನ ತಮ್ಮನನ್ನೇ ಕೊಲೆ ಮಾಡಿ ಜೈಲು ಸೇರಿದ್ದ. ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿದ ಕಲ್ಲಪ್ಪನಿಗೆ ನ್ಯಾಯಾಲಯದಿಂದ ಇನ್ನೂ ಶಿಕ್ಷೆಯ ಪ್ರಮಾಣ ಘೋಷಣೆಯಾಗಬೇಕಿತ್ತು. ಆ ವಿಕೃತ ಕೊಲೆಗೆ ಮರಣದಂಡನೆಯಾಗುವುದು ಖಚಿತವಾಗಿತ್ತು. ಆದರೆ ಅಷ್ಟರಲ್ಲೇ ಒಂದು ರಾತ್ರಿ ಜೈಲರನನ್ನು ಕಬ್ಬಿಣದ ಸರಳಿನಲ್ಲಿ ಹೊಡೆದು ಬೀಗದ ಕೈ ಕಿತ್ತುಕೊಂಡು ಬಾಗಿಲು ತೆಗೆದು ಪರಾರಿಯಾಗಿದ್ದ. ಆ ಸಮಯದಲ್ಲಿ ಜೈಲರನ ಕೈಯಲ್ಲಿ ಯಾವುದೇ ಆಯುಧವಿಲ್ಲದಿದ್ದುದರಿಂದ ಕಲ್ಲಪ್ಪನ ಏಟಿನಿಂದ ತಪ್ಪಿಸಿಕೊಳ್ಳಲಾಗದೇ ಆತ ದಾರುಣವಾಗಿ ಹೊಡೆತ ತಿಂದು ಬಿದ್ದಿದ್ದ. &lt;/div&gt;&lt;/div&gt;&lt;/div&gt;&lt;div closure_uid_awif2g="195"&gt;&lt;br /&gt;&lt;/div&gt;&lt;div closure_uid_nkowpf="185"&gt;ಜೈಲಿನಿಂದ ಹೊರಬಿದ್ದ ಕಲ್ಲಪ್ಪ ಓಡಲು ಶುರುಮಾಡಿದ. ಊರಿನ ಬೀದಿಗಳಲ್ಲಿ ಚಟುವಟಿಕೆ ಕಡಿಮೆಯಾಗುತ್ತಿತ್ತು. ಜನರೆಲ್ಲಾ ಮನೆ ಸೇರಿಕೊಳ್ಳುತ್ತಿದ್ದರು. ಅಲ್ಲಿಂದ ಊರು ದಾಟಿ ಕಾಡಿನೊಳಗೆ ಸೇರಿ ಎಷ್ಟೋ ಹೊತ್ತಿನವರೆಗೆ ಓಡುತ್ತಾ ಓಡುತ್ತಾ ಸುಸ್ತಾದ ಕಲ್ಲಪ್ಪ ಸುಧಾರಿಸಿಕೊಳ್ಳಲು ನಿಂತ. ಅವತ್ಯಾಕೋ ಕತ್ತಲು ಹೆಚ್ಚೇ ಇದ್ದಂತಿತ್ತು. ಹಾಗೇ ತಲೆ ಎತ್ತಿ ನೋಡಿದ. ಆಕಾಶದಲ್ಲಿ ಚಂದ್ರ ಕಾಣಲಿಲ್ಲ, ನಕ್ಷತ್ರಗಳೂ ತಲೆಮರೆಸಿಕೊಂಡಿದ್ದವು. ಕಲ್ಲಪ್ಪನಿಗೆ ತಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಆ ಕಾಡು ಅವನಿಗೆ ಅತ್ಯಂತ ಅಪರಿಚಿತ ಅನ್ನಿಸಿತು. ಅದೇ ಕಾಡಿನಲ್ಲಿ ಹಾಗೇ ಹೋದರೆ ಊರಿನಿಂದ ದೂರಕ್ಕೆ ಹೋಗುತ್ತೇನೋ ಅಥವಾ ಮತ್ತೆ ಊರೊಳಗೇ ಹೋಗುತ್ತೇನೋ ಎಂದು ಗೊತ್ತಾಗದೇ ಗೊಂದಲಕ್ಕೊಳಗಾಗಿ ಯೋಚಿಸತೊಡಗಿದ. ಇಷ್ಟು ಹೊತ್ತಿಗಾಗಲೇ ತಾನು ಜೈಲರನನ್ನು ಹೊಡೆದು ಓಡಿಬಂದ ವಿಷಯ ಎಲ್ಲರಿಗೂ ತಿಳಿದಿರುತ್ತದೆ, ತನ್ನನ್ನು ಹುಡುಕಿಕೊಂಡು ಪೋಲೀಸರು ಹೊರಟಿರುತ್ತಾರೆ, ಎಲ್ಲ ಕಡೆಯಲ್ಲೂ ಮಾಹಿತಿ ಕೊಟ್ಟಿರುತ್ತಾರೆ ಎಂದು ಅವನಿಗೆ ಖಾತ್ರಿಯಿತ್ತು. ತನ್ನ ಊರಿಗೆ ಹೋದರೂ ಅಲ್ಲಿ ಪೋಲೀಸರ ದಂಡೇ ಕಾದುಕುಳಿತಿರುತ್ತದೆ ಎಂದು ಗೊತ್ತಿತ್ತು. ಜೈಲಿನ ಬಂಧನದಿಂದ ತಪ್ಪಿಸಿಕೊಂಡು ಬಂದರೂ ಇನ್ನು ಯಾವತ್ತೂ ಈ ಜಗತ್ತಿನಲ್ಲಿ ಸ್ವತಂತ್ರವಾಗಿರುವುದು ಸಾಧ್ಯವಿಲ್ಲ ಅನ್ನಿಸತೊಡಗಿತು. ಮತ್ತೆ ಜೈಲಿನಲ್ಲಿರುವಂತೆಯೇ ಭಾಸವಾಯಿತು. ಹಾಗೇ ಮುಂದೆ ನಡೆಯತೊಡಗಿದ. &lt;/div&gt;&lt;br /&gt;&lt;div closure_uid_awif2g="196"&gt;&lt;br /&gt;&lt;/div&gt;&lt;div closure_uid_awif2g="200" style="text-align: left;"&gt;&lt;div closure_uid_nkowpf="186" style="text-align: left;"&gt;ಸ್ವಲ್ಪ ದೂರ ನೆಡೆಯುತ್ತಿದ್ದಂತೇ ಅಲ್ಲೇ ಪಕ್ಕದಲ್ಲಿ ಒಂದು ಹಳೇ ದಾರಿಯಿದ್ದಂತೆ ಕಂಡಿತು. ಅದರ ಕಡೆ ಓಡಿ ಹೋದ. ಅವನ ಅದೃಷ್ಟ ಅಲ್ಲಿಯೇ ಕೈಕೊಟ್ಟಿತ್ತು. ಕತ್ತಲಿನಲ್ಲಿ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದು ಕಂಡಿತು. ಆತನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಕರಿಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಇಣುಕಿ ಮರದ ಎಲೆಗಳ ಸಂದಿಯಿಂದ ಬಂದ ಸಣ್ಣ ಬೆಳಕಿನಲ್ಲಿ ಆ ವ್ಯಕ್ತಿಯ ಕೈಲಿದ್ದ ಕೋವಿ ಕಲ್ಲಪ್ಪನಿಗೆ ಕಂಡಿತು. ಕಲ್ಲಪ್ಪನ ಎದೆ ಧಸಕ್ಕೆಂದಿತು. ಆ ಕೋವಿ ಕಲ್ಲಪ್ಪನೆಡೆಗೇ ನೆಟ್ಟಿತ್ತು. ಅಲ್ಲಿಂದ ಓಡಲು ಕಲ್ಲಪ್ಪ ಹವಣಿಸುತ್ತಿದ್ದಂತೆಯೇ "ಈ ಬಂದೂಕು ಪೂರ್ತಿ ಲೋಡ್ ಆಗಿದೆ" ಎಂದ ಆ ವ್ಯಕ್ತಿ. ಕಲ್ಲಪ್ಪ ಮರಗಟ್ಟಿ ನಿಂತ. ಅವನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕೈಕಾಲೇ ಆಡದಂತಾದ. ಆ ದಾರಿಯಲ್ಲಿ ಹಿಂದೆ ತಿರುಗಿ ನಡೆಯುವಂತೆ ಕಲ್ಲಪ್ಪನಿಗೆ ಕೋವಿಯಿಂದಲೇ ಸನ್ನೆ ಮಾಡಿದ ಆ ವ್ಯಕ್ತಿ. ಕಲ್ಲಪ್ಪ ತಪ್ಪಿಸಿಕೊಳ್ಳುವ ಅವಕಾಶವಿಲ್ಲದಷ್ಟು ಹತ್ತಿರ ಸಿಕ್ಕಿಹಾಕಿಕೊಂಡಿದ್ದ. ಬೇರೆ ವಿಧಿಯಿಲ್ಲದೇ ಆತ ತೋರಿಸಿದ ದಾರಿಯಲ್ಲಿ ನಿಧಾನಕ್ಕೆ ನಡೆಯತೊಡಗಿದ. ಹಿಂದೆ ಕುತ್ತಿಗೆಗೆ ಕೋವಿಯ ನಳಿಕೆ ತಾಗುತ್ತಿತ್ತು. ಜೋರಾಗಿ ಉಸಿರಾಡಲೂ ಹೆದರಿಕೆಯಾಗಿ ಎಡಬಲಕ್ಕೆ ಸ್ವಲ್ಪವೂ ತಿರುಗದೇ ಮನ್ನಡೆದ. ಕತ್ತು ಭಯಂಕರವಾಗಿ ನೋಯುತ್ತಿತ್ತು. ದೇಹ ಸೋತುಹೋದಂತೆ&amp;nbsp;ಅನ್ನಿಸಿತು. &lt;/div&gt;&lt;/div&gt;&lt;br /&gt;&lt;br /&gt;&lt;div closure_uid_awif2g="197" style="text-align: left;"&gt;&lt;div closure_uid_nkowpf="190"&gt;ಕಲ್ಲಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ ರೀತಿಯಲ್ಲೇ ಅವನೆಂತಹ ಕ್ರೂರ ಮನಸ್ಸಿನವನೆಂದು ಹೇಳಬಹುದಿತ್ತು. ತನ್ನ ಕೊರಳಿಗೆ ಕುಣಿಗೆ ಬೀಳುವುದು ಖಂಡಿತ ಎಂದು ಗೊತ್ತಾದ ಮೇಲೂ ಕೂಡ ಜೈಲರನನ್ನು ಹೊಡೆದು ಓಡಿಬರುವ ಸಾಹಸಕ್ಕೆ ಕೈ ಹಾಕಿದ್ದ. ಆದರೆ ಅಂತಹ ಮನುಷ್ಯನೂ ಈಗ ಏನೂ ಮಾಡದವನಂತಾಗಿದ್ದ. ಆತನ ಹುಂಬ ಧೈರ್ಯ ಕೊನೆಯಾದಂತೆ ಅನ್ನಿಸಿತು. ಹಿಂದೆ ಆ ವ್ಯಕ್ತಿ ಹತ್ತಿರದಲ್ಲೇ ನಡೆಯುತ್ತಿದ್ದ ಶಬ್ದ ಕೇಳುತ್ತಿತ್ತು. ಕತ್ತಲು ಹೆಚ್ಚುತ್ತಿತ್ತು. ಹೀಗೆ ಎಷ್ಟೋ ದೂರ ಅವರಿಬ್ಬರೂ ನಡೆದರು. ಹಾಗೇ ನಡೆಯುತ್ತಾ ಒಮ್ಮೆ ಬೆಳದಿಂಗಳ ಯಾವುದೋ ಒಂದು ಕ್ಷಣದಲ್ಲಿ ಕಲ್ಲಪ್ಪ ಅಚಾನಕ್ಕಾಗಿ ಹಿಂದಿರುಗಿ ನೋಡಿದ. ನೋಡಿದವನೇ ಬೆಚ್ಚಿಬಿದ್ದ. ಅವನ ಹಿಂದೆ ಬರುತ್ತಿದ್ದ ವ್ಯಕ್ತಿ ಅವನಿಂದ ಹೊಡೆಸಿಕೊಂಡ ಜೈಲರ್ ಆಗಿದ್ದ. ಆ ಮುಖ ಬಿಳುಚಿಕೊಂಡಿತ್ತು. ಕಬ್ಬಿಣದ ಸರಳಿನಿಂದ ಕಲ್ಲಪ್ಪ ಹೊಡೆದ ಗುರುತು ಮುಖದ ಮೇಲೆ ಹಾಗೇ ಎದ್ದು ಕಾಣುತ್ತಿತ್ತು. ಕಲ್ಲಪ್ಪ ಪೂರ್ತಿ ಧೈರ್ಯ ಕಳೆದುಕೊಂಡ. ಎಂತದೇ ಧೈರ್ಯವಂತನಾದರೂ ಅಸಹಾಯಕನಾದಾಗ ಸೋತುಬಿಡುತ್ತಾನೆ. &lt;/div&gt;&lt;/div&gt;&lt;div closure_uid_awif2g="204"&gt;&lt;br /&gt;&lt;/div&gt;&lt;div closure_uid_nkowpf="193"&gt;ಅವರಿಬ್ಬರೂ ಹಾಗೇ ನೆಡೆಯುತ್ತಾ ಊರಿನೊಳಗೆ ಬಂದರು. ಅಷ್ಟೊತ್ತಿಗೆ ಬೆಳಗಿನ ಜಾವ. ಊರ ಬೀದಿಗಳೆಲ್ಲಾ ಖಾಲಿಯಿದ್ದವು. ಆ ಜೈಲರ್ ಸೀದಾ ಕಲ್ಲಪ್ಪನನ್ನು ಜೈಲಿನ ದಾರಿಗೆ ನಡೆಸಿಕೊಂಡು ಹೋದ. ಜೈಲಿನ ಮುಖ್ಯದ್ವಾರಕ್ಕೆ ಬಂದು ಕಲ್ಲಪ್ಪ ಬಾಗಿಲನ್ನು ತಳ್ಳಿದ. ಹಾಗೇ ತೆಗೆದುಕೊಂಡಿತು. ಒಳಗೆ ಹೋಗುತ್ತಿದ್ದಂತೆಯೇ ಅಲ್ಲಿ ಕಾವಲಿದ್ದ ಪೋಲೀಸರು ಇವನನ್ನು ಹಿಡಿದುಕೊಂಡರು. ಕಲ್ಲಪ್ಪ ಹಿಂದಿರುಗಿ ನೋಡಿದ. ತನ್ನ ಹಿಂದೆ ಬರುತ್ತಿದ್ದ ಜೈಲರ್ ತನ್ನ ಜೊತೆಗೆ ಒಳಗೆ ಬಂದಿದ್ದು ಕಾಣಲಿಲ್ಲ.&lt;/div&gt;&lt;br /&gt;&lt;div closure_uid_awif2g="198"&gt;&lt;div closure_uid_nkowpf="194"&gt;ಬಂಧಿಸಿದ್ದ ಕಲ್ಲಪ್ಪನಿಗೆ ಕೋಳ ತೊಡಿಸಿ ಜೈಲಿನ ಕೋಣೆಯ ಕಡೆಗೆ ಕರೆದೊಯ್ದರು..... ಅಲ್ಲೇ ಕಾರಿಡಾರ್ ನ ಬದಿಯಲ್ಲಿ ಮೇಜಿನ ಮೇಲೆ ಜೈಲರನ ಹೆಣವನ್ನು ಮಲಗಿಸಲಾಗಿತ್ತು !&lt;/div&gt;&lt;/div&gt;&lt;div closure_uid_awif2g="206"&gt;&lt;br /&gt;&lt;/div&gt;&lt;div closure_uid_awif2g="206"&gt;&lt;br /&gt;&lt;/div&gt;&lt;div closure_uid_awif2g="205"&gt;&lt;div closure_uid_nkowpf="195"&gt;****&lt;/div&gt;&lt;/div&gt;&lt;br /&gt;&lt;div closure_uid_awif2g="207"&gt;&lt;div closure_uid_8ul8cg="176" style="text-align: left;"&gt;&lt;em&gt;ಇಂಗ್ಲೀಶ್&amp;nbsp;ಮೂಲ ಕಥೆ:&amp;nbsp; &lt;strong&gt;AN ARREST &lt;/strong&gt;by &lt;u closure_uid_awif2g="211"&gt;&lt;u&gt;&lt;span style="font-family: Arial; mso-bidi-font-family: Tunga; mso-bidi-language: KN;"&gt;Ambrose Bierce&lt;/span&gt;&lt;/u&gt;&lt;/u&gt; &lt;/em&gt;&lt;/div&gt;&lt;/div&gt;&lt;div closure_uid_awif2g="207" style="text-align: left;"&gt;&lt;div closure_uid_8ul8cg="197"&gt;&lt;u closure_uid_awif2g="211"&gt;&lt;u&gt;&lt;span style="font-family: Arial; mso-bidi-font-family: Tunga; mso-bidi-language: KN;"&gt;&lt;/span&gt;&lt;/u&gt;&lt;/u&gt;&lt;em closure_uid_8ul8cg="195"&gt;&lt;strong&gt;ಸಖಿ &lt;/strong&gt;ಪತ್ರಿಕೆಗಾಗಿ ಅನುವಾದಿಸಿ&amp;nbsp;ಬರೆದಿದ್ದು. &lt;/em&gt;&lt;/div&gt;&lt;/div&gt;&lt;div closure_uid_8ul8cg="189" closure_uid_awif2g="215"&gt;&lt;/div&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-6024423047249275192?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/6024423047249275192/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=6024423047249275192' title='19 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/6024423047249275192'/><link rel='self' type='application/atom+xml' href='http://www.blogger.com/feeds/36882947/posts/default/6024423047249275192'/><link rel='alternate' type='text/html' href='http://vikasavada.blogspot.com/2011/07/arrest.html' title='ಅರೆಸ್ಟ್'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>19</thr:total></entry><entry><id>tag:blogger.com,1999:blog-36882947.post-2568322851222831595</id><published>2011-07-11T03:44:00.010+05:30</published><updated>2011-07-11T18:43:30.543+05:30</updated><title type='text'>ಐಸ್ ವೈನ್ &amp; ಕೊಮಗಟ ಮರು</title><content type='html'>ಯಾವುದಾದರೂ ಊರಿಗೆ/ಪ್ರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಅನ್ನಿಸುವಂತದ್ದು ಏನಾದರೂ ಇದೆಯಾ ಎಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಅಂದರೆ ಆ ಊರಿನ ವಿಶೇಷ ಪದಾರ್ಥಗಳು, ಆ ಊರಲ್ಲಿ ಮಾತ್ರ ಸಿಗುವಂತದ್ದು, ಬೆಳೆಯುವಂತದ್ದು, ತಯಾರಾಗುವಂತದ್ದು. ಉದಾಹರಣೆಗೆ ಹಾಸನ ಅಂದಕೂಡಲೇ ಸೌತೆಕಾಯಿ, ಶುದ್ಧ ನೀರಾ ಹೀಗೆ. ಮೊದಲೆಲ್ಲಾ ಸುಮಾರಷ್ಟು ಊರುಗಳಲ್ಲಿ ಆ ಊರಿನದ್ದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತದ್ದೇನಾದರೂ ಇರುತ್ತಿದ್ದವು. ಈಗಲೂ ಇವೆ. ಮೊಳಕಾಲ್ಮೂರು ಸೀರೆ, ಚನ್ನಪಟ್ಟಣದ ಬೊಂಬೆ, &amp;nbsp;ಮತ್ಯಾವುದೋ&amp;nbsp;ಕಲೆ, ತರಕಾರಿ, ತಿಂಡಿ, ಸಿಹಿ ಮುಂತಾದವು. &amp;nbsp;ಆದರೆ ಜಾಗತೀಕರಣದ ನಂತರ ಎಲ್ಲ ಸ್ವಲ್ಪ ಕಲಸುಮೇಲೋಗರವಾಗಿದ್ದರೂ ಕೂಡ ಕೆಲವು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಇರಲಿ.&lt;br /&gt;&lt;br /&gt;﻿ &lt;br /&gt;&lt;table cellpadding="0" cellspacing="0" class="tr-caption-container" style="float: left; margin-right: 1em; text-align: left;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://2.bp.blogspot.com/-KprQBkembKw/Thohh-l5LlI/AAAAAAAACU0/hvfBA7MPGL8/s1600/%25E0%25B2%2590%25E0%25B2%25B8%25E0%25B3%258D+%25E0%25B2%25B5%25E0%25B3%2588%25E0%25B2%25A8%25E0%25B3%258D+%25E0%25B2%25A6%25E0%25B3%258D%25E0%25B2%25B0%25E0%25B2%25BE%25E0%25B2%2595%25E0%25B3%258D%25E0%25B2%25B7%25E0%25B2%25BF.jpg" imageanchor="1" style="clear: right; margin-bottom: 1em; margin-left: auto; margin-right: auto;"&gt;&lt;img border="0" src="http://2.bp.blogspot.com/-KprQBkembKw/Thohh-l5LlI/AAAAAAAACU0/hvfBA7MPGL8/s1600/%25E0%25B2%2590%25E0%25B2%25B8%25E0%25B3%258D+%25E0%25B2%25B5%25E0%25B3%2588%25E0%25B2%25A8%25E0%25B3%258D+%25E0%25B2%25A6%25E0%25B3%258D%25E0%25B2%25B0%25E0%25B2%25BE%25E0%25B2%2595%25E0%25B3%258D%25E0%25B2%25B7%25E0%25B2%25BF.jpg" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;www.en.wikipedia.org/wiki/Ice_wine &lt;/td&gt;&lt;/tr&gt;&lt;/tbody&gt;&lt;/table&gt;﻿ &lt;br /&gt;&lt;div style="text-align: left;"&gt;ಅದೇ ರೀತಿ ಇಲ್ಲಿ ಕೆನಡಾದಲ್ಲಿ ನಾನಿರುವ ಪ್ರದೇಶದ ವಿಶೇಷದ ಬಗ್ಗೆ ವಿಚಾರಿಸಿದಾಗ ನನಗೆ ತಿಳಿದು ಬಂದದ್ದು ’ಐಸ್ ವೈನ್’. ನಾನು ರೆಡ್ ವೈನ್, ವೈಟ್ ವೈನ್ ಕೇಳಿದ್ದೆ ಆದರೆ ಈ ಐಸ್ ವೈನ್ ಬಗ್ಗೆ ಇದುವರೆಗೂ ಕೇಳಿರಲಿಲ್ಲ. ಈ ಒಂಟಾರಿಯೋ ರಾಜ್ಯದ ನಯಾಗರ ಪ್ರದೇಶದಲ್ಲಿ ಬಹಳ ದ್ರಾಕ್ಷಿ ತೋಟಗಳಿವೆ. ಆದ್ದರಿಂದ ಬಹಳ ವೈನರಿಗಳೂ ಇವೆ. ಹಲವು ಬಗೆಯ ವೈನ್ ಗಳು ತಯಾರಾಗುತ್ತವೆ. ಒಂದೊಂದು ವೈನ್ ಗೂ ಅದರದ್ದೇ ಆದ ವಿಶೇಷತೆಗಳಿವೆ. ಇಲ್ಲಿ ತಯಾರಾಗುವ ಅಂತಹ ವಿಶೇಷ ವೈನ್ ಗಳಲ್ಲಿ ಮುಖ್ಯವಾದದ್ದು ಈ ಐಸ್ ವೈನ್. ಇದು ಜಗತ್ತಿನ ಹಲವು ಶೀತ ದೇಶಗಳಲ್ಲಿ ತಯಾರಾಗುತ್ತದಾದರೂ ಕೆನಡಾದ ಐಸ್ ವೈನ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ನಂ. ೧ ಆಗಿದ್ದು ಪ್ರಸಿದ್ಧವಾಗಿದೆಯಂತೆ. ಸಾಮಾನ್ಯವಾಗಿ ವೈನ್ ಮಾಡುವಾಗ ದ್ರಾಕ್ಷಿ ಮಾಗಿದ ಅನಂತರ ಬಳ್ಳಿಯಿಂದ ಕಿತ್ತು ಸಂಸ್ಕರಣೆ ಮಾಡುತ್ತಾರೆ, ಆದರೆ ಈ ಐಸ್ ವೈನ್ ಗೆ ಮಾತ್ರ ಈ ರೀತಿ ಮಾಡುವುದಿಲ್ಲ. ಐಸ್ ವೈನ್ ವಿಶೇಷತೆ ಇರುವುದೇ ಅಲ್ಲಿ. ದ್ರಾಕ್ಷಿಯ ಗೊಂಚಲನ್ನು ಬಳ್ಳಿಯಲ್ಲಿ ಹಾಗೆಯೇ ಬಿಡುತ್ತಾರೆ. ಚಳಿಗಾಲದಲ್ಲಿ ಮೈನಸ್ ವಾತಾವರಣದಲ್ಲಿ ಅವುಗಳ ಮೇಲೆ ಹಿಮ ಕೂರುತ್ತದೆ. ಆಗ ಅದರಲ್ಲಿನ ನೀರಿನ ಅಂಶ ಹೆಪ್ಪುಗಟ್ಟಿ ಹೋಗುತ್ತದೆ. ಆದರೆ ಸಕ್ಕರೆ ಮತ್ತು ತಿರುಳಿನ ಅಂಶ ಮಾತ್ರ ಹಾಗೇ ಉಳಿಯುತ್ತದೆ. ಇದರಿಂದ ಮಾಮೂಲಿ ದ್ರಾಕ್ಷಿಗಿಂತ ದಪ್ಪ ಮತ್ತು ಸಿಹಿಯಾದ &lt;i&gt;ಸಿರಪ್&lt;/i&gt; ಸಿಗುತ್ತದೆ.. ಇದನ್ನು ಸಂಸ್ಕರಣೆ ಮಾಡಿ ವೈನ್ ತಯಾರಿಸುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ ಮತ್ತು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಬೇರೆ ವೈನ್ ಗಳಿಗೆ ಹೋಲಿಸಿದರೆ ಬಹಳ ದುಬಾರಿ ಕೂಡ. &lt;/div&gt;&lt;br /&gt;ಈ ಬಗ್ಗೆ ಇಂಗ್ಲೀಷ್ ವಿಕಿಪಿಡಿಯಾ ಮಾಹಿತಿ &lt;a href="http://en.wikipedia.org/wiki/Ice_wine"&gt;ಇಲ್ಲಿದೆ&lt;/a&gt;. ಇದನ್ನು &lt;a href="http://translate.google.com/toolkit"&gt;ಗೂಗ್ಲ್ ಟ್ರಾನ್ಸ್ ಲೇಟರ್ ಟೂಲ್ ಕಿಟ್&lt;/a&gt;&amp;nbsp;ಬಳಸಿ ಸದ್ಯದಲ್ಲೇ &lt;a href="http://kn.wikipedia.org/"&gt;ಕನ್ನಡ ವಿಕಿಪಿಡಿಯಾ&lt;/a&gt;ಗೂ ಹಾಕುತ್ತೇನೆ.&lt;br /&gt;&lt;br /&gt;***&lt;br /&gt;&lt;br /&gt;&lt;table cellpadding="0" cellspacing="0" class="tr-caption-container" style="float: right; margin-left: 1em; text-align: right;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://3.bp.blogspot.com/-X23tocwyh-Y/ThohlUVLIoI/AAAAAAAACU4/NSJWxPfX4m8/s1600/%25E0%25B2%2595%25E0%25B3%258A%25E0%25B2%25AE%25E0%25B2%2597%25E0%25B2%259F%25E0%25B2%25AE%25E0%25B2%25B0%25E0%25B3%2581.jpg" imageanchor="1" style="clear: right; margin-bottom: 1em; margin-left: auto; margin-right: auto;"&gt;&lt;img border="0" height="227" src="http://3.bp.blogspot.com/-X23tocwyh-Y/ThohlUVLIoI/AAAAAAAACU4/NSJWxPfX4m8/s320/%25E0%25B2%2595%25E0%25B3%258A%25E0%25B2%25AE%25E0%25B2%2597%25E0%25B2%259F%25E0%25B2%25AE%25E0%25B2%25B0%25E0%25B3%2581.jpg" width="320" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;www.sikh-history.com/sikhhist/events/kamagatamaru.html &lt;/td&gt;&lt;/tr&gt;&lt;/tbody&gt;&lt;/table&gt;ಇನ್ನೊಂದು ಸಂಗತಿಯೆಂದರೆ ಇಲ್ಲಿನ ಭಾರತೀಯರಿಗೆ ಸಂಬಂಧಿಸಿದ ಇತಿಹಾಸದ ಒಂದು ಘಟನೆ. ಕೆನಡಾದ ಭಾರತೀಯ ಜನಸಂಖ್ಯೆಯಲ್ಲಿ ಸಿಖ್ಖರು ಹೆಚ್ಚಿದ್ದಾರೆ. ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿ ಅವರ ಸಂಖ್ಯೆ ಹೆಚ್ಚಿದೆ. ಇಪ್ಪತ್ತನೇ ಶತಮಾನದ ಶುರುವಿನಲ್ಲಿ ಕೆನಡಾದಲ್ಲಿ ಜನಸಂಖ್ಯೆ ಬಹಳ ಕಡಿಮೆ ಇತ್ತು. ಆಗ ಇಲ್ಲಿ ಬ್ರಿಟಿಷರ ನೇರ ಆಡಳಿತವಿತ್ತು. ಅವರು ವಲಸಿಗರಿಗೆ ಕರೆಕೊಟ್ಟು ಕೆನಡಾಗೆ ಬರಮಾಡಿಕೊಳ್ಳುತ್ತಿದ್ದರಂತೆ. ಕೃಷಿ ಮಾಡಲು ಭೂಮಿಯನ್ನೂ ಕೊಡುತ್ತಿದ್ದರಂತೆ. ಇದರಿಂದಾಗಿ ಭಾರತದಿಂದಲೂ ಬಹಳ ಜನ ಪಂಜಾಬಿಗಳು ಅಲ್ಲಿಗೆ ಹೋದರು. ಆದರೆ ಬ್ರಿಟಿಷರಿಗೆ ಕಪ್ಪು/ಕಂದು ಚರ್ಮದ ಜನರು ಅಲ್ಲಿಗೆ ಬರುವುದು ಇಷ್ಟವಿರಲಿಲ್ಲ. ಅವರು ಕೇವಲ ಬಿಳಿಯರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬೇರೆ ಜನರು ಅಲ್ಲಿಗೆ ವಲಸೆ ಬರದಂತೆ ತಡೆಯಲು ಅಲ್ಲಿನ ಆಡಳಿತ ಒಂದು ಕಾನೂನನ್ನು ಮಾಡುತ್ತದೆ. ಕೆನಡಾಗೆ ನೇರವಾಗಿ ಒಂದೇ ಪ್ರಯಾಣದಲ್ಲಿ ಬಂದವರಿಗೆ ಮತ್ತು ಒಂದು ಮೊತ್ತದ ಹಣ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಎಂದು. ದಕ್ಷಿಣ ಏಷ್ಯಾದ ಜನರು ಕೆನಡಾಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿರುತ್ತದೆ. ಭಾರತದಿಂದ ನೇರವಾಗಿ ಕೆನಡಾಗೆ ಹೋಗಲು ಆಗಿನ ಕಾಲದಲ್ಲಿ ಯಾವ ವ್ಯವಸ್ಥೆಯೂ ಇರಲಿಲ್ಲ. ೧೯೧೪ರಲ್ಲಿ ಸಿಖ್ ವ್ಯಾಪಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರನಾದ ಗುರ್ದಿತ್ ಸಿಂಗ್ ಎನ್ನುವವರು ಆ ಕಾನೂನು ಮೀರದೇ ವಲಸೆ ಮಾಡಲು ಯೋಚಿಸುತ್ತಾರೆ. ಒಂದು ಜಪಾನಿ ಹಡಗನ್ನು ಬಾಡಿಗೆಗೆ ಪಡೆಯುತ್ತಾರೆ. ಅದರ ಹೆಸರೇ ’&lt;b&gt;ಕೊಮಗಟ ಮರು&lt;/b&gt;’. ಅದರಲ್ಲಿ ಹಾಂಗ್ ಕಾಂಗ್ ನಿಂದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನಗರಕ್ಕೆ ನೇರವಾಗಿ ಒಂದೇ ಪ್ರಯಾಣ ಮಾಡುವ ಉಪಾಯ ಮಾಡುತ್ತಾರೆ. ಅದರಂತೆ ಆ ಹಡಗು ೩೭೬ ಜನ ಭಾರತೀಯರನ್ನು ತುಂಬಿಕೊಂಡು ಹೊರಟು ವ್ಯಾಂಕೋವರ್ ತಲುಪಿದಾಗ ಅಲ್ಲಿನ ಬ್ರಿಟಿಷರು ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆ ಹಡಗು ಅತಂತ್ರವಾಗಿ ಪ್ರಯಾಣಿಕರ ಸಮೇತ ಸಮುದ್ರದಲ್ಲಿ ಎರಡು ತಿಂಗಳುಗಳ ಕಾಲ ನಿಲ್ಲಬೇಕಾಗುತ್ತದೆ. ಕೊನೆಗೆ ಕೆನಡಾ ನೌಕಾದಳವು ಅದನ್ನು ಬಲವಂತವಾಗಿ ಅಲ್ಲಿಂದ ಹೊರದಬ್ಬಿ ಕೋಲ್ಕೋತಾಗೆ ತಲುಪಿಸುತ್ತದೆ. ಆಗ ಭಾರತವು ಬ್ರಿಟಿಷರ ಕೈಯಲ್ಲಿದ್ದ ಕಾಲ. ಕೋಲ್ಕೋತಾಗೆ ಬಂದ ಆ ಹಡಗಿನ ಜನರ ಮೇಲೆ ಬ್ರಿಟಿಷರು ಅನುಮಾನದಿಂದ ಗುಂಡು ಹಾರಿಸುತ್ತಾರೆ. ಬಂಧಿಸಲು ತಯಾರಾಗುತ್ತಾರೆ. ಆಗ ಅಲ್ಲಿ ಕಾದಾಟಗಳಾಗಿ ೨೦ ಜನ ಭಾರತೀಯರು ಕೊಲ್ಲಲ್ಪಡುತ್ತಾರೆ.&lt;br /&gt;&lt;br /&gt;ಇದು ಕೆನಡಾದ ಇತಿಹಾಸದಲ್ಲಿ ಒಂದು ವಿಶೇಷ ಘಟನೆಯಾಗಿದೆ (&lt;a href="http://www.sikh-history.com/sikhhist/events/kamagatamaru.html"&gt;Sikh History&amp;nbsp;link&lt;/a&gt;). ಇದು ನಡೆದು ಒಂದು ಶತಮಾನವಾಗುತ್ತಿರುವಾಗ ೨೦೦೬ರಲ್ಲಿ ಕೆನಡಾದ ಪ್ರಧಾನಿ ಹಾರ್ಪರ್ ಈ ಘಟನೆಯ ಬಗ್ಗೆ ಬಹಿರಂಗವಾಗಿ ಭಾರತೀಯ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. &lt;i&gt;ಕೊಮಗಟ ಮರು &lt;/i&gt;ಘಟನೆಯ ಬಗ್ಗೆ &lt;a href="http://www.ektaonline.org/events/alikazimi/"&gt;ಕಂಟಿನ್ಯುಯಸ್ ಜರ್ನಿ&lt;/a&gt; ಎನ್ನುವ ಸಿನೆಮಾ ಕೂಡ ಇದೆ. (&lt;a href="http://www.imdb.com/title/tt0490857/"&gt;IMDb link&lt;/a&gt;)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2568322851222831595?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2568322851222831595/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2568322851222831595' title='14 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2568322851222831595'/><link rel='self' type='application/atom+xml' href='http://www.blogger.com/feeds/36882947/posts/default/2568322851222831595'/><link rel='alternate' type='text/html' href='http://vikasavada.blogspot.com/2011/07/ice-wine-komagata-maru.html' title='ಐಸ್ ವೈನ್ &amp; ಕೊಮಗಟ ಮರು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-KprQBkembKw/Thohh-l5LlI/AAAAAAAACU0/hvfBA7MPGL8/s72-c/%25E0%25B2%2590%25E0%25B2%25B8%25E0%25B3%258D+%25E0%25B2%25B5%25E0%25B3%2588%25E0%25B2%25A8%25E0%25B3%258D+%25E0%25B2%25A6%25E0%25B3%258D%25E0%25B2%25B0%25E0%25B2%25BE%25E0%25B2%2595%25E0%25B3%258D%25E0%25B2%25B7%25E0%25B2%25BF.jpg' height='72' width='72'/><thr:total>14</thr:total></entry><entry><id>tag:blogger.com,1999:blog-36882947.post-1810401248207576676</id><published>2011-07-06T08:47:00.010+05:30</published><updated>2011-07-08T23:29:08.856+05:30</updated><title type='text'>ದಿಢೀರ್ ದೋಸೆ</title><content type='html'>&lt;div dir="ltr" style="text-align: left;" trbidi="on"&gt;ದೋಸೆ ತಿನ್ನುವ ತಲುಬು ಬಂದಿದೆ. ಅಕ್ಕಿ ನೆನೆಸಿಲ್ಲ, ಹಿಟ್ಟು ರುಬ್ಬಿಲ್ಲ. &lt;a href="http://archana-hebbar.blogspot.com/2010/09/blog-post.html"&gt;ವಿಧವಿಧದ ದೋಸೆ&lt;/a&gt; ಮಾಡಲು ಪದಾರ್ಥಗಳೂ ಇಲ್ಲ. &lt;/div&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;br /&gt;ಪರಿಹಾರ? ಹಿಟ್ಟಿನ ದೋಸೆ &lt;em&gt;ಅಲಿಯಾಸ್&lt;/em&gt; ದಿಢೀರ್ ದೋಸೆ ! ಅತ್ಯಂತ ಸರಳವಾಗಿ&amp;nbsp;ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದಾದ ದೋಸೆ. &lt;br /&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;/div&gt;&lt;/div&gt;&lt;div dir="ltr" style="text-align: left;" trbidi="on"&gt;&lt;br /&gt;ಬೇಕಾಗುವ ಪದಾರ್ಥಗಳು..&lt;/div&gt;&lt;div dir="ltr" style="text-align: left;" trbidi="on"&gt;&lt;br /&gt;&lt;/div&gt;&lt;ul dir="ltr"&gt;&lt;li&gt;&lt;div style="text-align: left;" trbidi="on"&gt;ಅಕ್ಕಿಹಿಟ್ಟು, ಗೋಧಿಹಿಟ್ಟು, ಸಣ್ಣರವೆ(ಸೂಜಿರವೆ), ಉಪ್ಪು.......ಇವು ನಾಲ್ಕೂ must.&lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ಜೀರಿಗೆ, ಖಾರದ ಪುಡಿ ಎಷ್ಟು ಬೇಕೋ ಅಷ್ಟ್.&lt;/div&gt;&lt;/li&gt;&lt;/ul&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;/div&gt;&lt;div dir="ltr" style="text-align: left;" trbidi="on"&gt;&lt;br /&gt;ಮಾಡುವುದು ಹೀಗೆ...&lt;/div&gt;&lt;ol dir="ltr"&gt;&lt;li&gt;&lt;div style="text-align: left;" trbidi="on"&gt;ಒಂದು ಅಳತೆ ಅಕ್ಕಿಹಿಟ್ಟಿಗೆ ಅರ್ಧ ಅಳತೆ ಗೋಧಿ ಹಿಟ್ಟು, ಅರ್ಧ ಅಳತೆ ರವೆ ಬೆರೆಸಿರಿ. ಸ್ವಲ್ಪ ಜೀರಿಗೆ ಹಾಕಿ. &lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತುಂಬಾ ತೆಳುವಾಗದಂತೆ ಎಚ್ಚರವಹಿಸಿ. &lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ.&amp;nbsp;ಅಲ್ಲಿಗೆ ದೋಸೆ ಹಿಟ್ಟು ತಯಾರಾಯ್ತು! &lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ಒಲೆ ಹಚ್ಚಿ ಅದರ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ. &lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ಚೆನ್ನಾಗಿ ಕಾದ ಮೇಲೆ ದೋಸೆ ಎರೆಯಲು ಶುರುಮಾಡಿ. ಮೀಡಿಯಮ್ ದಪ್ಪ ಇರಲಿ.&lt;/div&gt;&lt;/li&gt;&lt;li&gt;&lt;div style="text-align: left;" trbidi="on"&gt;ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ.&lt;/div&gt;&lt;/li&gt;&lt;/ol&gt;&lt;br /&gt;&lt;div&gt;&lt;div&gt;ಬಿಸಿಬಿಸಿ ದೋಸೆ ತಯಾರು.&lt;/div&gt;&lt;/div&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://4.bp.blogspot.com/-4Ux90E27wMw/ThPONyo4xWI/AAAAAAAACUs/1r7haU2sizs/s1600/%25E0%25B2%25B9%25E0%25B2%25BF%25E0%25B2%259F%25E0%25B3%258D%25E0%25B2%259F%25E0%25B2%25BF%25E0%25B2%25A8%25E0%25B2%25A6%25E0%25B3%258B%25E0%25B2%25B8%25E0%25B3%2586.JPG" imageanchor="1" style="margin-left: auto; margin-right: auto;"&gt;&lt;img border="0" height="265" src="http://4.bp.blogspot.com/-4Ux90E27wMw/ThPONyo4xWI/AAAAAAAACUs/1r7haU2sizs/s400/%25E0%25B2%25B9%25E0%25B2%25BF%25E0%25B2%259F%25E0%25B3%258D%25E0%25B2%259F%25E0%25B2%25BF%25E0%25B2%25A8%25E0%25B2%25A6%25E0%25B3%258B%25E0%25B2%25B8%25E0%25B3%2586.JPG" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ಹಿಟ್ಟಿನ ದೋಸೆ &lt;br /&gt;&lt;em&gt;(Item shown in the picture may not represent the actual product. ಇನ್ನೂ ಚೆನ್ನಾಗಿ ಆಗಬಹುದು;-))&lt;/em&gt;&lt;br /&gt;&lt;br /&gt;&lt;div&gt;&lt;/div&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div&gt;***&lt;/div&gt;&lt;br /&gt;&lt;ul&gt;&lt;li&gt;ಬೇಕಿದ್ದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಹಾಕಬಹುದು. &lt;/li&gt;&lt;li&gt;ಇದೀಗ ಬಂದ ಮಾಹಿತಿ ಪ್ರಕಾರ ಗೋಧಿಹಿಟ್ಟಿನ ಬದಲಿಗೆ ರಾಗಿಹಿಟ್ಟನ್ನೂ ಬಳಸಬಹುದು! &lt;/li&gt;&lt;li&gt;ಮತ್ತೊಂದು ದಿಡೀರ್ ರವೆ ದೋಸೆ ರೆಸಿಪಿ ಇಲ್ಲಿದೆ:&amp;nbsp; &lt;a href="http://tejaswini-hegde.blogspot.com/2010/12/blog-post_22.html"&gt;ಧಿಡೀರ್ ರವಾಮಸಾಲ್‌ದೋಸೆ &lt;/a&gt;&lt;/li&gt;&lt;li&gt;ಸಮಯ ಇದ್ದಾಗ ದೋಸೆಗೆ&amp;nbsp;ಹೀಗೆ&lt;a href="http://nanprapancha.blogspot.com/2009/07/blog-post.html"&gt; ಆಲೂಗಡ್ಡೆ ಪಲ್ಯ &lt;/a&gt;ಮಾಡಿಕೊಳ್ಳಬಹುದು.&lt;/li&gt;&lt;/ul&gt;&lt;div&gt;&lt;br /&gt;***&lt;/div&gt;&lt;br /&gt;"ಇಷ್ಟಬಂದಹಾಗೆ ಇರಬೇಕು ಅಂದರೆ ಇಷ್ಟಪಟ್ಟಿದ್ದನ್ನೆಲ್ಲಾ ಕಲೀಬೇಕು". ಹೀಗಂತ ಹೇಳಿದ್ದು ಶಿವರಾಮ ಕಾರಂತರು...’ಹುಚ್ಚು ಮನಸಿನ ಹತ್ತು ಮುಖಗಳು’ ಪುಸ್ತಕದಲ್ಲಿ. &lt;br /&gt;&lt;br /&gt;&lt;div&gt;ಅಂದಹಾಗೆ, ನಾನಿನ್ನೂ ಅಡುಗೆಶಾಲೆಯಲ್ಲಿ ಕಲಿಯುತ್ತಿರುವ ವಿಧೇಯ ವಿದ್ಯಾರ್ಥಿ. :)&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1810401248207576676?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1810401248207576676/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1810401248207576676' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1810401248207576676'/><link rel='self' type='application/atom+xml' href='http://www.blogger.com/feeds/36882947/posts/default/1810401248207576676'/><link rel='alternate' type='text/html' href='http://vikasavada.blogspot.com/2011/07/instant-dose.html' title='ದಿಢೀರ್ ದೋಸೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-4Ux90E27wMw/ThPONyo4xWI/AAAAAAAACUs/1r7haU2sizs/s72-c/%25E0%25B2%25B9%25E0%25B2%25BF%25E0%25B2%259F%25E0%25B3%258D%25E0%25B2%259F%25E0%25B2%25BF%25E0%25B2%25A8%25E0%25B2%25A6%25E0%25B3%258B%25E0%25B2%25B8%25E0%25B3%2586.JPG' height='72' width='72'/><thr:total>17</thr:total></entry><entry><id>tag:blogger.com,1999:blog-36882947.post-1711924702999822494</id><published>2011-06-21T09:01:00.012+05:30</published><updated>2011-06-24T04:00:20.439+05:30</updated><title type='text'>ಹಾಚಿಕೊ</title><content type='html'>&lt;div dir="ltr" style="text-align: left;" trbidi="on"&gt;&lt;a href="http://4.bp.blogspot.com/-RiRDbkhGqeU/TgAC8J4S5BI/AAAAAAAACTs/MeI8YR8pbak/s1600/Hachiko.jpg" imageanchor="1" style="clear: right; float: right; margin-bottom: 1em; margin-left: 1em;"&gt;&lt;br /&gt;&lt;img border="0" height="320" src="http://4.bp.blogspot.com/-RiRDbkhGqeU/TgAC8J4S5BI/AAAAAAAACTs/MeI8YR8pbak/s320/Hachiko.jpg" width="227" /&gt;&lt;/a&gt;&lt;br /&gt;&lt;div style="text-align: left;"&gt;ಅವತ್ತಿನ ಕೆಲಸ ಮುಗಿಸಿಕೊಂಡು ಮಾಮೂಲಿನ ರೈಲಿನಲ್ಲಿ ರಾತ್ರಿ ಬಂದಿಳಿದ ಫ್ರೊಫೆಸರ್ ಪಾರ್ಕರ್ ದಿಕ್ಕಿಲ್ಲದೇ ಓಡಾಡುತ್ತಿರುವ ಒಂದು ಮುದ್ದಾದ ನಾಯಿಮರಿಯನ್ನು ನೋಡುತ್ತಾನೆ. ಅದನ್ನು ಕರುಣೆಯಿಂದ ಎತ್ತಿಕೊಂಡು ಸ್ಟೇಷನ್ ಮಾಸ್ತರನಿಗೆ ಕೊಡಲು ಹೋಗುತ್ತಾನೆ. ಸ್ಟೇಶನ್ ಮಾಸ್ತರನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಫ್ರೊಫೆಸರನಿಗೆ ಅದನ್ನು ಅಲ್ಲೇ ಬಿಡಲು ಇಷ್ಟವಿಲ್ಲದೇ ಮಾರನೇ ದಿನ ಸಂಬಂಧಪಟ್ಟವರಿಗೆ ತಲುಪಿಸಬೇಕೆಂದುಕೊಂಡು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ. ಹೆಂಡತಿಗೆ ಗೊತ್ತಾದರೆ ಬಯ್ಯುತ್ತಾಳೆಂದು ಅದನ್ನು ಅಡಗಿಸಿಡುತ್ತಾನೆ. ರಾತ್ರಿ ಚಿಕ್ಕಮಗುವಿನಂತೆ ಅದನ್ನು ಸಂತೈಸುತ್ತಾನೆ. ಮರುದಿನದಿಂದ ಅದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗಬೇಕೆಂದು ಎಲ್ಲೆಡೆ ಸುದ್ದಿ ಕೊಟ್ಟರೂ ಸಹ ಯಾರೂ ತೆಗೆದುಕೊಳ್ಳಲು ಬರುವುದೇ ಇಲ್ಲ. ಅದರ ಕುತ್ತಿಗೆಯಲ್ಲಿದ್ದ ಜಪಾನಿ ಭಾಷೆಯ ಸಂಕೇತದ ಸರವನ್ನು ತನ್ನ ಗೆಳೆಯನ ಮೂಲಕ ಓದಿಸಿ ತಿಳಿದುಕೊಂಡು ಅದಕ್ಕೆ &lt;i&gt;’ಹಾಚಿ’&lt;/i&gt; ಎಂದು ಹೆಸರಿಡುತ್ತಾನೆ. ಜಪಾನಿ ಭಾಷೆಯಲ್ಲಿ ಹಾಚಿ ಎಂದರೆ ಶುಭಶಕುನ. ಹಲವು ದಿನಗಳು ಉರುಳುತ್ತವೆ. ಆ ಮರಿಯೊಂದಿಗೆ ಫ್ರೊಫೆಸರನ ಸ್ನೇಹವಾಗಿರುತ್ತದೆ. ಒಂದು ದಿನ ನಾಯಿ ದತ್ತು ತೆಗೆದುಕೊಳ್ಳುವವರ ಫೋನ್ ಬರುತ್ತದೆ. ಅವರ ಹೆಂಡತಿ ಮೊದಲು ಮರಿಯನ್ನು ಆದಷ್ಟು ಬೇಗ ಹಿಂದಿರುಗಿಸುವಂತೆ ತಾಕೀತು ಮಾಡಿದ್ದರೂ ಸಹ ಈಗ ತನ್ನ ಗಂಡ ಮತ್ತು ನಾಯಿಮರಿ ಒಡನಾಟವನ್ನು ನೋಡಿ, ಅದರ ಜೊತೆ ಆತನ ಖುಷಿಯನ್ನು ನೋಡಿ ಅದನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ. ಅದು ಫ್ರೊಫೆಸರರ ಕುಟುಂಬದಲ್ಲಿ ಒಂದಾಗುತ್ತದೆ. ಹಾಗೇ ಸಹಜವೆಂಬಂತೆ ವರ್ಷಗಳು ಉರುಳುತ್ತವೆ. ಮರಿ ದೊಡ್ಡದಾಗುತ್ತದೆ. ಅವರಿಬ್ಬರ ನಡುವೆ ಒಂದು ಅನ್ಯೋನ್ಯತೆ ಬೆಳೆದಿರುತ್ತದೆ. ಅವರಿಗೂ ಹಾಚಿಗೂ ಒಂದು ಅತೀ ಆಪ್ತ ಸಂಬಂಧವಾಗಿರುತ್ತದೆ. ಜೊತೆಜೊತೆಗೇ ಅವರಿಬ್ಬರ ಆಟ, ಊಟ, ಓಡಾಟ. ಅದರೊಂದಿಗೆ ಪ್ರೊಫೆಸರ್ ತುಂಬಾ ಖುಷಿಯ ಜೀವನವನ್ನು ಅನುಭವಿಸುತ್ತಾನೆ. ಫ್ರೊಫೆಸರನ ಮಗಳಿಗೂ ಕೂಡ ಆ ನಾಯಿ ಬಹಳ ಪ್ರೀತಿಯದಾಗಿರುತ್ತದೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;ಹೀಗೇ ಒಂದು ದಿನ ಫ್ರೊಫೆಸರರು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೊರಟಾಗ ಆ ನಾಯಿಯೂ ಅವರ ಜೊತೆಗೇ ಬರಲು ಹಠ ಮಾಡುತ್ತದೆ. ಅದನ್ನು ಕೂಡಿ ಹಾಕಿ ಹೋದರೂ ಅದು ತಪ್ಪಿಸಿಕೊಂಡು ರೈಲ್ವೆ ಸ್ಟೇಷನ್ನಿಗೆ ಬರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದು ಹಿಂದಿರುಗಿ ಹೋಗಲು ಒಪ್ಪದಿದ್ದಾಗ ಪ್ರೊಫೆಸರರು ಅದನ್ನು ಮನೆಗೆ ಕರೆದೊಯ್ದು ಬಿಟ್ಟು ಬರುತ್ತಾರೆ. ಆದರೆ ಅದು ಸಂಜೆ ಮತ್ತೆ ಸ್ಟೇಶನ್ನಿಗೆ ಹೋಗಿ ಅವರಿಗಾಗಿ ಕಾಯತೊಡಗುತ್ತದೆ. ಮಾರನೇ ದಿನವೂ ಅದರ ಹಠದಿಂದ ಅದನ್ನು ಅವರ ಜೊತೆಗೇ ರೈಲ್ವೆ ಸ್ಟೇಶನ್ನಿಗೆ ಕರೆದೊಯ್ಯುಬೇಕಾಗುತ್ತದೆ..ಅಲ್ಲಿ ಅದು ಆತ ಹೋಗುವವರೆಗೂ ಕಾದಿದ್ದು ವಾಪಸ್ಸು ಬರುತ್ತದೆ. ಮತ್ತೆ ಸಂಜೆ ಹೋಗಿ ಸ್ಟೇಶನ್ನಿನ ಮುಂದಿರುವ ಕಟ್ಟೆಯಲ್ಲಿ ಕಾಯುತ್ತಾ ಕೂರುತ್ತದೆ. ಆತ ವಾಪಸ್ಸು ಬಂದಾಗ ಅವನ ಜೊತೆ ಮನೆಗೆ ಹೊರಡುತ್ತದೆ. ಅದರ ಮಾರನೇ ದಿನವೂ ಇದೇ ಮರುಕಳಿಸುತ್ತದೆ. ಕ್ರಮೇಣ ಇದು ದಿನನಿತ್ಯದ ರೂಢಿಯಾಗುತ್ತದೆ. ಬೆಳಗ್ಗೆ ಫೊಫೆಸರನ ಜೊತೆ ಹೋಗಿ ಬರುವುದು, ಸಂಜೆ ಮತ್ತೆ ಹೋಗಿ ಆತನ ಜೊತೆ ಆಟವಾಡುತ್ತಾ ಮರಳಿ ಬರುವುದು. ಸುತ್ತಮುತ್ತಲಿನ ಅಂಗಡಿಗಳಿಗೆ, ವ್ಯಾಪಾರಿಗಳಿಗೆ ಅದು ಚಿರಪರಿಚಿತವಾಗುತ್ತದೆ. ವರ್ಷ ಉರುಳುತ್ತದೆ. ಒಂದು ದಿನ ಕಾಲೇಜಿಗೆ ಹೋದ ಪ್ರೊಫೆಸರರು ಅಲ್ಲಿಯೇ ಹೃದಯಾಘಾತದಿಂದ ತೀರಿಕೊಂಡುಬಿಡುತ್ತಾರೆ. ಅವತ್ತು ಸಂಜೆಯೂ ಹಾಚಿ ಅವರಿಗಾಗಿ ಕಾಯುತ್ತದೆ. ಆತ ಬರುವುದಿಲ್ಲ. ಫೊಫೆಸರರ ಅಳಿಯ ಬಂದು ಹಾಚಿಯನ್ನು ಕರೆದುಕೊಂಡುಹೋಗುತ್ತಾನೆ. ಆದರೆ ಅದು ಅವನ ಮನೆಯಿಂದ ತಪ್ಪಿಸಿಕೊಂಡು ತನ್ನ ಮನೆಗೆ ಹೋಗಿ ಅಲ್ಲಿಂದ ಸ್ಟೇಶನ್ನಿನ ದಾರಿ ಹಿಡಿಯುತ್ತದೆ. ಅಲ್ಲಿ ಬಂದು ಮತ್ತೆ ತನ್ನ ಎಂದಿನ ಜಾಗದಲ್ಲಿ ಕಾಯುತ್ತದೆ. ಫ್ರೊಫೆಸರ್ ಬರುವುದೇ ಇಲ್ಲ. ಸಂಜೆರೈಲಿನ ಸದ್ದಿಗೆ ಕಿವಿಕೊಡುತ್ತಾ, ಸ್ಟೇಶನ್ನಿನ ಬಾಗಿಲನ್ನೇ ಗಮನಿಸುತ್ತಾ, ಅಲ್ಲಿಂದ ಹೊರಬರುವವರಲ್ಲಿ ಫ್ರೊಫೆಸರನನ್ನು ಹುಡುಕುತ್ತಾ ಅದು ಅಲ್ಲೇ ಕಾಯುತ್ತದೆ..ದಿನವೂ ಅದೇ ಸಮಯಕ್ಕೆ ಅಲ್ಲಿ ಕಾಯುತ್ತದೆ..ಮುಂದಿನ ಒಂಭತ್ತು ವರ್ಷಗಳವರೆಗೆ ಪ್ರತಿದಿನ ಕಾಯುತ್ತಲೇ ಇರುತ್ತದೆ!&lt;/div&gt;&lt;div style="text-align: left;"&gt;&lt;br /&gt;***&lt;br /&gt;&lt;br /&gt;&lt;/div&gt;&lt;div style="text-align: left;"&gt;ಜಪಾನಿನ ಟೋಕಿಯೋದಲ್ಲಿ ಆದ ನಿಜಕತೆ ಇದು! ಆ ಫ್ರೊಫೆಸರನ ಹೆಸರು Hidesaburo Ueno. ಒಂಭತ್ತು ವರ್ಷ ಕಾದು ೧೯೩೫ರಲ್ಲಿ ಆ ನಾಯಿ ಅದೇ ಜಾಗದಲ್ಲಿ ಸಾಯುತ್ತದೆ. ೧೯೮೭ ರಲ್ಲಿ ಬಿಡುಗಡೆಯಾದ Seijirō Kōyama ನಿರ್ದೇಶನದ Hachikō Monogatari ಎಂಬ ಜಪಾನಿ ಭಾಷೆ ಸಿನೆಮಾವನ್ನು ೨೦೦೯ರಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಿರುವ ಸಿನೆಮಾ ಇದು. ನಿರ್ದೇಶಕ Lasse Hallström. ಹಾಚಿಯ ನೆನಪಿಗಾಗಿ ಟೋಕಿಯೋದ ಶಿಬುಯಾ ರೈಲ್ವೆ ನಿಲ್ದಾಣದಲ್ಲಿ ಅದರ ಕಂಚಿನ ಪ್ರತಿಮೆ ಮಾಡಿಟ್ಟಿದ್ದಾರಂತೆ. ಪ್ರತಿವರ್ಷ ಏಪ್ರಿಲ್ ೮ರಂದು ಹಾಚಿಯ ನೆನಪಿಗಾಗಿ ಶಿಬುಯಾ ಸ್ಟೇಶನ್ನಿನ್ನಲ್ಲಿ ನೂರಾರು ಜನ ಸೇರಿ ಅದಕ್ಕೆ ಗೌರವ ಸಲ್ಲಿಸುತ್ತಾರಂತೆ. ಆ ಸ್ಟೇಶನ್ನಿನ ಪ್ರವೇಶದ್ವಾರಕ್ಕೆ Hachikō-guchi ಎಂದೇ ಹೆಸರಿಡಲಾಗಿದೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: left;"&gt;&lt;strong&gt;Hachiko: A Dog's Story&lt;/strong&gt;....ನಾಯಿಯ ನಿಯತ್ತು, ಮನುಷ್ಯ ಮತ್ತು ನಾಯಿಯ ನಡುವಿನ ಸ್ನೇಹಬಾಂಧವ್ಯದ ನಿಜಅನಾವರಣವಿದು. ನೋಡಿದ ಮೇಲೆ ನಿಮ್ಮ ಮನೆಯ ನಾಯಿಯಲ್ಲೂ 'ಹಾಚಿ' ಕಾಣತೊಡಗುವುದು ಖಂಡಿತ. &lt;br /&gt;&lt;br /&gt;ಕಣ್ಣೀರು ತರಿಸುವ ಸಿನೆಮಾ.&lt;/div&gt;&lt;div style="text-align: justify;"&gt;&lt;br /&gt;*******&lt;/div&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;&lt;br /&gt;&lt;i&gt;ನನಗೆ ಈ ಸಿನೆಮಾ ಸಲಹೆ ಮಾಡಿದ &lt;a href="http://www.seemahegde78.blogspot.com/"&gt;ಸೀಮಾ ಹೆಗಡೆ&lt;/a&gt;ಯವರಿಗೆ ಧನ್ಯವಾದಗಳು.&lt;/i&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1711924702999822494?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1711924702999822494/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1711924702999822494' title='18 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1711924702999822494'/><link rel='self' type='application/atom+xml' href='http://www.blogger.com/feeds/36882947/posts/default/1711924702999822494'/><link rel='alternate' type='text/html' href='http://vikasavada.blogspot.com/2011/06/hachiko.html' title='ಹಾಚಿಕೊ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-RiRDbkhGqeU/TgAC8J4S5BI/AAAAAAAACTs/MeI8YR8pbak/s72-c/Hachiko.jpg' height='72' width='72'/><thr:total>18</thr:total></entry><entry><id>tag:blogger.com,1999:blog-36882947.post-2400199074086679652</id><published>2011-06-09T07:56:00.013+05:30</published><updated>2011-06-10T17:44:59.154+05:30</updated><title type='text'>'ನಯಾಗರ'ದಲ್ಲಿ ಒಂದು ದಿನ</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;ನಾನಿರುವ ಬರ್ಲಿಂಗ್ಟನ್ ಊರಿನಿಂದ ಪ್ರಸಿದ್ಧ &lt;a href="http://en.wikipedia.org/wiki/Niagara_Falls"&gt;ನಯಾಗರ ಫಾಲ್ಸ್&lt;/a&gt; ೮೦ ಕಿ.ಮಿ. ದೂರವಿದೆ. ನಯಾಗರ ಬಗ್ಗೆ ಬಹಳ ಕೇಳಿದ್ದರಿಂದ ಅದರ ಬಗ್ಗೆ ಕುತೂಹಲವಿತ್ತು. ಬಹಳ ದಿನಗಳಿಂದ ಹೋಗಬೇಕು ಅಂದುಕೊಂಡಿದ್ದರೂ ಸಹ ವಾರದ ಕೊನೆಯ ದಿನಗಳಲ್ಲಿ ಹವಾಮಾನ ಅನುಕೂಲಕರವಾಗಿ ಇಲ್ಲದಿರುತ್ತಿದ್ದುದರಿಂದ ಹೋಗಲು ಆಗಿರಲಿಲ್ಲ. ಅಂತೂ ಕೊನೆಗೆ ಮೊನ್ನೆ ಭಾನುವಾರ ಕಾಲ ಕೂಡಿ ಬಂತು. ಹವಾಮಾನ ಮುನ್ಸೂಚನೆ ನೋಡಿಕೊಂಡು ಅವತ್ತು &lt;i&gt;’ಸನ್ನಿ ಡೇ’ &lt;/i&gt;ಎಂದು ಖಾತ್ರಿ ಮಾಡಿಕೊಂಡು ಬೆಳಗ್ಗೆ ಇಲ್ಲಿಂದ &lt;b&gt;&lt;span class="Apple-style-span" style="color: #38761d;"&gt;&lt;a href="http://gotransit.ca/publicroot/en/default.aspx"&gt;&lt;span class="Apple-style-span" style="color: #38761d;"&gt;GO&lt;/span&gt;&lt;/a&gt;&amp;nbsp;&lt;/span&gt;&lt;/b&gt;ಬಸ್ಸಿನಲ್ಲಿ ಹೊರಟು ಅಲ್ಲಿಗೆ ತಲುಪಿದೆವು. (ನಮ್ಮ ಕ.ರಾ.ರ.ಸಾ.ನಿ. ತರಹ ಇಲ್ಲಿ &lt;a href="http://gotransit.ca/publicroot/en/default.aspx"&gt;&lt;b&gt;&lt;span class="Apple-style-span" style="color: #38761d;"&gt;GO&lt;/span&gt;&lt;/b&gt;&amp;nbsp;ಬಸ್ಸುಗಳು/ಟ್ರೈನುಗಳು&lt;/a&gt;). ಬಸ್ಸಿಳಿದು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋಗಬೇಕು. ಅವತ್ತು ಒಳ್ಳೆಯ ಬಿಸಿಲಿತ್ತು. ಆದ್ದರಿಂದ ಜನರೂ ಬಹಳ ಇದ್ದರು. ಕ್ಲಿಫ್ಟನ್ ಹಿಲ್ ಎನ್ನುವ ರಸ್ತೆಯಲ್ಲಿ ಚಿತ್ರವಿಚಿತ್ರ ಅಂಗಡಿಗಳು, ಮ್ಯೂಸಿಯಂಗಳು, ಅಬ್ಬರದ ಕರ್ಕಶ ಸಂಗೀತ, ಪಾರ್ಕ್, ಮತ್ತೇನೇನೋ ಆಕರ್ಷಣೆಗಳನ್ನು ದಾಟಿ ಸ್ವಲ್ಪ ಕೆಳಗೆ ಇಳಿಯುತ್ತಿದ್ದಂತೇ ದೂರದಲ್ಲಿ ಎದುರಾದದ್ದು ನಯಾಗರ! ನೋಡಿದ ಕೂಡಲೇ ನನ್ನ ಮನಸ್ಸಿನಲ್ಲಿ ಜೋಗದೊಡನೆ ಹೋಲಿಕೆ ಶುರುವಾಗಿತ್ತು.&lt;/div&gt;&lt;br /&gt;&lt;div style="text-align: center;"&gt;&lt;iframe frameborder="0" height="350" marginheight="0" marginwidth="0" scrolling="no" src="http://maps.google.ca/?ie=UTF8&amp;amp;hq=&amp;amp;hnear=Bengaluru,+Karnataka,+India&amp;amp;t=h&amp;amp;ll=43.081239,-79.067144&amp;amp;spn=0.021941,0.036478&amp;amp;z=14&amp;amp;output=embed" width="425"&gt;&lt;/iframe&gt;&lt;br /&gt;&lt;small&gt;&lt;a href="http://maps.google.ca/?ie=UTF8&amp;amp;hq=&amp;amp;hnear=Bengaluru,+Karnataka,+India&amp;amp;t=h&amp;amp;ll=43.081239,-79.067144&amp;amp;spn=0.021941,0.036478&amp;amp;z=14&amp;amp;source=embed" style="color: blue; text-align: left;"&gt;View Larger Map&lt;/a&gt;&lt;/small&gt;&lt;/div&gt;&lt;br /&gt;&lt;div style="text-align: left;"&gt;ನಯಾಗರ ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶಗಳ ಗಡಿಯಲ್ಲಿದೆ. ಗಡಿರೇಖೆ ಆ ಜಲಪಾತ ಮತ್ತು ನದಿಯ ಮೇಲೇ ಹಾದುಹೋಗುತ್ತದೆ. ಈರಿ ಮತ್ತು ಒಂಟಾರಿಯೋ ಸರೋವರಗಳ ನಡುವೆ ಹರಿಯುವ ನದಿಯಲ್ಲಿ ಈ ಜಲಪಾತವಿದೆ. ಇಲ್ಲಿ ಎರಡು ಜಲಪಾತಗಳಿವೆ. ಒಂದನ್ನು ಅಮೇರಿಕನ್ ಫಾಲ್ಸ್ ಎನ್ನುತ್ತಾರೆ. ಮತ್ತೊಂದು, ಕುದುರೆಲಾಳದಾಕಾರದಲ್ಲಿ ಇರುವುದು ಕೆನಡಾ ಕಡೆಯ ಜಲಪಾತ (ಹಾರ್ಸ್ ಶೂ ಫಾಲ್ಸ್). ನಯಾಗರ ಜಲಪಾತ ಬಹಳ ಎತ್ತರವಿಲ್ಲ. ಆದರೆ ಅಗಲ ಮತ್ತು ಬೀಳುವ ನೀರಿನ ಪ್ರಮಾಣ ಅಗಾಧ. ಕುದುರೆಲಾಳಾಕಾರದಲ್ಲಿ ಎಲ್ಲಾ ಕಡೆಯಿಂದ ಒಂದೇ ಪ್ರಮಾಣದಲ್ಲಿ ನೀರು ನೊರೆ ನೊರೆಯಾಗಿ ಬೀಳುತ್ತದೆ. ಅಲ್ಲೆಲ್ಲಾ ಇಬ್ಬನಿ ತುಂಬಿಕೊಂಡಿತ್ತು. ಆ ಜಾಗದಲ್ಲಿ ನೀರಿನ ಹನಿಗಳು ಹೊಗೆಹೊಗೆಯಂತೆ ಮೇಲೇಳುವುದು ತುಂಬಾ ಚಂದ. (ದೇವಲೋಕದಿಂದ ಗಂಗೆ ಭೂಮಿಗೆ ಧುಮುಕಿದಂತೆ ಕಾಣುತ್ತಿತ್ತು ಅಂತೆಲ್ಲಾ ಸುಮ್ ಸುಮ್ನೇ ಹೈಪ್ ಮಾಡಲ್ಲ :)). ನಯಾಗರದಲ್ಲಿ ಕೆನಡಾ ಮತ್ತು ಯು.ಎಸ್. ಸಂಪರ್ಕಿಸಲು ಒಂದು ಸೇತುವೆ ಇದೆ. ನೀರ್ಬೀಳು ಕೆನಡಾ ಕಡೆಗೆ ಮುಖ ಮಾಡಿರುವುದರಿಂದ ಅಮೆರಿಕಾದ ಕಡೆಗಿಂತ ಕೆನಡಾದ ಕಡೆಯಿಂದ ಪೂರ್ಣ ಮತ್ತು ಸುಂದರವಾಗಿ ಕಾಣುತ್ತದಂತೆ. ಅದಕ್ಕೇ ಅಲ್ಲಿಂದಲೂ ಜನ ಈ ಕಡೆ ಬಂದು ನೋಡುತ್ತಾರಂತೆ.&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://1.bp.blogspot.com/-PG54eOyLi0w/TfAkzQaS7hI/AAAAAAAACS4/Yw57MfXxI-o/s1600/DSC02643.JPG" imageanchor="1" style="margin-left: auto; margin-right: auto;"&gt;&lt;img border="0" height="263" src="http://1.bp.blogspot.com/-PG54eOyLi0w/TfAkzQaS7hI/AAAAAAAACS4/Yw57MfXxI-o/s400/DSC02643.JPG" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ಕೆನಡಾ ಮತ್ತು ಯು.ಎಸ್.ಎ ಸಂಪರ್ಕಿಸುವ ರೇನ್ ಬೋ ಸೇತುವೆ&lt;/td&gt;&lt;/tr&gt;&lt;/tbody&gt;&lt;/table&gt;&lt;div style="text-align: right;"&gt;&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://1.bp.blogspot.com/-xqGfOyq0Vbo/TfFHaG0j3cI/AAAAAAAACS8/73IboaFWack/s1600/DSC02626.JPG" imageanchor="1" style="margin-left: auto; margin-right: auto;"&gt;&lt;img border="0" height="265" src="http://1.bp.blogspot.com/-xqGfOyq0Vbo/TfFHaG0j3cI/AAAAAAAACS8/73IboaFWack/s400/DSC02626.JPG" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ನಯಾಗರ ಅಮೆರಿಕನ್ ಫಾಲ್ಸ್&lt;/td&gt;&lt;/tr&gt;&lt;/tbody&gt;&lt;/table&gt;&lt;br /&gt;&lt;div style="text-align: left;"&gt;&lt;a href="http://www.maidofthemist.com/en/"&gt;ಮೇಯ್ಡ್ ಆಫ್ ದಿ ಮಿಸ್ಟ್&lt;/a&gt; ದೋಣಿಯಲ್ಲಿ ಜಲಪಾತದ ಬುಡದವರೆಗೆ ಕರೆದುಕೊಂಡು ಹೋಗುತ್ತಾರೆ, ಹತ್ತಿರದಿಂದ ನೋಡಬಹುದು. ಆ ದೋಣಿಯಲ್ಲಿ ಕುದುರೆಲಾಳದ ಒಳಗೆ ಹೋದಾಗ ಸುತ್ತಲೂ ಎಲ್ಲಾ ಬಿಳಿಬಿಳಿ ನೀರಿನ ಜಗತ್ತು ! ಮಳೆಯಂತೆ ಹನಿಗಳ ಸಿಂಚನ. ಒಂದು ದೊಡ್ಡ ನೀರಿನ ಕೋಟೆಯೊಳಗೆ ನಿಂತಂತೆ ಅನ್ನಿಸುತ್ತಿತ್ತು. ಒಂಥರಾ fantasy ಲೋಕದಂತಿತ್ತು. ಇದು ಖುಷಿಕೊಟ್ಟ ಅನುಭವ. ಅದಾದ ಮೇಲೆ 'ಜರ್ನಿ ಬಿಹೈಂಡ್ ದಿ ಫಾಲ್ಸ್' (ಸುರಂಗದೊಳಗಿಂದ ಜಲಪಾತ ಹಿಂದಕ್ಕೆ ಹೋಗಿನೋಡುವುದು) ಮುಂತಾದ ಚಟುವಟಿಕಗಳನ್ನು ಮುಗಿಸಿದೆವು. ಅನಂತರ ಪಕ್ಕದಲ್ಲಿರುವ ಉದ್ಯಾನದಲ್ಲಿ ಕೂತು ಊಟ ಮಾಡಿ ವಿಶ್ರಾಂತಿ ತೆಗೆದೆವು. ನಯಾಗಾರವನ್ನು ಒಂದು ಮುಖ್ಯ ಪ್ರವಾಸಿ/ಮನರಂಜನಾ ತಾಣವಾಗಿ ನಿರ್ವಹಿಸಿಟ್ಟಿದ್ದಾರೆ. &lt;a href="http://www.niagara-helicopters.com/home.php"&gt;ಹೆಲಿಕಾಪ್ಟರ್ ರೈಡ್,&lt;/a&gt; ವೈಟ್ ವಾಟರ್ ವಾಕ್, ವರ್ಲ್ ಪೂಲ್, ವಿವಿಧ ಪಾರ್ಕುಗಳು ಮುಂತಾದ ಬಹಳ ಚಟುವಟಿಕೆಗಳು, ಆಕರ್ಷಣೆಗಳಿವೆ. ಸುಮಾರು ಕೆಸಿನೋಗಳಿವೆ.&amp;nbsp;ಅಲ್ಲಿನ ರಸ್ತೆಗಳಲ್ಲಿ ಒಂದಿಷ್ಟು ಸುತ್ತಾಡಿದೆವು. ಸಂಜೆಯಾಗುತ್ತಿತ್ತು. ಕತ್ತಲಾದ ಮೇಲೆ ಬಣ್ಣ ಬಣ್ಣದ ದೀಪಗಳನ್ನು ಹಾಕುತ್ತಾರಂತೆ. ಆಗಿನ ನೋಟ ಇನ್ನೂ ಅದ್ಭುತವಂತೆ. ನೋಡಬೇಕೆಂಬ ಆಸೆಯೇನೋ ಇತ್ತು. ಆದರೆ ಬೆಳಗ್ಗಿಂದ ತಿರುಗಿ ಸುಸ್ತಾಗಿದ್ದರಿಂದ ಮತ್ತು ನಮ್ಮ ಬಸ್ ತಪ್ಪಿಹೋದರೆ ತೊಂದರೆಯಾಗುತ್ತಿದ್ದುದರಿಂದ ವಾಪಸ್ ಹೊರಟೆವು.&lt;/div&gt;&lt;br /&gt;&lt;table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://2.bp.blogspot.com/-hqLxsLp_-jk/TfAkkTnkU1I/AAAAAAAACS0/wBzYZwymxLE/s1600/DSC02631.JPG" imageanchor="1" style="margin-left: auto; margin-right: auto;"&gt;&lt;img border="0" height="265" src="http://2.bp.blogspot.com/-hqLxsLp_-jk/TfAkkTnkU1I/AAAAAAAACS0/wBzYZwymxLE/s400/DSC02631.JPG" width="400" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;ನಯಾಗರ ಕುದುರೆಲಾಳ ಜಲಪಾತ&lt;/td&gt;&lt;/tr&gt;&lt;/tbody&gt;&lt;/table&gt;&lt;br /&gt;ಆವತ್ತು ಜಾಸ್ತಿ ಜನ ಇದ್ದುದರಿಂದ ಹೊರಡುವ ಸ್ಥಳದಿಂದಲೇ ಎಲ್ಲಾ ಸೀಟನ್ನೂ ತುಂಬಿಕೊಂಡು ಬಂತು ಬಸ್ಸು. ನಮ್ಮ ಸ್ಟಾಪಿಗೆ ಬಂದಾಗ ನಾವು ಸುಮಾರು ಜನ ಬಸ್ಸು ಕಾಯುತ್ತಿದ್ದುದನ್ನು ನೋಡಿ ಡ್ರೈವರ್ ವಿಷಾದಿಸಿದ. ನಮಗ್ಯಾರಿಗೂ ಸೀಟಿರಲಿಲ್ಲ. ಮುಂದಿನ ಬಸ್ಸಿಗೆ ಇನ್ನೂ ಒಂದುವರೆ ತಾಸು ಕಾಯಬೇಕಿತ್ತು. ನಿಂತುಕೊಂಡು ಪ್ರಯಾಣ ಮಾಡುವುದಿದ್ದರೆ ಬನ್ನಿ, ಈಗಲೇ ಹೇಳಿದ್ದೇನೆ, ಸೀಟಿಲ್ಲ, ಸ್ಸಾರಿ ಸ್ಸಾರಿ ಎಂದು ಮೂರ್ನಾಲ್ಕು ಬಾರಿ ಹೇಳಿದ. ಬಿಳಿಯರು ಯಾರೂ ಬಸ್ ಹತ್ತಲಿಲ್ಲ. ನಾವು ಒಂದಿಷ್ಟು ಜನ ಭಾರತದವರು, ನೀನ್ಯಾಕ್ ಅಷ್ಟೆಲ್ಲಾ ಬೇಜಾರ್ ಮಾಡ್ಕೋತೀಯಾ, ಇದೆಲ್ಲಾ ನಮಗೆ ಮಾಮೂಲು ಅಂತ ಅಂದುಕೊಂಡು ಬಸ್ ಹತ್ತಿದೆವು. ಆ ಬಸ್ಸು ಅಲ್ಲಿನ ಹಳ್ಳಿಗಳಲ್ಲೆಲ್ಲಾ ಹಾದು ನಮ್ಮನ್ನು ತಂದುಬಿಡುವಷ್ಟರಲ್ಲಿ ರಾತ್ರಿಯಾಗಿತ್ತು.&lt;br /&gt;&lt;br /&gt;***&lt;br /&gt;&lt;br /&gt;&lt;i&gt;ಅಮೇರಿಕ ಕಡೆಯಿಂದ ಹಂಸಾನಂದಿಯವರ ಪ್ರವಾಸ ಬರಹ&amp;nbsp;: &lt;a href="http://hamsanada.blogspot.com/2011/06/blog-post_08.html"&gt;ನಯಾಗರ ಫಾಲ್ಸ್ ನಲ್ಲಿ ಮಸಾಲೆ ದೋಸೆ ಗಾಡಿ!&lt;/a&gt;&lt;/i&gt;&lt;br /&gt;&lt;br /&gt;***&lt;br /&gt;&lt;br /&gt;&lt;i&gt;Useful external links&lt;/i&gt;&lt;br /&gt;&lt;br /&gt;&lt;i&gt;೧. &lt;a href="http://www.niagaraviews.com/Attractions/Attractions.htm"&gt;Attractions in the Niagara falls area&lt;/a&gt;&lt;/i&gt;&lt;br /&gt;&lt;div style="text-align: left;"&gt;&lt;i&gt;೨. &lt;a href="http://www.niagarafrontier.com/attractlists.html"&gt;Niagara attractions price list&amp;nbsp;&lt;/a&gt;&lt;/i&gt;&lt;/div&gt;&lt;div style="text-align: left;"&gt;&lt;i&gt;೩.&amp;nbsp;&lt;a href="http://www.niagarafalls.ca/city_hall/departments/transportation_services/transit/index.asp"&gt;Niagara &lt;/a&gt;&lt;a href="http://www.niagarafalls.ca/city_hall/departments/transportation_services/go-transit.asp"&gt;Transit&lt;/a&gt;&lt;/i&gt;&lt;/div&gt;&lt;div style="text-align: left;"&gt;&lt;i&gt;೪.&amp;nbsp;&lt;a href="http://www.niagarafalls.ca/city_hall/departments/transportation_services/go-transit.asp"&gt;Transit from GO/VIA station&amp;nbsp;&lt;/a&gt;&lt;/i&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2400199074086679652?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2400199074086679652/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2400199074086679652' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2400199074086679652'/><link rel='self' type='application/atom+xml' href='http://www.blogger.com/feeds/36882947/posts/default/2400199074086679652'/><link rel='alternate' type='text/html' href='http://vikasavada.blogspot.com/2011/06/day-in-niagara.html' title='&apos;ನಯಾಗರ&apos;ದಲ್ಲಿ ಒಂದು ದಿನ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-PG54eOyLi0w/TfAkzQaS7hI/AAAAAAAACS4/Yw57MfXxI-o/s72-c/DSC02643.JPG' height='72' width='72'/><thr:total>7</thr:total></entry><entry><id>tag:blogger.com,1999:blog-36882947.post-844673048932046571</id><published>2011-05-12T23:45:00.000+05:30</published><updated>2011-05-14T02:10:05.271+05:30</updated><title type='text'>ಮೂರು, ಮತ್ತೊಂದು</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;&lt;br /&gt;ಬ್ಲಾಗ್ ಶುರು ಮಾಡಿ &lt;span style="font-size: large;"&gt;ನಾಲ್ಕು&lt;/span&gt; ವರ್ಷಗಳಾದವು. &lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;ಹೆಚ್ಚೇನೂ&amp;nbsp;ಹೇಳುವುದಿಲ್ಲ,&amp;nbsp; ಧನ್ಯವಾದಗಳು ನಿಮಗೆಲ್ಲ.&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-h7-nPqp64r0/Tcwl6M5-HdI/AAAAAAAACQg/BxP001QkE5s/s1600/smiley.jpg" imageanchor="1" style="margin-left: 1em; margin-right: 1em;"&gt;&lt;img border="0" height="200" j8="true" src="http://4.bp.blogspot.com/-h7-nPqp64r0/Tcwl6M5-HdI/AAAAAAAACQg/BxP001QkE5s/s200/smiley.jpg" width="198" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div style="text-align: center;"&gt;****&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;೩.&amp;nbsp;&lt;a href="http://vikasavada.blogspot.com/2010/05/third-anniversary.html"&gt;ಮೂರು ವರ್ಷವಾಯ್ತು &lt;/a&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: center;"&gt;೨. &lt;a href="http://vikasavada.blogspot.com/2009/05/two-yrs-over.html"&gt;ವಿಕಾಸದ ಹಾದಿಯಲ್ಲಿ ೨ ವರ್ಷ!&lt;/a&gt; &lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: right;"&gt;೧.&amp;nbsp;&lt;a href="http://vikasavada.blogspot.com/2008/05/blog-post_12.html"&gt;ವರುಷ ಕಳೆಯಿತು &lt;/a&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;div style="text-align: left;"&gt;&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-844673048932046571?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/844673048932046571/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=844673048932046571' title='13 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/844673048932046571'/><link rel='self' type='application/atom+xml' href='http://www.blogger.com/feeds/36882947/posts/default/844673048932046571'/><link rel='alternate' type='text/html' href='http://vikasavada.blogspot.com/2011/05/4th-anniversary.html' title='ಮೂರು, ಮತ್ತೊಂದು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-h7-nPqp64r0/Tcwl6M5-HdI/AAAAAAAACQg/BxP001QkE5s/s72-c/smiley.jpg' height='72' width='72'/><thr:total>13</thr:total></entry><entry><id>tag:blogger.com,1999:blog-36882947.post-3703402244567097518</id><published>2011-05-05T23:58:00.034+05:30</published><updated>2011-06-07T08:18:09.851+05:30</updated><title type='text'>Kannada typing in computer</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;&lt;strong&gt;&lt;em&gt;ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು... &lt;/em&gt;&lt;/strong&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;div style="text-align: left;"&gt;&lt;br /&gt;&lt;em&gt;ನಾನು ಕಂಪ್ಯೂಟರ್ ತಗೊಂಡಿದ್ದು ಸುಮಾರು ಹತ್ತು ವರ್ಷಗಳ ಹಿಂದೆ ಇರಬಹುದು. ಆಗ ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದು ಎನ್ನುವ ವಿಷಯ ನನಗೆ ಹೊಸದಾಗಿತ್ತು. ನನ್ನ ಗಣಕದಲ್ಲಿ ’ಬರಹ’ ಮತ್ತು ’ನುಡಿ’ ತಂತ್ರಾಂಶಗಳನ್ನೂ ಅಳವಡಿಸಿಕೊಂಡಿದ್ದ ನೆನಪು. ಆದರೆ ನಾನು ಕನ್ನಡದಲ್ಲಿ ಅಪರೂಪಕ್ಕೆ ಬರೆದರೂ ಕಾಗದದ ಮೇಲೆ ಬರೆಯುತ್ತಿದ್ದುದರಿಂದ ಕಂಪ್ಯೂಟರ್ ನಲ್ಲಿ ಬರೆಯುವ ಪ್ರಮೇಯವಿರಲಿಲ್ಲ. ಆದ್ದರಿಂದ ಕನ್ನಡ ಟೈಪಿಸುವ ತಂತ್ರಾಂಶಗಳು ಯಾವಾಗಲಾದರೊಮ್ಮೆ ಸುಮ್ಮನೇ ಕುತೂಹಲಕ್ಕಷ್ಟೇ ಆಗಿತ್ತು. 'ಬರಹ 'ತಂತ್ರಾಂಶದ ANSI fontಗಳನ್ನು ಬಳಸಿ ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಕೆಲವು ಕಡತಗಳನ್ನು ಟೈಪಿಸಿದ್ದು ನೆನಪಿದೆ. ಆಗ ಅಂತರಜಾಲವೂ ಕೂಡ ಇಷ್ಟು ವ್ಯಾಪಕವೂ ಆಗಿರಲಿಲ್ಲ ಮತ್ತು ನಮಗೂ ಅಷ್ಟು ನಿಲುಕಿರಲಿಲ್ಲ. ಆಮೇಲಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಹೊಂದುವಂತಹ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡಿನ &lt;a href="http://kn.wikipedia.org/wiki/%E0%B2%AF%E0%B3%81%E0%B2%A8%E0%B2%BF%E0%B2%95%E0%B3%8B%E0%B2%A1%E0%B3%8D"&gt;ಯುನಿಕೋಡ್ &lt;/a&gt;* ಫಾಂಟುಗಳು ತಯಾರಾದವು. ಬರಹ, ನುಡಿ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸವಲತ್ತುಗಳನ್ನು ಒದಗಿಸಿಕೊಟ್ಟವು. ಆರ್ಕುಟ್ ಮತ್ತು ಬ್ಲಾಗ್ ಗಳಲ್ಲಿ ಕನ್ನಡ ಯುನಿಕೋಡ್ ನ ಬರಹಗಳು ಕಾಣಿಸತೊಡಗಿದವು. ಅಂತರಜಾಲದ ಬಳಕೆ ಹೆಚ್ಚಿದ ಮೇಲೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೆಚ್ಚುತ್ತಾ ಹೋಯಿತು. ಹಳೆಯ ಆಪರೇಟಿಂಗ್ ಸಿಸ್ಟಮ್ (O.S) ಮತ್ತು ಕೆಲವು ಬ್ರೌಸರ್ ಗಳಲ್ಲಿ ಕನ್ನಡ ಕಾಣಿಸಲು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬೇಕಾಗಿತ್ತು. &lt;/em&gt;&lt;/div&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;div style="text-align: left;"&gt;&lt;br /&gt;&lt;em&gt;ಈಗ ಅದೆಲ್ಲಾ ಹಳೆಯ ಕತೆಯಾಗಿದೆ. ಎಲ್ಲಾ ಒಂದು ಹಂತಕ್ಕೆ ಬಗೆಹರಿದಿದೆ. ಎಲ್ಲಾ O.S.ಗಳೂ, ಬ್ರೌಸರ್ ಗಳೂ ಭಾರತೀಯ ಲಿಪಿಗಳ ಫಾಂಟುಗಳನ್ನು ಬೆಂಬಲಿಸುತ್ತವೆ. ನಾವು ಅನಿವಾರ್ಯವಾಗಿ ಬಳಸುವ ಇಂಗ್ಲೀಷ್ ಅಕ್ಷರಗಳಿರುವ ಕೀಲಿಮಣೆಯ ಮೂಲಕವೇ ಕನ್ನಡವನ್ನು ಟೈಪಿಸಲು ಆಗುವ ಹಲವಾರು ಟೂಲ್ ಗಳು ಇವೆ. ಇಂಗ್ಲೀಷ್ ಟೈಪ್ ಮಾಡಿದಷ್ಟೇ ಸುಲಭವಾಗಿ ಇವತ್ತು ಕನ್ನಡವನ್ನು ಟೈಪ್ ಮಾಡಬಹುದು. ಸದ್ಯಕ್ಕೆ ಕನ್ನಡ ಟೈಪಿಂಗನ್ನು ಇದಕ್ಕಿಂತಲೂ ಅನುಕೂಲ ಮಾಡಲಿಕ್ಕಾಗುವುದಿಲ್ಲ ಅನ್ನಿಸುತ್ತದೆ. &lt;/em&gt;&lt;/div&gt;&lt;/div&gt;&lt;div style="text-align: left;"&gt;&lt;em&gt;&lt;/em&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;*************************&lt;br /&gt;&lt;br /&gt;ಕನ್ನಡ ಟೈಪಿಂಗಿಗೆ ಮುಖ್ಯವಾಗಿ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳಿವೆ (keyboard layouts).&amp;nbsp;ಇವುಗಳಲ್ಲಿ ಯಾವುದಾದರೊಂದನ್ನು ಬಳಸಬಹುದು.&amp;nbsp;&amp;nbsp;ಕೀಲಿಮಣೆ ವಿನ್ಯಾಸವೆಂದರೆ ಯಾವ ಕನ್ನಡ ಅಕ್ಷರ ಮೂಡಿಸಲು ಯಾವ ಕೀ ಒತ್ತಬೇಕು ಎಂಬುದರ ವಿನ್ಯಾಸ. ಅಷ್ಟೆ.&amp;nbsp;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೧. &lt;strong&gt;ಫೊನೆಟಿಕ್ * ಕೀಲಿಮಣೆ&lt;/strong&gt;:&amp;nbsp; ಕನ್ನಡವನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು. ಅಂದರೆ ’ಕನ್ನಡ’ ಎಂದು ಬರೆಯಬೇಕಾದರೆ kannaDa ಎಂದು ಟೈಪಿಸಬೇಕು. ಇದು 'ಟ್ರಾನ್ಸ್ ಲಿಟೆರೇಶನ್ * ಕೀಲಿಮಣೆ' ಎಂದೂ ಗುರುತಿಸಲ್ಪಡುತ್ತದೆ. 'ಬರಹ ಕೀಲಿಮಣೆ' ಎಂದರೂ ಇದೇ ಎನ್ನಬಹುದು. ವಿನ್ಯಾಸ ಹೀಗಿದೆ: &lt;a href="http://www.baraha.com/help/Keyboards/kan_phonetic.htm"&gt;www.baraha.com/help/Keyboards/kan_phonetic.htm&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೨. &lt;strong&gt;ಕೆ.ಪಿ.ರಾವ್ ಅಥವಾ ಕನ್ನಡ ಗಣಕ ಪರಿಷತ್ತು (ಕಗಪ) ಕೀಲಿಮಣೆ&lt;/strong&gt;: ಇದೂ ಕೂಡ ಬಹುತೇಕ ಇಂಗ್ಲೀಷಿನ ಕೀಲಿಮಣೆಗೆ ಅನುಗುಣವಾಗಿದೆ. ಒಂದೊಂದು ಕೀಲಿಗೂ ಒಂದೊಂದು ಕನ್ನಡ ಅಕ್ಷರಗಳನ್ನು ನಿಗದಿ ಮಾಡಲಾಗಿದೆ. k ಗೆ ಕ, j ಗೆ ಜ, ಉ ಗೆ u .. ಹೀಗೆ.&amp;nbsp;&amp;nbsp;ಕನ್ನಡ ಪದಗಳನ್ನು ಇಂಗ್ಲೀಷಿನಂತೆ ಟೈಪ್ ಮಾಡುವುದು ಬೇಕಾಗಿಲ್ಲ. 'ಗಣಕ' ಎಂದು ಬರೆಯಲು gNk&amp;nbsp; ಒತ್ತಿದರಾಯ್ತು.&amp;nbsp; ಇದು ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ.&amp;nbsp; &lt;a href="http://www.baraha.com/help/Keyboards/kan_brhkbd.htm"&gt;www.baraha.com/help/Keyboards/kan_brhkbd.htm&lt;/a&gt; &lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೩. &lt;strong&gt;ಟೈಪ್ ರೈಟಿಂಗ್ ಕೀಲಿಮಣೆ&lt;/strong&gt;: ಹಿಂದೆ ಬಳಸುತ್ತಿದ್ದ ಕನ್ನಡ ಬೆರಳಚ್ಚು ಯಂತ್ರದ (ಟೈಪ್ ರೈಟಿಂಗ್ ಮೆಶೀನ್) ಕೀಲಿಮಣೆ. ಕನ್ನಡ ಟೈಪ್ ರೈಟಿಂಗ್ ಕಲಿತವರಿಗೆ ಇದು ಅನುಕೂಲ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೪. &lt;strong&gt;ಇನ್ ಸ್ಕ್ರಿಪ್ಟ್ (inscript) ಕೀಲಿಮಣೆ&lt;/strong&gt;: &lt;a href="http://www.baraha.com/help/Keyboards/kan_inscript.htm"&gt;www.baraha.com/help/Keyboards/kan_inscript.htm&lt;/a&gt;&amp;nbsp;-&amp;nbsp;ಇದು ಇಂಗ್ಲೀಷ್ ಕೀಲಿಮಣೆಗೆ ಸಂಬಂಧವಿಲ್ಲದಂತ ಬೇರೆ ವಿನ್ಯಾಸ.&amp;nbsp; C-DAC ಸಂಸ್ಥೆ ಅಭಿವೃದ್ಧಿ ಪಡಿಸಿ ಭಾರತ ಸರ್ಕಾರದಿಂದ ಅಧಿಕೃತಗೊಳಿಸಿದ ಕೀಲಿಮಣೆ. &lt;a href="http://www.java.sun.com/products/jfc/tsc/articles/InputMethod/indiclayout.html"&gt;www.java.sun.com/products/jfc/tsc/articles/InputMethod/indiclayout.html&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;em&gt;ಇವು ನಾಲ್ಕರಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವುದು ಮೊದಲಿನ ಎರಡು ವಿನ್ಯಾಸಗಳಾದರೂ ಕೂಡ, ಹೆಚ್ಚು ಟೈಪ್ ಮಾಡುವ ಕೆಲಸವಿರುವವರು ಕೊನೆ ಎರಡು ಕೀಲಿಮಣೆ ಕಲಿತು ಬಳಸಿದರೆ ವೇಗವಾಗಿ ಟೈಪ್ ಮಾಡಬಹುದು ಅಂತ ಬಲ್ಲವರು ಹೇಳುತ್ತಾರೆ. ಅದು ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು.&lt;/em&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;***&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;ಕೀಲಿಮಣೆ ವಿನ್ಯಾಸದ ಬಗ್ಗೆ ಆಯಿತು. ಈಗ ಕನ್ನಡ ಟೈಪಿಸಲು ಬಳಸಬಹುದಾದ ತಂತ್ರಾಂಶಗಳನ್ನು ನೋಡೋಣ. ಇದಿಷ್ಟು ದಿನಗಳಲ್ಲಿ ನಾನು ಗಮನಿಸಿದ, ಬಳಸಿದ, ಬಳಸುತ್ತಿರುವ ಕೆಲವು ಕನ್ನಡ ಟೈಪಿಂಗ್ ಟೂಲ್ ಗಳನ್ನು ಪಟ್ಟಿ ಮಾಡಿದ್ದೇನೆ. ಎಲ್ಲಾ ತಂತ್ರಾಂಶಗಳೂ/ಟೂಲ್ ಗಳೂ ಮೇಲೆ ಹೇಳಿರುವ ಒಂದು ಅಥವಾ ಹೆಚ್ಚು ಬಗೆಯ ಕೀಲಿಮಣೆ ವಿನ್ಯಾಸವನ್ನು ಬಳಸಿ ಟೈಪಿಸಲು ಆಯ್ಕೆಗಳನ್ನು ಕೊಡುತ್ತವೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;I. &lt;u&gt;&lt;strong&gt;ಆಫ್ ಲೈನ್ ತಂತ್ರಾಂಶಗಳು:&lt;/strong&gt; ಇವುಗಳನ್ನು ಬಳಸಲು ಅಂತರಜಾಲ ಸಂಪರ್ಕ ಬೇಕಿರುವುದಿಲ್ಲ. ನಮ್ಮ ಕಂಪ್ಯೂಟರ್ ನಲ್ಲಿ&amp;nbsp; ತಂತ್ರಾಂಶ ಅಳವಡಿಸಿಕೊಂಡರೆ ಆಯಿತು. (install).&lt;/u&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೧. &lt;strong&gt;ಬರಹ&lt;/strong&gt;:- &lt;a href="http://www.baraha.com/"&gt;http://www.baraha.com/&lt;/a&gt; ಇದರಲ್ಲಿ 'ಬರಹ ಕೀಲಿಮಣೆ' ಎಂದೇ ಹೆಸರಾಗಿರುವ ಫೊನೆಟಿಕ್ ಕೀಲಿಮಣೆ ಮೂಲಕ ಟೈಪಿಸಬಹುದು. 'ಕಗಪ &amp;amp; ಇನ್ ಸ್ಕ್ರಿಪ್ಟ್&amp;nbsp;ಕೀಲಿಮಣೆ'ಯ ಆಯ್ಕೆಯೂ ಇದೆ. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೨. &lt;strong&gt;ನುಡಿ&lt;/strong&gt;:- &lt;a href="http://www.kagapa.org/"&gt;http://www.kagapa.org/&lt;/a&gt; ಕಗಪ ಕೀಲಿಮಣೆ ಮೂಲಕ ಟೈಪಿಸಬಹುದು. ಯುನಿಕೋಡ್ ಮತ್ತು non-ಯುನಿಕೋಡ್ ಫಾಂಟ್ಸ್ ಇವೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೩. &lt;strong&gt;ಪದ&lt;/strong&gt;:- &lt;a href="http://www.pada.co.in/"&gt;http://www.pada.co.in/&lt;/a&gt; ಫೊನೆಟಿಕ್/ಟ್ರಾನ್ಸ್ ಲಿಟೆರೇಶನ್, ಕಗಪ ಕೀಲಿಮಣೆ ಸೌಲಭ್ಯವಿದೆ. ಯುನಿಕೋಡ್&amp;nbsp; ಟೈಪಿಸಬಹುದು. &lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;em&gt;ಈಮೇಲಿನ ಮೂರು ತಂತ್ರಾಂಶಗಳಲ್ಲಿ ಟೈಪಿಸಿದ ಅಕ್ಷರಗಳನ್ನು ಎಡಿಟ್ (ಬಣ್ಣ, ಗಾತ್ರ, ಹಿನ್ನೆಲೆ etc.,) ಮಾಡುವುದು, ಫೈಲ್ ಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಉಳಿಸುವುದು (save as), ಫಾಂಟ್ ಪರಿವರ್ತನೆ (font convert) ಮುಂತಾದ ಸವಲತ್ತುಗಳಿವೆ. ಬರಹ, ನುಡಿಗಳಲ್ಲಿ ಬೇರೆ ಬೇರೆ ರೀತಿಯ non unicode ಅಕ್ಷರ ಶೈಲಿಗಳ (font types) ಸೌಲಭ್ಯಗಳಿವೆ.&lt;/em&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;div style="text-align: left;"&gt;&lt;br /&gt;೪. &lt;strong&gt;ವಿಂಡೋಸ್ ಇಂಡಿಕ್ ಇನ್ ಪುಟ್&lt;/strong&gt; :- &lt;a href="http://www.bhashaindia.com/Downloads/pages/home.aspx"&gt;www.bhashaindia.com/Downloads/pages/home.aspx&lt;/a&gt; - ಯಾವ ಹೊರ ತಂತ್ರಾಂಶದ ಅಗತ್ಯವೂ ಇಲ್ಲದಂತೆ ಕನ್ನಡ ಟೈಪ್ ಮಾಡಲು ವಿಂಡೋಸ್ ನಲ್ಲೇ ಸೌಲಭ್ಯ ಇರುತ್ತದೆ.&amp;nbsp; ಕಂಟ್ರೋಲ್ ಪ್ಯಾನಲ್ ಗೆ ಹೋಗಿ ಕನ್ನಡ ಕೀಲಿಮಣೆ ಸೇರಿಸಿಕೊಳ್ಳಬೇಕಾಗುತ್ತದೆ ಅಷ್ಟೆ. (ಕೀಲಿಮಣೆ ಸೇರಿಸುವುದು ಹೇಗೆ ಎಂದು ತಿಳಿಯಲು ಮೇಲಿನ ಕೊಂಡಿಗೆ&amp;nbsp;ಹೋಗಿ help document&amp;nbsp;ನೋಡಿ ಅಥವಾ &lt;a href="http://www.specials.msn.co.in/ilit/GettingStarted.aspx?languageName=Kannada&amp;amp;redir=true&amp;amp;postInstall=false#Windows7"&gt;ಇಲ್ಲಿ ಚಿಟುಕಿ&lt;/a&gt;).&amp;nbsp; ಮಾಮೂಲಾಗಿ&amp;nbsp;ವಿಂಡೋಸ್ O.S.ನಲ್ಲಿ ಇನ್&amp;nbsp;ಸ್ಕ್ರಿಪ್ಟ್ ಕೀಲಿಮಣೆ ಇರುತ್ತದೆ. ಈ ತಂತ್ರಾಂಶ ಅಳವಡಿಸಿಕೊಂಡರೆ ನಾಲ್ಕೂ ಬಗೆಯ ಕೀಲಿಮಣೆ ಸೌಲಭ್ಯ ದೊರೆಯುತ್ತದೆ. &lt;/div&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೫. &lt;strong&gt;ಗೂಗಲ್&amp;nbsp; ಟ್ರಾನ್ಸ್ ಲಿಟೆರೇಶನ್ IME&lt;/strong&gt;&amp;nbsp;:- &lt;a href="http://www.google.com/ime/transliteration"&gt;www.google.com/ime/transliteration&lt;/a&gt;&amp;nbsp;ಟ್ರಾನ್ಸ್ ಲಿಟೆರೇಶನ್ ಕೀಲಿಮಣೆ ಮೂಲಕ ಟೈಪಿಸಬಹುದು. &lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;em&gt;ಮೇಲಿನ&amp;nbsp; ಐದು&amp;nbsp;ತಂತ್ರಾಂಶಗಳಲ್ಲಿ IME (input method editor) on ಮಾಡಿಟ್ಟುಕೊಂಡು word, excel, ppt ಮುಂತಾದ ಬೇರೆ ಬೇರೆ ಅಪ್ಲಿಕೇಶನ್ ಗಳಲ್ಲಿ, ವೆಬ್ ಸೈಟ್, ಚಾಟ್ ಎಲ್ಲಾ ಕಡೆ ನೇರವಾಗಿ ಕನ್ನಡ ಟೈಪಿಸಬಹುದು. ಕನ್ನಡ ಮತ್ತು ಇಂಗ್ಲೀಷಿನ ಮಧ್ಯೆ toggle ಮಾಡುತ್ತಾ ಬಳಸಿಕೊಳ್ಳಬಹುದು. (ಬರಹ ಡೈರೆಕ್ಟ್, ನೇರ ನುಡಿ, ಪದ IME )&lt;/em&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೬. &lt;strong&gt;ಪ್ರಮುಖ್ ಟೈಪ್ ಪ್ಯಾಡ್&lt;/strong&gt; :- &lt;a href="http://www.service.vishalon.net/pramukhtypepad.htm"&gt;www.service.vishalon.net/pramukhtypepad.htm&lt;/a&gt; - Download for Offline Use : ಆಫೀಸಿನಲ್ಲೋ, ಮತ್ತೆಲ್ಲೋ ನಿಮ್ಮ ಕಂಪ್ಯೂಟರ್ ಗೆ ಯಾವ ಸಾಫ್ಟ್ ವೇರ್ ಅಳವಡಿಸಿಕೊಳ್ಳಲೂ ಅಡ್ಮಿನ್ ರೈಟ್ಸ್ ಇಲ್ಲ ಎಂದಾಗ ಮತ್ತು ಅಂತರಜಾಲ ಸಂಪರ್ಕ ಕೂಡ ಇಲ್ಲ ಎಂದಾಗ ಇದನ್ನು ಇಟ್ಟುಕೊಂಡು ಕನ್ನಡ ಟೈಪ್ ಮಾಡಬಹುದು.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;br /&gt;II.&lt;u&gt; &lt;strong&gt;ಆನ್ ಲೈನ್ ಟೂಲ್ ಗಳು:&lt;/strong&gt; ಅಂತರಜಾಲ ಸಂಪರ್ಕವಿರುವಾಗ ಮಾತ್ರ ತೆಗೆದು ಬಳಸಲು ಸಾಧ್ಯ.&lt;/u&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;ಈ ಕೆಳಗಿನವು ಟ್ರಾನ್ಸ್ ಲಿಟೆರೇಶನ್ ಟೂಲ್ ಗಳು. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪ್ ಮಾಡಿ ಸ್ಪೇಸ್ ಬಾರ್ ಒತ್ತಿದ ಅನಂತರ ಕನ್ನಡ ಅಕ್ಷರಗಳಾಗಿ/ಪದಗಳಾಗಿ ರೂಪಾಂತರ ಹೊಂದುತ್ತವೆ. ಪದಗಳು ತಪ್ಪಾಗಿಯೂ ಬರಬಹುದು. ಇದು ಟೈಪ್ ಮಾಡುವವರ ಟೈಪಿಂಗ್ ತಿಳುವಳಿಕೆಯ ಮೇಲೆ ಮತ್ತು ತಂತ್ರಾಂಶದ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು ಹಲವು ಸಲಹೆಗಳನ್ನೂ ಕೊಡುತ್ತದೆ, ತಪ್ಪಾಗಿ ಬಂದರೆ ನಾವು ಸರಿಪಡಿಸಬೇಕಾಗುತ್ತದೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೧. &lt;strong&gt;ಗೂಗಲ್ ಟ್ರಾನ್ಸ್ ಲಿಟೆರೇಶನ್ &lt;/strong&gt;&lt;a href="http://www.google.com/transliterate/kannada"&gt;www.google.com/transliterate/kannada&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;&lt;em&gt;ಗೂಗಲ್ ನವರು transliteration bookmarklets ಎಂಬ ಟೂಲ್ ಕೂಡ ಕೊಟ್ಟಿದ್ದಾರೆ. ಅದನ್ನು ನಮ್ಮ ಬ್ರೌಸರಿನ ಫೇವರೆಟ್ ಬಾರ್ ನಲ್ಲಿ ಹಾಕಿಕೊಂಡಿದ್ದರೆ ಬೇಕಾದಾಗ ಆನ್ ಮಾಡಿಕೊಂಡು ಯಾವುದೇ ಜಾಲತಾಣದಲ್ಲಾದರೂ ಕೂಡ ಕನ್ನಡ ಟೈಪಿಸಬಹುದು. ವಿವರಗಳು ಇಲ್ಲಿವೆ : &lt;/em&gt;&lt;a href="http://www.t13n.googlecode.com/svn/trunk/blet/docs/help.html#Save"&gt;&lt;em&gt;www.t13n.googlecode.com/svn/trunk/blet/docs/help.html#Save&lt;/em&gt;&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೨. &lt;strong&gt;ತಮಿಳ್ ಕ್ಯೂಬ್&lt;/strong&gt; &lt;a href="http://www.tamilcube.com/translate/kannada.aspx"&gt;www.tamilcube.com/translate/kannada.aspx&lt;/a&gt; &lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೩. &lt;strong&gt;ಕ್ವಿಲ್ ಪ್ಯಾಡ್&lt;/strong&gt; &lt;a href="http://www.quillpad.in/editor.html"&gt;http://www.quillpad.in/editor.html&lt;/a&gt;&lt;br /&gt;&lt;br /&gt;೪. &lt;strong&gt;ಮೈಕ್ರೋಸಾಫ್ಟ್ &lt;/strong&gt;&lt;a href="http://www.specials.msn.co.in/ilit/Kannada.aspx"&gt;www.specials.msn.co.in/ilit/Kannada.aspx&lt;/a&gt;&lt;br /&gt;&lt;br /&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;ಈ ಕೆಳಗಿನವುಗಳಲ್ಲಿ ಟೈಪ್ ಮಾಡಿದಾಗ ನೇರವಾಗಿ ಕನ್ನಡ ಅಕ್ಷರಗಳೇ ಮೂಡುತ್ತವೆ. ಇಂಗ್ಲೀಷ್ ಅಕ್ಷರಗಳ ಮಧ್ಯಸ್ಥಿಕೆ ಬೇಕಾಗುವುದಿಲ್ಲ. ಅಂತರಜಾಲದ ಮೂಲಕ ಕನ್ನಡ ಟೈಪಿಸುವವರು ಇವುಗಳನ್ನು ಬಳಸುವುದು ಒಳ್ಳೆಯದು. ಹೆಚ್ಚಿನ ಎಲ್ಲವೂ ಫೊನೆಟಿಕ್ ಕೀಲಿಮಣೆ ವಿನ್ಯಾಸವನ್ನು ಹೊಂದಿವೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೧ . &lt;strong&gt;ಕನ್ನಡ ಸ್ಲೇಟ್&lt;/strong&gt; &lt;a href="http://www.kannadaslate.com/"&gt;http://www.kannadaslate.com/&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೨ . &lt;strong&gt;ಯಂತ್ರಂ&lt;/strong&gt; &lt;a href="http://type.yanthram.com/kn/"&gt;http://type.yanthram.com/kn/&lt;/a&gt;&lt;a href="http://www.type.yanthram.com/kn"&gt;&lt;/a&gt; &lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೩ . &lt;strong&gt;ವೆಬ್ ದುನಿಯಾ&lt;/strong&gt; &lt;a href="http://www.utilities.webdunia.com/kannada/transliteration.html"&gt;www.utilities.webdunia.com/kannada/transliteration.html&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;div style="text-align: left;"&gt;&lt;/div&gt;&lt;br /&gt;೪ . &lt;strong&gt;ಮಾನ್ಯುಸಾಫ್ಟ್&lt;/strong&gt; &lt;a href="http://www.service.monusoft.com/KannadaTypePad.htm"&gt;www.service.monusoft.com/KannadaTypePad.htm&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೫ . &lt;strong&gt;ಪ್ರಮುಖ್&lt;/strong&gt; &lt;a href="http://www.service.vishalon.net/pramukhtypepad.htm"&gt;www.service.vishalon.net/pramukhtypepad.htm&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೬ . &lt;strong&gt;ಲಿಪಿಕಾರ್&lt;/strong&gt; &lt;a href="http://www.lipikaar.com/editor/kannada"&gt;www.lipikaar.com/editor/kannada&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;೭ . &lt;strong&gt;ಮೈ ಲ್ಯಾಂಗ್ವೇಜ್&lt;/strong&gt; &lt;a href="http://www.mylanguages.org/kannada_phonetic_keyboard.php"&gt;www.mylanguages.org/kannada_phonetic_keyboard.php&lt;/a&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;ಮೇಲಿನ ಟೂಲ್ ಗಳಲ್ಲಿ ಕೆಲವು ಕೇವಲ ಅಕ್ಷರ ಟೈಪಿಸಲು ಮಾತ್ರ ಅವಕಾಶ ಕೊಟ್ಟರೆ, ಇನ್ನು ಕೆಲವು ಎಡಿಟಿಂಗ್ (ಅಕ್ಷರಗಳ ಬಣ್ಣ, ಗಾತ್ರ ಮುಂತಾದ ಬದಲಾವಣೆಗಳು) ಮಾಡಲು ಸಾಧ್ಯ ಮಾಡಿಕೊಡುತ್ತವೆ.&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;****&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;/div&gt;&lt;div style="text-align: left;"&gt;&lt;br /&gt;ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲು O.S.ನಲ್ಲೇ ಟೂಲ್ ಗಳು ಇವೆ. ಹೇಗೆಂದು&amp;nbsp;ತಿಳಿಯಲು&amp;nbsp;ಇದನ್ನು ಓದಿ : &lt;/div&gt;&lt;div style="text-align: left;"&gt;&lt;ul style="text-align: left;"&gt;&lt;li&gt;&lt;a href="http://linuxaayana.net/2010/09/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%93%e0%b2%a6%e0%b3%81%e0%b2%ac%e0%b2%b0%e0%b3%86/" rel="bookmark" title="ಕನ್ನಡ ಓದು/ಬರೆ ಗೆ ಶಾಶ್ವತ ಕೊಂಡಿ"&gt;ಕನ್ನಡ ಓದು/ಬರೆ&amp;nbsp;&lt;/a&gt;&amp;nbsp;&lt;/li&gt;&lt;li&gt;&lt;a href="http://linuxaayana.net/2010/09/%e0%b2%b2%e0%b2%bf%e0%b2%a8%e0%b2%95%e0%b3%8d%e0%b2%b8%e0%b3%8d-%e0%b2%95%e0%b2%a8%e0%b3%8d%e0%b2%a8%e0%b2%a1/" rel="bookmark" title="ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ? ಗೆ ಶಾಶ್ವತ ಕೊಂಡಿ"&gt;ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?&lt;/a&gt;&amp;nbsp;. &lt;/li&gt;&lt;/ul&gt;&lt;/div&gt;ನಮಗೆ ಬೇಕಾದ ಹಾಗೆ ಕೀಲಿಮಣೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವೂ ಇದೆ. ಆದರೆ ಬೇರೆ ಬೇರೆ ರೀತಿಯ text editingಗೆ ಹೊರ ತಂತ್ರಾಂಶಗಳು ಬೇಕಾಗಬಹುದು. &lt;br /&gt;&lt;div style="text-align: left;"&gt;&lt;br /&gt;&lt;div&gt;&lt;/div&gt;&lt;div&gt;&lt;/div&gt;Macintosh O.S.ನಲ್ಲಿ ಕನ್ನಡ ಸೇರಿಸುವ ಬಗ್ಗೆ ಇಲ್ಲಿ ಓದಿ: &lt;br /&gt;&lt;a href="http://www.imacusers.com/adding-kannada-support-to-mac-os-x"&gt;www.imacusers.com/adding-kannada-support-to-mac-os-x&lt;/a&gt;&lt;/div&gt;&lt;br /&gt;&lt;div&gt;&lt;/div&gt;&lt;div&gt;&lt;/div&gt;&lt;br /&gt;&lt;em&gt;ಕಂಪ್ಯೂಟರ್ ನಲ್ಲಿ ಕನ್ನಡ ಅಂದ್ರೆ ಬರೀ ಕನ್ನಡ ಟೈಪಿಸೋದು ಮಾತ್ರ ಅಲ್ಲ, ಇನ್ನೂ ಮಾಡಬೇಕಾಗಿರುವ&amp;nbsp;ಬಹಳಷ್ಟು ಕೆಲಸಗಳಿವೆ, ನಾವು ಹಿಂದುಳಿದಿದ್ದೇವೆ ಅಂತ &amp;nbsp;ಗಣಕತಜ್ಞ 'ಪವನಜ' ಅವರು ಯಾವಾಗಲೂ ಹೇಳ್ತಾ ಇರ್ತಾರೆ.&amp;nbsp;ಈ ಬಗ್ಗೆ ಬರೆದಿದ್ದಾರೆ. ಅದು ಇಲ್ಲಿದೆ: &lt;/em&gt;&lt;a href="http://vishvakannada.com/%e0%b2%b2%e0%b3%87%e0%b2%96%e0%b2%a8/%e0%b2%95%e0%b2%a8%e0%b3%8d%e0%b2%a8%e0%b2%a1/"&gt;&lt;em&gt;ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು&lt;/em&gt;&lt;/a&gt;&lt;br /&gt;&lt;br /&gt;&lt;div&gt;&lt;/div&gt;&lt;div&gt;&lt;/div&gt;&lt;br /&gt;****&lt;br /&gt;&lt;br /&gt;&lt;div&gt;&lt;/div&gt;&lt;div&gt;So....ಕನ್ನಡ ಟೈಪಿಂಗ್ ಕಷ್ಟ, ಕನ್ನಡ ಟೈಪ್ ಮಾಡೋಕೆ ಯಾವುದೂ ಸರಿಯಾದ&amp;nbsp;ಟೂಲೇ ಇಲ್ಲ .. ಅದೂ ಇದೂ ಅಂತ ಯಾರೂ ನೆಪ ಹೇಳುವ ಹಾಗಿಲ್ಲ. ನಿಮಗ್ಯಾವುದಿಷ್ಟನೋ ಆ ಟೂಲ್ ಸೆಲೆಕ್ಟ್ ಮಾಡ್ಕೊಳ್ಳಿ. ಶುರು ಹಚ್ಕೊಳ್ಳಿ.. :) &lt;/div&gt;&lt;br /&gt;=================================================&lt;br /&gt;&lt;br /&gt;&lt;div&gt;&lt;/div&gt;&lt;ul style="text-align: left;"&gt;&lt;li&gt;&amp;nbsp;&lt;span style="font-size: x-small;"&gt;*&lt;span style="font-size: small;"&gt;&lt;span style="font-size: x-small;"&gt;ಟ್ರಾ&lt;span style="font-family: tunga;"&gt;ನ್ಸ್&lt;/span&gt;ಲಿಟೆರೇಶನ್&lt;/span&gt;&amp;nbsp;&lt;/span&gt;(transliteration) =&amp;nbsp;ಲಿಪ್ಯಂತರ =&amp;nbsp;ಒಂದು&amp;nbsp;ಭಾಷೆಯ&amp;nbsp;ಲಿಪಿಯನ್ನು&amp;nbsp;ಮತ್ತೊಂದು&amp;nbsp;ಭಾಷೆಯ ಲಿಪಿಯಾಗಿಸುವುದು.&amp;nbsp;&amp;nbsp;&lt;/span&gt;&lt;/li&gt;&lt;li&gt;&amp;nbsp;&lt;span style="font-size: x-small;"&gt;*ಫೊನೆಟಿಕ್(phonetic) =&amp;nbsp;ಧ್ವನ್ಯಾತ್ಮಕ = ನಾವು ಹೇಗೆ&amp;nbsp;ಮಾತಾಡುತ್ತೀವೋ ಹಾಗೆ ಬರೆಯುವುದು. &lt;/span&gt;&lt;/li&gt;&lt;li&gt;&lt;div style="text-align: left;"&gt;&amp;nbsp;&lt;span style="font-size: x-small;"&gt;*ಯುನಿಕೋಡ್&amp;nbsp;ಎಂದರೆ ಏನು ಎಂದು ತಿಳಿಯಲು &lt;a href="http://kn.wikipedia.org/wiki/%E0%B2%AF%E0%B3%81%E0%B2%A8%E0%B2%BF%E0%B2%95%E0%B3%8B%E0%B2%A1%E0%B3%8D"&gt;ಇಲ್ಲಿ ಚಿಟುಕಿ&lt;/a&gt;.&lt;/span&gt;&lt;/div&gt;&lt;/li&gt;&lt;/ul&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3703402244567097518?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3703402244567097518/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3703402244567097518' title='26 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3703402244567097518'/><link rel='self' type='application/atom+xml' href='http://www.blogger.com/feeds/36882947/posts/default/3703402244567097518'/><link rel='alternate' type='text/html' href='http://vikasavada.blogspot.com/2011/05/kannada-typing-in-computer.html' title='Kannada typing in computer'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>26</thr:total></entry><entry><id>tag:blogger.com,1999:blog-36882947.post-4604299500067860162</id><published>2011-04-26T07:36:00.016+05:30</published><updated>2011-07-03T10:13:26.216+05:30</updated><title type='text'>ಇದು ಬರ್ಲಿಂಗ್ಟನ್</title><content type='html'>&lt;div dir="ltr" style="text-align: left;" trbidi="on"&gt;&lt;div style="border-bottom: medium none; border-left: medium none; border-right: medium none; border-top: medium none; text-align: left;"&gt;ಬದುಕು ಅಟ್ಲಾಂಟಿಕ್ ಸಾಗರವನ್ನು ದಾಟಿಸಿ ಕರೆತಂದಿದೆ. ಕೆನಡಾ ದೇಶದ &lt;a href="http://en.wikipedia.org/wiki/Burlington,_Ontario"&gt;ಬರ್ಲಿಂಗ್ಟನ್&lt;/a&gt; ಎಂಬ ಊರಿನ ಕಟ್ಟಡವೊಂದರ ಹದಿನೆಂಟನೇ ಮಹಡಿಯಲ್ಲಿ ನಾವು ಇಳಿದುಕೊಂಡಿರುವ ಮನೆಯ ಬಾಲ್ಕನಿಯಿಂದ ನಿಂತು ನೋಡುತ್ತಿದ್ದರೆ ಗೆರೆ ಎಳೆದಂತಹ ರಸ್ತೆಗಳು, ಬಣ್ಣ ಬಣ್ಣದ ರಟ್ಟಿನಂತೆ ಕಾಣುವ ಮನೆಗಳು, ಚಳಿಗಾಲಕ್ಕೆ ಎಲೆ ಕಳೆದುಕೊಂಡು ನಿಂತ ಖಾಲಿ ಖಾಲಿ ಮರಗಳು, ಮೈ ಕೊರೆಯುವ ಚಳಿ... &lt;/div&gt;&lt;br /&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;a href="http://3.bp.blogspot.com/-J_5S_iiEnt8/TbYnoM4w7_I/AAAAAAAACPs/2MFA09ce6FI/s1600/Maple_Leaf.jpg" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;img border="0" height="199" i8="true" src="http://3.bp.blogspot.com/-J_5S_iiEnt8/TbYnoM4w7_I/AAAAAAAACPs/2MFA09ce6FI/s200/Maple_Leaf.jpg" width="200" /&gt;&lt;/a&gt;&lt;br /&gt;&lt;div style="text-align: left;"&gt;&lt;div style="text-align: left;"&gt;ನಮ್ಮ ಕಂಪನಿಯ ಒಂದು ಘಟಕ ಇಲ್ಲಿ ಇರುವುದರಿಂದ ಮತ್ತು ಅದರೊಂದಿಗೆ ನಮ್ಮ ವ್ಯವಹಾರವಿದ್ದುದರಿಂದ ಈ ಊರಿನ ಹೆಸರು ತಿಳಿದಿತ್ತೇ ಹೊರತು ಮತ್ಯಾವುದೇ ಮಾಹಿತಿ ಗೊತ್ತಿರಲಿಲ್ಲ, ಆ ಬಗ್ಗೆ ಯೋಚಿಸಲೂ ಹೋಗಿರಲಿಲ್ಲ. ಈಗ ನೋಡಿದರೆ ಇಲ್ಲೇ ಬಂದಿದ್ದೇನೆ. ಆಶ್ಚರ್ಯವಾಗುತ್ತದೆ. ಸಣ್ಣವನಿದ್ದಾಗ ನಾನು, ಅಪ್ಪ ಒಂದು ಆಟ ಆಡುತ್ತಿದ್ದೆವು. ನಮ್ಮ ಮನೆಯಲ್ಲಿ ಒಂದು ದೊಡ್ಡ ವಿಶ್ವನಕಾಶೆ ಇತ್ತು. ಅಪ್ಪ ಅದನ್ನು ನೆಲದ ಮೇಲೆ ಹರಡಿ ಯಾವುದಾದರೂ ಒಂದು ಸ್ಥಳದ ಹೆಸರು ನೋಡಿ ಹೇಳುತ್ತಿದ್ದರು. ನಾನು ಅದು ಎಲ್ಲಿದೆ ಎಂದು ಹುಡುಕಿ ಹೇಳಬೇಕಿತ್ತು. ಕೆಲವೊಮ್ಮ ಸ್ವಲ್ಪ ದೊಡ್ಡದಾಗಿ ಅಚ್ಚುಹಾಕಿರುವ ಹೆಸರನ್ನು ಹೇಳುತ್ತಿದ್ದರು, ನಾನು ಬೇಗ ಹುಡುಕಿ ಮತ್ತೊಂದು ಸ್ಥಳದ ಹೆಸರು ಹೇಳಲು ಕೇಳುತ್ತಿದ್ದೆ. ಅವರಿಗೆ ಬೇರೆ ಕೆಲಸವಿದ್ದಾಗ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಯಾವುದೋ ಪುಟ್ಟ ಊರೊಂದನ್ನು ಅಥವಾ ಎಲ್ಲೋ ಸಣ್ಣದಾಗಿರುವ ದ್ವೀಪವೊಂದನ್ನೋ ಹೇಳಿಬಿಡುತ್ತಿದ್ದರು. ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಹುಡುಕಲೇಬೇಕೆಂಬ ಛಲಕ್ಕೆ ಬೀಳುತ್ತಿದ್ದೆ. ಭೂಪಟವನ್ನು ಪೂರ್ತಿ ತಡಕಾಡುತ್ತಿದ್ದೆ. ಹೀಗೆ ಆಡಿ ಆಡಿ ನನಗೆ ವಿಶ್ವದ ದೇಶ, ಸ್ಥಳಗಳ ಹೆಸರುಗಳು ಮತ್ತು ಇರುವೆಡೆಗಳು ಸುಮಾರಾಗಿ ಪರಿಚಯವಾದದ್ದು. ಇಲ್ಲಿಗೆ ಬರುವ ಮುಂಚೆ ಕಂಪ್ಯೂಟರ್ನಲ್ಲಿ ವಿಕಿಮ್ಯಾಪಿಯಾ ತೆಗೆದು ಈ ಊರಿನ ಹೆಸರನ್ನು ಹುಡುಕುತ್ತಿದ್ದಾಗ ಅಪ್ಪನೊಂದಿಗೆ ಆಡುತ್ತಿದ್ದ ನಕಾಶೆ ಹುಡುಕಾಟ ನೆನಪಾಗಿತ್ತು. ಬರ್ಲಿಂಗ್ಟನ್ ಎಂದು ಸರ್ಚ್ ಕೊಟ್ಟರೆ ಹಲವು ಬರ್ಲಿಂಗ್ಟನ್ ಗಳು ಪಟ್ಟಿಯಾಗುತ್ತವೆ. ಇದೊಂತರಾ ನಮ್ಮ ಕಡೆಯ ’ಸಿದ್ದಾಪುರ’ ಎಂಬ ಹೆಸರಿನಂತೆ. ಕರ್ನಾಟಕದಲ್ಲಿ ಹಲವು ಸಿದ್ದಾಪುರಗಳಿದ್ದಂತೆ ಬ್ರಿಟಿಷರು ಇದ್ದ ಕಡೆಯೆಲ್ಲಾ ಒಂದೊಂದು Burlington ನಾಮಕರಣ ಮಾಡಿಬಿಟ್ಟಿದ್ದಾರೆ. :)&lt;br /&gt;&lt;br /&gt;&lt;/div&gt;&lt;/div&gt;&lt;/div&gt;&lt;/div&gt;&lt;div style="text-align: left;"&gt;&lt;div style="text-align: left;"&gt;&lt;div style="text-align: left;"&gt;&lt;div style="text-align: left;"&gt;ಇದು ನನಗೆ ಹೊಸದೊಂದು ಜಗತ್ತು. ಎಷ್ಟೆಷ್ಟೋ ಲೇನ್ ಗಳಿರುವ ಅಗಲ ಹೈವೇಗಳು, ಮುಗಿಯುವುದೇ ಇಲ್ಲ ಎಂಬಂತೆ ಹಾಯ್ದು ಹೋಗುತ್ತಲೇ ಇರುವ ಕಾರುಗಳು, ಕಾಲ್ನಡಿಗೆಯ ಜನರೇ ಇಲ್ಲದ ರಸ್ತೆಗಳು, ಅಪರೂಪಕ್ಕೆ ಮನೆಗಳಿಂದ ಹೊರಗೆ ಕಾಣಿಸಿ ಮರೆಯಾಗಿಬಿಡುವ ಮನುಷ್ಯರು, ರಾತ್ರಿ ಎಂಟೂವರೆ ತನಕವೂ ಇರುವ ಸೂರ್ಯನ ಬೆಳಕು! ಟೊರಾಂಟೋದಿಂದ ೫೦ ಕಿ.ಮಿ. ದೂರದ ಈ ನಗರ 'ಒಂಟಾರಿಯೋ ಲೇಕ್' ಎನ್ನುವ ಸಮುದ್ರದಂತಿರುವ ಒಂದು ದೊಡ್ಡ ಸರೋವರವೊಂದರ ದಡದ ಮೇಲಿದೆ. ಸರೋವರದ ಆಚೆ ದಡದಿಂದ ಯು.ಎಸ್.ಎ! ಸದ್ಯಕ್ಕೆ ಇಲ್ಲಿನ ಪಾರ್ಲಿಮೆಂಟಿಗೆ ಮಧ್ಯಂತರ ಚುನಾವಣೆ. ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ಹೆಣ್ಣುಮಗಳೊಬ್ಬರು ಓಟು ಕೇಳಲು ನಮ್ಮಮನೆಗೂ ಬಂದಿದ್ದರು :). -೨ ಇಂದ ೭ ಡಿಗ್ರಿ ಸೆಲ್ಶಿಯಸ್ ಒಳಗೇ ಓಲಾಡುತ್ತಿರುವ ತಾಪಮಾನ, ಗಾಳಿ, ಮಳೆಗಳು ಹೊರಗೆ ಹೆಚ್ಚು ಓಡಾಡಲಾಗದಂತೆ ಮಾಡಿವೆ. ಇನ್ನೇನು ಬೇಸಿಗೆ ಶುರುವಾದ ಮೇಲೆ ನೋಡಬೇಕು. &lt;/div&gt;&lt;/div&gt;&lt;/div&gt;&lt;/div&gt;&lt;br /&gt;********&lt;br /&gt;&lt;br /&gt;&lt;div style="text-align: left;"&gt;&lt;div style="text-align: left;"&gt;ಸತ್ಯಸಾಯಿಬಾಬಾ ತೀರಿಕೊಂಡಿದ್ದಾರೆ.&amp;nbsp; ಅವರು ದೇವಮಾನವ ಎನ್ನುವುದಕ್ಕಾಗದಿದ್ದರೆ&amp;nbsp;ವಿಶೇಷಮಾನವ ಎನ್ನುವುದಕ್ಕೇನೂ ಅಡ್ದಿಯಿರಲಿಲ್ಲ. ಕೆಲವು ವ್ಯಕ್ತಿತ್ವಗಳು ಹಾಗೆಯೇ. ನಾನು ಅವರ ಭಕ್ತ ಅಥವಾ ಹಿಂಬಾಲಕನಲ್ಲದಿದ್ದರೂ ವೈಯಕ್ತಿಕವಾಗಿ ಬಾಬಾ ಬಗ್ಗೆ ನನಗೆ ಒಂದು ಪ್ರೀತಿಯೂ, ಗೌರವವೂ ಇದೆ. ಅದಕ್ಕೆ ಕಾರಣಗಳೂ ಇವೆ... ಇರಲಿ. ಆ ಬಗ್ಗೆ ಮತ್ತೆ ಬರೆದೇನು. &lt;/div&gt;&lt;/div&gt;&lt;br /&gt;......... &lt;br /&gt;&lt;br /&gt;ಸಿಗೋಣ..&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-4604299500067860162?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/4604299500067860162/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=4604299500067860162' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/4604299500067860162'/><link rel='self' type='application/atom+xml' href='http://www.blogger.com/feeds/36882947/posts/default/4604299500067860162'/><link rel='alternate' type='text/html' href='http://vikasavada.blogspot.com/2011/04/its-burlington.html' title='ಇದು ಬರ್ಲಿಂಗ್ಟನ್'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-J_5S_iiEnt8/TbYnoM4w7_I/AAAAAAAACPs/2MFA09ce6FI/s72-c/Maple_Leaf.jpg' height='72' width='72'/><thr:total>16</thr:total></entry><entry><id>tag:blogger.com,1999:blog-36882947.post-4286163563805139460</id><published>2011-04-01T16:00:00.008+05:30</published><updated>2011-04-04T20:11:28.505+05:30</updated><title type='text'>ಶೃಂಗೇರಿಯ ಮೂಗುತಿ ಮೀನು</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;ಅದು ಹರಿಹರಪುರ. ತುಂಗೆ ತೆಳುವಾಗಿ ಹರಿಯುತ್ತಿದ್ದಾಳೆ. ನಾನು ಮಲಗಿದ್ದೆ ಮಡಿಲಲ್ಲಿ. ಸಣ್ಣ ಸಣ್ಣ ಗುಂಡು ಗುಂಡು ಕಲ್ಲುಗಳ ನಯವಾದ ಹಾಸಿಗೆ.. ಹತ್ತಾರು ಮೃದಂಗಗಳು ಒಂದೇ ಲಯದಲ್ಲಿ ನುಡಿದಂತೆ... ನಾದಮಂಟಪದ ಕಲ್ಲಿನ ಕಂಬಗಳಲ್ಲಿ ಸ್ವರಗಳು ಹೊಮ್ಮಿದಂತೆ ಕಿವಿಗೆ ಹೊಸದೊಂದು ನಾದಮಯ ಲೋಕ... ಹೊರಗಿನಿಂದ ನೀರಿನ ಜುಳು ಜುಳು ಸಂಗೀತ, ಭೋರ್ಗರೆಯುವಾಗ ನೀರಿನ ಅಬ್ಬರದ ಕೂಗನ್ನು ಕೇಳಿದ್ದೆ, ಆದರೆ ನೀರಿನೊಳಗಿನ ಈ ಸಂಗೀತ ಲೋಕದ ಅರಿವಿರಲಿಲ್ಲ. ಇಲ್ಲಿ ಸಮತಟ್ಟಾದ ಹರಿವಿತ್ತು. ಆ ನೀರು ಹರಿಯುವಾಗ ದೊಡ್ಡ ಕಲ್ಲುಗಳನ್ನು ಹತ್ತಿ ಇಳಿದು, ಸಣ್ಣ ಕಲ್ಲುಗಳ ಮೇಲೆ ತೆವಳಿ, ಹೊರಳಾಡಿ, ಪುಟಿದು ಮುಂದೆ ಹೋಗುತ್ತಾ ಸಂಗೀತದ ಹೊನಲನ್ನೂ ಹರಿಸುತ್ತದೆ. ಹೊರಗಿನಿಂದ ಅದು ಕೇಳದು, ಆದರೆ ಮುಳುಗಿದ ನೀರಿನಲ್ಲಿ ಅದು ಗಂಧರ್ವಲೋಕಗಾನ! ಅದೆಷ್ಟು ಹೊತ್ತೋ ಗೊತ್ತಿಲ್ಲ. ಕೇಳುತ್ತಾ ಮಲಗಿದ್ದೆ....&lt;br /&gt;&lt;br /&gt;&lt;/div&gt;***&lt;br /&gt;&lt;br /&gt;&lt;div style="text-align: left;"&gt;&lt;div style="text-align: left;"&gt;ಅವತ್ತಿಗಾಗಲೇ ಶೃಂಗೇರಿಗೆ&amp;nbsp;ಹೋಗದೆ&amp;nbsp;&amp;nbsp;ಹತ್ತು ವರ್ಷಗಳ ಮೇಲಾಗಿಬಿಟ್ಟಿತ್ತು. ಇದ್ದಕ್ಕಿಂದ್ದತೇ ದೈವಪ್ರೇರಣೆಯಾಗಿ ಶೃಂಗೇರಿಗೆ ಹೋಗಬೇಕೆನಿಸಿತ್ತು. :P ಇಬ್ಬರು ಗೆಳೆಯರಿಗೆ ದೈವಾನುಗ್ರಹದ ಭರವಸೆ ಮೂಡಿಸಿ ಕರೆದುಕೊಂಡು ಅವತ್ತು ಶೃಂಗೇರಿಗೆ ಹೋಗಿ ಇಳಿದಾಗ ಸಂಜೆಯಾಗಿತ್ತು. ಜನವೋ ಜನ. ಉಳಿದುಕೊಳ್ಳಲು ವಸತಿ ಕೇಳಿದರೆ ಎಲ್ಲೂ ಸಿಗಲಿಲ್ಲ. ದೇವಸ್ಥಾನದ ವಸತಿಗಳೆಲ್ಲಾ ತುಂಬಿಹೋಗಿವೆ. ಖಾಸಗಿಯವರದ್ದೂ ತುಂಬಿಹೋಗಿ ಉಳಿದ ಕೆಲವಕ್ಕೆ ಮೂರುಪಟ್ಟು ಬೆಲೆ ಕೊಡಲು ಪೈಪೋಟಿಯಿತ್ತು. ಹೆಂಗಸರು, ಮಕ್ಕಳು-ಮರಿ ಇದ್ದವರಿಗೆ ಆದ್ಯತೆ. ನಮಗ್ಯಾವನು ಕೊಡುತ್ತಾನೆ ರೂಮು? ಇತ್ತೀಚೆಗೆ ಯಾವ ಪುಣ್ಯ ಕ್ಷೇತ್ರಗಳಿಗೆ ಹೋದರೂ ಅಷ್ಟೆ. ರಶ್ಶ್.. ಮೊದಲೆಲ್ಲಾ ಹೀಗಿರಲಿಲ್ಲ , ಜಾತ್ರೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಜನಜಂಗುಳಿ ಇರುತ್ತಿತ್ತು. ಆದರೆ ಈಗ ಪ್ರತಿ ಶನಿವಾರ ಭಾನುವಾರಗಳೂ ಜಾತ್ರೆ! ಜನರಲ್ಲಿ ದೈವಭಕ್ತಿ ಜಾಸ್ತಿಯಾಗಿ ಹೋಗಿದೆಯಾ? ಗೊತ್ತಿಲ್ಲ.&amp;nbsp;ಹೆಚ್ಚಾಗಿ&amp;nbsp;ಈಗಿನ ಕನೆಕ್ಟಿವಿಟಿ ಇದಕ್ಕೆ ಕಾರಣವಿರಬಹುದು. ಮೊದಲೆಲ್ಲಾ ಪ್ರಯಾಣ ಅಷ್ಟು ಸುಲಭವಿರಲಿಲ್ಲ. ನಾನು ಸಣ್ಣವನಿದ್ದಾಗ ಶಿರಸಿಗೆ ಹೋಗಲು ಮೈಸೂರು-ಯಲ್ಲಾಪುರ ಬಸ್ಸು, ಬೆಂಗಳೂರು-ಕಾರವಾರ ಬಸ್ಸು ಅಂತೆಲ್ಲಾ ಸಮಯ ನೋಡಿಕೊಂಡು ಹೊರಡುತ್ತಿದ್ದುದು ನೆನಪಿದೆ. ಈಗ ಹಾಗಿಲ್ಲ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಕಷ್ಟು ಬಸ್ಸುಗಳಿವೆ. ಅದಿಲ್ಲದಿದ್ದರೆ ಜನರ ಬಳಿ ಸ್ವಂತ/ಬಾಡಿಗೆ ಗಾಡಿಗಳಿವೆ. ಅದಕ್ಕೇ ಇರಬೇಕು, ಓಡಾಟವೂ ಜಾಸ್ತಿಯಾಗಿದೆ. ಅಂದ ಮೇಲೆ ಕೇಳಬೇಕೇ.. ದೇವರೂ ಫುಲ್ ಬಿಜಿ! ಸರಿ.. ಅವತ್ತು ರಾತ್ರಿಯವರೆಗೂ ಎಲ್ಲಿಯೂ ವಸತಿ ವ್ಯವಸ್ಥೆ ಸಿಗದಿದ್ದಾಗ ಇಲ್ಲೇ ಹತ್ತಿರದ ಹಳ್ಳಿಯೊಂದರಲ್ಲಿ ತಮ್ಮ ನೆಂಟರ ಮನೆ ಇದೆ ಅಲ್ಲಿಗೆ ಹೋಗೋಣ ಅಂತ ಒಬ್ಬ ಗೆಳೆಯನೆಂದ. ಮತ್ತೊಬ್ಬ ಬೇಡ ಅಂದ... ಕೊಪ್ಪಕ್ಕೆ ಹೋಗಿಬಿಡೋಣ ಅಂತ ಮತ್ತೊಬ್ಬನೆಂದ, ನಾನು ಬೇಡ ಎಂದೆ. ಅಲ್ಲಿಗೆ ಅಲ್ಲೇ ದೇವಸ್ಥಾನದ ಸುತ್ತಲ ಆವರಣದೊಳಗೆ ಮಲಗುವುದೆಂದು ನಿರ್ಧರಿಸಿದೆವು. ಎಲ್ಲಾದರೆ ನಮಗೇನು,&amp;nbsp;&amp;nbsp;ಊಟ ಮಾಡಿ ಬಂದು&amp;nbsp;... ಮಲ್ಗೋಕೆ ಭೂಮ್ ತಾಯಿ ಮಂಚಾ...&amp;nbsp;ಅಂತ&amp;nbsp;ಚಾಪೆ ಹಾಸುವಷ್ಟರಲ್ಲಿ ಗೆಳೆಯನಿಗೆ ಯಾರೋ ಪರಿಚಯದ ಪೋಲೀಸ್ ಒಬ್ಬರು ನೆನಪಾಗಿಬಿಟ್ಟರು. ಅವರನ್ನೊಮ್ಮೆ ಕೇಳಿನೋಡೋಣ ಅಂತ ಫೋನ್ ಮಾಡಲಾಗಿ ಅವರೂ ಸಿಕ್ಕು ಅರ್ಧ ಗಂಟೆಯೊಳಗೆ ನೈಟ್ ಡ್ಯೂಟಿಗೆ ಹೋಗಿದ್ದ ಪೋಲೀಸರ ಕೋಣೆಯ ಕೀಗಳು ನಮ್ಮ ಕೈಲಿದ್ದವು.&lt;/div&gt;&lt;/div&gt;&lt;br /&gt;&lt;div style="text-align: left;"&gt;&lt;div style="text-align: left;"&gt;ಮಾರನೇ ದಿನ ಸುಖವಾಗಿ ನಿಧಾನಕ್ಕೆ ಎದ್ದು ತಯಾರಾಗಿ ಬಿಗ್ ಬಾಸ್ ಚಂದ್ರಮೌಳೇಶ್ವರನಿಗೂ, ಶಾರದಾಂಬೆಗೂ ಕೈಮುಗಿದು ಸೀದಾ ನೆಡೆದದ್ದು ತುಂಗಾನದಿಯ ಕಡೆಗೆ. ಶೃಂಗೇರಿಯ ಆಕರ್ಷಣೆ ತುಂಗಾನದಿಯ ರಾಶಿ ರಾಶಿ ಮೀನುಗಳು. ಅವುಗಳನ್ನು ನೋಡುತ್ತಾ ಕೂರುವುದು, ಅವುಗಳಿಗೆ ತಿಂಡಿ ತಿನ್ನಿಸುವುದು, ಆಟವಾಡುವುದು, ನೀರಲ್ಲಿ ಕಾಲುಬಿಟ್ಟುಕೊಂಡು ಅವುಗಳಿಂದ ಕಚಗುಳಿ ಕೊಡಿಸಿಕೊಳುವುದು ನನಗಂತೂ ಭಾರೀ ಇಷ್ಟ. ಅಲ್ಲಿ ಎಷ್ಟೋ ಜನ ಮೀನುಗಳೊಂದಿಗೆ ಖುಷಿ ಪಡುತ್ತಿದ್ದರು. ಮಕ್ಕಳು ಮೀನುಗಳನ್ನು ನೋಡಿ ಕುಣಿಯುತ್ತಿದ್ದವು. ಮಂಡಕ್ಕಿ ಎಸೆಯುತ್ತಿದ್ದವು. ಹಿಂಡು ಹಿಂಡು ಮೀನುಗಳು..... ಎಷ್ಟು ಚಂದ... ಇಂತಹುಗಳಿಂದಲೇ ಅಲ್ಲವೇ ಈ ಭೂಮಿ ಇಷ್ಟು ಸುಂದರ...&amp;nbsp; ನಾನು ಮೂಗುತಿ ಮೀನನ್ನು ಹುಡುಕುತ್ತಿದ್ದೆ.... . ಸಣ್ಣವನಿದ್ದಾಗ ಪ್ರತಿಬಾರಿ ಹೋದಾಗಲೂ ಮೀನಿನ ಗುಂಪಿನಲ್ಲಿ ಕಾಣಿಸುತ್ತಿತ್ತು. ಯಾರೋ ಒಂದು&amp;nbsp;ಮೀನಿಗೆ ಮೂಗುತಿ ರಿಂಗ್ ಹಾಕಿ ಬಿಟ್ಟಿದ್ದರು. ಈ ಸಲ ಅದು ಕಾಣಿಸಲಿಲ್ಲ. ನಾ ಬರ್ತೀನಿ ಅಂತ ಕಾದು ಕೂತಿರತ್ತಾ ಅದು? ಎಷ್ಟು ವರ್ಷ ಆಯಸ್ಸೋ ಏನೋ ಆ ಮೀನಿಗೆ! ಈಗ ಬದುಕಿದೆಯೋ ಇಲ್ವೋ ಗೊತ್ತಿಲ್ಲ. ನಾವಂತೂ ಕೂತಿದ್ದೆವು ಒಂದು ತಾಸು ಅಲ್ಲೇ.&amp;nbsp; ನದಿಯ ಆಕಡೆ ನರಸಿಂಹ ವನ. &amp;nbsp;ಅಲ್ಲಿಗೆ ಹೋಗಲು ಸೇತುವೆ ಇಲ್ಲದ ಕಾಲದಲ್ಲಿ ಅಪ್ಪನ ಹೆಗಲ ಮೇಲೆ ಕೂತು ನದಿದಾಟುತ್ತಿದ್ದುದು ನೆನಪಾಯಿತು.. ನರಸಿಂಹ ವನ ತಂಪಾಗಿತ್ತು. ನರಸಿಂಹವನದಲ್ಲೊಂದು ಮಂದಿರ ಮಾಡಿದ್ದಾರೆ. ಅಲ್ಲಿ ಶ್ಶ್... ಸೈಲೆನ್ಸ್.. ಯಾಕೋ ಗೊತ್ತಿಲ್ಲ ಅಂಗಿ ಬಿಚ್ಚಿಕೊಂಡೇ ಒಳಗೆ ಹೋಗಬೇಕು.... ಆ&amp;nbsp;ವನದಲ್ಲಿ ಜಗದ್ಗುರುಗಳ ವಾಸ್ತವ್ಯವಿದೆ. &lt;/div&gt;&lt;/div&gt;&lt;br /&gt;ಮಧ್ಯಾಹ್ನ ದೇವಸ್ಥಾನದ ಫುಲ್ ಮೀಲ್ಸ್ ಉಂಡು ಶಿವಮೊಗ್ಗದ ದಾರಿ ಕಡೆ ಯೋಚಿಸಿದಾಗ ಗೆಳೆಯನೊಬ್ಬನಿಗೆ ನೆನಪಾದದ್ದು ಹರಿಹರಪುರ! ಶೃಂಗೇರಿ-ಶಿವಮೊಗ್ಗ ದಾರಿಯಲ್ಲೇ ನಡುವೆ ಇದೆ. ಅವನ ಪೂರ್ವಜರ ಊರು ಅದು. ನಮಗೇನು .. ಜೈ ಅಂದೆವು.&amp;nbsp; ಬಸ್ ಹತ್ತಿದೆವು. ಅಲ್ಲೊಂದು ಮಠವೂ ಇದೆ. ಅಲ್ಲಿಗೆ ಹೋಗೋಣ ಅಂತ ಅವನೆಂದ. ಕೆಳಗೆ ತುಂಗಾನದಿ ಹರಿಯುತ್ತದೆ. ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ ಅಂದ. ಸರಿ ಅಂದೆವು... ಸ್ವಲ್ಪ ದೂರ ನಡೆದು ಗಿಡಮರಗಳ ಸಂದಿ ಹಾಯ್ದು ಹೆಚ್ಚು ಆಳವಿಲ್ಲದ ಜಾಗ ಹುಡುಕಿ ಸೆಟ್ಲಾದೆವು.. ಆ ಇಡೀ ಜಗತ್ತಿನಲ್ಲಿ ನಾವು ನಾಲ್ವರು ಮಾತ್ರ! ನಾವು ಮೂವರು ಮತ್ತು ತುಂಗೆ. ತಾಸುಗಟ್ಟಲೇ ನೀರಿನಲ್ಲಿ ಮಲಗಿ, ಆಡಿ, ಈಜಿ ರಿಲ್ಯಾಕ್ಸ್ ಆದೆವು. ಸಂಜೆಯಾಗುತ್ತಿತ್ತು. ಐದೈದು ನಿಮಿಷಕ್ಕೆ ಬಸ್ಸು ಬರಲು ಅದು ಬೆಂಗಳೂರಲ್ಲ. ಮತ್ತೆ ಶಿವಮೊಗ್ಗ ಬಸ್ಸು ಸಿಗದಿದ್ದರೆ ಕಷ್ಟ ಎಂದುಕೊಂಡು ಅಲ್ಲಿಂದ ಎದ್ದೆವು.. ಹೊರಡುವಾಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸುಮ್ಮನೇ ಒಮ್ಮೆ ಹಿಂದಿರುಗಿ ನೋಡಿದೆ. ಹೊಳೆನೀರಿನಲ್ಲಿ ಆ ಮೂಗುತಿ ಮೀನು ಫಳಕ್ಕನೆ ಮಿಂಚಿದಂತಾಯಿತು. ಶೃಂಗೇರಿ ಟ್ರಿಪ್ಪು ಸಂಪೂರ್ಣವಾಗಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-4286163563805139460?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/4286163563805139460/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=4286163563805139460' title='15 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/4286163563805139460'/><link rel='self' type='application/atom+xml' href='http://www.blogger.com/feeds/36882947/posts/default/4286163563805139460'/><link rel='alternate' type='text/html' href='http://vikasavada.blogspot.com/2011/04/shrungeri-trip.html' title='ಶೃಂಗೇರಿಯ ಮೂಗುತಿ ಮೀನು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>15</thr:total></entry><entry><id>tag:blogger.com,1999:blog-36882947.post-3359495505264693215</id><published>2011-02-22T18:23:00.007+05:30</published><updated>2011-03-04T11:23:59.772+05:30</updated><title type='text'>ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..</title><content type='html'>&lt;div dir="ltr" style="text-align: left;" trbidi="on"&gt;'ಭಾಷೆ' ಎನ್ನುವುದು ನನಗೆ ಮೊದಲಿಂದಲೂ ಆಸಕ್ತಿಯ ವಿಷಯ. ಇವತ್ತಿಗೂ ಯಾವುದಾದರೂ ದೇಶದ ಬಗ್ಗೆ, ಪ್ರದೇಶದ ಬಗ್ಗೆ ತಿಳಿದುಕೊಳ್ಳುವಾಗ ಅಲ್ಲಿನ ಭಾಷೆಗಳ ಬಗ್ಗೆ ಕುತೂಹಲವಿಟ್ಟುಕೊಂಡು ತಿಳಿದುಕೊಳ್ಳುತ್ತೇನೆ. ಸಣ್ಣವನಿದ್ದಾಗಿಂದಲೂ ಬೇರೆ ಬೇರೆ ಭಾಷೆಗಳ ಲಿಪಿಗಳನ್ನು ಬರೆಯಲು ಪ್ರಯತ್ನಿಸುವುದನ್ನು ಮಾಡಿಕೊಂಡೇ ಬಂದಿದ್ದೇನೆ. ಸಹಜವಾಗಿ ಕನ್ನಡ ನನಗೆ ಅತ್ಯಂತ ಪ್ರಿಯವಾದ ಭಾಷೆ. ನನ್ನ ತಾಯ್ನುಡಿಯಾದ್ದರಿಂದ ಅದು ನನಗೆ ಅತಿ ಸುಲಭವೆನಿಸುವ ಭಾಷೆಯೂ ಹೌದು. ನಮ್ಮ ಮನೆಮಾತು ಹವ್ಯಕ ಕನ್ನಡವಾಗಿದ್ದರೂ ಕೂಡ ನನಗೆ ಹಳೆಮೈಸೂರುಸೀಮೆಯ ಕನ್ನಡವೇ ಹೆಚ್ಚು ಸುಲಭದ ಆಡುಮಾತಾಗಿ ರೂಢಿಯಾಗಿ ಹೋಗಿದೆ. ಪ್ರತಿ ಭಾಷೆಗೂ ಅದರದ್ದೇ ಆದ ಸ್ವರೂಪ ಇರುತ್ತದೆ, ವಿಶಿಷ್ಟತೆ ಇರುತ್ತದೆ, ವ್ಯಾಕರಣವಿರುತ್ತದೆ. ಭಾರತರ ಭಾಷಾವೈವಿಧ್ಯದ ಬಗ್ಗೆ ನನಗೆ ಅಚ್ಚರಿಯೂ ಹೆಮ್ಮೆಯೂ ಇದೆ. ಆದರೆ ಇಂಗ್ಲೀಷು, ಹಿಂದಿ ಸೇರಿದಂತೆ ಯಾವ ಭಾಷೆಯಾದರೂ ಅವು ಕರ್ನಾಟಕದಲ್ಲಿ ಕನ್ನಡದ ಮೇಲೆ ಸವಾರಿ ಮಾಡುವುದನ್ನು ವಿರೋಧಿಸುತ್ತೇನೆ. ಒಂದು ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಅದರ ಬಳಕೆ ಮತ್ತು ತಿಳುವಳಿಕೆ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸ ಅಂದರೆ ಅದು ನಮ್ಮದೇ ನೆಲದ ಭಾಷೆಯಿಂದ ನಮ್ಮನ್ನು ವರ್ಷಾನುಗಟ್ಟಲೆ, ಮತ್ತು ಕೊನೆಯವರೆಗೂ ದೂರವಿಟ್ಟುಬಿಡುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದರಂತೂ ನಮ್ಮ ಭಾಷೆಗಳ ಅಗತ್ಯತೆ ಗೌಣವಾಗಿಬಿಡುತ್ತದೆ. ಅಗತ್ಯವಿರುವ ಕೆಲವರು ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳನ್ನು ಕಲಿಯುತ್ತಾರೆ. ಅಗತ್ಯವಿರದ ಕೆಲವರೂ ಸುಮ್ಮನೇ ಆಸಕ್ತಿಗೆ ಕಲಿಯಲು ಹೊರಡುತ್ತಾರೆ. ಇರಲಿ.&lt;br /&gt;&lt;br /&gt;ನನಗೆ ಆಡುಮಾತಾಗಿ, ನನ್ನ ಓದಿನ ಭಾಷೆಯಾಗಿ ಕನ್ನಡ ಚೆನ್ನಾಗಿ ರೂಢಿಯಾಗಿದ್ದರೂ ಕೂಡ ಇದುವರೆಗೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ತಿಳಿದುಕೊಳ್ಳಲು ಆಗಿರಲಿಲ್ಲ. ಫ್ರೌಡಶಾಲೆಯಲ್ಲಿ, ಪಿ.ಯುಸಿ.ಯಲ್ಲಿ ಮೊದಲ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದರಿಂದ ಕನ್ನಡ ವ್ಯಾಕರಣದ ಓದು ಹೆಚ್ಚೇನೂ ಆಗಲಿಲ್ಲ. ಆಮೇಲೆ ವೃತ್ತಿಪರ ಶಿಕ್ಷಣಕ್ಕೆ ಹೋದಮೇಲೆ, ಮತ್ತು ಕೆಲಸಕ್ಕೆ ಸೇರಿದ ಮೇಲೆ ಭಾಷೆ, ವ್ಯಾಕರಣ ನೆನಪಿಗೇ ಬರದಷ್ಟು ದೂರವಾಗಿಬಿಟ್ಟಿತ್ತು. ಸುಮಾರು ವರ್ಷಗಳ ಅನಂತರ ಇತ್ತೀಚೆಗೆ ಮತ್ಯಾಕೋ ಕನ್ನಡ ವ್ಯಾಕರಣವನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಮತ್ತೆ ಚಿಗುರಿತ್ತು. ಎಲ್ಲೋ ದುಡ್ಡು ಸುರಿದು ಯಾವುದೋ ವಿದೇಶಿ ಭಾಷೆಯ ಕಲಿಕೆಗೆ ಹೊರಟು, ಕಲಿತು ಮರೆಯುವ ಬದಲು ಮೊದಲು ನಮ್ಮದೇ ಭಾಷೆಯನ್ನು ಸ್ವಲ್ಪ ಜಾಸ್ತಿ ತಿಳಿದುಕೊಳ್ಳುವುದು ಒಳ್ಳೆಯದು ಅಂತಲೂ ಅನ್ನಿಸಿತ್ತು.. ಸದ್ಯಕ್ಕಂತೂ ಯಾವ ತರಗತಿಯಲ್ಲಿ ಹೋಗಿ ಕೂತು ಕಲಿಯಲಿಕ್ಕಂತೂ ಆಗುವುದಿಲ್ಲ. ಆದ್ದರಿಂದ ನಾನೇ ಸ್ವಂತ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ ಅಂದುಕೊಂಡೆ.. ಕೆಲ ತಿಂಗಳುಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಳಿಗೆಗೆ ಹೋಗಿದ್ದಾಗ ಕನ್ನಡ ವ್ಯಾಕರಣ ಪುಸ್ತಕಗಳು ಕಾಣಿಸಿದ್ದವು. ಪಂಜೆ ಮಂಗೇಶರಾಯರು ಬರೆದ ‘ಕನ್ನಡ ಮೂಲ ವ್ಯಾಕರಣ‘, ರಂಗನಾಥ ಶರ್ಮರ ‘ಹೊಸಗನ್ನಡ ವ್ಯಾಕರಣ‘ ಪುಸ್ತಕಗಳನ್ನು ಕೊಂಡು ತಂದಿಟ್ಟಿದ್ದೆ. . ಮೊನ್ನೆ ಸಾಹಿತ್ಯ ಸಮ್ಮೇಳನ ಆದಾಗಿಂದ ಓದಲು ಶುರುಮಾಡಿದ್ದೇನೆ. ಮೊದಲಿಗೆ ‘ಕನ್ನಡ ಮೂಲ ವ್ಯಾಕರಣ‘ ಪುಸ್ತಕಕ್ಕೆ ಕೈಹಾಕಿದ್ದೇನೆ. ಇದು ಸಾಂಪ್ರದಾಯಿಕ ಶೈಲಿಯಲ್ಲಿಲ್ಲ. ಮೊದಲು ವಿಷಯ ವಿವರಿಸಿ ಆಮೇಲೆ ಉದಾಹರಣೆ ಕೊಡುವ ಬದಲು ಮೊದಲೇ ಉದಾಹರಣೆ, ಪ್ರಯೋಗಗಳನ್ನು ಕೊಟ್ಟು ವಿವರಿಸಿ ಅದರ ಮೂಲಕ ವ್ಯಾಕರಣದ ವಿಷಯಗಳನ್ನು ಹೇಳಿದ್ದಾರೆ. ನಾಮಪದ, ಕ್ರಿಯಾಪದ, ಲಿಂಗ, ವಚನ, ವಿಭಕ್ತಿ, ಪ್ರತ್ಯಯ, ಸಂಧಿ, ಸಮಾಸ, ಕರ್ತರಿ, ಕರ್ಮಣಿ ಪ್ರಯೋಗ....ಹ್ಮ್.... ಇನ್ನೂ ಏನೇನೋ ಇದೆ. ಒಂದೊಂದೇ ನಿಧಾನಕ್ಕೆ ಓದುತ್ತಿದ್ದೇನೆ. ಎರಡೂ ಪುಸ್ತಕಗಳೂ ಚಿಕ್ಕದಾಗಿ ಚೊಕ್ಕದಾಗಿವೆ. ಈ ಪುಸ್ತಕಗಳನ್ನು ಓದಾದ ಮೇಲೆ ಕನ್ನಡ ವ್ಯಾಕರಣವನ್ನು ಬೇರೆ ಆಯಾಮದಿಂದ ಹೇಳುವ ಶಂಕರಭಟ್ಟರ 'ಕನ್ನಡ ಸೊಲ್ಲರಿಮೆ' ಪುಸ್ತಕವನ್ನೂ ಓದಬೇಕಿದೆ. ಕನ್ನಡ ವ್ಯಾಕರಣ ಓದಿಗೆ ದಿನಾ ಅರ್ಧ-ಮುಕ್ಕಾಲು ತಾಸು ಎತ್ತಿಟ್ಟಿದ್ದೇನೆ. ಚೆನ್ನಾಗನಿಸುತ್ತಿದೆ. ವ್ಯಾಕರಣ &amp; ಪುಸ್ತಕಗಳ ಬಗ್ಗೆ ಸಲಹೆಗಳೇನಾದರೂ ಇದ್ದರೆ ಕೊಡಿ..&lt;br /&gt;&lt;br /&gt;ಗೆಳೆಯರಿಗೆ ಹೇಳಿದರೆ ಕೆಲವರು ಅದನ್ನೆಲ್ಲಾ ಓದಿ ಯಾಕೆ ಟೈಂವೇಸ್ಟ್ ಮಾಡ್ತೀಯಾ, ಟೆಕ್ನಿಕಲ್ ಬುಕ್ಸ್ ಓದು, ಅದರಿಂದ ಪ್ರಯೋಜನವಾಗುತ್ತೆ ಅನ್ನುತ್ತಾರೆ. ಅದು ನಿಜ. ಆದರೂ ಇರಲಿ. ಅದನ್ನೂ ಮಾಡೋಣ, ಇದನ್ನೂ ಮಾಡೋಣ. ಆಸಕ್ತಿ ಇರುವ ಎಲ್ಲವನ್ನೂ ಮಾಡೋಣ. ಎಲ್ಲದಕ್ಕೂ ಟೈಂ ಇದೆ. ಲೈಫು ಇಷ್ಟೇ ಏನಲ್ಲವಲ್ಲ! &lt;br /&gt;&lt;br /&gt;****&lt;br /&gt;&lt;br /&gt;ಈ ನಡುವೆ ಹಿಂದಿನ ವಾರ ದಾಂಡೇಲಿ, ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ/&lt;span style="font-family: &amp;quot;tunga&amp;quot;;"&gt;ಚಾರಣ&lt;/span&gt; ಹೋಗಿಬಂದೆ. ಖುಷಿಯಾಯಿತು. ಆದರೆ ಎರಡು ದಿನ ಏನೇನೂ ಸಾಕಾಗಲಿಲ್ಲ. ಮೂಲತಃ ಉತ್ತರಕನ್ನಡ ಜಿಲ್ಲೆಯವನಾಗಿದ್ದರೂ ಶಿರಸಿಯ ಸುತ್ತಲಿನ ಕೆಲವು ಸ್ಥಳಗಳನ್ನು ಬಿಟ್ಟು ನನಗೆ ಆ ಜಿಲ್ಲೆಯನ್ನು ನೋಡಲು, ತಿರುಗಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಮತ್ತೆ ಹೋಗಬೇಕು.. ಮತ್ತೆ ಮತ್ತೆ ಹೋಗಬೇಕು.. explore ಮಾಡಬೇಕು...&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3359495505264693215?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3359495505264693215/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3359495505264693215' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3359495505264693215'/><link rel='self' type='application/atom+xml' href='http://www.blogger.com/feeds/36882947/posts/default/3359495505264693215'/><link rel='alternate' type='text/html' href='http://vikasavada.blogspot.com/2011/02/grammar-study.html' title='ಕನ್ನಡ ವ್ಯಾಕರಣಕ್ಕೆ ಕೈಯಿಟ್ಟಿದ್ದೇನೆ..'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>16</thr:total></entry><entry><id>tag:blogger.com,1999:blog-36882947.post-2273819491806580880</id><published>2011-02-08T01:34:00.012+05:30</published><updated>2011-02-08T18:18:31.518+05:30</updated><title type='text'>ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !</title><content type='html'>&lt;div dir="ltr" style="text-align: left;" trbidi="on"&gt;ಇದು ನನಗೆ ಎರಡನೆ ಸಾಹಿತ್ಯ ಸಮ್ಮೇಳನ. ಎರಡು ವರ್ಷದ ಹಿಂದೆ ಶಿವಮೊಗ್ಗದಲ್ಲಿ ನಡೆದಾಗ ಹೋಗಿದ್ದೆ. ಅರ್ಧ ದಿನವಷ್ಟೆ ಅಲ್ಲಿದ್ದದ್ದು.&amp;nbsp; ಸಮ್ಮೇಳನ ಹೇಗಿರುತ್ತದೆ ಎಂದು ನೋಡಲು ಹೋಗಿದ್ದೆ ಎನ್ನುವುದಕ್ಕಿಂತ ಹೆಚ್ಚಿನ ಉದ್ದೇಶ ಇರಲಿಲ್ಲ ಆಗ. ಆದರೆ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತದೆ ಎಂದಾಗ ಸರಿಯಾಗಿ ಪಾಲ್ಗೊಳ್ಳಬೇಕು ಎಂಬ ಆಸೆ ಇತ್ತು. ಅದರಂತೆ ಕಾರ್ಯಕ್ರಮದ ಪಟ್ಟಿ ನೋಡಿ ನನಗೆ ಆಸಕ್ತಿಯಿದ್ದ ಕೆಲವನ್ನು ಗುರುತು ಹಾಕಿಕೊಂಡಿದ್ದೆ. &lt;br /&gt;&lt;br /&gt;ಕನ್ನಡ ಜಾತ್ರೆಗೆ ದಾರಿಯಾವುದಯ್ಯಾ.. ಎಂದು ಕೇಳಿಕೊಂಡು ೫ನೇ ತಾರೀಕು ಶನಿವಾರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋದರೆ ಜನವೋ ಜನ. ಅವತ್ತು ೪ ಗಂಟೆಗೆ ನಾನು ಹೋಗಬೇಕೆಂದುಕೊಂಡಿದ್ದ ಗೋಷ್ಠಿಯೊಂದಿತ್ತು. ಹೋದಕೂಡಲೇ ಅಲ್ಲಿ ಕಾಣಿಸಿದ್ದು ಸಮ್ಮೇಳನದ ಮುಖ್ಯ ವೇದಿಕೆ. ಖುದ್ದು ವೆಂಕಟಸುಬ್ಬಯ್ಯನವರೇ ಮಾತಾಡುತ್ತಿದ್ದರು. ಕೇಳುತ್ತಾ ಇರುವಾಗ ಒಂದಿಬ್ಬರು ಗೆಳೆಯರು ಜೊತೆಯಾದರು. ಪುಸ್ತಕದಂಗಡಿಗಳಿಗೆ ಹೋದೆವು. ಹೋದೆವು ಅನ್ನುವುದಕ್ಕಿಂತ ಅದರ ಬಾಗಿಲಲ್ಲಿ ಹೋಗಿ ನಿಂತೆವು ಅಷ್ಟೆ, ಜನ ನಮ್ಮನ್ನು ತಳ್ಳಿಕೊಂಡು ಒಳಗೆ ತಂದುಬಿಟ್ಟರು. ಛಂದ ಪುಸ್ತಕದ ಮಳಿಗೆಯಲ್ಲಿ ವಸುಧೇಂದ್ರ ನಗುಮುಖದಿಂದ ಕೂತಿದ್ದರು. ವಿಪರೀತ ರಶ್ಶಿನಿಂದ ಇವತ್ತು ಯಾವುದೂ ಸರಿಯಾಗಿ ನೋಡಲಾಗುವುದಿಲ್ಲ ಎಂದು ಗೊತ್ತಾದರೂ ನಾಳೆ ಭಾನುವಾರ ಇದಕ್ಕೂ ಜಾಸ್ತಿ ರಶ್ಶು ಇರುತ್ತದೆ ಎಂದು ನೆನಪಿಗೆ ಬಂತು&lt;span style="font-family: Tunga;"&gt;. &lt;/span&gt;ಇವತ್ತೇ ಮುಗಿಸಿಬಿಡೋಣ ಎಂದು ಒಂದೊಂದೇ ಸಾಲಿನೊಳಕ್ಕೆ ಹೋಗುತ್ತಾ ಕಳೆದುಹೋಗಿಬಿಟ್ಟೆ. ಗೆಳೆಯರು ಎಲ್ಲೋ ತಪ್ಪಿಹೋದರು&lt;span style="font-family: Tunga;"&gt;.&lt;/span&gt; ಕರ್ನಾಟಕದಲ್ಲಿ ಇಷ್ಟೆಲ್ಲಾ ಪಬ್ಲಿಷರ್ ಗಳು ಇದ್ದಾರೆ ಎಂದು ಗೊತ್ತಾಗಿದ್ದೇ ಅಲ್ಲಿ. ಕೆಲವು ಲೇಖಕರೂ ಕಂಡರು. ’ಬನವಾಸಿ ಬಳಗ’ದ ಮಳಿಗೆಯಲ್ಲಿ ಹುಡುಗರು ಉತ್ಸಾಹದಿಂದ ಜನರನ್ನು ಮಾತಾಡಿಸುತ್ತಿದ್ದರು. ಎಲ್ಲಾ ಸಾಲುಗಳನ್ನೂ, ಎಲ್ಲಾ ಸ್ಟಾಲುಗಳನ್ನೂ ಮುಗಿಸಿಕೊಂಡು ಒಂದಿಷ್ಟು ಪುಸ್ತಕ ಎತ್ತಾಕಿಕೊಂಡು ಆಗುವಷ್ಟರಲ್ಲಿ ಅಲ್ಲಿ ಸುಮಾರು ೩-೪ ತಾಸುಗಳನ್ನು ಕಳೆದುಬಿಟ್ಟಿದ್ದೆ. ಸಂಜೆ ಕಾವ್ಯವಾಚನ ಮತ್ತು ಗಾಯನ ನಡೆಯುತ್ತಿತ್ತು. ಕೂತು ಕೇಳಿ ಸುಧಾರಿಸಿಕೊಂಡದ್ದಾಯ್ತು. &lt;br /&gt;&lt;br /&gt;ಮಾರನೇ ದಿನ ಭಾನುವಾರದ ಎರಡು ಗೋಷ್ಠಿಗಳಿಗೆ ಹೋಗಲು ಗುರುತುಹಾಕಿಕೊಂಡಿದ್ದೆ. ಬೆಳಗ್ಗಿನ ಗೋಷ್ಠಿಗೆ ನಾನು ಹೋಗುವುದು ತಡವಾಗಿಬಿಟ್ಟಿತ್ತು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಅನಂತರ ಉನ್ನತಿ ಸಭಾಂಗಣದಲ್ಲಿದ್ದ ಎರಡನೇ ಗೋಷ್ಠಿಗೆ ಹೋದೆ. ಅತಿಥಿಗಳು ಮಾತನಾಡಿದರು. ಚೆನ್ನಾಗಿತ್ತು. ನನ್ನ ಆಸಕ್ತಿಯ ಹಲವು ವಿಷಯಗಳು ತಿಳಿದವು.&amp;nbsp;ಅದನ್ನು ಮುಗಿಸಿ ಹೊರಗೆ ಬಂದು ಮುಖ್ಯ ವೇದಿಕೆಯ ಬಳಿ ಬರುತ್ತಿದ್ದಂತೇ ಗೆಳೆಯರು ಜೊತೆಯಾದರು. ಆಮೇಲೆ ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ. &lt;br /&gt;&lt;br /&gt;&lt;div style="text-align: center;"&gt;********&lt;/div&gt;&lt;br /&gt;ಈಗ ವಿಷಯಕ್ಕೆ ಬಂದರೆ, ಇದು ಸಾಹಿತ್ಯ ಸಮ್ಮೇಳನವಾ ಅಥವಾ ಒಂದು ಜಾತ್ರೆಯಾ ಎಂಬ ಸಂಶಯ ಎಲ್ಲರಿಗೂ ಬಂದಿರುವಂತೆ ನನಗೂ&amp;nbsp;ಬಂದಿದ್ದಂತೂ ಹೌದು. ಅದು ಹಾಗೆ ಇದ್ದಿದ್ದೂ ಹೌದು. ನನ್ನ ಆಸುಪಾಸಿನ ವಯಸ್ಸಿನ ಬಹುತೇಕ ಹುಡುಗಹುಡುಗಿಯರಿಗೆ ಇದು ಮೊದಲನೇ ಸಮ್ಮೇಳನ. ಮಾಧ್ಯಮಗಳಲ್ಲಿ ಪ್ರಚಾರ, ಸಂಭ್ರಮ ನೋಡಿ ಸಮ್ಮೇಳನ ಅಂದರೆ ಏನೋ ವಿಶೇಷವಾದದ್ದು ಅಂದುಕೊಂಡು ಬಂದವರು ಬಹಳಷ್ಟು ಜನ. ನಾವು ಎಷ್ಟೇ ಸಕಾರಾತ್ಮಕವಾಗಿ ತೆಗೆದುಕೊಂಡು ಹೆಮ್ಮೆ ಪಡೋಣವೆಂದರೂ ಕೂಡ&amp;nbsp; ಭ್ರಮನಿರಸನವಾಗಿದೆ&lt;span style="font-family: Tunga;"&gt;. &lt;/span&gt;ಇಷ್ಟು ದೊಡ್ಡ ಸಮ್ಮೇಳನ ಆಯೋಜಿಸುವುದು ಎಷ್ಟು ಕಷ್ಟದ ಕೆಲಸ ಎಂದು ಗೊತ್ತಿದೆ&lt;span style="font-family: Tunga;"&gt;. &lt;/span&gt;ಆಯೋಜಕರನ್ನು ಟೀಕಿಸುವುದು, ಅದು ಸರಿಯಿಲ್ಲ ಇದು ಸರಿಯಿಲ್ಲ ಹಾಗಿರಬೇಕು ಹೀಗಿರಬೇಕು ಎನ್ನುವುದು ಸರಿಯಲ್ಲ ನಿಜ. ನಾವೇನೋ ಅಕ್ಷರ ಜಾತ್ರೆ ಎಂಬ ಸುಂದರ ಹೆಸರನ್ನಿಟ್ಟು ಕರೆದುಬಿಡುತ್ತೇವೆ&lt;span style="font-family: Tunga;"&gt;. &lt;/span&gt;ಆದರೆ ಜಾತ್ರೆ ಅಂದರೆ ಅದು ಈ ಪಾಟಿ ಜಾತ್ರೆಯೇ ಆಗಿಬಿಡುತ್ತದೆಂದರೆ ಸಾಹಿತ್ಯ ಸಮ್ಮೇಳನದ ಉದ್ದೇಶ ಖಂಡಿತ ಇದಲ್ಲ&lt;span style="font-family: Tunga;"&gt;. &lt;/span&gt;&lt;br /&gt;&lt;br /&gt;ಮೂರುದಿನಗಳಲ್ಲಿ ಲಕ್ಷಾಂತರ ಜನ ಬಂದಿದ್ದು ನಿಜ. ಆದರೆ ಅಲ್ಲಿ ಬಂದಿದ್ದ ಜನರಲ್ಲಿ ಇಲ್ಲಿ ಎಂತದ್ದೋ ಸಮ್ಮೇಳನ ನಡೆಯುತ್ತಿದೆ ಎಂದು ಸುಮ್ಮನೇ ನೋಡಲು ಬಂದವರೇ ಹೆಚ್ಚು. ನಿಜವಾದ ಆಸಕ್ತಿಯಿದ್ದವರಿಗೆ ಬೇಕಾದ ಒಂದು ಗಂಭೀರ ವಾತಾವರಣವೇ ಅಲ್ಲಿ ಸಿಗಲಿಲ್ಲ.&amp;nbsp;ಮುಖ್ಯವೇದಿಕೆ ಮುಂದೆ ಕುಳಿತವರಿಗಷ್ಟೆ ಎಂಬಂತಾಗಿತ್ತು. ಹಿಂದೆ ಕೂತವರಿಗೆ ದೃಶ್ಯವೂ ಇಲ್ಲ, ಸರಿಯಾದ ಶ್ರವ್ಯವೂ ಇಲ್ಲ! ಪುಸ್ತಕದಂಗಡಿಗಳಲ್ಲಿ ಬರೀ ಧೂಳು. ಆದರೂ ಅದು ಕನ್ನಡದ ಧೂಳು. ಗೋಷ್ಠಿಗಳ ವಿಷಯಗಳು ಚೆನ್ನಾಗಿದ್ದವಷ್ಟೆ.&amp;nbsp;ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿರದ ಜನರೂ ಆ ಬಾಗಿಲಿನಿಂದ ಒಳಬಂದು ಈ ಬಾಗಿಲಿನಿಂದ ಹೊರಗೆ ಹೋದರು. ಮತ್ತೊಂದು ಕಡೆ ಹೊರಜಗತ್ತಿಗೆ ತೆರೆದುಕೊಳ್ಳಲಾರದ ಒಂದಿಷ್ಟು ಸಂಕುಚಿತ ಮನಸ್ಸುಗಳು ಸೇರಿ ಡಬ್ಬಿಂಗ್ ವಿರುದ್ಧ ಕೂಗಾಡಿಬಿಟ್ಟರು. &lt;br /&gt;&lt;br /&gt;ಇದೆಲ್ಲಾ ನೋಡಿದರೆ ಒಂದು ಮೌಲ್ಯಯುತ ಸಮ್ಮೇಳನ ಮತ್ತು ಜಾತ್ರೆ ಎರಡನ್ನೂ ಬೆರೆಸಿಬಿಟ್ಟಂತೆ ಕಾಣುತ್ತದೆ. ಕಡ್ಲೇಕಾಯಿ ಪರಿಷೆಯಂತೆ, ಮಾರಿಕಾಂಬಾ ಜಾತ್ರೆಯಂತೆ ಒಂದು ದೊಡ್ಡ ಜಾತ್ರೆ ಮತ್ತು ಮಾರಾಟ ಮಾಡಬೇಕೆಂದರೆ ಅದನ್ನೇ ಮಾಡಬಹುದು. ಅದನ್ನು ಕನ್ನಡದ ಸೊಗಡಿನೊಂದಿಗೇ ಮಾಡಬಹುದು. ಅದ್ಬುತ ಕನ್ನಡ ಮನರಂಜನೆ, ಸಾಂಸ್ಕೃತಿಕ&amp;nbsp;ಕಾರ್ಯಕ್ರಮಗಳನ್ನಿಡಿಸಿ ಮಾಡಬಹುದು. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತೇ ಬೇಡ.&amp;nbsp;ಈ ಭಾಷಣಗಳು&lt;span style="font-family: Tunga;"&gt;, &lt;/span&gt;ಗೋಷ್ಠಿಗಳಲ್ಲಿ ಟೈಂಪಾಸಿಗೆ ಬಂದು ತೂಕಡಿಸುವ ಕೆಲ ಮುದುಕರು&lt;span style="font-family: Tunga;"&gt;, &lt;/span&gt;ಪುಕ್ಸಟ್ಟೆ ತಿರುಗುವ ಪಡ್ಡೆಗಳು&lt;span style="font-family: Tunga;"&gt;, &lt;/span&gt;ಐಟಂ ಹುಡ್ಗೀರು&lt;span style="font-family: Tunga;"&gt;, &lt;/span&gt;ಕಡ್ಲೆಕಾಯಿ ಮಾರುವವರು&lt;span style="font-family: Tunga;"&gt;, &lt;/span&gt;ಐಸ್ ಕ್ಯಾಂಡಿ ಚೀಪುವವರು&lt;span style="font-family: Tunga;"&gt;, &lt;/span&gt;&lt;span style="font-family: Times New Roman;"&gt;ತಿಂಡಿ ಹುಡುಕುವವರು, ಯಾವತ್ತೂ ಕಂಡಿಲ್ಲದವರಂತೆ ಚಾಟ್ಸ್ ತಿನ್ನುವವರು, &lt;/span&gt;ರಸ್ತೆ ಬದಿಯ ಮಾರಾಟಗಾರರು&lt;span style="font-family: Tunga;"&gt;, &lt;/span&gt;ಕಯ್ಯಪಿಯ್ಯಗುಡುವ ಚಿಳ್ಳೆಗಳು&lt;span style="font-family: Tunga;"&gt;, &lt;/span&gt;ಪಿಕ್ನಿಕ್ಕಿಗೆ ಬಂದಂತೆ&amp;nbsp;ಬರುವವರು, ಯಾವುದೋ ಊರಿಂದ ಆನ್ ಡ್ಯೂಟಿ ರಜೆ ಮೇಲೆ ಬಂದು ಸುಮ್ಮನೇ ಇಲ್ಲಿ ಉಂಡು ತಿಂದು ತಿರುಗುವವರು, ಆ ಕಸದ ರಾಶಿ &lt;span style="font-family: Tunga;"&gt;..&lt;/span&gt;&lt;span style="font-family: Tunga;"&gt;.. &lt;/span&gt;ಇವೆಲ್ಲಾ ‘ಸಾಹಿತ್ಯ ಸಮ್ಮೇಳನ‘ಕ್ಕೆ ಬೇಕಾ&lt;span style="font-family: Tunga;"&gt;?&amp;nbsp;&lt;/span&gt;&lt;span style="font-family: Times New Roman;"&gt;ಉಚಿತ ಊಟ, ಹಾಜರಾತಿ ರಜೆ ರದ್ದಾಗಲಿ. ಆಗ ಜೊಳ್ಳು ಹೋಗಿ ಗಟ್ಟಿಕಾಳುಗಳಷ್ಟೇ ಉಳಿಯುತ್ತವೆ ಮತ್ತು ಕನ್ನಡ ಕಟ್ಟಲು ಅಷ್ಟು ಸಾಕು ಕೂಡ.&lt;/span&gt;&lt;br /&gt;&lt;br /&gt;ಇದು ಬೆಂಗಳೂರಿನಲ್ಲಿ ಆಗಿದ್ದಕ್ಕೆ ವಿಪರೀತ ಜನಸಂದಣಿಯಿಂದ ಹೀಗಾಯಿತಾ? ಅಥವಾ ಎಲ್ಲ ಕಡೆಯೂ ಹಿಂಗೇನಾ? ಆಯೋಜಕರು ಇಷ್ಟೆಲ್ಲಾ ಜನರನ್ನು ನಿರೀಕ್ಷಿಸಿರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಸಮ್ಮೇಳನ ವ್ಯರ್ಥ ಅಂತ ಅನ್ನಿಸದಿದ್ದರೂ ಸಮಾಧಾನವಾಗಲಿಲ್ಲ. ಮುಖ್ಯವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿ,&amp;nbsp;ಜೊತೆಗೆ ಕೊನೇಪಕ್ಷ&amp;nbsp;ಸಾಹಿತ್ಯ ಗೋಷ್ಠಿಗಳಿಗಾದರೂ ಸಂಬಂಧಪಟ್ಟ ಬರಹಗಾರರು, ಸಾಹಿತಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯದ ಪ್ರತಿನಿಧಿಗಳು, ತಂತ್ರಜ್ಞರು,&amp;nbsp; ಕ್ಷೇತ್ರಗಳ&amp;nbsp;ಪರಿಣಿತರು&amp;nbsp; ಮತ್ತು ಆಸಕ್ತಿ ಇರುವ ಸಾರ್ವಜನಿಕರು ಮಾತ್ರ ನೋಂದಾಯಿಸಿಕೊಂಡು ಭಾಗವಹಿಸಿ ಒಂದು ಕ್ಯಾಂಪಸ್ಸಿನಲ್ಲಿ ಮಾಡಬಹುದಾಗುವಂತೆ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಮತ್ತು ಇನ್ನೂ ವ್ಯವಸ್ಥಿತವಾಗಬೇಕಿದೆ. ಏನೇ ಆಗಲಿ ಇದು ನಮ್ಮದೇ ಸಮ್ಮೇಳನ. ಮುಂದಿನ ದಿನಗಳಲ್ಲಿ&amp;nbsp;ಚೆನ್ನಾಗಿ ಆಗುತ್ತಾ ಹೋಗುತ್ತದೆ ಅಂತ ಆಶಿಸೋಣ.&amp;nbsp; ಒಟ್ಟಾರೆ ಈ ಸಮ್ಮೇಳನ ಒಂದು ಒಳ್ಳೆಯ ಅನುಭವ. ನನಗನ್ನಿಸಿದ್ದು ಹೇಳಿದ್ದೇನೆ. ಇನ್ನುಳಿದದ್ದು ಆ ತಾಯಿ ಭುವನೇಶ್ವರಿಗೆ ಬಿಟ್ಟದ್ದು. &lt;br /&gt;&lt;span style="font-family: Arial;"&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2273819491806580880?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2273819491806580880/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2273819491806580880' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2273819491806580880'/><link rel='self' type='application/atom+xml' href='http://www.blogger.com/feeds/36882947/posts/default/2273819491806580880'/><link rel='alternate' type='text/html' href='http://vikasavada.blogspot.com/2011/02/bengaluru-kannada-sammelana.html' title='ಅದು ಅಕ್ಷರ ಜಾತ್ರೆ, ಆಗಿದ್ದು ಅಕ್ಷರಶಃ ಜಾತ್ರೆ !'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>9</thr:total></entry><entry><id>tag:blogger.com,1999:blog-36882947.post-1799719676722841918</id><published>2011-01-21T12:41:00.005+05:30</published><updated>2011-01-24T16:34:27.418+05:30</updated><title type='text'>ಆತ್ಮಕತೆಗಳೊಂದಿಗೆ Simply Fly</title><content type='html'>&lt;div dir="ltr" style="text-align: left;" trbidi="on"&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;a href="http://3.bp.blogspot.com/_0UIY2Xlh-lc/TTkqCsZRsGI/AAAAAAAACNI/yNg69k1Mz_M/s1600/simply-fly.JPG" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;img border="0" height="46" s5="true" src="http://3.bp.blogspot.com/_0UIY2Xlh-lc/TTkqCsZRsGI/AAAAAAAACNI/yNg69k1Mz_M/s200/simply-fly.JPG" width="200" /&gt;&lt;/a&gt;ನಿನ್ನೆಗೆ ಕ್ಯಾಪ್ಟನ್ ಗೋಪೀನಾಥರ Simply Fly ಪುಸ್ತಕವನ್ನು ಓದಿ ಮುಗಿಸಿದೆ.&amp;nbsp;&lt;span style="font-family: &amp;quot;Tunga&amp;quot;; font-size: 11pt;"&gt; ರೆಟ್ಟೆಗಾತ್ರದ &lt;span style="font-family: &amp;quot;Tunga&amp;quot;; font-size: 11pt;"&gt;&lt;span style="font-family: &amp;quot;Tunga&amp;quot;; font-size: 11pt;"&gt;ಈ&lt;/span&gt; &lt;/span&gt;ಪುಸ್ತಕವನ್ನು &lt;/span&gt;ಒಂದೂವರೆ ತಿಂಗಳಿನ ಹಿಂದೆಯೇ ಓದಲು ಶುರುಮಾಡಿದ್ದರೂ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅದನ್ನು ಮುಗಿಸಲಾಗದೇ ಇಷ್ಟು ತಡವಾಯಿತು. ಆ ಪುಸ್ತಕ ಕನ್ನಡದಲ್ಲಿ ’ಬಾನಯಾನ’ವಾಗಿ ಹೊರಬಂದಿದ್ದರೂ ಕೂಡ ಇಂಗ್ಲೀಷಲ್ಲಿ ಮೂಲ ಪುಸ್ತಕವನ್ನೇ ಓದೋಣ ಎಂದು ಹೊರಟಿದ್ದೂ ತಡವಾಗಿ ಮುಗಿದುದ್ದಕ್ಕೆ ಒಂದು ಕಾರಣ ಎನ್ನಬಹುದು. ಇರಲಿ. ಸಾಮಾನ್ಯವಾಗಿ ನನಗೆ ಮೊದಲು ಆತ್ಮಕತೆಗಳನ್ನು ಓದಲು ಇಷ್ಟವಾಗುತ್ತಿರಲಿಲ್ಲ. ಅದ್ಯಾವ ಗಳಿಗೆಯಲ್ಲೋ ಲಂಕೇಶರ ಆತ್ಮಕತೆ ’ಹುಳಿಮಾವಿನಮರ’ವನ್ನು ಓದಿದ ಮೇಲೆ ಆತ್ಮಕತೆಗಳ ಬಗ್ಗೆ ಆಸಕ್ತಿ ಹೊರಟುಹೋಗಿತ್ತು. ಆಗಿನ್ನೂ ಸಣ್ಣವಯಸ್ಸಿದ್ದುದರಿಂದ ಹಾಗೆನ್ನಿಸಿತ್ತೋ ಅಥವಾ ಆ ಪುಸ್ತಕವೇ ಹಾಗಿತ್ತೋ ನೆನಪಿಲ್ಲ. ಆತ್ಮಕತೆಗಳು ಎಂದರೆ ಕೇವಲ ನಿರುಪಯೋಗಿ ವೈಯಕ್ತಿಕ ವಿವರಗಳು, ಅದು ಯಾರದ್ದಾದರೂ ಸರಿ, ಓದಿ ಮಾಡುವುದಾದರೂ ಏನು ಎನ್ನಿಸಿಬಿಟ್ಟಿತ್ತು. ಆದರೆ ನನ್ನ ಈ ಭಾವನೆಯನ್ನು ಬದಲಿಸಿದ್ದು ಶಿವರಾಮಕಾರಂತರ ’ಹುಚ್ಚುಮನಸ್ಸಿನಹತ್ತುಮುಖಗಳು’. ಒಮ್ಮೆ ಗೆಳೆಯನೊಬ್ಬನ ಮನೆಗೆ ಹೋದಾಗ ಕಂಡಪುಸ್ತಕವನ್ನು ಸುಮ್ಮನೇ ಕೈಗೆತ್ತಿಕೊಂಡು ಓದಿದ್ದು ಆತ್ಮಕತೆಗಳ ಬಗ್ಗೆ ನನ್ನ ಭಾವನೆಯನ್ನು ಬದಲಿಸಿತು. ಎಲ್ಲಾ ಆತ್ಮಕತೆಗಳು ಆಸಕ್ತಿದಾಯಕವಾಗಿರಬೇಕಂತಿಲ್ಲ, ಆದರೆ ಅದರಿಂದ ತಿಳಿದುಕೊಳ್ಳುವುದು ಬಹಳಾ ಇರುತ್ತದೆ ಎಂಬುದು ಅರ್ಥವಾಗಿತ್ತು. ಹಿರಿಯರ ಅನುಭವವು ತಿಳಿಸಿಕೊಡುವಷ್ಟು ಮತ್ತೆಲ್ಲೂ ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು. ಒಬ್ಬರ ಬಗ್ಗೆ ಮತ್ತೊಬ್ಬರು ಬರೆದ ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಸರಿಯಾದ ಚಿತ್ರಣವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿದುಕೊಂಡಷ್ಟು ಮತ್ಯಾರಿಗೂ ತಿಳಿಯಲು ಸಾಧ್ಯವಿಲ್ಲವಲ್ಲ ಅಂತೆಯೇ ಶಿವರಾಮ ಕಾರಂತರ ಆತ್ಮಕತೆ ಓದಿ ಅವರ ಬಗ್ಗೆ ಅಚ್ಚರಿಪಟ್ಟೆ. ಎಲ್ಲಾ ಕ್ಷೇತ್ರಗಳಲ್ಲೂ ಅವರ ಒಂದೊಂದು ಕೆಲಸದ ಬಗ್ಗೆಯೂ ಅವರಿಟ್ಟುಕೊಂಡ ನೋಟಗಳು, ಅದನ್ನು ಕಾರ್ಯಗತಗೊಳಿಸಿದ, ಅನುಭವಗಳ ವಿವರಗಳು ಮನಸ್ಸಿನಲ್ಲಿ ಕೂತವು. ಅದರಿಂದ ನನ್ನಲ್ಲಿ ಏನೋ ಅದ್ಭುತ ಬದಲಾವಣೆಯಾಗಿ ಹೋಯಿತು ಅಂತೇನೂ ಇಲ್ಲ , ಆದರೆ ಅದರಿಂದಾಗಿ ಜೀವನದ ಕೆಲ ವಿಷಯಗಳ ಬಗ್ಗೆ ನನ್ನ ಧೋರಣೆ ಬದಲಾಯಿಸಿಕೊಂಡೆ. ಹೊಸನೋಟ ಬೆಳೆಸಿಕೊಂಡೆ. ಅದು ಬಹಳ ಸಹಾಯಕಾರಿಯೂ ಆಯಿತು. &lt;/div&gt;&lt;br /&gt;ನನಗೆ ಮೊದಲಿನಿಂದಲೂ ಓದುವ ಚಪಲ ಸ್ವಲ್ಪ ಜಾಸ್ತಿಯೇ ಇರುವುದರಿಂದ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿಬಿಡುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಮತ್ತು ಆಮೇಲೆ ಕೆಲಸಕ್ಕೆ ಸೇರಿದ ಅನಂತರ ಜವಾಬ್ದಾರಿ ಕಡಿಮೆ ಇರುವಾಗ ಬೇಕಾದಷ್ಟು ಸಮಯವೂ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವ ಶುರುವಾಯಿತು ಅನ್ನುವುದಕ್ಕಿಂತ ಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯತೆ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ಆಸಕ್ತಿಗಳೂ ಬದಲಾಗುತ್ತಾ ಹೋದವು. ಇದು ಸ್ಪಷ್ಟವಾಗಿ ಅನ್ನಿಸಿದ್ದು ಮತ್ತೊಂದು ಆತ್ಮಕತೆಯನ್ನು ಓದಿದ ಮೇಲೆ. ಅದು ರವಿಬೆಳಗೆರೆ ಅನುವಾದಿತ ‘ಟೈಂಪಾಸ್ ‘ ಪುಸ್ತಕ. ಪ್ರೊತಿಮಾ ಬೇಡಿ ಎನ್ನುವ ನೃತ್ಯಗಾತಿಯೊಬ್ಬಳ ಬದುಕಿನ ಕತೆ ಅದು. ಅದು ಓದಿಯಾದ ಮೇಲೆ ಇಂತದ್ದನ್ನು ಓದಲು ’ಟೈಂ ವೇಸ್ಟ್ ’ ಮಾಡಿಕೊಂಡೆನಲ್ಲಾ ಎನ್ನಿಸಿಬಿಟ್ಟಿತ್ತು. ಸಣ್ಣವಯಸ್ಸಿನಿಂದ ಹಿಡಿದು ಮುದುಕಿಯಾಗುವವರೆಗೆ ತನಗೆ ಯಾರನ್ನು, ಎಂತವರನ್ನು ಕಂಡಾಗ ಪುಳಕವಾಗುತ್ತಿತ್ತು , ಯಾರ್ಯಾರ ಜೊತೆ ತನ್ನ ಸಂಬಂಧವಿತ್ತು , ಅವನ ಜೊತೆ ಏನು ಮಾಡಿದೆ ಇವನ ಜೊತೆ ಏನು ಮಾಡಿದೆ ಎಂಬಂತಹ ವಿವರಗಳೇ ಜಾಸ್ತಿ ಇದ್ದ ಅವಳ ಖಾಸಗಿ ವಿಷಯಗಳನ್ನು ಓದಿ ತಿಳಿದುಕೊಂಡು ನಾನು ಮಾಡುವುದೇನೂ ಇರಲಿಲ್ಲ. ಅದೊಂದು ಯಾವುದೇ ಹೆಚ್ಚಿನ ಒಳನೋಟಗಳಿಲ್ಲದ ಮನರಂಜನೆಯಷ್ಟೆ. ಆತ್ಮಕತೆಗಳ ಓದಿನಲ್ಲಿ ರೋಚಕತೆ ಮುಖ್ಯವಾಗಬಾರದು. ಚಮಚಾಗಿರಿ, 'ದಾದಾಗಿರಿ' ಮಾಡಿದ್ದನ್ನೂ ಆತ್ಮಕತೆಯಾಗಿ ಬರೆದುಕೊಂಡವರಿದ್ದಾರೆ.&amp;nbsp; ಇದಾದ ಮೇಲೆ ಪುಸ್ತಕಗಳ ಆಯ್ಕೆ ವಿಷಯದಲ್ಲೂ ಸ್ವಲ್ಪ ಎಚ್ಚರವಹಿಸುತ್ತಾ ಹೋದೆ. ಹಿಂದಿನ ವರುಷದ ಮಧ್ಯದಲ್ಲಿ ಓದಿದ ಮತ್ತೊಂದು&amp;nbsp;ಅದೇ&amp;nbsp;ಬೆಳಗೆರೆ ಅನುವಾದಿತ ಆತ್ಮಕತೆ ‘ಚಲಂ‘. ಒಬ್ಬ ಸಾರ್ವಜನಿಕ ವ್ಯಕ್ತಿಯದು ಅದೆಷ್ಟೇ ವಿಲಕ್ಷಣ ವ್ಯಕ್ತಿತ್ವವಾಗಿದ್ದರೂ ಅವರ ಆ ಬದುಕಿನ ವಿವರ ತಿಳಿದುಕೊಳ್ಳುವಂತದ್ದೇನೂ ಆಗಿರಬೇಕಂತಿಲ್ಲ. ಆ ಆತ್ಮಕತೆ ಕೆಟ್ಟದಾಗಿತ್ತು ಅನ್ನುವುದಕ್ಕಿಂತ ಅದರ ಅನುವಾದ ಇನ್ನೂ ಕೆಟ್ಟದಾಗಿತ್ತು ಎನ್ನುವುದು ಸೂಕ್ತ.&amp;nbsp; ಅದ್ದರಿಂದಲೇ ಅದು ನಾನು ಓದಿದ ಒಂದು ಅತ್ಯಂತ ಕೆಟ್ಟ ಕನ್ನಡ ಪುಸ್ತಕವಾಗಿ ದಾಖಲಾಗಿಹೋಯಿತು. &lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/_0UIY2Xlh-lc/TTkqCsZRsGI/AAAAAAAACNI/yNg69k1Mz_M/s1600/simply-fly.JPG" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;/a&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;br /&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;table cellpadding="0" cellspacing="0" class="tr-caption-container" style="float: right; margin-left: 1em; text-align: right;"&gt;&lt;tbody&gt;&lt;tr&gt;&lt;td style="text-align: center;"&gt;&lt;a href="http://3.bp.blogspot.com/_0UIY2Xlh-lc/TTksBo6ankI/AAAAAAAACNU/1VHTBMVIA2o/s1600/banayana-book.jpg" imageanchor="1" style="clear: right; cssfloat: right; margin-bottom: 1em; margin-left: auto; margin-right: auto;"&gt;&lt;img border="0" height="200" s5="true" src="http://3.bp.blogspot.com/_0UIY2Xlh-lc/TTksBo6ankI/AAAAAAAACNU/1VHTBMVIA2o/s200/banayana-book.jpg" width="161" /&gt;&lt;/a&gt;&lt;/td&gt;&lt;/tr&gt;&lt;tr&gt;&lt;td class="tr-caption" style="text-align: center;"&gt;&lt;span style="font-family: &amp;quot;Tunga&amp;quot;;"&gt;&lt;em&gt;&lt;span style="font-size: small;"&gt;ಬಾನಯಾನ&lt;/span&gt;&lt;/em&gt;&lt;/span&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div style="border-bottom: medium none; border-left: medium none; border-right: medium none; border-top: medium none;"&gt;ಹೀಗಿರುವಾಗ ಹಿಂದಿನ ವರ್ಷದ ಕೊನೆಯಲ್ಲಿ ತೆಗೆದುಕೊಂಡದ್ದು ’ಸಿಂಪ್ಲಿಫ್ಲೈ’.&amp;nbsp; ಇದು ಭಾರತದ ವಿಮಾನಯಾನದಲ್ಲಿ ಕ್ರಾಂತಿ ಮಾಡಿದ ಕ್ಯಾಪ್ಟನ್ ಗೋಪಿನಾಥರ ಆತ್ಮಕತೆ. ಅವರು 'ಏರ್ ಡೆಕ್ಕನ್' &amp;nbsp;ಶುರುಮಾಡಿದ ವ್ಯಕ್ತಿಯಾಗಿ ಹೆಚ್ಚು ಪ್ರಸಿದ್ಧ. ವಿಧಾನಸಭೆ, ಲೋಕಸಭೆ ಚುನಾವಣೆಗೆ ನಿಂತಿದ್ದ ರಾಜಕೀಯ&amp;nbsp;ವ್ಯಕ್ತಿಯಾಗಿಯೂ&amp;nbsp;ಸುಮಾರು ಜನರಿಗೆ ಪರಿಚಯವಿರುವಂತವರು. ಆದರೆ ಆತ ಬರೀ ಅಷ್ಟೇ ಅಲ್ಲ. ಅವರೊಬ್ಬ &lt;span style="font-family: &amp;quot;Tunga&amp;quot;;"&gt;ಸಣ್ಣ &lt;/span&gt;ವ್ಯಾಪಾರಿ,&amp;nbsp; ಉದ್ಯಮಿ, ಒಂದೇ ಕಾಲಕ್ಕೆ ಹೊಟೆಲ್, ಆಟೊಮೊಬೈಲ್ ವ್ಯಾಪಾರಗಳನ್ನು ನಿರ್ವಹಿಸಿದವ, ಬರಹಗಾರ, ಬಾಂಗ್ಲಾ ಯುದ್ಧದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಮಿಲಿಟರಿ ಅಧಿಕಾರಿ, ಮೇಲಾಗಿ ಅವರೊಬ್ಬ ಪಕ್ಕಾ ರೈತ! ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ನನಗೆ ಇಷ್ಟವಾಗಿದ್ದು ಮಾದರಿರೈತನಾಗಿ. ಅವರ ಕುಟುಂಬದ ಜಮೀನು ಗೊರೂರು ಅಣೆಕಟ್ಟು ಯೋಜನೆಯಲ್ಲಿ ಕೈಬಿಟ್ಟು ಹೋದಾಗ ದೂರದ ಜಾಗದಲ್ಲಿ ಸರ್ಕಾರದಿಂದ ಪರಿಹಾರವಾಗಿ ಬಂದ ಜಮೀನಿನಲ್ಲಿ ಹೊಸದಾಗಿ ಕೃಷಿ ಶುರುಮಾಡಿ, ಅದನ್ನು ಮಾದರಿಯೆಂಬಂತೆ ಮಾಡಿದ್ದೇ ಸಾಕು, ಒಬ್ಬ ಮನುಷ್ಯನ ಜೀವನದ ಸಾಧನೆ ಎನ್ನಬಹುದು. ಕೃಷಿಯ ಬಗ್ಗೆ, ಪ್ರಕೃತಿ ಬಗ್ಗೆ , ಪ್ರಾಣಿ ಪಕ್ಷಿ ಕೀಟಗಳ ಬಗ್ಗೆ ಅವರ ತಿಳುವಳಿಕೆ, ರಾಸಾಯನಿಕಗಳಿಲ್ಲದ ನೈಸರ್ಗಿಕ ಕೃಷಿಯ ಅಳವಡಿಕೆ ಅದ್ಬುತ. ನಾಲ್ಕು ವರ್ಷ ನನ್ನ ಕರ್ಮಭೂಮಿಯಾಗಿದ್ದ ಹಾಸನದಲ್ಲಿಯೇ ಅವರೂ ಇದ್ದಿದ್ದು, ಅಲ್ಲಿಯ ಚಿರಪರಿಚಿತ ವಾತಾವರಣದ ಬಗ್ಗೆ, ಅವರು ಒಡೆನಾಡಿದ ಗುರುತಿರುವ ಹಿರಿಯರ ಬಗ್ಗೆ ಅವರು ಬರೆದಿರುವುದು ಎಲ್ಲವೂ ಪುಸ್ತಕದ ಓದುವಾಗಿನ ಆಸಕ್ತಿಯನ್ನು ಹೆಚ್ಚಿಸಿದಂತವು.&amp;nbsp;ವರ್ಷಗಟ್ಟಲೆ&amp;nbsp;ಅತ್ಯಂತ ಶ್ರಮಪಟ್ಟು ಹೆಲಿಕಾಪ್ಟರ್ ಕಂಪನಿ, ವಿಮಾನದ ಕಂಪನಿಗಳನ್ನು ಶುರುಮಾಡಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರೂ ಅವರಲ್ಲಿ ಕಾಣುವುದು ಹಣ ಮಾಡಬೇಕೆಂದು ಹೊರಟಿರುವ ಒಬ್ಬ ಬಿಸಿನೆಸ್ ಮನ್ ಅಲ್ಲ. ಅವರಲ್ಲಿ ಕಾಣುವುದು ವ್ಯಾಪಾರದೆಡೆಗಿನ ಒಂದು ವಿಶಿಷ್ಟ ನೋಟವಿರುವ ಮತ್ತು ಒಂದು ನೈತಿಕತೆ ಇರುವ ಮನುಷ್ಯ. ದೇಶದ ಬಡಮಧ್ಯಮವರ್ಗದವರೆಗೂ ಯೋಚಿಸುವಂತಹ ಮನೋವೃತ್ತಿ. ಏನಾದರೂ ಮಾಡಬೇಕು ಎನ್ನಿಸಿದರೆ ಅದನ್ನು ಮಾಡೇ ತೀರುವ, ಎಲ್ಲಿ ಏನು ಹೊಸದನ್ನು ಮಾಡಲಾಗುತ್ತದೆ ಎಂದು ಹುಡುಕುತ್ತಲೇ ಇರುವ, ಮಾಡುವ ಎಲ್ಲಾ ಕೆಲಸಗಳಲ್ಲೂ ಸಾಧ್ಯವಾದಷ್ಟೂ ಆಳಕ್ಕಿಳಿಯುವ ಅವರ ಗುಣ ಸಿಕ್ಕಾಪಟ್ಟೆ ಇಷ್ಟವಾಗಿದ್ದು. &lt;span style="font-family: &amp;quot;Tunga&amp;quot;; font-size: 11pt;"&gt;ಒ&lt;/span&gt;ಬ್ಬ ಮನುಷ್ಯ ಇಷ್ಟೆಲ್ಲಾ ಆಗುವುದು ಸಾಧ್ಯವಾ ಎಂದು ಅಚ್ಚರಿ ಪಡುವಷ್ಟರಲ್ಲೇ ಅವರು ಈಗ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ, ಅದು ಕಾರ್ಗೋ ವಿಮಾನಗಳ ಸೇವೆಯ ಆರಂಭ. ಒಟ್ಟಿನಲ್ಲಿ ಅವರ ಬದುಕೊಂದು ಅದ್ಭುತ ಹಾರಾಟ. ಅವರಿಗೊಂದು ಆಲ್ ದಿ ಬೆಸ್ಟ್ ಮತ್ತು ಸಿಕ್ಕಾಪಟ್ಟೆ ಥ್ಯಾಂಕ್ಸ್.. ಒಂದು ಒಳ್ಳೆಯ ಆತ್ಮಕಥನವನ್ನು ಓದಿದ ತೃಪ್ತಿ ಸಿಕ್ಕಿದೆ. &lt;/div&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;a href="http://3.bp.blogspot.com/_0UIY2Xlh-lc/TTkqCsZRsGI/AAAAAAAACNI/yNg69k1Mz_M/s1600/simply-fly.JPG" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;/a&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;br /&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;div style="border-bottom: medium none; border-left: medium none; border-right: medium none; border-top: medium none;"&gt;ಆತ್ಮಕತೆಗಳ ಸಾಲಿನಲ್ಲಿ ಬಹುಶಃ ನನ್ನ ಮುಂದಿನ ಗುರಿ ’ಭಿತ್ತಿ’. &lt;/div&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;br /&gt;*******&lt;br /&gt;&lt;br /&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;em&gt;ಜೊತೆಗೆ ಬ್ಲಾಗ್ ಒಣಗದಂತೆ ಹೀಗೆ ಆಗಾಗ ಸ್ವಲ್ಪ ನೀರು ಹರಿಸುವ ಪ್ರಯತ್ನ ಜಾರಿಯಲ್ಲಿರುತ್ತದೆ. &lt;/em&gt;&lt;/div&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;em&gt;&lt;br /&gt;&lt;/em&gt;&lt;/div&gt;&lt;em&gt;ಅಲ್ಲಿಯವರೆಗೆ Line on hold ( Is this phrase patented? ;-) ) &lt;/em&gt;&lt;br /&gt;&lt;div class="separator" style="border-bottom: medium none; border-left: medium none; border-right: medium none; border-top: medium none; clear: both; text-align: center;"&gt;&lt;/div&gt;&lt;div class="separator" style="border-bottom: medium none; border-left: medium none; border-right: medium none; border-top: medium none; clear: both; text-align: center;"&gt;&lt;/div&gt;&lt;div class="separator" style="border-bottom: medium none; border-left: medium none; border-right: medium none; border-top: medium none; clear: both; text-align: center;"&gt;﻿﻿&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1799719676722841918?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1799719676722841918/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1799719676722841918' title='18 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1799719676722841918'/><link rel='self' type='application/atom+xml' href='http://www.blogger.com/feeds/36882947/posts/default/1799719676722841918'/><link rel='alternate' type='text/html' href='http://vikasavada.blogspot.com/2011/01/simply-fly.html' title='ಆತ್ಮಕತೆಗಳೊಂದಿಗೆ Simply Fly'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_0UIY2Xlh-lc/TTkqCsZRsGI/AAAAAAAACNI/yNg69k1Mz_M/s72-c/simply-fly.JPG' height='72' width='72'/><thr:total>18</thr:total></entry><entry><id>tag:blogger.com,1999:blog-36882947.post-5842351176629344414</id><published>2010-12-07T14:49:00.003+05:30</published><updated>2010-12-07T16:21:51.188+05:30</updated><title type='text'>'ಪ್ರಣತಿ' ಪ್ರಬಂಧ ಸ್ಪರ್ಧೆ</title><content type='html'>&lt;div class="separator" style="clear: both; text-align: center;"&gt;&lt;a href="http://2.bp.blogspot.com/_0UIY2Xlh-lc/TP36tLTCVmI/AAAAAAAACHc/wIcuLUd4iI8/s1600/prabandha_pic_1.JPG" imageanchor="1" style="margin-left: 1em; margin-right: 1em;"&gt;&lt;img border="0" height="60" ox="true" src="http://2.bp.blogspot.com/_0UIY2Xlh-lc/TP36tLTCVmI/AAAAAAAACHc/wIcuLUd4iI8/s320/prabandha_pic_1.JPG" width="320" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;ಸಾಹಿತ್ಯ, ಸಂಸ್ಕೃತಿ, ಪ್ರಕೃತಿ - ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ‘&lt;strong&gt;ಪ್ರಣತಿ&lt;/strong&gt;’ ಸಂಸ್ಥೆ (&lt;a href="http://www.pranati.in/"&gt;http://www.pranati.in/&lt;/a&gt;) ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.&lt;br /&gt;&lt;br /&gt;ವಿದ್ಯಾರ್ಥಿಗಳು &lt;strong&gt;‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’&lt;/strong&gt; ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ.&amp;nbsp;ಮಾಡಿ ಕಳುಹಿಸಬಹುದು.&lt;br /&gt;&lt;br /&gt;ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ.&lt;br /&gt;&lt;br /&gt;ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರಿಂದ&amp;nbsp;ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ.&lt;br /&gt;&lt;br /&gt;ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು.&lt;br /&gt;&lt;br /&gt;&lt;strong&gt;ಪ್ರಣತಿ&lt;/strong&gt;, ನಂ. ೪೪೮/ಎ, &lt;br /&gt;೮ನೇ ಮೇನ್, ೭ನೇ ಕ್ರಾಸ್, &lt;br /&gt;ತ.ರಾ.ಸು. ರಸ್ತೆ, ಹನುಮಂತನಗರ, &lt;br /&gt;ಬೆಂಗಳೂರು - ೫೬೦ ೦೧೯. &lt;br /&gt;&amp;nbsp; &lt;br /&gt;ಇ-ಮೇಲ್: &lt;a href="mailto:prabandha@pranati.in"&gt;prabandha@pranati.in&lt;/a&gt;. &lt;br /&gt;&amp;nbsp; &lt;br /&gt;&lt;u&gt;ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦&amp;nbsp;&lt;/u&gt;&lt;br /&gt;&lt;br /&gt;ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮. &lt;br /&gt;&amp;nbsp; &lt;br /&gt;ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-5842351176629344414?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/5842351176629344414/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=5842351176629344414' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/5842351176629344414'/><link rel='self' type='application/atom+xml' href='http://www.blogger.com/feeds/36882947/posts/default/5842351176629344414'/><link rel='alternate' type='text/html' href='http://vikasavada.blogspot.com/2010/12/pranati-essay-competition.html' title='&apos;ಪ್ರಣತಿ&apos; ಪ್ರಬಂಧ ಸ್ಪರ್ಧೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_0UIY2Xlh-lc/TP36tLTCVmI/AAAAAAAACHc/wIcuLUd4iI8/s72-c/prabandha_pic_1.JPG' height='72' width='72'/><thr:total>1</thr:total></entry><entry><id>tag:blogger.com,1999:blog-36882947.post-7717535218606262077</id><published>2010-10-19T16:07:00.004+05:30</published><updated>2010-10-19T20:32:51.939+05:30</updated><title type='text'>ಹಳೆಯ ’ಕಸ್ತೂರಿ’ಗಳು ಬೇಕಾ?</title><content type='html'>ಕನ್ನಡದ ಹಲವಾರು ಹಳೆಯ&amp;nbsp;ಮ್ಯಾಗಜೀನ್ ಗಳಲ್ಲಿ&amp;nbsp;ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್ ನ '&lt;strong&gt;ಕಸ್ತೂರಿ&lt;/strong&gt;' ಮ್ಯಾಗಜೀನ್ ಕೂಡ ಒಂದು. ಇದು ಅರ್ಧ ಶತಮಾನದಿಂದ ಪ್ರಕಟವಾಗುತ್ತಿದೆ.&amp;nbsp; ರೀಡರ್ಸ್ ಡೈಜೆಸ್ಟ್ ಮಾದರಿಯ ಪತ್ರಿಕೆಯೊಂದನ್ನು ಕನ್ನಡದಲ್ಲಿ ತರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಶುರುವಾಗಿ, ಇವತ್ತು&amp;nbsp;ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನೇ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ತಲುಪಿದ್ದರೂ ನಮ್ಮ ’ಕಸ್ತೂರಿ’ ಮಾತ್ರ ತಡೆಯಿಲ್ಲದೇ ನೆಡೆಯುತ್ತಿದೆ. ಪತ್ರಿಕೋದ್ಯಮದ ಹಲವು ಘಟಾನುಘಟಿಗಳೆಲ್ಲಾ ಇದರಲ್ಲಿ ಕೆಲಸ ಮಾಡಿದ್ದಾರೆ. ಉತ್ತರಕರ್ನಾಟಕದ ಬಹುತೇಕ ವಿದ್ಯಾವಂತರ ಮನೆಗಳಲ್ಲಿ ಮೊದಲಿನಿಂದಲೂ ಕಸ್ತೂರಿ ಒಂಥರಾ ಸಹಜ ಓದಿನ ಮ್ಯಾಗಜೀನ್. ಕತೆ, ಅನುಭವ, ಲಲಿತ ಪ್ರಬಂಧ, ಹಾಸ್ಯಗಳಿಂದ ಹಿಡಿದು ಜ್ಞಾನ-ವಿಜ್ಞಾನ, ಇತಿಹಾಸ, ಫಿಕ್ಷನ್, ಆಧ್ಯಾತ್ಮ, ಪರಿಸರ, ವೈದ್ಯಕೀಯ ಮುಂತಾದ ಎಲ್ಲಾ ರೀತಿಯ ವಿಷಯಗಳನ್ನೂ ತುಂಬಿಕೊಂಡು ಬರುವ ಕಸ್ತೂರಿಯ ಪ್ರತಿ ಸಂಚಿಕೆಯೂ ಒಂದು ವಿಶೇಷ ಡೈಜೆಸ್ಟ್. ವಿಷಯ ವೈವಿಧ್ಯಗಳು, ಮಾಹಿತಿಪೂರ್ಣ ಲೇಖನಗಳು ಅದರ ಹೈಲೈಟ್ಸ್. &lt;br /&gt;&lt;br /&gt;&lt;br /&gt;ವಿಷಯ ಏನೆಂದರೆ, ನಮ್ಮ ಮನೆಯಲ್ಲಿಯೂ ಎಷ್ಟೋ ವರ್ಷಗಳಿಂದ ಕಸ್ತೂರಿ ಓದುತ್ತಿದ್ದೇವೆ. ಹಿಂದಿನ ಹಲವು ವರ್ಷಗಳ ಕಸ್ತೂರಿಗಳು ಮನೆಯಲ್ಲಿ ಇವೆ. ಎಷ್ಟೋ ಸಲ ಅದನ್ನು ರದ್ದಿಗೆ ಹಾಕಬೇಕು ಅನಿಸಿದ್ದರೂ ಅಷ್ಟು ಮಾಹಿತಿಗಳ ಪುಸ್ತಕಗಳನ್ನು ಸುಮ್ಮನೇ ವ್ಯರ್ಥವಾಗಿ ರದ್ದಿಗೆ ಹಾಕಲು ಮನಸಾಗದೇ ಹಾಗೇ ಇದೆ. ಈಗೊಂದು ಆರೇಳು ವರ್ಷಗಳ ಹಿಂದೆ ರವಿಬೆಳಗೆರೆಯವರು 'ಓ ಮನಸೇ' ಎಂಬ ಪತ್ರಿಕೆ ಮತ್ತೆ ಶುರುಮಾಡಲು ಹೊರಟಿದ್ದಾಗ ಹಳೆಯ ಕಸ್ತೂರಿಗಳನ್ನು ಯಾರಾದರೂ ಕೊಡುವುದಾದರೆ ಕೊಳ್ಳುವುದಾಗಿ ಪ್ರಕಟಿಸಿದ್ದರು. ಆಗಲೂ ಕೊಡಲು ಮನಸ್ಸಿಲ್ಲದೇ ಹಾಗೇ ಇಟ್ಟುಕೊಂಡಿದ್ದರ ಪರಿಣಾಮ ಇವತ್ತು ಸುಮಾರು ೧೫ ವರ್ಷಗಳ 'ಕಸ್ತೂರಿ'&amp;nbsp;ಮನೆಯ ಪೆಟ್ಟಿಗೆಯಲ್ಲಿ ಸಂಗ್ರಹವಾಗಿದೆ. ಈ ಬಾರಿ ಮನೆಗೆ ಹೋದಾಗ ಇನ್ನೂ ಇದನ್ನು ಇಟ್ಟುಕೊಳ್ಳುವುದು ಬೇಡ, ರದ್ದಿಗೆ ಹಾಕೇ ಬಿಡೋಣ ಅಂತ ಹೊರಟವನಿಗೆ ಅದಕ್ಕೂ ಮೊದಲು ಯಾರಿಗಾದರೂ ಪ್ರಯೋಜನವಾಗುವುದಿದ್ದರೆ ಒಮ್ಮೆ ಕೇಳಿನೋಡೋಣ ಎನ್ನಿಸಿತು. &lt;br /&gt;&amp;nbsp; &lt;br /&gt;ಆದ್ದರಿಂದ ಈ ಬ್ಲಾಗ್ ಓದಿದವರು, ಯಾರಾದರೂ ಆಸಕ್ತರು, ಪತ್ರಿಕೆಗಳಲ್ಲಿ ಕೆಲಸ ಮಾಡುವವರು, ಸಂಗ್ರಹಕಾರರು ಅಥವಾ ಮತ್ಯಾರಿಗೇ ಆಗಲಿ ಹಳೆಯ ಕಸ್ತೂರಿಗಳು (೧೯೯೪ರಿಂದ ೨೦೦೯) ಬೇಕೆನಿಸಿದರೆ, ಅದರಿಂದ ಉಪಯೋಗವಾಗುತ್ತದೆ ಎಂದೆನಿಸಿದರೆ ನನ್ನನ್ನು ಸಂಪರ್ಕಿಸಿ&amp;nbsp;ಅಥವಾ ಈ ಬಗ್ಗೆ ಏನಾದರೂ ಸಲಹೆಗಳಿದ್ದರೆ&amp;nbsp;ತಿಳಿಸಿ.&lt;br /&gt;&lt;br /&gt;ಬೋಂಡಾಬಜ್ಜಿ ಕಟ್ಟೋರ್ಯಾರೂ ಕೇಳ್ಬೇಡಿ, ಅದಕ್ಕೆ ಮಾತ್ರ ಕೊಡಲ್ಲ ;) &lt;br /&gt;&amp;nbsp; &lt;br /&gt;&amp;nbsp; &lt;br /&gt;&lt;a href="http://kn.wikipedia.org/wiki/%E0%B2%95%E0%B2%B8%E0%B3%8D%E0%B2%A4%E0%B3%82%E0%B2%B0%E0%B2%BF_(%E0%B2%AE%E0%B2%BE%E0%B2%B8%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86)"&gt;ವಿಕಿಪಿಡಿಯಾದಲ್ಲಿ ಕಸ್ತೂರಿ&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-7717535218606262077?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/7717535218606262077/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=7717535218606262077' title='11 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/7717535218606262077'/><link rel='self' type='application/atom+xml' href='http://www.blogger.com/feeds/36882947/posts/default/7717535218606262077'/><link rel='alternate' type='text/html' href='http://vikasavada.blogspot.com/2010/10/old-kasturis.html' title='ಹಳೆಯ ’ಕಸ್ತೂರಿ’ಗಳು ಬೇಕಾ?'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>11</thr:total></entry><entry><id>tag:blogger.com,1999:blog-36882947.post-8207572099955467613</id><published>2010-10-06T22:41:00.011+05:30</published><updated>2010-11-11T11:16:23.099+05:30</updated><title type='text'>ಭೈರಪ್ಪ ಎಂಬ STAR WRITER</title><content type='html'>&lt;span class="Apple-style-span"&gt;&lt;span style="font-size: large;"&gt;ಪ್ರಕಟವಾದ&lt;/span&gt; &lt;/span&gt;&lt;span class="Apple-style-span"&gt;&lt;span class="Apple-style-span"&gt;ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ - ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ 'ಆವರಣ'ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.&lt;br /&gt;&lt;br /&gt;ನಾನು ಓದಿದ ಇವರ ಮೊದಲ ಕಾದಂಬರಿ 'ಧರ್ಮಶ್ರೀ'. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.&lt;br /&gt;&lt;br /&gt;ಅವರು ಬರೆಯುವ ವಿಷಯಗಳು ಕೆಲವರ ಬುದ್ಧಿಗೆ ನಿಲುಕದೇ ಇರಬಹುದು, ಇಷ್ಟೇ ಅನ್ನಿಸಬಹುದು, ಒಪ್ಪಿಗೆಯಾಗದಿರಬಹುದು, ಕೆಲವರಿಗೆ ಎಲ್ಲಾ ಬಿಟ್ಟು ಬರೀ 'ಅದು' ಮಾತ್ರ ಕಾಣಬಹುದು, ಆ ವಾದಿ, ಈ ವಿರೋಧಿ ಎಂದೆಲ್ಲಾ ಹಣೆಪಟ್ಟಿ ಕಟ್ಟಿ ಲಬೋ ಲಬೋ ಎನ್ನಬಹುದು, ಪುಸ್ತಕ ಮಾರಾಟ, ಜನಪ್ರಿಯತೆ ಇವು ಗುಣಮಟ್ಟದ ಮಾನದಂಡವಲ್ಲ ಅಂತ ವಾದಿಸಬಹುದು, ಪೂರ್ವಗ್ರಹಗಳಿರಬಹುದು, ’ಆವರಣ’ದ ಆಫ್ಟರ್ ಎಫೆಕ್ಟುಗಳೂ ಇರಬಹುದು ಅಥವಾ ಅದು ನಿಜವೇ ಆಗಿರಬಹುದು. ಇರಲಿ. ಎಷ್ಟೋ ಜನಕ್ಕೆ 'ಪರ್ವ' ಇಷ್ಟವಾಗುವುದಿಲ್ಲ, ಮತ್ಯಾರಿಗೋ 'ಕವಲು' ಸಮಾಧಾನವಾಗುವುದಿಲ್ಲ. ಅದೆಲ್ಲಾ ಅವರವರ ಮನೋಭಾವಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಅವರ ವಿರೋಧಿಗಳೂ ಕೂಡ ನಿರ್ಲಕ್ಷಿಸಲಾಗದ ಬರಹಗಾರ. ನೀವು ರೈಟಿಸ್ಟ್ ಅನ್ನುವ ಆರೋಪವಿದೆಯಲ್ಲಾ ಅಂತ ಸಂದರ್ಶನದಲ್ಲಿ ಭೈರಪ್ಪನವರಿಗೆ ಕೇಳಿದ್ದಕ್ಕೆ, "&lt;em&gt;ನನಗೆ ರೈಟು ಲೆಫ್ಟು ಅನ್ನುವುದರಲ್ಲಿ ನಂಬಿಕೆಯಿಲ್ಲ. ಆದರೆ ನೀವು ರೈಟ್ ಅಥವಾ ರಾಂಗ್ ಅನ್ನುವ ಅರ್ಥದಲ್ಲಿ ಕೇಳುತ್ತೀರೆಂದಾದರೆ, ಹೌದು ನಾನು ರೈಟಿಸ್ಟು&lt;/em&gt;" ಎಂದರು. ಹೌದು, ನನಗೂ ಸೇರಿದಂತೆ ಬಹುತೇಕ ಓದುಗರಿಗೆ ಈ ರೈಟು ಲೆಫ್ಟು ಬೇಡ, ನಮಗೆ ಬೇಕಾಗಿರುವುದು ರೈಟ್ ಆಗಿ ಬರೆಯುವ ರೈಟರ್ ಗಳು ಮಾತ್ರ.&lt;br /&gt;&lt;br /&gt;ಯಾರೇ ಕನ್ನಡ ಪುಸ್ತಕ ಓದುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾದರೆ ನಾನು ಅವರಿಗೆ ಮೊದಲು ಸಲಹೆ ಮಾಡುವುದು ಭೈರಪ್ಪ ಮತ್ತು ತೇಜಸ್ವಿಯವರ ಪುಸ್ತಕಗಳನ್ನು. ಅದನ್ನು ಓದಿದವ ತಾನಾಗೇ ಓದುವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಗ್ಯಾರಂಟಿ ಹೇಳಬಹುದು. ಬೆಂಗಳೂರು ಮಂಗಳೂರು ಶಿವಮೊಗ್ಗದಂತಹ ಊರುಗಳಲ್ಲಿ ಬಿಟ್ಟರೆ ಬೇರೆ ಕಡೆಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪತ್ರಿಕೆಗಳು ಕೂಡ ಇವತ್ತಿಗೂ ಸಾಹಿತ್ಯವನ್ನು ಸಪ್ಪೆಸಾರಿನಂತೆಯೇ ಬಡಿಸುತ್ತಾ ಬಂದಿವೆ. ನಮ್ಮಲ್ಲಿ ಬಹಳ ಜನ ಉತ್ತಮ ಬರಹಗಾರರಿದ್ದಾರೆ. ಇಷ್ಟೆಲ್ಲಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಇದ್ದರೂ ಪುಸ್ತಕಗಳ ಪ್ರಚಾರಕ್ಕೆ ಮತ್ತು ಓದುವಿಕೆಯನ್ನು ಜನಪ್ರಿಯಗೊಳಿಸಲು ಹೆಚ್ಚು ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲೂ ಒಬ್ಬ ಲೇಖಕನನ್ನು ಜನ ಅಷ್ಟು ಇಷ್ಟಪಟ್ಟು ಕಾದು ಓದುತ್ತಾರೆನ್ನುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಲೇಖಕರು ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆ.&lt;/span&gt;&lt;/span&gt;&lt;br /&gt;&lt;span class="Apple-style-span"&gt;&lt;span class="Apple-style-span"&gt;&lt;br /&gt;&lt;/span&gt;&lt;/span&gt;&lt;span class="Apple-style-span"&gt;ಅವರೊಬ್ಬ ಸ್ಟಾರ್ ರೈಟರ್ !&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-8207572099955467613?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/8207572099955467613/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=8207572099955467613' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/8207572099955467613'/><link rel='self' type='application/atom+xml' href='http://www.blogger.com/feeds/36882947/posts/default/8207572099955467613'/><link rel='alternate' type='text/html' href='http://vikasavada.blogspot.com/2010/10/bhyrappa-star-writer.html' title='ಭೈರಪ್ಪ ಎಂಬ STAR WRITER'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>12</thr:total></entry><entry><id>tag:blogger.com,1999:blog-36882947.post-2855723794258859028</id><published>2010-08-31T17:31:00.019+05:30</published><updated>2010-09-24T13:58:04.907+05:30</updated><category scheme='http://www.blogger.com/atom/ns#' term='ಅನುವಾದ'/><category scheme='http://www.blogger.com/atom/ns#' term='ಇದೊಂದು ಕಥೆ'/><title type='text'>" ಆ ಮತ್ತೊಂದು ಬಾಗಿಲು "</title><content type='html'>"ಸ್ವಲ್ಪ ಹೊತ್ತು, ಇನ್ನೇನು ಚಿಕ್ಕಮ್ಮ ಬಂದೇ ಬಿಡ್ತಾರೆ" ಅಂದಳು ಆ ಹುಡುಗಿ.&lt;br /&gt;&lt;br /&gt;ಆಕೆ ಸುಮಾರು ಹದಿನೈದು ಹದಿನಾರು ವರ್ಷದವಳಂತೆ ಕಂಡಳು.&lt;br /&gt;&lt;br /&gt;&lt;span style="font-style:italic;"&gt;ನಟ್ಟೆಲ್&lt;/span&gt; ಸುಮ್ಮನೇ ಕೂತ.&lt;br /&gt;&lt;br /&gt;"ಅಲ್ಲಿವರೆಗೆ ನಾವಿಬ್ರೂ ಮಾತಾಡೋಣ, ಏನಾದ್ರೂ ಮಾತಾಡಿ", ಅಂದಳು ಹುಡುಗಿ.&lt;br /&gt;&lt;br /&gt;ಆ ಹುಡುಗಿಯ ಉತ್ಸಾಹಕ್ಕೆ ತೊಂದರೆ ಮಾಡಲು ಅವನಿಗೂ ಇಷ್ಟವಾಗಲಿಲ್ಲ. ಆಕೆಯ ಚಿಕ್ಕಮ್ಮ ಬರುವವರೆಗೂ ಕಾಯೋಣ ಎಂದುಕೊಂಡ. ಆದರೆ ಹೀಗೆ ಸುಮ್ಮನೇ ಅಪರಿಚಿತರ ಮನೆಗೆ ಹೋಗುವುದು, ಅವರ ಮನೆಯಲ್ಲಿ ಕೂರುವುದರಿಂದ ಅವನು ಆ ಹಳ್ಳಿಗೆ ಬಂದ ಉದ್ದೇಶಕ್ಕೆ ಏನಾದರೂ ಸಹಾಯವಾಗುವುದಾ ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡ.&lt;br /&gt;&lt;br /&gt;"ನಿಂಗೆ ಅಲ್ಯಾರೂ ಪರಿಚಯದವರಿಲ್ಲ. ಅದು ಸಣ್ಣ ಹಳ್ಳಿ. ಆ ಊರಿನಲ್ಲಿ ಜನ ಕಡಿಮೆ ಇದ್ದಾರೆ. ಮನೆಗಳಂತೂ ಒಂದಂಕ್ಕೊಂದು ದೂರ ದೂರ ಇವೆ. ಸುಮ್ಮನೇ ಒಬ್ಬನೇ ಹೋಗಿ ಯಾರೂ ಪರಿಚಯ ಇಲ್ಲದಿದ್ದರೆ ಆ ಊರಿನ ಭೂತಗಳ ಜೊತೆ ನೀನೂ ಭೂತದ ತರಹ ಒಬ್ಬನೇ ಬದುಕಬೇಕಾಗಬಹುದು. ನನಗೆ ಪರಿಚಯದವರು ಕೆಲವರು ಅಲ್ಲಿದ್ದಾರೆ. ಕೆಲವು ಒಳ್ಳೆಯ ಜನರಿದ್ದಾರೆ. ನಿನಗೆ ನನ್ನ ಪರಿಚಯ ಪತ್ರ ಕೊಡ್ತೀನಿ. ಅವರಿಗೆ ಇದನ್ನು ತೋರಿಸಿ ಪರಿಚಯ ಮಾಡಿಕೋ", ಎಂದು ಅವನು ಈ ಹಳ್ಳಿಗೆ ಬರುವುದಕ್ಕಿಂತ ಮೊದಲು ಅವನ ಅಕ್ಕ ಹೇಳಿದ್ದಳು..&lt;br /&gt;&lt;br /&gt;ಅಕ್ಕ ಹೇಳಿದ್ದ ಒಳ್ಳೆಯ ಜನರಲ್ಲಿ ಈ ಹುಡುಗಿಯ ಚಿಕ್ಕಮ್ಮನೂ ಇರಬಹುದಾ ಎಂದು ನಟ್ಟೆಲ್ ಯೋಚಿಸಿದ .&lt;br /&gt;&lt;br /&gt;ಇವನು ಏನೂ ಮಾತಾಡದೇ ಕುಳಿತದ್ದನ್ನು ನೋಡಿ ಆ ಪುಟ್ಟ ಹುಡುಗಿ ಕೇಳಿದಳು, "ಈ ಊರಿನಲ್ಲಿ ನಿಮಗೆ ಯಾರೂ ಪರಿಚಯದವರಿಲ್ವಾ?"&lt;br /&gt;&lt;br /&gt;"ಇಲ್ಲಮ್ಮ , ಈ ಊರಿನ ಜನ ಇರಲಿ, ಒಂದು ಭೂತ ಕೂಡ ಪರಿಚಯ ಇಲ್ಲ,&lt;br /&gt;&lt;br /&gt;"ಹಾಗಿದ್ದರೆ ನನ್ನ ಚಿಕ್ಕಮ್ಮನೂ ನಿಮಗೆ ಗೊತ್ತಿಲ್ಲ ಅಂತ ಆಯಿತು" ಅಂದಳು ಹುಡುಗಿ.&lt;br /&gt;&lt;br /&gt;"ಇಲ್ಲ, ಬರೀ ಅವರ ಹೆಸರು, ವಿಳಾಸ ಅಷ್ಟೇ ನನಗೆ ಗೊತ್ತಿರುವುದು, ನನ್ನ ಅಕ್ಕ ಐದು ವರ್ಷಗಳ ಹಿಂದೆ ಇಲ್ಲೇ ಹತ್ತಿರದಲ್ಲಿ ಇದ್ದಳಂತೆ. ಅವಳು ಈ ಹಳ್ಳಿಗೆ ಕಳಿಸಿದಳು", ಎಂದು ಉತ್ತರಿಸಿದ.&lt;br /&gt;&lt;br /&gt;ಅವನಿಗೆ ಆ ಚಿಕ್ಕಮ್ಮ ಎಷ್ಟು ವಯಸ್ಸಿನವಳು, ಮದುವೆ ಆದವಳೋ, ವಿಧವೆಯೋ ಏನೂ ಗೊತ್ತಿರಲಿಲ್ಲ. ಆದರೂ ಆ ಮನೆಯನ್ನು ಗಮನಿಸಿದಾಗ ಯಾರೋ ಗಂಡಸರಂತೂ ಇರುವ ಮನೆ ಎಂದು ಅಂದಾಜಾಯಿತು.&lt;br /&gt;&lt;br /&gt;ಮತ್ತೆ ಸುಮ್ಮನೇ ಕೂತ.&lt;br /&gt;&lt;br /&gt;ಹುಡುಗಿ ಮಾತನಾಡಿದಳು, "ಮೂರು ವರ್ಷದ ಹಿಂದೆ ಆ ದುರಂತ ನೆಡೆದದ್ದು, ಪಾಪ, ಚಿಕ್ಕಮ್ಮ ಆವಾಗಿನಿಂದ ಒಂಥರಾ ಆಗಿಹೋಗಿದ್ದಾರೆ".&lt;br /&gt;&lt;br /&gt;"ದುರಂತ? ಏನದು?", ಕೇಳಿದ ನಟ್ಟೆಲ್.&lt;br /&gt;&lt;br /&gt;"ಅಲ್ಲಿರುವ ಬಾಗಿಲು ನೋಡಿದ್ದೀರಾ?", ನಟ್ಟೆಲ್ ನೋಡಿದ, ಅವರು ಕುಳಿತ ಜಗುಲಿಯಲ್ಲಿ ಪಕ್ಕದಲ್ಲಿ ಮತ್ತೊಂದು ದೊಡ್ಡ ಬಾಗಿಲಿತ್ತು, ಪೂರ್ತಿ ತೆರೆದಿತ್ತು. &lt;a href="http://2.bp.blogspot.com/_0UIY2Xlh-lc/THz5vgipEgI/AAAAAAAACEQ/eqZN7AypJ8A/s1600/open+door.jpg"&gt;&lt;img id="BLOGGER_PHOTO_ID_5511554638579044866" style="FLOAT: right; MARGIN: 0px 0px 10px 10px; WIDTH: 212px; CURSOR: hand; HEIGHT: 320px" alt="" src="http://2.bp.blogspot.com/_0UIY2Xlh-lc/THz5vgipEgI/AAAAAAAACEQ/eqZN7AypJ8A/s320/open+door.jpg" border="0" /&gt;&lt;/a&gt;&lt;br /&gt;&lt;br /&gt;ಆ ಕಡೆಯಿಂದ ಹೊರಗೆ ಹೋಗುವ ದಾರಿ ಕಾಣುತ್ತಿತ್ತು.&lt;br /&gt;&lt;br /&gt;"ಈ ಚಳಿಯಲ್ಲೂ ಆ ಬಾಗಿಲು ಯಾಕೆ ಹಾಗೆ ತೆರೆದಿಟ್ಟಿದ್ದಾರೆ ಅಂತ ನೀವು ಯೋಚಿಸಬಹುದು", ಬಾಗಿಲನ್ನೇ ನೋಡುತ್ತಾ ಕೇಳಿದಳು ಹುಡುಗಿ.&lt;br /&gt;&lt;br /&gt;ನಟ್ಟೆಲ್ ಗೆ ಆಶ್ಚರ್ಯವಾಯಿತು. ಈಕೆಯ ಚಿಕ್ಕಮ್ಮನ ಬಗ್ಗೆ ಹೇಳುತ್ತಿರುವ ಘಟನೆಗೂ ಆ ಬಾಗಿಲಿಗೂ ಏನೋ ಸಂಬಂಧ ಇರಬಹುದೆಂದುಕೊಂಡ.&lt;br /&gt;&lt;br /&gt;ಹುಡುಗಿ ಮುಂದುವರೆಸಿದಳು, "ಇವತ್ತಿನ ಸರಿಯಾಗಿ ಮೂರು ವರ್ಷದ ಹಿಂದೆ ಚಿಕ್ಕಮ್ಮನ ಗಂಡ, ಅವಳ ಇಬ್ಬರು ತಮ್ಮಂದಿರು ಕಾಡಿಗೆ ಬೇಟೆಗೆ ಹೋಗಿಬರುತ್ತೇವೆಂದು ಇದೇ ಬಾಗಿಲಿನ ಮೂಲಕ ಹೋದವರು ಹಿಂದಿರುಗಿ ಬರಲೇ ಇಲ್ಲ!. ಅವರು ಎಲ್ಲಿ ಹೋದರೆಂಬುದೂ ಗೊತ್ತಾಗಲಿಲ್ಲ. ಹೊಳೆ ದಾಟುವಾಗ ಕೊಚ್ಚಿಕೊಂಡು ಹೋಗಿರಬೇಕು ಅಂದರು ಮೊದಲು. ಆದರೆ ಆ ಹೊಳೆ ಅಂಥಾ ದೊಡ್ಡದೇನೂ ಅಲ್ಲ. ಯಾರೂ ಯಾವತ್ತೂ ಅದರಲ್ಲಿ ಸತ್ತಿಲ್ಲ. ಅಂದ ಮೇಲೆ ಇವರು ಕೊಚ್ಚಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಅಮೇಲೆ ತಿಳಿದದ್ದು, ಅವರು ಅಲ್ಲಿನ ಜೌಗಿನ ನೆಲದಲ್ಲಿ ಹೂತು ಸತ್ತುಹೋದ್ರಂತೆ. ಒಟ್ಟಿನಲ್ಲಿ ಕೊನೆಗೂ ಅವರ ದೇಹಗಳೂ ಸಿಗಲಿಲ್ಲ". ಹುಡುಗಿಯ ಧ್ವನಿಯಲ್ಲಿ ಬದಲಾವಣೆ ಆಗಿದ್ದನ್ನು ನಟ್ಟೆಲ್ ಗಮನಿಸಿದ.&lt;br /&gt;&lt;br /&gt;"ಅವತ್ತಿಂದ ಚಿಕ್ಕಮ್ಮ ಅವರು ಬರೋದನ್ನೇ ಕಾಯುತ್ತಿದ್ದಾರೆ, ಯಾವತ್ತೋ ಒಂದು ದಿನ ಬಂದೇ ಬರ್ತಾರೆ ಅಂತ ನಂಬಿಕೊಂಡಿದ್ದಾರೆ, ಅವರ ಗಂಡ, ತಮ್ಮಂದಿರು ಮತ್ತು ಅವರ ಪ್ರೀತಿಯ ನಾಯಿ ಮರಿ ವಾಪಸ್ಸು ಬರುವುದನ್ನೇ ಪ್ರತಿದಿನ ಕಾಯ್ತಿರ್ತಾರೆ. ಅವರಿಗಾಗೇ ಆ ಬಾಗಿಲನ್ನು ದಿನಾ ಸಂಜೆ ತೆಗೆದಿಟ್ಟಿರುತ್ತಾರೆ. ಹೋಗುವಾಗ ಚಿಕ್ಕಪ್ಪ ಬಿಳೀ ರೈನ್ ಕೋಟು ಹಾಕಿಕೊಂಡಿದ್ದರಂತೆ, ಅವರ ಚಿಕ್ಕ ತಮ್ಮ ಜೋರಾಗಿ ಹಾಡು ಹೇಳುತ್ತಾ ಚಿಕ್ಕಮ್ಮನನ್ನು ಅಣಗಿಸುತ್ತಾ ಹೋದನಂತೆ. ಇದನ್ನು ಚಿಕ್ಕಮ್ಮ ಯಾವಾಗ್ಲೂ ಹೇಳ್ತಿರ್ತಾರೆ. ಅದನ್ನು ಕೇಳೀ ಕೇಳೀ ಒಬ್ಬಳೇ ಕೂತಿದ್ದಾಗ ನನಗೂ ಒಂದು ದಿನ ಇದೇ ಬಾಗಿಲಲ್ಲಿ ಅವರು ಹಾಗೇ ನೋಡನೋಡುತ್ತಿದ್ದಂತೆ ಬಂದುಬಿಡುತ್ತಾರೆನೋ ಅನ್ನಿಸಿಬಿಡುತ್ತದೆ."&lt;br /&gt;&lt;br /&gt;ಮಾತಾಡುತ್ತಿದ್ದವಳ ಧ್ವನಿ ಸಣ್ಣದಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು.&lt;br /&gt;&lt;br /&gt;*****&lt;br /&gt;&lt;br /&gt;ಅಷ್ಟರಲ್ಲೇ ಒಂದು ಹೆಂಗಸು ಮುಂದಿನ ಬಾಗಿಲಿನಿಂದ ಅವಸರದಲ್ಲಿ ಒಳಗೆ ಬಂದಳು. ನಟ್ಟೆಲ್ ನನ್ನು ನೋಡಿ ಅವನನ್ನು ಇಷ್ಟು ಹೊತ್ತು ಕಾಯಿಸಿದ್ದಕ್ಕೆ ಮೂರ್ನಾಲ್ಕು ಬಾರಿ ಕ್ಷಮೆ ಕೇಳಿದಳು. ಆ ಹೆಂಗಸೇ ಆ ಹುಡುಗಿಯ ಚಿಕ್ಕಮ್ಮ ಎಂದು ನಟ್ಟೆಲ್ ನಿಗೆ ತಿಳಿಯಿತು. ತಾನು ಬಂದಿದ್ದು ಇವಳಿಗೆ ಹೇಗೆ ಗೊತ್ತಾಯಿತು ಎಂದು ಯೋಚಿಸಿದ ನಟ್ಟೆಲ್, ತಾನು ಮನೆಯೊಳಗೆ ಬರುವುದನ್ನು ನೋಡಿದ ಯಾರೋ ಹೋಗಿ ಹೇಳಿರಬಹುದು ಎಂದುಕೊಂಡ.&lt;br /&gt;&lt;br /&gt;"ನಮ್ಮ ಪುಟ್ಟಿ ನಿಮ್ಮ ಜೊತೆ ಚೆನ್ನಾಗಿ ಮಾತಾಡ್ತಾ ಇದ್ದಳಾ, ಕಾಯುವಾಗ ಏನೂ ಬೇಸರವಾಗಲಿಲ್ಲ ತಾನೆ?" ಎಂದು ಕೇಳಿದಳು ಆ ಹೆಂಗಸು.&lt;br /&gt;&lt;br /&gt;"ಇಲ್ಲ, ಬಹಳ ಚೆನ್ನಾಗಿ ಮಾತಾಡುತ್ತಾಳೆ, ಹೊತ್ತು ಹೋದದ್ದೇ ತಿಳಿಯಲಿಲ್ಲ" ಎಂದ ನಟ್ಟೆಲ್.&lt;br /&gt;&lt;br /&gt;ಆ ಹೆಂಗಸು ಹುಡುಗಿ ತೋರಿಸಿದ್ದ ದೊಡ್ಡ ಬಾಗಿಲನ್ನೇ ತೋರಿಸುತ್ತಾ ಕೇಳಿದಳು, "ಆ ದೊಡ್ಡ ಬಾಗಿಲು ತೆಗೆದೇ ಇತ್ತು, ಅಲ್ಲಿಂದ ಗಾಳಿ ಬೀಸುತ್ತದೆ, ನಿಮಗೆ ಚಳಿಯಾಗಿರಬಹುದು, ನನ್ನ ಗಂಡ, ತಮ್ಮಂದಿರು ಬರುವ ಹೊತ್ತಾಯಿತು, ಅವರು ಬೇಟೆಗೆ ಹೋದವರು ಈ ಕಡೆ ಬಾಗಿಲಿನಿಂದ ಬರುತ್ತಾರೆ, ಅದಕ್ಕೇ ತೆರೆದಿಟ್ಟಿದ್ದೆ",&lt;br /&gt;&lt;br /&gt;ನಟ್ಟೆಲ್ ನಿಗೆ ಆಶ್ಚರ್ಯವಾಯಿತು, ಸಣ್ಣಗೆ ಭಯವೂ ಆಯಿತು.&lt;br /&gt;&lt;br /&gt;"ಕೊಳಕು ಕಾಲುಗಳಲ್ಲೇ ಒಳಬಂದು ಇಲ್ಲೆಲ್ಲಾ ಮಣ್ಣು ಮಾಡ್ತಾರೆ, ಎಷ್ಟು ಬಾರಿ ಹೇಳಿದರೂ ಕೇಳಲ್ಲ, ನೀವು ಗಂಡಸರೇ ಹೀಗೆ ಅಲ್ವೆ?" ಎಂದು ನಕ್ಕಳು. ಅವರ ಬೇಟೆಯ ಬಗ್ಗೆ, ಇತ್ತೀಚೆಗೆ ಯಾವುದೂ ಹಕ್ಕಿಗಳು ಸರಿಯಾಗಿ ಬೇಟೆಗೆ ಸಿಗದಿರುವ ಬಗ್ಗೆ, ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಬಾತುಕೋಳಿಗಳ ಬಗ್ಗೆ ಒಂದೇ ಸಮನೆ ಏನೇನೋ ಹೇಳಿದಳು. ಮಾತನಾಡುವಾಗಲೂ ಅವಳ ಕಣ್ಣು ಆ ತೆರೆದ ಬಾಗಿಲ ಕಡೆಗೇ ಇದ್ದವು. ಮನೆಗೆ ಅತಿಥಿಯಾಗಿ ಬಂದಿದ್ದ ನಟ್ಟೆಲ್ ನ ಕುಶಲ ವಿಚಾರಿಸುವುದರ ಬಗ್ಗೆ ಆಕೆಗೆ ಹೆಚ್ಚಿನ ಗಮನ ಇದ್ದಂತಿರಲಿಲ್ಲ. ಆಗಾಗ ಬಾಗಿಲಿನ ಬಳಿ ಬಗ್ಗಿ ಕಣ್ಣು ಕಿರಿದಾಗಿಸಿ ನೋಡುತ್ತಿದ್ದಳು. ಅವಳ ಗಂಡ, ತಮ್ಮಂದಿರು ಹೋಗಿ ಸರಿಯಾದ ಮೂರು ವರ್ಷವಾದ ದಿನಕ್ಕೇ ನಟ್ಟೆಲ್ ಅವರ ಮನೆಗೆ ಭೇಟಿ ಕೊಟ್ಟದ್ದು ಕೇವಲ ಕಾಕತಾಳೀಯವಾಗಿತ್ತು.&lt;br /&gt;&lt;br /&gt;ನಟ್ಟೆಲ್ ತಾನಾಗೇ ತನ್ನ ಪರಿಸ್ಥಿತಿಯನ್ನು ವಿವರಿಸತೊಡಗಿದ."ನನಗೆ ನಗರದ ವಾತಾವರಣದಿಂದ ದೂರ ಹೋಗಿ ಇರುವಂತೆ ವೈದ್ಯರು ಹೇಳಿದ್ದಾರೆ. ಅಲ್ಲೇ ಇದ್ದರೆ ಹೆಚ್ಚು ಕಾಲ ಬದುಕುವುದಿಲ್ಲ, ಆದ್ದರಿಂದ ಯಾವುದಾದರೂ ಹಳ್ಳಿಗೆ ಹೋಗಿ ಇರಿ ಎಂದಿದ್ದಾರೆ. ಅದಕ್ಕೇ ಇಲ್ಲಿಗೆ ಬಂದಿದ್ದೇನೆ. ನನ್ನ ಖಾಯಿಲೆಗೆ ಇಂತಹ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಂತೆ. ಜೊತೆಗೆ ನನ್ನ ಮನಸ್ಸಿಗೆ ಹೆಚ್ಚಿನ ಒತ್ತಡ ಅಥವಾ ಆಘಾತ ಆಗಬಾರದಾದೆಂದೂ ಹೇಳಿದ್ದಾರೆ. ನನ್ನ ಅಕ್ಕನಿಗೆ ಈ ಹಳ್ಳಿ ಗೊತ್ತಿದ್ದರಿಂದ ಈ ಇಲ್ಲಿಗೆ ಕಳಿಸಿಕೊಟ್ಟಳು".&lt;br /&gt;&lt;br /&gt;"ಅಲ್ನೋಡಿ, ಅವರು ಬಂದೇ ಬಿಟ್ಟರು" , ಅವನು ಮಾತಾಡುತ್ತಿದ್ದಂತೇ ಆ ಹೆಂಗಸು ಆ ದೊಡ್ಡ ಬಾಗಿಲಿನ ಕಡೆ ನೋಡುತ್ತಾ ಜೋರಾಗಿ ಹೇಳಿದಳು. "ಅಂತೂ ಬೇಗನೇ ಬಂದರು, ರಾತ್ರಿ ಊಟದ ಹೊತ್ತಿಗಾದರೂ ಬರುತ್ತಾರೋ ಇಲ್ಲವೋ ಅಂದುಕೊಂಡಿದ್ದೆ, ಇವತ್ತೂ ಮೈಯೆಲ್ಲಾ ಕೊಳೆ ಮಾಡಿಕೊಂಡೇ ಬಂದಿರ್ತಾರೆ" .&lt;br /&gt;&lt;br /&gt;ಈ ಬಾರಿ ನಟ್ಟೆಲ್ ಗೆ ಆಶ್ಚರ್ಯದ ಜೊತೆ ಜೋರು ಭಯವಾಗತೊಡಗಿತು. ಅವರೆಲ್ಲಾ ಸತ್ತುಹೋಗಿ ಮೂರುವರ್ಷವಾಯಿತು ಎಂದು ಸ್ವಲ್ಪ ಹೊತ್ತಿನ ಮುಂಚೆ ಹುಡುಗಿ ಹೇಳಿದ್ದಳು. ಇಷ್ಟು ಹೊತ್ತು ಈ ಪಾಪದ ಹೆಂಗಸು ತನ್ನ ಗಂಡ, ತಮ್ಮಂದಿರ ನೆನಪಿನಲ್ಲಿ ಏನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದ. ಈಗ ನೋಡಿದರೆ ಅವರು ಬರುತ್ತಿದ್ದಾರೆ ಅನ್ನುತ್ತಿದ್ದಾಳೆ!. ಸಣ್ಣಗೆ ನಡುಕ ಶುರುವಾಯಿತು. ಆ ಹುಡುಗಿಯ ಕಡೆ ನೋಡಿದ. ಆ ಹುಡುಗಿಯೂ ಹೆದರಿದಂತೆ ಕಂಡಳು. ಆಕೆಯೂ ಆತಂಕದಿಂದ ಆ ಬಾಗಿಲಿನ ಕಡೆಗೇ ನೋಡುತ್ತಿದ್ದಳು. ನಟ್ಟೆಲ್ ತಡೆಯಲಾರದೇ ಎದ್ದು ಹೋಗಿ ಬಾಗಿಲಿನಿಂದ ನೋಡಿದ. ದೂರದಲ್ಲಿ ಮಬ್ಬುಗತ್ತಲಿನಲ್ಲಿ ಮೂರು ಆಕೃತಿಗಳು ಬರುತ್ತಿದ್ದವು. ಆ ಹುಡುಗಿ ಹೇಳಿದ ರೀತಿಯಲ್ಲೇ ಒಬ್ಬ ಬಿಳೀ ರೈನ್ ಕೋಟು ತೊಟ್ಟಿದ್ದ, ಹುಡುಗನೊಬ್ಬ ಯಾವುದೋ ಹಾಡನ್ನು ಜೋರಾಗಿ ಹೇಳುತ್ತಿದ್ದ. ಆ ಮೂರು ಜನರ ಜೊತೆಯಲ್ಲೇ ನಾಯಿಯೊಂದು ಪುಟಪುಟನೇ ಓಡುತ್ತಾ ಬರುತ್ತಿತ್ತು.&lt;br /&gt;&lt;br /&gt;ನಟ್ಟೆಲ್ ನಿಗೆ ವಿಪರೀತ ಭಯವಾಗತೊಡಗಿತು. ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಆ ಮನೆಯ ವಾತಾವರಣ ಏಕೋ ಸರಿಯಿಲ್ಲ ಅನ್ನಿಸಿತು. ಗಂಟಲು ಒಣಗಿತು. ಆ ಹೆಂಗಸು, ಮತ್ತು ಹುಡುಗಿಯನ್ನು ತಿರುಗಿ ನೋಡಲೂ ಭಯವಾಗಿ ತನ್ನ ಕೋಲು ಮತ್ತು ಕೈಚೀಲವನ್ನು ಎತ್ತಿಕೊಂಡವನೇ ಮುಂದಿನ ಬಾಗಿಲಿನಿಂದ ಹೊರಕ್ಕೆ ಓಡಿದ. ರಸ್ತೆ ನಿರ್ಜನವಾಗಿತ್ತು. ತೋಚಿದ ಕಡೆ ಓಡಿದ. ಓಡುವಾಗ ದಾರಿಯಲ್ಲಿ ಬರುತ್ತಿದ್ದ ಸೈಕಲ್ ಒಂದಕ್ಕೆ ಅಡ್ಡಸಿಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ.&lt;br /&gt;&lt;br /&gt;ಈಗ ಇಲ್ಲಿ ಆ ಮೂರೂ ಜನ ತೆರೆದ ಬಾಗಿಲಿನಿಂದ ಮನೆ ಒಳಗೆ ಬಂದರು. ಬಿಳೀಕೋಟು ತೊಟ್ಟಿದ್ದ ವ್ಯಕ್ತಿ ಆ ಹೆಂಗಸಿಗೆ ಹೇಳಿದ, "ನೋಡು ಇವತ್ತು ಬೇಗನೇ ಬಂದುಬಿಟ್ಟೆವು. ಮನೆಗೆ ಯಾರೋ ಬಂದಂತಿತ್ತಲ್ಲ, ನಾವು ಬರುತ್ತಿದ್ದಂತೆ ಮುಂದಿನ ಗೇಟು ತೆರೆದು ಓಡಿಹೋದರು?"&lt;br /&gt;&lt;br /&gt;"ಅವನ್ಯಾರೋ ನಗರದಿಂದ ಬಂದಿದ್ದಾನಂತೆ. ಅವನಿಗೇನೋ ಖಾಯಿಲೆಯಂತೆ. ಹಳ್ಳಿಗೆ ಹೋಗಿ ಇರಬೇಕೆಂದು ಡಾಕ್ಟರು ಹೇಳಿದ್ದಾರಂತೆ. ತನ್ನ ಖಾಯಿಲೆ ಬಗ್ಗೆ ಏನೋ ಹೇಳುತ್ತಿದ್ದ. ನೀವು ಬರುತ್ತಾ ಇದ್ದದ್ದು ನೋಡಿ ಅವನ ಕತೆಯೆಲ್ಲಾ ನಿಂತು ಹೋಯ್ತು. 'ಹೋಗಿ ಬರ್ತೇನೆ' ಅಂತ ಕೂಡ ಹೇಳದೇ ಯಾವುದೋ ಭೂತ ಕಂಡವನಂತೆ ಹೆದರಿ ಹಾಗೇ ಓಡಿಬಿಟ್ಟ, ವಿಚಿತ್ರ ಮನುಷ್ಯ", ಅಂದಳು ಹೆಂಗಸು.&lt;br /&gt;&lt;br /&gt;ಅದುವರೆಗೂ ಸುಮ್ಮನಿದ್ದ ಹುಡುಗಿ ನಗುತ್ತಾ ಹೇಳಿದಳು, "ಅವನು ನಮ್ಮ ನಾಯಿ ಕಂಡು ಹೆದರಿರಬೇಕು. ನನಗೆ ಹೇಳಿದ್ದ, ಅವನಿಗೆ ನಾಯಿ ಕಂಡರೆ ಮೊದಲಿಂದಲೂ ಹೆದರಿಕೆಯಂತೆ. ಒಂದು ಸಲ ಅವನು ಎಲ್ಲೋ ರಾತ್ರಿ ಒಬ್ಬನೇ ಹೋಗುವಾಗ ಕತ್ತಲಿನಲ್ಲಿ ನಾಯಿಗಳು ಧಾಳಿ ಮಾಡಿದವಂತೆ. ಅವುಗಳಿಂದ ತಪ್ಪಿಸಿಕೊಳ್ಳಲು ಓಡಿ ದಾರಿ ತಪ್ಪಿ ಸ್ಮಶಾನದೊಳಕ್ಕೆ ನುಗ್ಗಿ ಯಾವುದೋ ಗೋರಿಯಲ್ಲಿ ಅಡಗಿ ಕುಳಿತಿರಬೇಕಾಯಿತಂತೆ. ರಾತ್ರಿಯೆಲ್ಲಾ ನಾಯಿಗಳ ಭಯದೊಂದಿಗೆ ಸ್ಮಶಾನದಲ್ಲೇ ಕುಳಿತಿದ್ದನಂತೆ. ಅವತ್ತಿಂದ ನಾಯಿ ಎಂದರೆ ಅವನಿಗೆ ಇನ್ನೂ ಭಯವಂತೆ".&lt;br /&gt;&lt;br /&gt;"ಯಾರಿಗೇ ಆದ್ರೂ ಹಾಗೆಲ್ಲಾ ಆದರೆ ಭಯ ಆಗೇ ಆಗುತ್ತೆ ಅಲ್ವಾ?" ಆಕೆಯ ಧ್ವನಿ ತಣ್ಣಗೆ ಅತ್ಯಂತ ಸಹಜವಾಗಿತ್ತು.&lt;br /&gt;&lt;br /&gt;****&lt;br /&gt;&lt;br /&gt;ಮನಸಿಗೆ ಬಂದಂತೆ ಕತೆಕಟ್ಟಿ, ತಕ್ಷಣಕ್ಕೆ ಅದನ್ನೇ ನಿಜವೆಂಬಂತೆ ಹೇಳುವುದರಲ್ಲಿ ಅವಳು ನಿಸ್ಸೀಮಳಾಗಿದ್ದಳು.&lt;br /&gt;&lt;br /&gt;-------------------&lt;br /&gt;&lt;br /&gt;&lt;em&gt;&lt;span style="font-size:85%;"&gt;Saki ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾಗಿರುವ ಬ್ರಿಟಿಷ್ ಲೇಖಕ Hector Hugh Munro (1870 – 1916), ಸಣ್ಣ ಕತೆಗಳ ಮಾಸ್ಟರ್ ಎಂದು ಕರೆಯಲ್ಪಡುವಾತ. ಆತನ ಹಲವಾರು ಸಣ್ಣಕತೆಗಳು ಇಂದಿಗೂ ಅತೀ ಹೆಚ್ಚು ಓದಿಸಿಕೊಂಡ ಖ್ಯಾತಿ ಹೊಂದಿವೆ. ಕುತೂಹಲ ಹುಟ್ಟಿಸುವ ನಿರೂಪಣೆ ಆತನ ಕತೆಗಳ ವಿಶೇಷತೆ. The Open Window ಎಂಬುದು ಅವರ ಬಹಳ ಪ್ರಸಿದ್ಧ ಕತೆ. ಇಂಗ್ಲಿಷಿನಲ್ಲಿ ಈ ಕತೆಯ ಕೊನೆಯ ಸಾಲು ಆ ಕಾಲದಲ್ಲಿ ಬಲು ಪ್ರಸಿದ್ಧವಾಗಿ ಇಂಗ್ಲಿಷ್ ಭಾಷಾಸಂಪತ್ತಿಗೆ ಸೇರಿಸಲ್ಪಟ್ಟಿತು ಎಂದು ವಿಕಿಪಿಡಿಯಾ ಹೇಳುತ್ತದೆ. ಆ ಕತೆಯ ಕನ್ನಡಾನುವಾದ ಇದು. &lt;br /&gt;&lt;br /&gt;(ಆಗಸ್ಟ್ ’ಸಖಿ’ ಮ್ಯಾಗಜೀನ್ ನಲ್ಲಿ ಪ್ರಕಟವಾಗಿದ್ದು).&lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2855723794258859028?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2855723794258859028/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2855723794258859028' title='24 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2855723794258859028'/><link rel='self' type='application/atom+xml' href='http://www.blogger.com/feeds/36882947/posts/default/2855723794258859028'/><link rel='alternate' type='text/html' href='http://vikasavada.blogspot.com/2010/08/open-window.html' title='&quot; ಆ ಮತ್ತೊಂದು ಬಾಗಿಲು &quot;'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_0UIY2Xlh-lc/THz5vgipEgI/AAAAAAAACEQ/eqZN7AypJ8A/s72-c/open+door.jpg' height='72' width='72'/><thr:total>24</thr:total></entry><entry><id>tag:blogger.com,1999:blog-36882947.post-1519385267403350455</id><published>2010-07-31T11:14:00.017+05:30</published><updated>2010-08-31T17:28:07.148+05:30</updated><category scheme='http://www.blogger.com/atom/ns#' term='ಅನುವಾದ'/><category scheme='http://www.blogger.com/atom/ns#' term='ಇದೊಂದು ಕಥೆ'/><title type='text'>" ವ್ಯವಹಾರ "</title><content type='html'>&lt;span style="font-size:180%;"&gt;ಮ&lt;/span&gt;&lt;span style="font-size:100%;"&gt;ಧ್ಯಾಹ್ನ&lt;/span&gt; ಸೂರ್ಯನ ಉರಿಬಿಸಿಲು ಸುರಿದಿತ್ತು. ಕಣ್ಣಿನ ನಿಲುಕಿನವರೆಗೂ ಹೊಲಗದ್ದೆಗಳು ಹರಡಿದ್ದವು. ಮರಗಳ ಸಾಲಿನಿಂದ &lt;a href="http://3.bp.blogspot.com/_0UIY2Xlh-lc/TFPN-RCACGI/AAAAAAAACB0/r9m2dxMHAxQ/s1600/cowgrazing.jpg"&gt;&lt;img id="BLOGGER_PHOTO_ID_5499966039556884578" style="FLOAT: right; MARGIN: 0px 0px 10px 10px; WIDTH: 200px; CURSOR: hand; HEIGHT: 150px" alt="" src="http://3.bp.blogspot.com/_0UIY2Xlh-lc/TFPN-RCACGI/AAAAAAAACB0/r9m2dxMHAxQ/s200/cowgrazing.jpg" border="0" /&gt;&lt;/a&gt;ಬೇರ್ಪಡಿಸಲ್ಪಟ್ಟ ಆ ಹೊಲಗಳಲ್ಲಿ ಹಳದಿ ಗೋಧಿ, ಮಾಸಲು ಹಸಿರು ಓಟ್, ದಟ್ಟ ಹಸಿರಿನ ಕ್ಲೋವರ್ ಮುಂತಾದ ಬೆಳೆಗಳು ನಳನಳಿಸುತ್ತಿದ್ದವು. ದೂರದಲ್ಲಿ, ಒಂದು ದೊಡ್ಡ ಇಳಿಜಾರಿನ ಮೇಲ್ತುದಿಯಲ್ಲಿ ಅಸಂಖ್ಯ ರಾಸುಗಳ ಹಿಂಡು ಮೇಯುತ್ತಿದ್ದವು. ಕೆಲವು ನಿಂತು, ಕೆಲವು ಕೂತು ಮೆಲುಕು ಹಾಕುತ್ತಿದ್ದವು. ಬಿಸಿಲಿನ ಝಳಕ್ಕೆ ದೊಡ್ಡ ದೊಡ್ಡ ಕಣ್ಣುಗಳನ್ನು ಪಿಳುಕಿಸುತ್ತಾ ಒಂದು ಸರೋವರದಂತೆ ಹರಡಿಕೊಂಡಿದ್ದವು.&lt;br /&gt;&lt;br /&gt;ಇಬ್ಬರು ಹೆಂಗಸರು, ಅಮ್ಮ ಮಗಳು, ಒಬ್ಬರ ಹಿಂದೊಬ್ಬರು ಬಿರುಸಾಗಿ ದನಗಳ ಹಿಂಡಿನೆಡೆಗೆ ನೆಡೆಯುತ್ತಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ದೊಡ್ಡ ಹಿತ್ತಾಳೆಯ ಪಾತ್ರೆಗಳಿವೆ. ಅವರ ಒಂದೊಂದು ಹೆಜ್ಜೆಗೂ ಆ ಲೋಹದ ಪಾತ್ರೆಗಳು ಸೂರ್ಯನ ಬೆಳಕಿಗೆ ಫಳಕ್ಕನೆ ಮಿಂಚುತ್ತಿವೆ. ಆ ಇಬ್ಬರು &lt;em&gt;ಮಾಲಿವೋಯಿರೆ*&lt;/em&gt; ಹೆಂಗಸರು ಏನೂ ಮಾತನಾಡದೇ ಹಾಲು ಕರೆಯಲು ಬರುತ್ತಿದ್ದಾರೆ. ಹಸುಗಳ ಹಿಂಡಿನೆಡೆಗೆ ಬಂದೊಡನೆ ತಮ್ಮ ಕೈಲಿದ್ದ ಪಾತ್ರೆಗಳನ್ನು ಕೆಳಗಿಟ್ಟರು. ಸಾಲಿನಲ್ಲಿ ಮುಂದೆ ಕೂತು ಮೆಲುಕು ಹಾಕುತ್ತಿದ್ದ ಎರಡು ಹಸುಗಳ ಪಕ್ಕೆಯ ಮೇಲೆ ಕೋಲಿನಿಂದ ಮೆಲ್ಲಗೆ ತಟ್ಟಿದರು. ಅವು ತಮ್ಮ ಮುಂಗಾಲುಗಳನ್ನು ಊರಿ ಅನಂತರ ತಮ್ಮ ಹಿಂಭಾರವನ್ನು ಎತ್ತುತ್ತಾ ನಿಧಾನಕ್ಕೆ ಎದ್ದವು. ಹಿಂದಿನ ಕಾಲುಗಳ ಮಧ್ಯೆ ಭಾರದಿಂದ ಜೋತುಬಿದ್ದಂತಹ ಸಮೃದ್ಧವಾದ ಕೆಚ್ಚಲು ತೂಗುತ್ತಿತ್ತು. ಹಸುಗಳ ಹೊಟ್ಟೆಯಡಿ ಮಂಡಿಯೂರಿ ಪಾತ್ರೆಗಳನ್ನಿಟ್ಟು ಹಾಲು ಕರೆಯಲು ಶುರುಮಾಡಿದರು. ಒಂದೊಂದು ಬಾರಿ ಹಿಂಡಿದಾಗಲೂ ಹಾಲು ಪಿಚಕಾರಿಯಂತೆ ಹಾರಿ ಪಾತ್ರೆ ತುಂಬಿಸುತ್ತಾ ಹೋದಂತೆ ಹಳದಿ ನೊರೆ ಮೇಲೇರುತ್ತಾ ಬಂತು. ಇದೇ ರೀತಿ ಸಾಲಿನಲ್ಲಿರುವ ಕೊನೆಯ ಹಸುವಿನ ತನಕ ಎಲ್ಲಾ ಹಸುಗಳ ಹಾಲನ್ನು ಹಿಂಡುತ್ತಾ ಹೋದರು ಅಮ್ಮ ಮತ್ತು ಮಗಳು. ಒಂದೊಂದು ಹಸುವಿನ ಹಾಲು ಕರೆದಾದ ಮೇಲೂ ಅವುಗಳನ್ನು ಹಸಿರು ಹುಲ್ಲಿನೆಡೆಗೆ ಕರೆದೊಯ್ದು ಮೇಯ್ದುಕೊಳ್ಳಲು ಬಿಡುತ್ತಿದ್ದರು.&lt;br /&gt;&lt;br /&gt;ಎಲ್ಲಾ ಮುಗಿದಾದ ಮೇಲೆ ಹಾಲು ತುಂಬಿದ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ನಿಧಾನಕ್ಕೆ ನಡೆಯುತ್ತಾ ಮನೆಯ ಕಡೆ ಹೊರಟರು. ಅಮ್ಮ ಮುಂದೆ ನೆಡೆಯುತ್ತಿದ್ದಳು. ಮಗಳು ಹಿಂದೆ. ಸ್ವಲ್ಪ ದೂರ ನೆಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೇ ಹಿಂದೆ ನೆಡೆಯುತ್ತಿದ್ದ ಮಗಳು ತನ್ನ ಹೊರೆಯನ್ನೆಲ್ಲಾ ಥಟ್ಟನೆ ಕೆಳಕ್ಕಿಟ್ಟು ಕುಸಿದು ಕುಳಿತುಬಿಟ್ಟಳು. ಮುಂದೆ ನೆಡೆಯುತ್ತಿದ್ದ &lt;em&gt;ಮಾಲಿವೋಯಿರೆ&lt;/em&gt; ಹೆಂಗಸು, ತನ್ನ ಮಗಳ ಹೆಜ್ಜೆ ಸಪ್ಪಳ ನಿಂತುದ್ದನ್ನು ಗಮನಿಸಿ, ಹಿಂದಿರುಗಿ ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.&lt;br /&gt;&lt;br /&gt;"ಏನಾಯ್ತು ನಿಂಗೆ?" ಕೇಳಿದಳು ಅಮ್ಮ.&lt;br /&gt;&lt;br /&gt;ಕೆಂಚು ಕೂದಲಿನ, ಕೆಂಪುಕೆನ್ನೆಯ ಮಗಳು &lt;em&gt;ಸೆಲೆಸ್ಟಿ&lt;/em&gt; ಒದೆ ತಿಂದ ಮಗುವಿನಂತೆ ಮುಖ ಮಾಡಿಕೊಂಡು ಸಣ್ಣಗೆ ಅಳುತ್ತಾ ಕೂತಿದ್ದಳು. ಉರಿಬಿಸಿಲಿನಲ್ಲಿ ಬಸವಳಿದ ಅವಳ ಮುಖ ಬೆಂಕಿ ಕೆಂಡದಂತಾಗಿತ್ತು.&lt;br /&gt;&lt;br /&gt;&lt;a href="http://3.bp.blogspot.com/_0UIY2Xlh-lc/TFgeBf2XJRI/AAAAAAAACC0/1F5c-X4hDK4/s1600/sadladies.JPG"&gt;&lt;/a&gt;"ನನ್ನ ಕೈಯಲ್ಲಿ ಈ ಪಾತ್ರೆ ಹೊತ್ತುಕೊಂಡು ಬರಲಿಕ್ಕಾಗಲ್ಲ"&lt;br /&gt;&lt;br /&gt;ಅಮ್ಮ ತನ್ನ ಮಗಳನ್ನು ಸಂಶಯದಿಂದ ನೋಡಿದಳು.&lt;br /&gt;&lt;br /&gt;"ಏನು ತೊಂದರೆ ನಿಂಗೆ ಹೇಳು", ಕೇಳಿದಳು.&lt;br /&gt;&lt;br /&gt;"ಇದು ಬಹಳಾ ಭಾರ, ನನ್ನ ಕೈಲಾಗೋಲ್ಲ, ಸುಸ್ತಾಗ್ತಿದೆ". ಭಾರದ ಎರಡು ಹಾಲಿನ ಪಾತ್ರೆಗಳನ್ನ ನೆಲದ ಮೇಲೆ ಇಟ್ಟು ಅದರ ಮಧ್ಯದಲ್ಲಿ ಕುಳಿತು ತನ್ನ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು&lt;em&gt; &lt;/em&gt;ಸೆಲೆಸ್ಟಿ ಉತ್ತರಿಸಿದಳು. ದನಿ ಉಡುಗಿಹೋಗಿತ್ತು. ದುಃಖ ತುಂಬಿತ್ತು.&lt;br /&gt;&lt;br /&gt;"ಯಾಕೆ ಏನಾಗಿದೆ ನಿಂಗೆ ಹೇಳು" ಮತ್ತೊಮ್ಮೆ ಕೇಳಿದಳು ಅಮ್ಮ.&lt;br /&gt;&lt;br /&gt;ಮಗಳು ಸಣ್ಣಗೆ ಮುಲುಗಿದಳು. "ನಾನೀಗ ಬಸುರಿ, ನನ್ನ ಹೊಟ್ಟೆಯಲ್ಲಿ ಮಗು ಇದೆ". ಇಷ್ಟು ಹೇಳಿ ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದಳು.&lt;br /&gt;&lt;br /&gt;ಇದ್ದಕ್ಕಿದ್ದ ಹಾಗೇ ಇದನ್ನು ಕೇಳಿದ ಅಮ್ಮ ಸ್ವಲ್ಪ ಹೊತ್ತು ಏನು ಹೇಳಬೇಕೆಂದು ತೋಚದೇ ದಂಗಾಗಿ ನಿಂತಳು. ಸುಧಾರಿಸಿಕೊಂಡು ತನ್ನ ಕೈಲಿದ್ದ ಭಾರವನ್ನು ಕೆಳಗಿಟ್ಟು "ನಿನ್ನ ಹೊಟ್ಟೆಯಲ್ಲಿ ಮಗು ಇದೆಯಾ? ಇದು ಹೇಗಾಯ್ತು? ಹಾಳಾದವಳೇ" ಎಂದು ಬೈಯತೊಡಗಿದಳು.&lt;br /&gt;&lt;br /&gt;ಮಾಲಿವೋಯಿರೆಗಳು ಸಮಾಜದಲ್ಲಿ ಒಳ್ಳೆಯ ಗೌರವ ಹೊಂದಿದ, ನಿಯತ್ತಿನ ವ್ಯಾಪಾರದ, ಸಾಕಷ್ಟು ಸಂಪತ್ತುಳ್ಳ ರೈತರಾಗಿದ್ದರು. ಅವರಿಗೆ ಊರಿನಲ್ಲಿ ಒಳ್ಳೆಯ ಹೆಸರಿತ್ತು.&lt;br /&gt;&lt;br /&gt;ಬಿಳುಚಿದ ಮುಖದೊಡನೆ ತಾಯಿ ಅಳುತ್ತಿದ್ದ ಮಗಳನ್ನು ನೋಡಿದಳು. "ಇದು ಹೇಗಾಯ್ತು ಹೇಳು, ದರಿದ್ರ ರಂಡೆ" ಎಂದು ತಾನೂ ಅಳುತ್ತಾ ಕೂಗಲು ಶುರುಮಾಡಿದಳು.&lt;br /&gt;&lt;br /&gt;ಅಮ್ಮನ ಈ ಅವತಾರ ನೋಡಿದ ಮಗಳು ಸೆಲೆಸ್ಟಿ ಹೆದರಿದಳು.&lt;br /&gt;&lt;br /&gt;&lt;a href="http://4.bp.blogspot.com/_0UIY2Xlh-lc/TFkU4qJ6GXI/AAAAAAAACC8/cVQF4OdQUS0/s1600/sadladies.JPG"&gt;&lt;img id="BLOGGER_PHOTO_ID_5501451383430846834" style="FLOAT: left; MARGIN: 0px 10px 10px 0px; WIDTH: 200px; CURSOR: hand; HEIGHT: 165px" alt="" src="http://4.bp.blogspot.com/_0UIY2Xlh-lc/TFkU4qJ6GXI/AAAAAAAACC8/cVQF4OdQUS0/s200/sadladies.JPG" border="0" /&gt;&lt;/a&gt;ಆ ತಾಯಿ ಯೋಚಿಸತೊಡಗಿದಳು. ತನ್ನ ಮಗಳನ್ನು ಈ ಸ್ಥಿತಿಗೆ ತಂದಿಟ್ಟವರು ಯಾರಿರಬಹುದು. ಮೊದಲೇ ಗೊತ್ತಾಗಿದ್ದರೆ ಅದನ್ನು ತೆಗೆಸಿ ಹಾಕಿಬಿಡಬಹುದಿತ್ತು. ಆದರೂ ಈಗಲೂ ಕಾಲ ಮಿಂಚಿಲ್ಲ. ಇಂತಹ ಕೆಲಸ ಮಾಡಿಕೊಂಡಿರುವುದು ತನ್ನ ಮಗಳು ಒಬ್ಬಳೇ ಏನಲ್ಲ. ಆದರೆ ಸಮಾಜದಲ್ಲಿ ಗೌರವ ಹೊಂದಿರುವ ತಮಗೆ ಈ ವಿಷಯದಲ್ಲಿ ಜನರನ್ನು ಎದುರಿಸುವುದು ಅಷ್ಟು ಸುಲಭವಲ್ಲ.&lt;br /&gt;&lt;br /&gt;"ಯಾರದು ಹೇಳು, ಹಾದರಗಿತ್ತಿ" ಮತ್ತೆ ಕೂಗಿದಳು.&lt;br /&gt;&lt;br /&gt;ಅಳುತ್ತಾ ಕೂತಿದ್ದ ಸೆಲೆಸ್ಟಿ ಏನಾದರಾಗಲಿ ಹೇಳಲೇಬೇಕೆಂದುಕೊಂಡು ಒಂದು ಕ್ಷಣಕ್ಕೆ ಧೈರ್ಯ ತಂದುಕೊಂಡು ನಡುಗುವ ದನಿಯಲ್ಲಿ ಹೇಳಿದಳು.&lt;br /&gt;&lt;br /&gt;"ಇದು &lt;em&gt;ಪೋಲೈಟ್ &lt;/em&gt;ನಿಂದ ಆಗಿದ್ದು"&lt;br /&gt;&lt;br /&gt;ಮಗಳ ಮಾತು ಕೇಳಿ ತಾಯಿಗೆ ಸಿಟ್ಟು ತಾರಕಕ್ಕೇರಿತು. ಮಗಳ ಬಳಿ ನುಗ್ಗಿದವಳೇ ಅವಳನ್ನು ಹೊಡೆಯತೊಡಗಿದಳು. ಕಾಲುಗಳ ನಡುವೆ ಮುಖ ಮುಚ್ಚಿಕೊಂಡು ಕೂತ ಸೆಲೆಸ್ಟಿಗೆ ತಲೆ ಮೇಲೆ, ಬೆನ್ನಿನ ಮೇಲೆ ಎಲ್ಲಾ ಕಡೆ ತಾಯಿಯ ಮುಷ್ಟಿಯ ಗುದ್ದುಗಳು ಬಿದ್ದವು.&lt;br /&gt;&lt;br /&gt;ಏನೋ ಗಲಾಟೆಯಾಗುತ್ತಿದ್ದುದನ್ನು ಕೇಳಿದ ಹಸುಗಳು ಮೇಯುವುದನ್ನು ನಿಲ್ಲಿಸಿ ಒಮ್ಮೆ ತಲೆ ಎತ್ತಿ ಈ ಕಡೆಗೆ ನೋಡಿದವು. ಇವರಿಗೆ ಹತ್ತಿರವಿದ್ದ ಹಸು ತನ್ನ ಕುತ್ತಿಗೆ ಉದ್ದ ಮಾಡಿ ಒಮ್ಮೆ ಹೂಂಕರಿಸಿತು.&lt;br /&gt;&lt;br /&gt;ಸುಸ್ತಾಗುವವರೆಗೂ ಹೊಡೆದು ತಾಯಿ ಕುಸಿದು ಕೂತಳು. ಸ್ವಲ್ಪ ಹೊತ್ತಿಗೆ ಕೋಪವು ಇಳಿದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡತೊಡಗಿದಳು.&lt;br /&gt;&lt;br /&gt;"ಇದು ಹೇಗೆ ಸಾಧ್ಯ? ನಿನಗೆ ಬುದ್ದಿ ಇಲ್ಲ. ಆ &lt;em&gt;ಪೋಲೈಟ್&lt;/em&gt; ನಿನಗೆ ಏನೋ ಮೋಸ ಮಾಡಿದ್ದಾನೆ, ದರಿದ್ರದವನು, ಅಯ್ಯೋ ದೇವರೇ" ಎಂದಳು.&lt;br /&gt;&lt;br /&gt;ಹೊಡೆತ ತಿಂದು ನೆಲದ ಮೇಲೆ ಬಿದ್ದುಕೊಂಡಿದ್ದ &lt;em&gt;ಸೆಲೆಸ್ಟಿ&lt;/em&gt; ಹಾಗೆಯೇ ಸಣ್ಣಗೆ ಹೇಳಿದಳು, "ನಾನು ಅವನಿಗೆ ದುಡ್ಡು ಕೊಡುತ್ತಿರಲಿಲ್ಲ" .&lt;br /&gt;&lt;br /&gt;ಅಮ್ಮನಿಗೆ ಈಗ ಅರ್ಥವಾಯಿತು.&lt;br /&gt;&lt;br /&gt;****&lt;br /&gt;&lt;br /&gt;ಪ್ರತಿವಾರದಲ್ಲಿ ಎರಡು ದಿನ, ಅಂದರೆ, ಬುಧವಾರ ಮತ್ತು ಶನಿವಾರ, ಅವರು ಬೆಳೆದ ಕೆಲವು ಬೆಳೆಗಳನ್ನು, ಕೋಳಿಗಳನ್ನು, ಮೊಟ್ಟೆಗಳನ್ನು ತೆಗೆದುಕೊಂಡು ಮಾರಲು ಪಟ್ಟಣಕ್ಕೆ &lt;em&gt;ಸೆಲೆಸ್ಟಿ&lt;/em&gt; ಹೋಗುತ್ತಿದ್ದಳು. ಅದಕ್ಕಾಗಿ ಅವಳು ಪೋಲೈಟ್ ನ ಕುದುರೆಗಾಡಿಯನ್ನೇ ಆಶ್ರಯಿಸಿದ್ದಳು. ಅದರಲ್ಲೇ ಅವಳು ಹೋಗಿಬರಬೇಕಾಗಿತ್ತು. ಬೆಳಗ್ಗೆ ಮುಂಜಾನೆಯೇ ಎರಡು ದೊಡ್ಡ ಬುಟ್ಟಿಗಳನ್ನು ಹೊತ್ತುಕೊಂಡು ಹೊರಡುತ್ತಿದ್ದಳು. ಒಂದರಲ್ಲಿ ಡೈರಿ ಉತ್ಪನ್ನಗಳು, ಮತ್ತೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ದೊಡ್ಡರಸ್ತೆವರೆಗೆ ನೆಡೆದುಕೊಂಡು ಹೋಗಿ ಅಲ್ಲಿ ಪಟ್ಟಣಕ್ಕೆ ಹೋಗಲು ಬಂಡಿಗಾಗಿ ಕಾಯುತ್ತಿದ್ದಳು. ರಸ್ತೆ ಪಕ್ಕದಲ್ಲೇ ತನ್ನ ಸಾಮಾನುಗಳನ್ನು ರಾಶಿಹಾಕಿಕೊಂಡು ಕುಲಿತಿರುತ್ತಿದ್ದಳು. ಹಳದಿ ಬಣ್ಣದ ಗಾಡಿ ಕುಂಟುತ್ತಾ ಬರುತ್ತಿತ್ತು. ಆ ಗಾಡಿಯನ್ನು ಓಡಿಸುವ ಮನುಷ್ಯ &lt;em&gt;ಪೋಲೈಟ್ &lt;/em&gt;ಇನ್ನೂ ಯುವಕ. ಕೊಳಕು ಬಟ್ಟೆಗಳನ್ನು ಹಾಕಿಕೊಂಡು, ಬಿಸಿಲಿನಲ್ಲಿ ಸೀದುಹೋದಂತೆ ಕಾಣುತ್ತಿದ್ದ. ಇವಳನ್ನು ಕಾಣುತ್ತಲೇ ಅಷ್ಟು ದೂರದಿಂದಲೇ ತನ್ನ ಚಾಟಿ ಬೀಸುತ್ತಾ ಕೂಗುತ್ತಿದ್ದ, "ಗುಡ್ ಮಾರ್ನಿಂಗ್ ಮೇಡಂ ಸೆಲೆಸ್ಟಿ, ಚೆನ್ನಾಗಿದ್ದೀರಾ"...? ತಕ್ಷಣವೇ &lt;em&gt;ಸೆಲೆಸ್ಟಿ &lt;/em&gt;ಎದ್ದು ತನ್ನ ಸಾಮಾನುಗಳನ್ನೆಲ್ಲಾ ಒಂದೊಂದಾಗಿ ಎತ್ತಿ ಕೊಡುತ್ತಿದ್ದಳು. &lt;em&gt;ಪೋಲೈಟ್&lt;/em&gt; ಅದನ್ನೆಲ್ಲಾ ಬಂಡಿಯಲ್ಲಿ ಹಾಕಿಕೊಂಡು ಅನಂತರ ಕೆಳಗಿಳಿದು ಅವಳನ್ನು ಬಂಡಿ ಹತ್ತಿಸುತ್ತಿದ್ದ. ಹತ್ತಿಸುವಾಗ ಅವಳ ನಯವಾದ ಕಾಲುಗಳು ದರ್ಶನವಾಗುತ್ತಿದ್ದಂತೇ ತಮಾಷೆ ಮಾಡುತ್ತಿದ್ದ, "ಕಾಲುಗಳು ಮೊದಲಿಗಿಂತ ಸಣ್ಣವೇನೂ ಆಗಿಲ್ಲ".&lt;br /&gt;&lt;br /&gt;ಅದನ್ನು ಕೇಳಿ ಅವಳು ಅವಳು ನಗುತ್ತಿದ್ದಳು.&lt;br /&gt;&lt;br /&gt;"ಗಟ್ಟಿಯಾಗಿ ಕುಳಿತುಕೋ ಹುಡುಗಿ" ಎಂದು ಹೇಳಿ ಕುದುರೆಗಳನ್ನು ಹೊರಡಿಸುತ್ತಿದ್ದ. ಸೆಲೆಸ್ಟಿ ತನ್ನ ಪರ್ಸಿನಿಂದ ಐದು &lt;em&gt;ಪೆನ್ನಿ*&lt;/em&gt; ನಾಣ್ಯಗಳನ್ನು ತೆಗೆಯುತ್ತಿದ್ದಳು.. ಮೂರು ಪೆನ್ನಿ ಅವಳ ಪ್ರಯಾಣದ ದರ ಮತ್ತು ಎರಡು ಪೆನ್ನಿ ಸಾಮಾನುಗಳಿಗಾಗಿ. ಅದನ್ನು ಪೋಲೈಟ್ ಗೆ ಕೊಡುತ್ತಿದ್ದಳು. . ಅದನ್ನು ತೆಗೆದುಕೊಂಡು ಅವನು ತುಂಟತನದಿಂದ ಕಣ್ಣುಹೊಡೆದು ಕೇಳುತ್ತಿದ್ದ, "ಇವತ್ತು ಏನಾದ್ರೂ ಆಟ ಆಡೋಣವೇ?"&lt;br /&gt;&lt;br /&gt;ಅಷ್ಟು ದುಡ್ಡುಕೊಟ್ಟು ಪ್ರಯಾಣ ಮಾಡುವುದು ಸೆಲೆಸ್ಟಿಗೆ ಜಾಸ್ತಿ ಎನಿಸುತ್ತಿತ್ತು. ಎರಡು ಮೈಲು ಪ್ರಯಾಣಕ್ಕೆ ಅರ್ಧ &lt;em&gt;ಫ್ಯ್ರಾಂಕ್*&lt;/em&gt;ಗಳಷ್ಟು ಹಣವನ್ನು ಕೊಡಲು ದುಬಾರಿಯೆನಿಸುತ್ತಿತ್ತು .&lt;br /&gt;&lt;br /&gt;&lt;a href="http://3.bp.blogspot.com/_0UIY2Xlh-lc/TFPPbugn9mI/AAAAAAAACCM/Hx1mg_B6cg0/s1600/horse-drawn-cart.jpg"&gt;&lt;/a&gt;"ನನ್ನಂತಾ ಒಳ್ಳೆಯ ಗಿರಾಕಿಯಿಂದ ನೀನು ಮೂರು ಪೆನ್ನಿಗಳಿಗಿಂತ ಜಾಸ್ತಿ ತೆಗೆದುಕೊಳ್ಳಬಾರದಪ್ಪಾ", ಒಂದು ದಿನ ದುಡ್ದು ಕೊಡುತ್ತಾ ಅವಳು ಕೇಳಿದಳು.&lt;br /&gt;&lt;br /&gt;ಪೋಲೈಟ್ ನಗುತ್ತಾ ಹೇಳಿದ. "ಬರೀ ಮೂರು ಪೆನ್ನಿಗಳಾ? ನಿನ್ನ ಬೆಲೆ ಅದಕ್ಕಿಂತಾ ಜಾಸ್ತಿ ಸುಂದರಿ !"&lt;br /&gt;&lt;br /&gt;ಅವಳು ಮತ್ತೆ ಹೇಳಿದಳು. "ನೀನು ನನ್ನಿಂದಲೇ ತಿಂಗಳಿಗೆ ಎರಡು ಫ್ಯ್ರಾಂಕ್ ಗಳಷ್ಟು ಸಂಪಾದಿಸುತ್ತೀಯ."&lt;br /&gt;&lt;br /&gt;ಕುದುರೆಗಳ ಬೆನ್ನ ಮೇಲೆ ಚಾಟಿಯಾಡಿಸುತ್ತಾ ಆತ ಹೇಳಿದ, "ಒಂದು ಕೆಲಸ ಮಾಡೋಣ, ನಾನು ನಿನ್ನ ಸೇವೆ ಮಾಡುತ್ತೇನೆ, ನಾವು ನಿನ್ನ ದುಡ್ದಿನ ಬದಲಾಗಿ ಆಟ ಆಡೋಣ" &lt;a href="http://2.bp.blogspot.com/_0UIY2Xlh-lc/TFkVHng8mAI/AAAAAAAACDE/LLViVtZ5ELI/s1600/horsecart.JPG"&gt;&lt;/a&gt;&lt;br /&gt;&lt;br /&gt;"ಆಟ? ಹಾಗಂದ್ರೆ ಏನು ?" ಅವಳು ಮುಗ್ಧವಾಗಿ ಕೇಳಿದಳು. &lt;a href="http://4.bp.blogspot.com/_0UIY2Xlh-lc/TFkW33a9e1I/AAAAAAAACDU/ydsYoq2R6VM/s1600/horsecart.JPG"&gt;&lt;img id="BLOGGER_PHOTO_ID_5501453568835418962" style="FLOAT: right; MARGIN: 0px 0px 10px 10px; WIDTH: 320px; CURSOR: hand; HEIGHT: 234px" alt="" src="http://4.bp.blogspot.com/_0UIY2Xlh-lc/TFkW33a9e1I/AAAAAAAACDU/ydsYoq2R6VM/s320/horsecart.JPG" border="0" /&gt;&lt;/a&gt;&lt;br /&gt;&lt;br /&gt;ಪೋಲೈಟ್ ಜೋರಾಗಿ ನಕ್ಕ.&lt;br /&gt;&lt;br /&gt;ಆಟ ಅಂದ್ರೆ ಅದೊಂಥರಾ ಆಟ, ನಮ್ಮಿಬ್ಬರ ಆಟ, ಸಂಗೀತವಿಲ್ಲದೇ ಕುಣಿಯುವಂತದ್ದು, ಹುಡುಗ ಹುಡುಗಿ ಆಟ.&lt;br /&gt;&lt;br /&gt;ಅವಳಿಗೆ ಅದು ಈಗ ಅರ್ಥವಾಗಿ ನಾಚಿಕೆಯಿಂದ ಮುಖ ಕೆಂಪಾಯಿತು. "ನಂಗೆ ಅಂತಹ ಆಟ ಎಲ್ಲಾ ಬೇಡ" ಅವಳು ಹೇಳಿದಳು.&lt;br /&gt;&lt;br /&gt;ಪೋಲೈಟ್ ಮತ್ತದೇ ತುಂಟ ದನಿಯಲ್ಲಿ ಘೋಷಿಸಿದ, "ಒಂದಲ್ಲಾ ಒಂದು ದಿನ ಬಂದೇ ಬರ್ತೀಯ ಸುಂದರಿ, ಆಟ ಆಡೇ ಆಡ್ತೀವಿ" .&lt;br /&gt;&lt;br /&gt;ಅದಾದ ಮೇಲೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಅವಳು ದುಡ್ಡು ಕೊಡಲು ಹೋದಾಗಲೆಲ್ಲಾ "ಇವತ್ತು ಆಟ ಆಡೋಣವೇ" ಎಂದು ಕೇಳುತ್ತಿದ್ದ. ಅವಳೂ ಕೂಡ ತಮಾಷೆಯಾಗಿ "ಇವತ್ತು ಬೇಡ ಪೋಲೈಟ್, ಇನ್ನೊಂದು ದಿನ ಆಡೋಣ" ಎನ್ನುತ್ತಿದ್ದಳು. ಸರಿ ಎಂದು ಅವನು ನಗುತ್ತಿದ್ದ.&lt;br /&gt;&lt;br /&gt;ಸೆಲೆಸ್ಟಿ ಮನಸ್ಸಿನಲ್ಲೇ ಲೆಕ್ಕ ಹಾಕಿದ್ದಳು. ಈ ಎರಡು ವರ್ಷಗಳಲ್ಲಿ ಅವನು ಪೋಲೈಟನಿಗೆ ನಲ್ವತ್ತೆಂಟು ಫ್ಯ್ರಾಂಕ್ ಗಳನ್ನು ಕೊಟ್ಟಿದ್ದಳು. ಇನ್ನೂ ಎರಡು ವರ್ಷಗಳು ಹೀಗೇ ಹೋದರೆ ಸುಮಾರು ನೂರು ಫ್ಯ್ರಾಂಕ್ ಗಳನ್ನು ಅವನಿಗೆ ಕೊಟ್ಟಂತಾಗುತ್ತಿತ್ತು. ಅದು ದೊಡ್ಡ ಮೊತ್ತವಾಗಿತ್ತು.&lt;br /&gt;&lt;br /&gt;ಒಂದು ದಿನ ಹೀಗೆ ಅವರಿಬ್ಬರೇ ಹೋಗುತ್ತಿದ್ದಾಗ ಆತ ಎಂದಿನಂತೆ ಮತ್ತೆ ಕೇಳಿದ , "ಇನ್ನೂ ನಾವು ಆಟ ಆಡೇ ಇಲ್ಲ"&lt;br /&gt;&lt;br /&gt;"ಇವತ್ತು ಆಡೋಣ" ಅವಳು ಉತ್ತರಿಸಿದಳು. ಗಾಡಿಯ ಬಿಳಿ ಕುದುರೆ ಒಮ್ಮೆ ತನ್ನ ಎರಡೂ ಕಾಲುಗಳನ್ನು ಮೇಲೆತ್ತಿ ಕೆನೆಯಿತು. ಅವಳಿಗೆ ಒಮ್ಮೆ ತಾನಿದ್ದ ಸ್ಥಳವೇ ನಡುಗಿದಂತಾಯಿತು. "ಬಾ ಹುಡುಗೀ ಬಾ..." ಎಂದು ಪೋಲೈಟನ ದನಿ ಪ್ರತಿಧ್ವನಿಸಿತು. ಗಾಡಿಯ ಬೇರೆ ಯಾವ ಶಬ್ದವೂ ಕೇಳದಂತಾಯಿತು. ಸೆಲೆಸ್ಟಿಗೆ ಸ್ವಲ್ಪ ಕಾಲ ಮೈ ಭಾರವಾಗಿ ನಿಧಾನಕ್ಕೆ ಹಗುರಾಗುತ್ತಾ ಹೋಯಿತು.&lt;br /&gt;&lt;br /&gt;ಅನಂತರ ಅವಳಿಗೆ ತಾನು ಬಸುರಿಯಾಗಿರುವುದು ಗೊತ್ತಾದಾಗ ಮೂರು ತಿಂಗಳಾಗಿತ್ತು.&lt;br /&gt;&lt;br /&gt;****&lt;br /&gt;&lt;br /&gt;ಇದೆಲ್ಲವನ್ನೂ ಅಳುತ್ತಾ ತನ್ನ ತಾಯಿಗೆ ಹೇಳಿದಳು.&lt;br /&gt;&lt;br /&gt;ತಾಯಿ ಕೇಳಿದಳು, "ಎಷ್ಟು ಉಳಿತಾಯ ಮಾಡಿದೆ?"&lt;br /&gt;&lt;br /&gt;"ನಾಲ್ಕು ತಿಂಗಳು, ಅಂದರೆ ಒಟ್ಟು ಎಂಟು ಫ್ಯ್ರಾಂಕ್" ಉತ್ತರಿಸಿದಳು ಸೆಲೆಸ್ಟಿ.&lt;br /&gt;&lt;br /&gt;ಮತ್ತೆ ತಾಯಿಗೆ ಕೋಪ ನೆತ್ತಿಗೇರಿ ಮಗಳಿಗೆ ಸರಿಯಾಗಿ ಬಡಿದಳು.&lt;br /&gt;&lt;br /&gt;"ಈ ವಿಷಯ ಅವನಿಗೆ ಹೇಳಿದ್ದೀಯಾ?"&lt;br /&gt;&lt;br /&gt;"ಇಲ್ಲ ಹೇಳಿಲ್ಲ"&lt;br /&gt;&lt;br /&gt;"ಯಾಕೆ ಹೇಳಿಲ್ಲ?"&lt;br /&gt;&lt;br /&gt;"ಈ ವಿಷಯ ಗೊತ್ತಾದರೆ ಅವನು ಇನ್ಮುಂದೆ ಹಣ ಕೇಳಬಹುದು!"&lt;br /&gt;&lt;br /&gt;ತಾಯಿ ಸ್ವಲ್ಪಹೊತ್ತು ಸುಮ್ಮನೇ ಯೋಚಿಸಿದಳು. ಒಂದು ನಿಟ್ಟುಸಿರಿಟ್ಟು ಹಾಲಿನ ಪಾತ್ರೆಗಳನ್ನು ಎತ್ತಿಕೊಂಡಳು.&lt;br /&gt;&lt;br /&gt;"ಎದ್ದೇಳು, ಮನೆಗೆ ನೆಡಿ" ಎಂದು ಮಾತು ನಿಲ್ಲಿಸಿದವಳು ಮತ್ತೆ ಮುಂದುವರೆಸಿದಳು.&lt;br /&gt;&lt;br /&gt;"ಅವನಿಗೆ ಈ ವಿಷಯ ಹೇಳಲು ಹೋಗಬೇಡ, ಆರೆಂಟು ತಿಂಗಳು ಅವನಿಗೇ ಈ ವಿಷಯ ಗೊತ್ತಾಗುವವರೆಗೂ ಹಣ ಕೊಡುವುದು ಬೇಡ"&lt;br /&gt;&lt;br /&gt;ಸೆಲೆಸ್ಟಿ ನಿಧಾನಕ್ಕೆ ಎದ್ದು ನಿಂತಳು. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡಿದ್ದವು. ಭಾರವಾದ ಹೆಜ್ಜೆಯಿಡುತ್ತಾ ನೆಡೆಯತೊಡಗಿ ಗೊಣಗಿಕೊಂಡಳು.&lt;br /&gt;&lt;br /&gt;"ಆಯ್ತು, ಖಂಡಿತ ನಾನು ಅವನಿಗೆ ಹೇಳೋಲ್ಲ".&lt;br /&gt;&lt;br /&gt;=============================&lt;br /&gt;(ಇಂಗ್ಲೀಷ್ ನಿಂದ ಅನುವಾದಿತ)&lt;br /&gt;&lt;br /&gt;&lt;strong&gt;ಮೂಲ ಕತೆ: Confessing&lt;br /&gt;ಲೇಖಕ: Guy de Maupassant&lt;/strong&gt;&lt;br /&gt;&lt;br /&gt;&lt;em&gt;&lt;span style="font-size:85%;"&gt;*ಫ್ರ್ಯಾಂಕ್ಸ್ (Francs)/ ಪೆನ್ನಿ (Penny) = ಹಳೆಯ ಫ್ರೆಂಚ್ ಕರೆನ್ಸಿಗಳು&lt;br /&gt;*ಮಾಲಿವೋಯಿರೆ = ಫ್ರಾನ್ಸ್ ದೇಶದ ಒಂದು ಜನಜಾತಿ&lt;/span&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1519385267403350455?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1519385267403350455/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1519385267403350455' title='13 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1519385267403350455'/><link rel='self' type='application/atom+xml' href='http://www.blogger.com/feeds/36882947/posts/default/1519385267403350455'/><link rel='alternate' type='text/html' href='http://vikasavada.blogspot.com/2010/07/story-confessing.html' title='&quot; ವ್ಯವಹಾರ &quot;'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_0UIY2Xlh-lc/TFPN-RCACGI/AAAAAAAACB0/r9m2dxMHAxQ/s72-c/cowgrazing.jpg' height='72' width='72'/><thr:total>13</thr:total></entry><entry><id>tag:blogger.com,1999:blog-36882947.post-343495311346815902</id><published>2010-06-30T23:48:00.008+05:30</published><updated>2010-07-01T11:33:14.133+05:30</updated><title type='text'>ಮಳೆಗಾಲಕ್ಕೆ....</title><content type='html'>ಬ್ಲಾಗ್ ಒಣಗಿ ನಿಂತಿದೆ. ಮಳೆಗಾಲ ಶುರುವಾಗುತ್ತದೆ, ನೀರು ಹರಿಯುತ್ತದೆ ಎಂದು ಕಾಯುತ್ತಿದ್ದರೆ ಒಂದ್ನಾಲ್ಕು ದಿನ ಹನಿ ಉದುರಿಸಿ ಮಳೆ ನಾಪತ್ತೆಯಾಗಿದೆ. Only few people can feel the rain, others just get wet ಅಂತ ಉಪನಿಷತ್ತಿನಲ್ಲಿ ಒಂದು ಮಾತಿದೆ  :) . ಅದು ಆಗಾಗ ಎಸ್ಸೆಮ್ಮೆಸ್ಸಿನಲ್ಲೂ ಹರಿದಾಡುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ feeling the rain ಯಾಕೋ ಕಷ್ಟ. ಇಲ್ಲೇನಿದ್ದರೂ feel ಅಲ್ಲ fear ಮಾತ್ರ. ಆಫೀಸಿನಲ್ಲಿ ಕೂತಾಗ ಹೊರಗೆ ಮಳೆ ಶುರುವಾದರೆ ಒಂದು ಬಿಸಿಬಿಸೀ ಕಾಫಿ ಹಿಡಿದುಕೊಂಡು ಕಿಟಕಿಯಿಂದ ಹೊರಗೆ ನೋಡುತ್ತಾ ಹಿತವಾಗುವ ಹೊತ್ತಿಗೆ ಆತಂಕವೂ ಶುರುವಾಗುತ್ತದೆ. ಯಾವ ರಸ್ತೆಯಲ್ಲಿ ನೀರು ತುಂಬಿಕೊಂಡಿದೆಯೋ, ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಿದೆಯೋ, ಮನೆಗೆ ಹೊರಡಬಹುದಾ, ಹೊರಟರೆ ಇವತ್ತಿಗೇ ತಲುಪಬಹುದಾ ಹೀಗೇ ಹಲವಾರು. ಮಳೆ ನಿಂತಮೇಲೆ ಮಿಜಿಮಿಜಿಗುಡುವ ರಸ್ತೆಗಳು, ಸಿಟಿಬಸ್ಸುಗಳು, ವಾಹನ ಸವಾರಿಯೆಂಬ ಸರ್ಕಸ್ಸು ನೆನೆಸಿಕೊಂಡರೆ ಮಳೆಯ feelಗಿಂತ fear ಜಾಸ್ತಿ. ಇರಲಿ.&lt;br /&gt;&lt;br /&gt;ಈ ಮಳೆಯ ಬಗ್ಗೆ ಸಾಕಷ್ಟು ಬ್ಲಾಗುಗಳಲ್ಲಿ ಬರಹಗಳಲ್ಲಿ ನೀರು ಹರಿದಿದೆ. ಮತ್ತೆ ನಾನು ಹರಿಸುವುದಕ್ಕೆ ಹೋಗುವುದಿಲ್ಲ. ಮನೆಗೆ ಹೋಗದೇ ರಾಶಿ ದಿನಗಳಾಗಿವೆ. ಪ್ರತೀಸಲವೂ ಈ ಬಾರಿ ನಾಲ್ಕು ದಿನ ಪೂರ್ತಿ ವಿಶ್ರಾಂತಿ ತೆಗೆದುಕೊಂಡುಬಿಡೋಣ ಸುಖವಾಗಿ ಎಂದು ಹೋಗುವುದೇನೋ ಹೌದು. ಆದರೆ ಒಂದೆರಡು ದಿನ ಮಲಗಿ, ಎದ್ದು, ಟೀವಿ ರಿಮೋಟ್ ಹಿಡಿದು ಚಾನಲ್ಲುಗಳನ್ನು ಇಪ್ಪತ್ನಾಲ್ಕು ಸಲ ಬದಲಾಯಿಸಿ, ಅಕ್ಕ ಪಕ್ಕದವರನ್ನೆಲ್ಲಾ ಮಾತನಾಡಿಸಿ, ಊರು ತಿರುಗಿ ಆಗುತ್ತಿದ್ದಂತೆಯೇ ಮತ್ತೆ ಕಾಲು ಕೆರೆಯುತ್ತದೆ. ಎಲ್ಲಾದ್ರೂ ಹೋಗೋಣ ಅನ್ನುತ್ತೇನೆ. ಅಪ್ಪ ತಿರುಗಾಡಲು ಸದಾ ತಯಾರು. ಸ್ಥಳಗಳ ಪಟ್ಟಿ ಕೊಟ್ಟುಬಿಡುತ್ತಾರೆ. ಅಮ್ಮ ಮಾತ್ರ 'ಈ ಮಳೆಲ್ಲಿ ಎಲ್ಲೂ ತಿರ್ಗಲ್ ಹೋಗದ್ ಬೇಡ, ಸುಮ್ನೆ ಮನೆಲ್ ಇರಿ" ಅನ್ನುತ್ತಾಳೆ.  ಕೇಳೋರ್ಯಾರು ?&lt;br /&gt;&lt;br /&gt;ವಾಪಸ್ಸು ಬೆಂಗ್ಳೂರಿಗೆ ಬಂದ ಮೇಲೆ ಒಂದು ಮಾನ್ಸೂನ್ ಟ್ರೆಕ್ಕು, ಒಂದಿಷ್ಟು ತಿರುಗಾಟ. ಜೊತೆಗೆ ಎರಡು ದಿನ ಶೀತ, ಒಂದು ಸಣ್ಣ ಜ್ವರ optional. ಈ ಬಾರಿ ಮಳೆಗಾಲದಲ್ಲಿ ಗದ್ದೆ ನೆಟ್ಟಿ ಮಾಡುವ ವಾರದಲ್ಲಿ ಅಜ್ಜನ ಮನೆಗೂ ಹೋಗಬೇಕು. ಪ್ರಕೃತಿಯ ಮೇಲೆ ಪ್ರೀತಿ ಜಾಸ್ತಿಯಾಗುತ್ತಲೇ ಇದೆ. ಗಮ್ಯವೆಲ್ಲಿದೆಯೋ ಗೊತ್ತಿಲ್ಲ !&lt;br /&gt;&lt;br /&gt;ಯಾವುದಕ್ಕೂ, ಬಾ ಮಳೆಯೇ ಬಾ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-343495311346815902?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/343495311346815902/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=343495311346815902' title='14 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/343495311346815902'/><link rel='self' type='application/atom+xml' href='http://www.blogger.com/feeds/36882947/posts/default/343495311346815902'/><link rel='alternate' type='text/html' href='http://vikasavada.blogspot.com/2010/06/for-rainy-days.html' title='ಮಳೆಗಾಲಕ್ಕೆ....'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>14</thr:total></entry><entry><id>tag:blogger.com,1999:blog-36882947.post-7571182675872296433</id><published>2010-05-17T17:47:00.009+05:30</published><updated>2010-05-18T11:59:24.790+05:30</updated><title type='text'>ಸಿನೆಮಾ ನೋಡ್ಬೇಕು</title><content type='html'>&lt;p&gt;ಈ ಬೆಂಗಳೂರಿನಲ್ಲಿ ನೋಡಬೇಕೆನಿಸಿದ ಸಿನೆಮಾಗಳು ಅದ್ಯಾವ ಟಾಕೀಸಲ್ಲಿ ಇರುತ್ತದೋ ಗೊತ್ತಾಗುವುದಿಲ್ಲ, ಪತ್ರಿಕೆಯಲ್ಲಿ ಹಾಕಿದ ಟಾಕೀಸಿಗೆ ಹೋದರೆ ಬೇರೆ ಯಾವುದೋ ಸಿನೆಮಾ ಇರುತ್ತದೆ. ವಾರದ ದಿನಗಳಲ್ಲಿ ಹೋಗಲು ಆಗುವುದಿಲ್ಲ. ವಾರಾಂತ್ಯಗಳಲ್ಲಿ ಹಂಗೂ ಸರಿಯಾಗಿ ಗೊತ್ತುಮಾಡಿಕೊಂಡು ಹೋದರೆ ಟಿಕೇಟು ಸಿಗುವ ಖಾತ್ರಿ ಇರುವುದಿಲ್ಲ. ಟಿಕೇಟು ಸಿಗುವ ಟಾಕೀಸುಗಳು ಹತ್ತಿರವಿರುವುದಿಲ್ಲ. ಸ್ವಲ್ಪ ಚೆನ್ನಾಗಿ ಓಡುತ್ತಿದೆ ಅಂತಾದರೆ ಟಾಕೀಸಿನವರೇ ಬ್ಲ್ಯಾಕ್ ಟಿಕೆಟ್  ಮಾರುತ್ತಿರುತ್ತಾರೆ.  ಬುಕ್ ಮಾಡಿಸಿಕೊಂಡು ಹೋಗೋಣವೆಂದರೆ ಅವತ್ತು ನಾನೇ ಎಲ್ಲಾದರೂ ಬುಕ್ ಆಗಿ ಹೋಗಿರುತ್ತೇನೆ. ಸುಮಾರು ದಿನಗಳ ನಂತರ ಹೋದರಾಯಿತೆಂದು ಬಿಟ್ಟರೆ ಟಾಕೀಸುಗಳಿಂದ ತೆಗೆದೇ ಬಿಟ್ಟಿರುತ್ತಾರೆ. ಕೊನೆಗೆ ಎಲ್ಲಾ ಸರಿಯಾದರೂ ನಮಗೇ ಟೈಮ್ ಇರುವುದಿಲ್ಲ ಅಥವಾ ಜೊತೆಗ್ಯಾರೂ ಸಿಗುವುದಿಲ್ಲ! ಆದ್ದರಿಂದ ಬೆಂಗಳೂರಿಗೆ ಬಂದಮೇಲೆ ಎಷ್ಟೋ ಒಳ್ಳೊಳ್ಳೆ ಸಿನೆಮಾಗಳು ಹೀಗೇ ನೋಡಲಾಗದೇ ತಪ್ಪಿಹೋದದ್ದಿದೆ. ಇರಲಿ. ಒಟ್ನಲ್ಲಿ ನಮಗೇನು ಮಾಡಕ್ಕಾಗುವುದಿಲ್ಲವೋ ಅದಕ್ಕೆ ನೆಪ ಹೇಳಬೇಕು ಹೀಗೆ ಅಷ್ಟೆ. &lt;/p&gt;&lt;p&gt;ಸದ್ಯಕ್ಕೆ ನೋಡಬೇಕಾದ ಸಿನೆಮಾಗಳು &lt;/p&gt;&lt;p&gt;&lt;strong&gt;ಪೃಥ್ವಿ&lt;/strong&gt; : ಅದೇನು ವಿಪರ್ಯಾಸವೋ, ವಿಧಿಲಿಖಿತವೋ, ವಿಪರೀತವೋ ಗೊತ್ತಿಲ್ಲ, ನಾನು ಟಾಕೀಸಿನಲ್ಲಿ ನೋಡಿದ ಪುನೀತ್ ಚಿತ್ರವೆಂದರೆ ’ಆಕಾಶ್’ ಒಂದೇ. ಅದೂ ಕೂಡ ಯಾವತ್ತೋ ಹೊತ್ತು ಕಳೆಯಲು ನವರಂಗ ಟಾಕೀಸಿನಲ್ಲಿ ೧೦೦ ದಿನ ಆದಮೇಲೆ ಹೋಗಿದ್ದು. ಮತ್ಯಾವುದೋ ಕಾರಣಕ್ಕೋಸ್ಕರ ’ಅರಸು’ ಚಿತ್ರಕ್ಕೆ ಹೋಗಬೇಕೆಂದಿದ್ದರೂ ಮೇಲೆ ಹೇಳಿದ ಕಾರಣಗಳಲ್ಲಿ ಯಾವುದೋ ಒಂದರಿಂದ ಅದು ತಪ್ಪಿ ಹೋಯಿತು. ಈಗ ಪೃಥ್ವಿ ನೋಡಬೇಕು. ಈ ಸಿನೆಮಾ ಬಗ್ಗೆ ಕೆಲವ್ರು ಓ.ಕೆ ಅಂದ್ರು, ಕೆಲವ್ರು ಸೂಪರ್ ಅಂದ್ರು, ಕೆಲವರು ಇನ್ನೇನೋ ಅಂದರು. ಅದೆಲ್ಲಾ ಗೊತ್ತಿಲ್ಲ. ಪ್ರಚಲಿತ ಘಟನೆಗಳ, ಸಮಕಾಲೀನ ಕತೆಯ ಸಿನೆಮಾಗಳು ಹೀಗೆ ಕಮರ್ಶಿಯಲ್ಲಾಗಿ ಬರಬೇಕು. ನೋಡ್ಬೇಕಾದ ಸಿನೆಮಾಗಳ ಪಟ್ಟಿಗೆ ಇದು ಸೇರಿದೆ.&lt;/p&gt;&lt;p&gt;&lt;strong&gt;ಇಜ್ಜೋಡು&lt;/strong&gt;: ನೋಡಿದವರ್ಯಾರೂ ಚೆನ್ನಾಗಿದೆ ಅನ್ನಲಿಲ್ಲ. ಆದ್ರೂ ನನಗೆ ನೋಡಬೇಕು ಅನ್ನಿಸಿಬಿಟ್ಟಿದೆ. ಸತ್ಯು ಸಿನೆಮಾ ಎನ್ನುವುದು ಒಂದು ಕಾರಣವೆಂದೂ, ಮೀರಾ ಜಾಸ್ಮಿನ್ ಮತ್ತೊಂದು ಪ್ರಬಲ ಕಾರಣವೆಂದೂ ಡೌಟು ! ;) ಆದರೆ ಯಾವ ಟಾಕೀಸಿನಲ್ಲೂ ಇರುವುದು ಖಾತ್ರಿ ಇಲ್ಲ. ಇದ್ದರೂ ನಾ ಹೋಗುವುದ್ಯಾವಾಗ ಅಂತ ನನಗೇ ಖಾತ್ರಿ ಇಲ್ಲ. &lt;/p&gt;&lt;p&gt;&lt;strong&gt;ಬೊಂಬಾಟ್ ಕಾರ್&lt;/strong&gt;: ಈ ಗ್ರಾಫಿಕ್ಸ್ ಸಿನೆಮಾ ಡಿಫರೆಂಟಾಗಿ ಇರಬಹುದು, ಹೊಸ ಪ್ರಯೋಗ ಅನ್ನಿಸಿದೆ. ಇದ್ನೂ ನೋಡ್ಬೇಕು ಅನ್ಕೊಂಡಿದ್ದೀನಿ. ಮಕ್ಕಳ ಚಿತ್ರ ಅಂತ ಮೂಗು ಮುರಿದರೆ ನನಗೇನಾಗಬೇಕಿಲ್ಲ. ಟಾಮ್ ಅಂಡ್ ಜೆರ್ರಿ, ರೋಡ್ ರನ್ನರ್ ಶೋದಂತಹ ಕಾರ್ಟೂನುಗಳನ್ನು, ಅನಿಮೇಶನ್ ಮೂವಿಗಳನ್ನು ಆನಂದಿಸುವ ನನಗೆ ಮಕ್ಕಳ ಚಿತ್ರ ನೋ ಪ್ರಾಬ್ಲೆಮ್. ಸದ್ಯದಲ್ಲೇ &lt;span style="color:#3366ff;"&gt;’ಬೊಂಬೆಯಾಟವಯ್ಯಾ’&lt;/span&gt; ಅನ್ನುವ ಕನ್ನಡದ ಮೊದಲ ಅನಿಮೇಶನ್ ಮೂವಿ ಬರ್ತಾ ಇದೆ ಅನ್ನೋದು ಬಿಸಿಬಿಸಿ ಖುಷಿ ಸುದ್ದಿ. &lt;/p&gt;&lt;p&gt;&lt;strong&gt;ನಾನು, ನನ್ನ ಕನಸು&lt;/strong&gt;: ಬಿಡುಗಡೆಯಾಗುತ್ತಿದ್ದಂತೇ ಒಳ್ಳೊಳ್ಳೇ ಅಭಿಪ್ರಾಯಗಳು ತುಂಬಿ ಹರಿದು ಬರ್ತಾ ಇವೆ. ಕಥೆ, ಕೊಸರು, ಅಭಿನಯ, ಸಂಭಾಷಣೆ ಇತ್ಯಾದಿ ಇತ್ಯಾದಿ ಎಲ್ಲಾ ಸೂಪರಂತೆ. ಮನೆಮಂದಿಯೆಲ್ಲಾ ನೋಡಬಹುದಾದ ಚಿತ್ರವಂತೆ. ಸದ್ಯಕ್ಕೆ ಮನೆ, ಮಂದಿ ಅಂತ ಯಾರೂ ಇಲ್ಲದಿರುವುದರಿಂದ ನಾವೇ ಕೆಲವು ಮಂದಿ ಹೋಗಿಬರಬೇಕು. ತೀರಾ ಅಳಿಸಲೆಂದೇ ಮಾಡಿದ ಸೆಂಟಿಮೆಂಟಿನ ಚಿತ್ರಗಳು ನನಗೆ ಸರಿಹೋಗುವುದಿಲ್ಲ. ಅದು ನೈಜತೆಯಿಂದ ಕೂಡಿದ್ದರೆ, ಒಂದು ಲೆವೆಲ್ ನಲ್ಲಿದ್ದರೆ ಓ.ಕೆ. ’ನಾನು ನನ್ನ ಕನಸು’ ಎಲ್ಲಾ ಹದವಾಗಿರುವ ಕ್ವಾಲಿಟಿ ಸಿನೆಮಾ ಅಂತೆ. &lt;/p&gt;&lt;p&gt;ಮುಂದೆ ಬರುವ ಎರಡು ವೀಕೆಂಡು ಮದುವೆ, ಮುಂಜಿ ಅಂತ ಬುಕ್ಕಾಗಿ ಹೋಗಿದೆ. ಅದನ್ನು ಮುಗಿಸಿಕೊಂಡು ಊರು ಸುತ್ತಿಕೊಂಡು ವಾಪಸ್ಸು ಬರುವವರೆಗೂ ೪ರಲ್ಲಿ ಎರಡಾದರೂ ಇನ್ನೂ ಸಿನೆಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುತ್ತವೆ ಎಂಬ ಭರವಸೆ ಇದೆ. ತಪ್ಪಿಹೋದರೆ ಡಿ.ವಿ.ಡಿ. ಗತಿ.&lt;/p&gt;&lt;p&gt;ನೋಡ್ಲೇಬೇಕು. &lt;/p&gt;&lt;p&gt;&lt;/p&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-7571182675872296433?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/7571182675872296433/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=7571182675872296433' title='22 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/7571182675872296433'/><link rel='self' type='application/atom+xml' href='http://www.blogger.com/feeds/36882947/posts/default/7571182675872296433'/><link rel='alternate' type='text/html' href='http://vikasavada.blogspot.com/2010/05/to-be-watched-movies.html' title='ಸಿನೆಮಾ ನೋಡ್ಬೇಕು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>22</thr:total></entry><entry><id>tag:blogger.com,1999:blog-36882947.post-8850587955315803580</id><published>2010-05-11T14:19:00.011+05:30</published><updated>2010-05-12T16:13:43.823+05:30</updated><title type='text'>ಮೂರು ವರ್ಷವಾಯ್ತು</title><content type='html'>&lt;div align="left"&gt;ಟಿಪಿಕಲ್ ಹುಡುಗರಂತೆ ಬರ್ತ್ ಡೇಗಳು ನನಗೆ ನೆನಪಿರುವುದಿಲ್ಲ. ತೀರಾ ಒಂದೆರಡು ಆಪ್ತರು ಹುಟ್ಟಿದ ದಿನ ಬಿಟ್ಟರೆ ಮತ್ಯಾರದ್ದೂ ನನಗೆ ನೆನಪಿಟ್ಟುಕೊಳ್ಳಲಾಗಿಲ್ಲ. ಇದರಲ್ಲಿ ನಾನು ನಿರ್ಗುಣಂ ನಿರ್ವಿಷೇಶಂ. ಇದರಿಂದಲೇ ಹಲವಾರು ಬಾರಿ ಮುನಿಸು, ರಮಿಸು ಎಲ್ಲಾ ಆಗಿದೆ. ಆದರೂ ಆ ವಿಷಯದಲ್ಲಿ ಇನ್ನೂ ನಾನು ಅಜೇಯಂ ಅಚಿಂತ್ಯಂ, ಬಹುಶಃ ಅನಂತಂ. ಆದರೆ ಅದ್ಯಾಕೋ ಗೊತ್ತಿಲ್ಲ ನನ್ನ ಬ್ಲಾಗ್ ವಿಷಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಈ ಎರಡೂ ವರ್ಷ ನೀಟಾಗಿ ನೆನಪಿತ್ತು. ಮೂರನೇ ವರ್ಷವೂ ಒಂದು ವಾರದ ಕೆಳಗೆ ನೆನಪಿತ್ತು, ಆದರೆ ಆಮೇಲೆ ಮರೆತೇ ಹೋಯಿತು. ನಿನ್ನೆ ರಾತ್ರಿ ತರಾಸು 'ವಿಜಯೋತ್ಸವ' ಕಾದಂಬರಿ ಓದುತ್ತಾ ಮೆಹರ್ಬಾನುವಿನ ಸೌಂದರ್ಯ ಕಲ್ಪಿಸಿಕೊಳ್ಳುತ್ತಿರುವಾಗಲೇ ಇವತ್ತು ಬ್ಲಾಗ್ ನ ಹುಟ್ಟಿದ ಹಬ್ಬ ಎಂದು ನೆನಪಾಗಿ ಬಿಡ್ತು! ಮರೆತಿದ್ದಕ್ಕೆ ಸಂಕಟವಾದರೂ ಕೂಡ ತೀರ ಬೆಂಗಳೂರಿನಂತೆ ಸೆಪ್ಟೆಂಬರಿನ ಗಣೇಶೋತ್ಸವವನ್ನು ನವೆಂಬರಿನಲ್ಲಿ ಮಾಡುವಷ್ಟು ತಡವೇನೂ ಆಗಿರಲಿಲ್ಲವಾದ್ದರಿಂದ ಸಮಾಧಾನವಾಯ್ತು.&lt;br /&gt;&lt;br /&gt;ಹೌದು. ನಿನ್ನೆ ಅಂದರೆ ಮೇ ೧೦ ಕ್ಕೆ ನನ್ನ ಬ್ಲಾಗು ಶುರುವಾಗಿ ಮೂರು ವರ್ಷಗಳಾಯ್ತು. ಬ್ಲಾಗ್ ಲೋಕದ ಹಲವಾರು ಹಿರಿಕಿರಿಯರ ಮಧ್ಯೆ ನಾನು ನಿಂತಿದ್ದೇನೆ. ಹಿಂದಿನ ವರ್ಷಕ್ಕಿಂತ ಕಡಿಮೆ ಪೋಸ್ಟ್ ಗಳನ್ನು ಹಾಕಿದ್ದೇನೆ ಎಂಬುದು ಒಂದು ಹೈಲೈಟು. ಮೂರು ವರ್ಷಗಳಾದರೂ ನೂರು ಪೋಸ್ಟು ತಲುಪಿಲ್ಲ ಎನ್ನುವುದು ಮತ್ತೊಂದು ಹೈಲೈಟು! ನಾನು ಬ್ಲಾಗ್ ಬರೆಯುವ ವಿಷಯ ಕೆಲವು ಆಪ್ತರಿಗೂ, ಸಂಬಂಧಿಕರಿಗೂ ತಿಳಿದುಹೋಗಿರುವುದರಿಂದ, ಬ್ಲಾಗ್ ಕೊಂಡಿಯೂ ಸಿಕ್ಕಿರುವುದರಿಂದ ಸ್ವಲ್ಪ ತೊಂದರೆಯಾಗಿದೆ ಎಂದೇ ಹೇಳಬಹುದು. ನಾವು ಬರೆಯುವುದನ್ನು ತೀರ ಹತ್ತಿರದವರೆಲ್ಲಾ ಓದಲು ಶುರುಮಾಡಿಬಿಟ್ಟರೆ ಮುಕ್ತವಾಗಿ ಬರೆಯಲು ತೊಂದರೆಯಾಗುತ್ತದೆ ಎಂದು ಅವತ್ತು ನಾನೂ ಮತ್ತು ಕಡಲ ತೀರದ ಕಾಮತ್ ಮಾಮ್ಸ್ ಮಾತಾಡಿಕೊಂಡಿದ್ದೆವು. ಹೌದು, ಅದು ನಿಜ, ಇರಲಿ, ಏನೂ ಮಾಡಕ್ಕಾಗಲ್ಲ. ಹೇಗೋ ಸಂಭಾಳಿಸಿಕೊಳ್ಳುವುದೊಂದೇ ಬಾಕಿ.&lt;br /&gt;&lt;br /&gt;ಯಾವುದೋ ಕಾಲಘಟ್ಟದಲ್ಲಿ ನಿಂತು ಸಂಭ್ರಮಿಸುವಾಗ ವೈಯಕ್ತಿಕ ವಿಷಯಗಳನ್ನಷ್ಟೇ ನೋಡಿಕೊಳ್ಳದೇ ಜೊತೆಗೆ ಸಂಬಂಧಪಟ್ಟ ವಾತಾವರಣದ ವಿಷಯಗಳ ಬದಲಾವಣೆಗಳ ಬೆಳವಣಿಗೆಗಳ ಬಗ್ಗೆಯೂ ಅವಲೋಕಿಸಬಹುದು ಅಂತ ಅಡಿಗರು ಹೇಳುತ್ತಿದ್ದರು. ಕನ್ನಡದಲ್ಲಿ ಇವತ್ತು ಸಾವಿರಾರು ಬ್ಲಾಗ್ ಗಳು ಇವೆ. ಬ್ಲಾಗ್ ಎಂದರೆ ಪತ್ರಿಕೆಯಂತೆ, ಬ್ಲಾಗ್ ಎಂದರೆ ಪುಸ್ತಕದಂತೆ, ಬ್ಲಾಗ್ ಎಂದ ಘನ ಗಂಭೀರ ಸಾಹಿತ್ಯದಂತೆ ಬರೀ ಕತೆ ಕವನ ವಿಚಾರ ವಿಶ್ಲೇಷಣೆಗಳನ್ನೇ ಬರೆಯಬೇಕು ಎಂಬುದರಿಂದ ಕ್ರಮೇಣ ಹೊರಬಂದಂತೆ ಕಾಣುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲಿ ವೈವಿಧ್ಯಗಳು ಸಿಕ್ಕಾಪಟ್ಟೆ ಬರುತ್ತಿವೆ. ಸಂತೋಷ. ಆದರೂ ಕೂಡ ಬಹಳಷ್ಟು ಕಡೆ ಯಾಕೋ ಹೇಳುವ ವಿಷಯವನ್ನು ಸ್ವಲ್ಪ ಕಾವ್ಯಮಯವಾಗಿಯೇ ಹೇಳುವ ಪ್ರಯತ್ನ ಕಾಣುತ್ತಿದೆ. ತಮ್ಮ ಬ್ಲಾಗ್ ಅನ್ನು ತಿದ್ದಿ ತೀಡಿ ಅಲಂಕಾರ ಮಾಡಿ ಮನೆಗಿಂತಲೂ ಓರಣವಾಗಿಟ್ಟುಕೊಳ್ಳುವ ಮಂದಿಯಿಂದ ಹಿಡಿದು ಅಲ್ಲಿ ಇಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ ಪ್ರಕಟವಾದ ಅವರ ಚಂದದ ಬರಹಗಳನ್ನು ಹಾಕುವವರೂ ಇದ್ದಾರೆ. ಎಲ್ಲರಿಗೂ ಇರುವಂತೆ ನನ್ನ ಅಣ್ಣನೊಬ್ಬ ಅಮೆರಿಕಾದಲ್ಲಿದ್ದಾನೆ. ಅವನು ಬ್ಲಾಗ್ ಎಂಬುದು ಬಳಕೆಗೆ ಬಂದ ಕಾಲದಿಂದಲೇ ಬ್ಲಾಗುವುದನ್ನು ಶುರುಮಾಡಿದವನು. ಬ್ಲಾಗ್ ಎಂಬುದು ೧೦ ರಿಂದ ೨೦ ನಿಮಿಷದಲ್ಲಿ ಬರೆಯುವಂತದ್ದೂ ಮತ್ತು ೫ ನಿಮಿಷದಲ್ಲಿ ಓದಿ ಮುಗಿಸುವಂತದ್ದೂ ಆಗಿರಬೇಕು ಅಂತ ಆತ ಹೇಳುತ್ತಿರುತ್ತಾನೆ. ಇರಲಿ ಬಿಡಿ. ನಾವು ಹೀಗೆಲ್ಲಾ ಮಿತಿ ಹಾಕಿಕೊಳ್ಳುವುದು ಬೇಡ. ದಿನಾ ದಿನಾ ಹೊಸ ಹೊಸ ಬ್ಲಾಗಿನ ಕೊಂಡಿಗಳು ಸಿಗುತ್ತಿವೆ. ನನ್ನ ಗೂಗಲ್ ರೀಡರ್ ಒಂದು ಸಮೃದ್ಧ ಪತ್ರಿಕೆಯಂತಾಗಿದೆ. ಬ್ಲಾಗ್ ಗಳಲ್ಲಿ ಬಹುಸಂಖ್ಯೆಯಲ್ಲಿ ಪತ್ರಕರ್ತರು ಕಾಲಿಟ್ಟಿದ್ದು, ಓದುಗರು ನಾಡಿನ ಪತ್ರಿಕೆಗಳ ಅಪದ್ಧಗಳನ್ನು ಬ್ಲಾಗ್ ಗಳಲ್ಲೇ ಝಾಡಿಸುತ್ತಿರುವುದೂ, ಶರ್ಮಣ್ಣ ತಮ್ಮ ಬ್ಲಾಗಿನಲ್ಲೇ ತಮ್ಮ ಆಸ್ತಿ ಅಫಿಡವಿಟ್ಟು ಸಲ್ಲಿಸಿದ್ದು ವಿಶೇಷವಾಗಿದೆ. ಈ ಪ್ಯಾರಾದ ಮೊದಲನೇ ಸಾಲಿನಲ್ಲಿರುವಂತೆ ಅಡಿಗರು ಅದ್ಯಾವಾಗ ಹಾಗೆ ಹೇಳಿದ್ರು ಅಂತ ಅನುಮಾನವೇನಾದ್ರೂ ಬಂತಾ? ನಾನು ನೆನಪಿಸಿಕೊಂಡಿದ್ದು ಕವಿ ಗೋಪಾಲಕೃಷ್ಣ ಅಡಿಗರಲ್ಲ, ಅದು ಪ್ರಕಾಶ ನಗರದ ೨೩ನೇ ಕ್ರಾಸಿನ ಮೂಲೆಯಲ್ಲಿ ಹೋಟೆಲ್ ಇಟ್ಟಿರುವ ಅಡಿಗರ ಮಾತು. ;)&lt;br /&gt;&lt;br /&gt;ಈ ವರ್ಷವೂ ಬ್ಲಾಗಿನಿಂದ ಕೆಲವು ಹೊಸ ಗೆಳೆಯರು ಸಿಕ್ಕಿದ್ದಿದೆ. ಎಂದಿನಂತೆ ನನ್ನ ಆಸಕ್ತಿ , ಹವ್ಯಾಸ, ಚಟುವಟಿಕೆಗಳಿಗೆ ಬ್ಲಾಗ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಹೇಳಿಕೊಂಡರೆ ಕೇಳಿಸಿಕೊಂಡವರಿಗೆ ಸವಿ ಅನ್ನಿಸಬಹುದಾದ ಹೇಳಿಕೊಳ್ಳಲಾಗದ ತಲೆನೋವೊಂದು ಅನುಭವವಾಗಿದೆ. ಹಿಂದೊಮ್ಮೆ ಬ್ಲಾಗ್ ಕಮೆಂಟ್ ವಿಷಯದಲ್ಲಿ ವಿದೇಶದಲ್ಲಿರುವ ವಿ-ಜ್ಞಾನಿಯೊಬ್ಬರು ಹಾಕಿರುವ ಧಮಕಿ ಇನ್ನೂ ನೆನಪಿದೆ. ಕೆಲಸ, ಓದು ಬರವಣಿಗೆ ನಡೆಯುತ್ತಲಿದೆ. ಬರೆಯುವ ವಿಷಯದಲ್ಲಿ ನಾನು ಸೋಮಾರಿ ಏನಲ್ಲದಿದ್ದರೂ ಬರೆಯುವುದರಲ್ಲಿ ತಾಳ್ಮೆ ಸ್ವಲ್ಪ ಕಡಿಮೆ ಇದೆ. ಇದು ಮುಂದುವರೆಯಲಿದೆ ಎಂಬುದೇ ಸದ್ಯದ ಭರವಸೆ. ಬರಹ ಸಾಫ್ಟ್ ವೇರಿಗೂ, ಗೂಗಲ್ ಬ್ಲಾಗ್ ಸ್ಪಾಟಿಗೂ, ಬ್ಲಾಗಿಗೆ ಹಿಟ್ ಮೇಲ್ ಹಿಟ್ ಕೊಡುತ್ತಿರುವ ಎಲ್ಲಾ ರೀತಿಯ ಓದುಗರಿಗೂ ನನ್ನ ಪ್ರೀತಿ, ಕೃತಜ್ಞತೆ, ಧನ್ಯವಾದಗಳಿವೆ.&lt;br /&gt;&lt;br /&gt;****&lt;br /&gt;&lt;br /&gt;ಹಿಂದಿನ ಎರಡು ವರ್ಷ..&lt;br /&gt;&lt;br /&gt;&lt;a href="http://vikasavada.blogspot.com/2008/05/blog-post_12.html"&gt;'ವರ್ಷ ಕಳೆಯಿತು' &lt;/a&gt;&lt;br /&gt;&lt;a href="http://vikasavada.blogspot.com/2009/05/two-yrs-over.html"&gt;ವಿಕಾಸದ ಹಾದಿಯಲ್ಲಿ ೨ ವರ್ಷ!&lt;/a&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-8850587955315803580?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/8850587955315803580/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=8850587955315803580' title='30 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/8850587955315803580'/><link rel='self' type='application/atom+xml' href='http://www.blogger.com/feeds/36882947/posts/default/8850587955315803580'/><link rel='alternate' type='text/html' href='http://vikasavada.blogspot.com/2010/05/third-anniversary.html' title='ಮೂರು ವರ್ಷವಾಯ್ತು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>30</thr:total></entry><entry><id>tag:blogger.com,1999:blog-36882947.post-6527280668759021115</id><published>2010-04-22T14:14:00.017+05:30</published><updated>2010-04-22T18:43:41.344+05:30</updated><title type='text'>ಮತ್ತೆ ಹುಲಿಕಣಿವೆಯಲ್ಲಿ....</title><content type='html'>ನೀರವ ಪ್ರಕೃತಿಯಲ್ಲಿ ನಿಗೂಢತೆಯ ಅನುಭವವಾಗುತ್ತದೆಂದು &lt;a href="http://vikasavada.blogspot.com/2010/04/hulikanive.html"&gt;ಹೇಳಿದ್ದೆನಷ್ಟೆ&lt;/a&gt;. ಅದು ಅಂತಹ ಪ್ರಕೃತಿಯು ತನ್ನಿಂದ ದೂರವಿದ್ದವರಿಗೆ ಒದಗಿಸಿಕೊಡುವ ನಿಗೂಢತೆ. ನಿಶ್ಯಬ್ದತೆ ಇದ್ದಾಗ ನಿಗೂಢತೆ ಸಹಜ. ಅಲ್ಲಿಯೇ ಹುಟ್ಟಿಬೆಳೆದವರನ್ನು ಕೇಳಿದರೆ ಅವರಿಗೆ ಅಲ್ಲಿ ಯಾವ ನಿಗೂಢತೆಯೂ ಕಾಣದೇ ಹೋದೀತು. ಅಂತಹುದೇ ಪರಿಸರದಿಂದ ಬಂದು ನಗರ ಸೇರಿಕೊಂಡ ಕೆಲವರಿಗೆ ಇಲ್ಲಿನ ರೈಲ್ವೇ ಸ್ಟೇಶನ್ನು, ಶಾಪಿಂಗ್ ಮಾಲುಗಳೇ ಎಲ್ಲಿಲ್ಲದ ಅನುಭೂತಿ ಕೊಡುವ ಹಾಗೆ ಪಟ್ಟಣ ನಗರಗಳಲ್ಲಿ ಬೆಳೆದವರಿಗೆ ಆ ವಾತಾವರಣ ಅದ್ಭುತ ಅನುಭೂತಿಗಳನ್ನು ಒದಗಿಸಿಕೊಡಬಹುದು. ಸೌಂದರ್ಯದಲ್ಲಿ ಸೌಮ್ಯತೆಯೂ ಮುಖ್ಯ ಪಾತ್ರ ವಹಿಸುವ ಹಾಗೆ ಪ್ರಕೃತಿಯ ಸ್ನಿಗ್ದತೆಗೆ ನೀರವತೆಯ ಪಾತ್ರ ಹಿರಿದು. ನಿಗೂಢತೆಯ ಅನುಭವಕ್ಕೂ ದೇವರಿಗೋ ದೆವ್ವಕ್ಕೋ ಮತ್ಯಾವುದೋ ಕತೆಗಳಿಗೋ ಸಂಬಂಧವಿರಬೇಕಂತಿಲ್ಲ. ಅಂತಹ ನೀರವತೆಯಲ್ಲಿ ನಿಗೂಢತೆಯ ಅನುಭವವಾಗಲು ಯಾವ ಕಾರಣಗಳೂ ಬೇಕಿಲ್ಲ.&lt;br /&gt;&lt;br /&gt;ಅಜ್ಜನ ಮನೆ ಇರುವ ಕಡೆ ಸುತ್ತಲೂ ಬೆಟ್ಟಗಳಿವೆ. ಪ್ರತೀ ಬಾರಿ ನಾನು ಹೋದಾಗಲೂ ಆ ಬೆಟ್ಟಗಳಿಗೊಂದು ಭೇಟಿ ಕೊಡದಿದ್ದರೆ ಸಮಾಧಾನವಿರುವುದಿಲ್ಲ. ಅದನ್ನು ಹತ್ತಲು ತೋಟ ದಾಟಿ ಸ್ವಲ್ಪ ದೂರ ಹೋಗಬೇಕು. ತೋಟದಲ್ಲಿ ಹಬ್ಬಿದ ಸೌತೆಬಳ್ಳಿಯಲ್ಲಿ ನಾಲ್ಕು ಸೌತೆಮಿಡಿ ಕಿತ್ತುಕೊಂಡು ತಿನ್ನುತ್ತಾ, ಕಟ್ಟಿರುವೆಗಳ ಸಾಲಿನಲ್ಲಿ ಕಾಣದೇ ಕಾಲಿಟ್ಟು ಹಾರಿ, ಅಡಕೆ ಮರಕ್ಕೆ ಕಟ್ಟಿದ ಜೇಡರ ಬಲೆ ಮುಖಕ್ಕೆ ರಾಚಿಸಿಕೊಂಡು ತೋಟದ ಕೊನೆ ತಲುಪಿದರೆ ಚಿಕ್ಕ ನೀರಿನ ತೊರೆ ಸುಮ್ಮನೇ ಹರಿಯುತ್ತಲೇ ಇದೆ. ಅದರ ಮಡುವಿನಲ್ಲಿ ಪುಟ್ಟ ಪುಟ್ಟ ನೂರಾರು ಮೀನುಗಳು. ಜೀಬ್ರಾ ಮೀನು, ಹುಲಿ ಮೀನು, ಬೆಂಕಿ ಮೀನು! ಯಾರು ತಂದು ಬಿಟ್ಟರು ಅದನ್ನು? ಅವಕ್ಕೆ ಅದೇ ಪ್ರಪಂಚ. ಗೊತ್ತಿಲ್ಲದೇ ಅಲ್ಲೇ ಹುಟ್ಟಿವೆ, ಅಲ್ಲೇ ಸಾಯುತ್ತವೆ. ಸಂಕ ದಾಟಿ ಬ್ಯಾಣಕ್ಕೆ ಕಾಲಿಟ್ಟ ಕೂಡಲೇ ಒಂದಿಷ್ಟು ಹಕ್ಕಿಗಳು ಪುರ್ರನೇ ಹಾರಿ ಹೋದ ಸದ್ದು. ಹಾಗೇ ನೆಡೆಯುತ್ತಾ ಹೋಗುತ್ತಿದ್ದರೆ ಇವನ್ಯಾರೋ ಆಗಂತುಕ ಬಂದಿದ್ದಾನೆ ಎಂದು ಒಂದು ಹಕ್ಕಿ ಕೂಗಿ ಎಚ್ಚರಿಸುತ್ತಲೇ ಇದೆ. ಬೇಕೆಂದರೂ ಕಣ್ಣಿಗೆ ಬೀಳದ ನವಿಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲೋ ನಿಂತು ಕೇಗುಡುತ್ತದೆ. ಹಿಂದಿನ ಬಾರಿ ತನ್ನ ದೊಡ್ಡ ಕೊಕ್ಕಿನಲ್ಲಿ ಹಣ್ಣೊಂದನ್ನು ಕಚ್ಚಿಕೊಂಡ ಮಂಗಟ್ಟೆ (ಹಾರ್ನ್ ಬಿಲ್)ಯೊಂದು ಕಾಣಿಸಿ ವಿಪರೀತ ಖುಷಿಯಾಗಿತ್ತು. ಅಲ್ಲಿರುವ ಸುಮಾರು ಬೆಟ್ಟಗಳಲ್ಲಿ ಎಲ್ಲಕ್ಕೂ ದಾರಿಗಳಿಲ್ಲ. ಸುಮಾರು ದೂರ ಮರಗಳನ್ನೂ, ಬಿದಿರ ಮೆಳೆಗಳನ್ನೂ ದಾಟಿ, ಹುಲ್ಲಿನ ಮಧ್ಯೆ ಕಾಲುದಾರಿ ಇರುವ ತನಕ ಹೋಗಿ ಗುಡ್ಡದ ಬುಡ ತಲುಪಿದರೆ ಅಲ್ಲಿಂದ ಮುಂದಿನ ಆಯ್ಕೆ ನಮ್ಮದು.&lt;br /&gt;&lt;br /&gt;ನನ್ನ ಹಳೇ ಆಫೀಸಿನಲ್ಲಿ ಒಬ್ಬ ಫ್ರೆಂಡ್ ಇದ್ದ. ಅವನಿಗೆ ವಿಪರೀತ ಟ್ರೆಕ್ಕಿಂಗ್ ಚಟ. ಕರ್ನಾಟಕದಲ್ಲಿರುವ ಸಿಕ್ಕ ಸಿಕ್ಕ ಗುಡ್ಡಬೆಟ್ಟಗಳನ್ನೆಲ್ಲಾ ಹತ್ತಿಳಿದಿದ್ದಾನೆ. ವೀಕೆಂಡು ಬಂದರೆ ಸಾಕು ಚಂದಾದಾರ ವ್ಯಾಪ್ತಿ ಪ್ರದೇಶದ ಹೊರಗೆ ! ಇಲ್ಲಿದ್ದು ಏನ್ರೋ ಮಾಡ್ತೀರಾ ಬನ್ರೋ ಟ್ರೆಕ್ಕಿಂಗ್ ಮಾಡಣ ಅಂತ ನಮಗೂ ಕರೆಯುತ್ತಿದ್ದ. ಅವನಿಗೂ ಮದುವೆಯಾಯಿತು. ಅದ್ಯಾಕೋ ಟ್ರೆಕ್ಕಿಂಗ್ ನಿಲ್ಲಿಸಿಬಿಟ್ಟ. ಆಮೇಲೆ ನಾವು ಅವನಿಗೆ ಈಗ ಮನೆಲ್ಲೇ ಟ್ರೆಕ್ಕಿಂಗ್ ಜೋರಾ? ಪಾಪ ಗುಡ್ಡ ಹತ್ತಿ ಸುಸ್ತಾಗಿದಿಯ ಅಂತ ತಮಾಷೆ ಮಾಡ್ತಿದ್ವಿ. :)&lt;br /&gt;&lt;br /&gt;ಅದು ಇರಲಿ. ಹುಲಿಕಣಿವೆಯಲ್ಲಿ ಒಮ್ಮೆ ಹೀಗೆ ಬೆಟ್ಟ ಹತ್ತಲು ಹೋಗುತ್ತಿರುವಾಗ ಸೌದೆಹೊರೆ ಹೊತ್ತುಕೊಂಡು ಬರುತ್ತಿದ್ದ ರಾಮ ಸಿಕ್ಕಿಬಿಟ್ಟ. &lt;em&gt;ಹೆಗಡ್ರು ಎಲ್ ಹೊಂಟಿದೀರಿ&lt;/em&gt; ಅಂದ. &lt;em&gt;ಹೀಂಗೆ ಗುಡ್ಡ ಹತ್ತಿ ಬರೋಣ&lt;/em&gt; &lt;em&gt;ಅಂತ ಹೋಗ್ತಿದ್ದೇನೆ&lt;/em&gt; ಅಂದೆ. &lt;em&gt;ಅಲ್ಲೆಂತ ಇದೆ ಅಂತ ಹತ್ತಕ್ ಹೋಗ್ತೀರಾ&lt;/em&gt; &lt;em&gt;ಮಾರಾರ್ರೇ&lt;/em&gt; &lt;em&gt;ನೀವು ಬೆಂಗ್ಳೂರವ್ರು&lt;/em&gt; ಅಂದ. ಸುಮ್ಮನೇ ನಕ್ಕೆ. ಅಲ್ಲಿ ಏನೂ ಇಲ್ಲ ಅಂತಲೇ ಹೋಗ್ತಾ ಇರೋದು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ದಳದಳನೆ ಬೆವರು ಹರಿಸುತ್ತಾ ಏದುಸಿರು ಬಿಡುತ್ತಾ ಬೆಟ್ಟದ ತುದಿ ತಲುಪಿದರೆ ಅಲ್ಲೊಂದು ಒಂಟಿ ಬೆಟ್ಟದನೆಲ್ಲಿ ಮರ. ನೆಟ್ಟವರ್ಯಾರೂ ಅಲ್ಲ. ಕೊಯ್ಯುವರಿಲ್ಲ. ಯಾರಾದರೂ ಬೆಟ್ಟ ಹತ್ತಿ ಬಂದರೆ ಅವರಿಗೆ ಸ್ವಾಗತ ಕೋರಿ ದಣಿವಾರಿಸಲು ನಿಂತಂತಿದೆ. ಅದಕ್ಕೆ ಬೇಸರವಿಲ್ಲ. ಬೆಟ್ಟದ ತುದಿಯಂತೂ ನೀರವತೆಯ ಉತ್ತುಂಗ! ಅಲ್ಲಿ ಗಾಳಿ ಬೀಸುತ್ತಲೇ ಇದೆ. ಪ್ರಳಯವಾಗಿ ಬೇರೆ ಎಲ್ಲ ಜೀವಿಗಳೂ ನಾಶವಾಗಿ ಬರೀ ನಾನೊಬ್ಬನೇ ಉಳಿದರೆ ಹೇಗಿರಬಹುದು ಎಂಬಂತಹ ಏಕಾಂತತೆ.&lt;br /&gt;&lt;br /&gt;ಹಾಗಂತ ಈ ಎಲ್ಲಾ ಪ್ರದೇಶಗಳೇನು ಅಲ್ಲಿನ ವಾಸಿಗಳಿಗೆ ಖಂಡಿತಾ ಸ್ವರ್ಗ ಲೋಕದ ತುಂಡಲ್ಲ. ಅಲ್ಲಿನ ತೊಂದರೆ ಅಲ್ಲಿನವರಿಗೇ ಗೊತ್ತು. ಬೇಸಿಗೆಯಲ್ಲಿ ಒಂದು ತೊಂದರೆಯಾದರೆ ಮಳೆಗಾಲದಲ್ಲಿ ಇನ್ನೂ ಇನ್ನೇನೋ ಜಾಸ್ತಿ ತೊಂದರೆ. ಎಲ್ಲಾ ಸಹಿಸಿಕೊಳ್ಳೋಣವೆಂದರೆ ಮತ್ತೇನೋ ನಾಗರಿಕತೆಯ ಸೌಲಭ್ಯದ ತೊಂದರೆ. ಸಮಸ್ಯೆಗಳು ಎಲ್ಲಿಲ್ಲ ಹೇಳಿ? ಅದೆಲ್ಲಾ ಬದಿಗಿಟ್ಟು ಮತ್ತೆ ಈಗ ನಿಗೂಢತೆಯ ವಿಷಯಕ್ಕೆ ಬಂದರೆ, ರಾತ್ರಿಯಿಡೀ ಹೈಮಾಸ್ ದೀಪಗಳ ಬೆಳಕಲ್ಲಿರುವವರಿಗೆ ಕಗ್ಗತ್ತಲ ಕಲ್ಪನೆಯಾಗಲೀ, ಸಿಟಿ ಮಧ್ಯದಲ್ಲಿ ಸ್ಮಶಾನ ನೋಡಿದವರಿಗೆ ’ಸ್ಮಶಾನ ಮೌನ’ ಎಂಬ ಪದದ ಅರ್ಥವಾಗಲೀ ತಿಳಿಯುವುದಕ್ಕೆ ಹೇಗೆ ತಾನೆ ಸಾಧ್ಯ! ನಾವು ನಗರಗಳಲ್ಲಿ ಕೂತು ನೂರು ಭಾಷಣ ಕುಟ್ಟಬಹುದು. ಮಾನವಾತೀತ ಶಕ್ತಿಗಳಾಗಲೀ, ಮತ್ಯಾವುದೋ ಶಕ್ತಿಯಾಗಲೀ, ವಿಚಿತ್ರಗಳಾಗಲೀ ಇಲ್ಲವೇ ಇಲ್ಲ ಎಂದು ತಳ್ಳಿಹಾಕಿಬಿಡಬಹುದು. ಎಲ್ಲದಕ್ಕೂ ವಿಜ್ಞಾನವನ್ನು ತಗುಲಿಸಿ ಅದರಲ್ಲಿನ ರೋಚಕತೆಯನ್ನು ಇಷ್ಟೇನಾ ಅನ್ನಿಸಿಬಿಡಬಹುದು. ಆದರೆ ಯಾರ ಹಂಗಿಲ್ಲದೇ ನೆಡೆದು ಹೋಗುತ್ತಿರುವ ಮಲೆನಾಡಿನ ಇಂತಹ ಪ್ರಕೃತಿಯ, ಮಳೆಗಾಲದ ರಾತ್ರಿಗಳ, ಅಸಂಖ್ಯ ಜೀವಿಗಳ ಚಕ್ರವನ್ನು ನೋಡಿದರೆ ಮನುಷ್ಯ ಪ್ರಕೃತಿಯನ್ನು ಪೂಜಿಸುವುದಕ್ಕೆ, ಅದರ ಬಗ್ಗೆ ನೂರು ಭಾವನೆಗಳನ್ನು, ನಂಬಿಕೆಗಳನ್ನು, ಹೆದರಿಕೆಗಳನ್ನು ಇಟ್ಟುಕೊಂಡದ್ದಕ್ಕೆ, ಕಣ್ಣಿಗೆ ಕಾಣದ ಶಕ್ತಿಗಳಿಗಾಗಿ ತವಕಿಸುವುದಕ್ಕೆ ಕಾರಣಗಳಂತೂ ಸ್ಪಷ್ಟವಾಗುತ್ತದೆ. ಒಟ್ಟಾರೆ ಇವೆಲ್ಲವೂ ಎಷ್ಟೇ ವಿವರಣೆಯ ಜೊತೆ ಬಂದರೂ ಅನುಭವಿಸುವ ಮನಸ್ಸಿನ ಮೇಲೆ ಅವಲಂಬಿತವಷ್ಟೆ. ಹಾಗಾಗಿ ಈ ಹುಲೀಕಣಿವೆ ಎಲ್ಲೆಡೆಯೂ ಇರಬಹುದು, ಇಲ್ಲದಿರಬಹುದು. ಆಸಕ್ತಿ ಅಚ್ಚರಿಗಳಿಂದ ಅದನ್ನು ಹುಡುಕಿಕೊಳ್ಳುವುದು ಅವರಿಗವರಿಗೆ ಬಿಟ್ಟಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-6527280668759021115?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/6527280668759021115/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=6527280668759021115' title='14 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/6527280668759021115'/><link rel='self' type='application/atom+xml' href='http://www.blogger.com/feeds/36882947/posts/default/6527280668759021115'/><link rel='alternate' type='text/html' href='http://vikasavada.blogspot.com/2010/04/again-hulikaniveyalli.html' title='ಮತ್ತೆ ಹುಲಿಕಣಿವೆಯಲ್ಲಿ....'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>14</thr:total></entry><entry><id>tag:blogger.com,1999:blog-36882947.post-6819136191456266881</id><published>2010-04-16T15:15:00.007+05:30</published><updated>2010-04-16T19:10:41.202+05:30</updated><title type='text'>ಹುಲಿಕಣಿವೆ</title><content type='html'>ನನ್ನ ಅಜ್ಜನ ಮನೆಯಿರುವುದು ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿ ಎಂದರೆ ಮಲೆನಾಡಿನ ಹಳ್ಳಿಗಳನ್ನು ನೋಡದವರಿಗೆ ಅದು ಕಲ್ಪನೆಗೂ ಬರುವುದಿಲ್ಲ. ಏಕೆಂದರೆ ಅಲ್ಲಿರುವುದು ಕೇವಲ ಮೂರು ಮನೆಗಳು. ಹೌದು , ಮೂರೇ ಮನೆಗಳು.! ಶಿರಸಿಯಿಂದ ೧೬ ಕಿ.ಮಿ.ದೂರ ಬಂದು, ಮತ್ತೆ ಒಳಗೆ ೪ ಕಿ.ಮಿ. ಹಾಯ್ದರೆ ಅಲ್ಲಿ ಒಂದು ಕತ್ತರಿ(ಕ್ರಾಸ್)ಯಲ್ಲಿ ಬಸ್ಸಿಳಿದುಕೊಳ್ಳಬೇಕು. ಆನಂತರ ಸುಮಾರು ೨ ಕಿ.ಮಿ ನೆಡೆದು ಹೋಗಿ ಒಂದು ಇಳಿಜಾರಿನಲ್ಲಿ ಉರುಳಿದರೆ ಸಿಗುವುದು ಮನೆ. ಭೌಗೋಳಿಕವಾಗಿ ಕಣಿವೆ ಎನ್ನುವಂತಹ ಜಾಗದಲ್ಲಿದೆ. ಅಲ್ಲಿ ಹಿಂದೆ ಹುಲಿಗಳು(!) ಓಡಾಡುತ್ತಿದ್ದವಂತೆ. ಅದಕ್ಕೇ ಮನೆಯಿರುವ ಜಾಗಕ್ಕೆ &lt;em&gt;ಹುಲೀಕಣಿವೆ&lt;/em&gt; ಎಂಬ ಹೆಸರಿದೆ. ಅಲ್ಲೇ ಸ್ವಲ್ಪ ದೂರದ ಇನ್ನೊಂದು ಹಳ್ಳಿಯಲ್ಲಿ ಕೂಡು ಕುಟುಂಬವಿತ್ತಂತೆ. ೪೦ ವರ್ಷಗಳ ಹಿಂದೆ ಕೂಡುಕುಟುಂಬ ಹಿಸ್ಸೆಯಾದ ಮೇಲೆ ಅಜ್ಜನ ಪಾಲಿಗೆ ಇಲ್ಲಿ ತೋಟ ಮಾಡಿ ನೆಲೆಕಂಡುಕೊಳ್ಳಬೇಕಾಗಿ ಬಂತು. ಸಾಮಾನ್ಯವಾಗಿ ಕಣಿವೆಗಳಲ್ಲಿ ಸದಾ ನೀರು ಹರಿಯುತ್ತಿರುತ್ತದೆ. ಅಡಿಕೆ ತೋಟಕ್ಕೆ ಸ್ವಲ್ಪ ಥಂಡಿ ಬೇಕಿರುವುದರಿಂದ ಅಡಿಕೆ ತೋಟಗಳನ್ನು ಇಂತಹ ಪ್ರದೇಶದಲ್ಲೇ ಮಾಡುತ್ತಾರಂತೆ. ಪಟ್ಟಣಗಳಲ್ಲಿ ಬೆಳೆದ ನಮಗೆ ಮೊದಲೆಲ್ಲಾ ಇಂತಹ ಜಾಗಗಳಲ್ಲಿ ಯಾಕಪ್ಪಾ ಮನೆ ಕಟ್ಟಿಕೊಂಡಿದ್ದಾರೆ ಅನ್ನಿಸುತ್ತಿತ್ತು. ಮಲೆನಾಡಿನ ಬಹುತೇಕ ಹಳ್ಳಿಗಳು ಇದೇ ರೀತಿ. ಶತಮಾನಗಳ ಹಿಂದೆ ಇಂತಹ ದುರ್ಗಮ ಸ್ಥಳಗಳಲ್ಲಿ, ಅಷ್ಟು ಒಳಗೆ ಹೋಗಿ ಅಲ್ಲಿನ ಪ್ರಶಸ್ತ ಜಾಗಗಳನ್ನು ಹುಡುಕಿ ತೋಟ ಮಾಡಿದ್ದಾರೆ. ಈಗ ರಸ್ತೆಯಿದೆ, ವಿದ್ಯುತ್ ಇದೆ, ಎಲ್ಲಾ ರೀತಿ ಸಂಪರ್ಕಗಳಿವೆ. ಆಗ ಇಲ್ಲಿ ಬಂದು ನೆಲೆಸಿದಾಗ ಏನಿತ್ತು? ದಟ್ಟ ಕಾಡು, ಬೆಟ್ಟ ಗುಡ್ಡಗಳು, ಅವುಗಳಲ್ಲೇ ಕಾಲುದಾರಿ. ಮಳೆಗಾಲಕ್ಕಂತೂ ದೇವರೇ ಗತಿ. ಅಂತದ್ದರಲ್ಲಿ ಇಂತಹ ಜಾಗಗಳಲ್ಲಿ ಹೋಗಿ ಕೃಷಿ ಮಾಡಿ ಬದುಕು ಕಂಡುಕೊಂಡದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.&lt;br /&gt;&lt;br /&gt;ಮನೆಯ ಕೆಲವೇ ಅಡಿಗಳ ದೂರದಲ್ಲಿ ಮಾರಿಕಲ್ಲುಗಳಿವೆ. ಸಾಮಾನ್ಯವಾಗಿ ’ಮಾರಿ’ ಎಂಬುದು ನಾವು ಪೂಜಿಸುವ ದೇವರಲ್ಲ. ಆದರೂ ಅಲ್ಲಿ ಹೇಗೆ ಮಾರಿ ಕಲ್ಲು ಬಂತು ಎಂಬುದಕ್ಕೆ ಅಜ್ಜಿ ಹೇಳಿದ ಪ್ರಕಾರ, ಹಿಂದೆ ಆಗ ಅಲ್ಲಿ ನಾಯಕರ ಪೈಕಿಯ ಕೆಲವು ಜನ ಇದ್ದರಂತೆ. (’ನಾಯಕರು ’ ಎಂಬುದೊಂದು ಮಲೆನಾಡಿನ ಕಡೆಯ ಜನಾಂಗ). ಆ ನಾಯಕರು ಮಾರಿ ಕಲ್ಲುಗಳನ್ನು ಪೂಜಿಸುತ್ತಿದ್ದರಂತೆ. ಅವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಟ್ಟು ಇವರು ಮನೆಕಟ್ಟಿಸಿದರಂತೆ.  ಅವರು ಹೋದ ಮೇಲೆ ಅವರು ಪೂಜಿಸುತ್ತಿದ್ದ ಮಾರಿಗೆ ಧಕ್ಕೆಯಾಗಬಾರದೆಂದು ಅಜ್ಜ ಕಟ್ಟೆ ಕಟ್ಟಿಸಿ ಅವುಗಳಿಗೆ ಒಂದು ಸ್ಥಾನ ಮಾಡಿಕೊಟ್ಟ. ಹೇಳಿ ಕೇಳಿ ಮಾರಿ ಎಂದರೆ ರಕ್ತ ಬಲಿಯ ದೇವರು. ಅದರಂತೆಯೇ ಮೊದಲೆರಡು ವರ್ಷ ಕೋಳಿಯನ್ನು ಕುಯ್ಯಿಸಿದ್ದರಂತೆ! ಆಮೇಲೆ ಕಾಶಿಯಿಂದ ಬಂದ ಜೋಯ್ಸರೊಬ್ಬರು ಈಗ ಈ ಮಾರಿ ನಮ್ಮ ದೇವರಾಗಿರುವುದರಿಂದ ರಕ್ತಬಲಿ ನಿಲ್ಲಿಸಬಹುದೆಂದೂ, ನಮ್ಮ ನೈವೇದ್ಯವನ್ನೇ ಅರ್ಪಿಸಬಹುದೆಂದೂ ಸಲಹೆ ಕೊಟ್ಟದ್ದರಿಂದ ಆಗಿನಿಂದ ವರ್ಷಕ್ಕೊಮ್ಮೆ ಕೋಳಿಬಲಿ ಇಲ್ಲದೇ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.&lt;br /&gt;&lt;br /&gt;ಅರ್ಧ ಫರ್ಲಾಂಗು ದೂರ ಇರುವ ಚಿಕ್ಕಪ್ಪನ ಮನೆ, ಆ ಕಡೆ ಒಂದಿಪ್ಪತ್ತು ಹೆಜ್ಜೆ ದೂರ ಇರುವ ಮತ್ತೊಬ್ಬ ಚಿಕ್ಕಪ್ಪನ ಮನೆಗಳೇ ಅಲ್ಲಿನ ಮಿಕ್ಕೆರಡು ಮನೆಗಳು. ಬೇರೆ ಮನೆಗಳು ಕಾಣಬೇಕೆಂದರೆ ಸುಮಾರು ಮುಕ್ಕಾಲು ಕಿ.ಮಿ. ದೂರ ಹೋಗಬೇಕು. ಅಜ್ಜನ ಮನೆಯಿರುವ ವಾತಾವರಣದಲ್ಲಿ ನಿಶ್ಯಬ್ದತೆಯದೇ ಕಾರುಬಾರು. ಯಾರಾದರೂ ಜೋರಾಗಿ ಮಾತಾಡಿದರೆ, ಅಪರೂಪಕ್ಕೊಮ್ಮೆ ಏನಾದರೂ ಗಾಡಿಗಳು ಬಂದರೆ, ಮತ್ತೇನೋ ಜೋರು ಶಬ್ದವಾದರಷ್ಟೆ ಅಲ್ಲಿ ಶಬ್ದ. ಅದಿಲ್ಲದಿದ್ದರೆ ಬರೀ ಗಾಳಿಯ ಸುಯ್ಯ್ ಶಬ್ದ, ಬೀಸಿದ ಗಾಳಿಗೆ ಒಮ್ಮೆ ಮರಗಿಡಗಳೆಲ್ಲಾ ತೂಗಿ ತಾರಾಡುವ ಶಬ್ದ, ಕೊಟ್ಟಿಗೆಯಲ್ಲಿ ಕಟ್ಟಿದ ಆಕಳಿನ ಅಂಬಾ.., ಹಾಕಿದ ಹುಲ್ಲನ್ನು ಎಳೆದೆಳೆದು ತಲೆ ಕೊಡವಿಕೊಂಡಾಗಿನ ಕೊರಳಿನ ಗಂಟೆ ಶಬ್ದವಷ್ಟೆ. ಮನೆಯ ಮುಂದೆ ಅಂಗಳವಿದೆ. ಅಡಕೆ ಒಣಗಿಸಲು ಬಿಟ್ಟಿರುವ ಅಂಗಳ. ಮಳೆಗಾಲದಲ್ಲಿ ಧೋ ಧೋ ಮಳೆಗೆ ಅಂಗಳದ ತುಂಬೆಲ್ಲಾ ನೀರು. ರಾತ್ರಿ ಹೊರಗೆ ಬಂದರೆ ಮಿಣುಕು ಹುಳುಗಳು ಫಳ ಫಳನೆ ದೊಂದಿ ಹೊತ್ತಿಸುತ್ತಾ ಹಾರುತ್ತಿರುತ್ತವೆ. ರಾತ್ರಿಯೆಲ್ಲಾ ಮರಗಳ ಹಿಂದಿನಿಂದ ಹಾರುತ್ತಾ ಹಾರುತ್ತಾ ಬಂದು ಅಂಗಳದಲ್ಲಿ ಮಿಂಚಿ ಮತ್ತೆಲ್ಲೋ ಹಾರುತ್ತಾ ಮರೆಯಾಗಿ ಎಲ್ಲಿಗೆ ಹೋಗುತ್ತವೋ ಗೊತ್ತಿಲ್ಲ. ಅಂತಹ ಪ್ರಕೃತಿಯಲ್ಲಿ, ಆ ನೀರವ ವಾತಾವರಣದ ರಾತ್ರಿಯಲ್ಲಿ ಮಿಣುಕು ಹುಳುಗಳು ಕಟ್ಟಿಕೊಡುವ ಪ್ರಪಂಚವಿದೆಯಲ್ಲಾ, ಅದು ಮಾತ್ರ ಅದ್ಬುತ. ಚಳಿಗಾಲದಲ್ಲಿ ಬೆಳಗಾಗೆದ್ದರೆ ಎತ್ತರೆತ್ತರ ಹುಲ್ಲಿನ ಮೇಲೆಲ್ಲಾ ಇಬ್ಬನಿ. ಅಲ್ಲಿದ್ದಾಗ ಹೊರಗೆ ಒಂದು ಪ್ರಪಂಚವಿದೆ ಎನ್ನುವುದು ಮರೆತು ಹೋಗಿರುತ್ತದೆ.  ರಾತ್ರಿಯ ಕಗ್ಗತ್ತಲಲ್ಲಿ ಕೂಗುವ ಸಾವಿರ ಜೀರುಂಡೆಗಳ ದನಿ ಒಮ್ಮೊಮ್ಮೆ ಇದ್ದಕ್ಕಿದ್ದಂತೇ ಸ್ತಬ್ಧವಾದಾಗ ಜಗತ್ತೇ ನಿಂತು ಹೋದಂತೆ! ಅಲ್ಲಿನ ಪ್ರಕೃತಿಯಲ್ಲೇನೋ ನಿಗೂಢತೆ ಅನುಭವವಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-6819136191456266881?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/6819136191456266881/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=6819136191456266881' title='25 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/6819136191456266881'/><link rel='self' type='application/atom+xml' href='http://www.blogger.com/feeds/36882947/posts/default/6819136191456266881'/><link rel='alternate' type='text/html' href='http://vikasavada.blogspot.com/2010/04/hulikanive.html' title='ಹುಲಿಕಣಿವೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>25</thr:total></entry><entry><id>tag:blogger.com,1999:blog-36882947.post-3382343198188864624</id><published>2010-03-18T12:39:00.021+05:30</published><updated>2010-03-23T10:24:51.169+05:30</updated><title type='text'>ಏನೋ ಗೊತ್ತಿಲ್ಲ</title><content type='html'>&lt;div align="left"&gt;ವಾಕ್ಯಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಿದ್ದೇನೆ,&lt;br /&gt;ಎಲ್ಲವೂ ಆ ನೆನಪುಗಳ ಹಾಗೆ ತಿರುಗುಮುರುಗು.&lt;br /&gt;ಒಂದಕ್ಕೊಂದನ್ನು ಜೋಡಿಸಲು ಪ್ರಯತ್ನಪಡುತ್ತಿದ್ದೇನೆ,&lt;br /&gt;ಅವಳನ್ನು ಕತೆಯಾಗಿಸಿ ನಿಟ್ಟುಸಿರಿಡಲಾಗುತ್ತಿಲ್ಲ.&lt;br /&gt;ಕತೆಗೊಂದು ಹುಟ್ಟುಕೊನೆಗಳ ಅಗತ್ಯವೇ ಇಲ್ಲವೀಗ,&lt;br /&gt;ಎಲ್ಲೋ ಕತೆ ಹುಟ್ಟಿಬಿಡಬಹುದು,&lt;br /&gt;ಕೊನೆಯೇ ಇಲ್ಲದೆ ಮತ್ತೆ ಶುರುವಾಗಿಬಿಡಬಹುದು,&lt;br /&gt;ಶುರುವಾದದ್ದು ಕೊನೆಯಾಗದೇ ಇರಬಹುದು,&lt;br /&gt;ಆದರೆ ಕತೆ ಕೊನೆಯಾಗಿದೆ ಈಗ.&lt;br /&gt;ಎಲ್ಲಾ ಕತೆಗಳು ಒಂದೇ, ಮಗ್ಗುಲುಗಳು ಬೇರೆ,&lt;br /&gt;ಕತೆ ಹೇಳುವುದಕ್ಕೂ, ಬರೆಯುವುದಕ್ಕೂ,&lt;br /&gt;ಕಾಣುವುದಕ್ಕೂ, ಅದು ನೆಡೆಯುವುದಕ್ಕೂ ವ್ಯತ್ಯಾಸವಿದೆ,&lt;br /&gt;ಕತೆಯೊಳಗಿನ ಪಾತ್ರವಾಗಿಬಿಟ್ಟೆ ನಾನು.&lt;br /&gt;ಪ್ರೀತಿಯ ಮೊದಲ ಹಂತಕ್ಕೆ ನೂರು ಕಾರಣ,&lt;br /&gt;ಎರಡನೆ ಹಂತವೆಂದರೆ ನಿಷ್ಕಲ್ಮಶ ಕಾಳಜಿಯೊಂದೇ.&lt;br /&gt;ಪ್ರೀತಿ ತೋರಿಸಲು ಬರುವುದಿಲ್ಲವೋ&lt;br /&gt;ಪ್ರೀತಿ ಅರ್ಥ ಆಗುವುದಿಲ್ಲವೋ ಗೊತ್ತಾಗಲಿಲ್ಲ,&lt;br /&gt;ಎದುರಿಗೇ ಕೂತರೂ ಏನೂ ಮಾತಾಡಲಾಗಲಿಲ್ಲ, &lt;/div&gt;&lt;div align="left"&gt;ಕತೆಯ ಪಾತ್ರಗಳ ಮನಸ್ಸು ತಿಳಿಯುವುದಿಲ್ಲ. &lt;/div&gt;&lt;div align="left"&gt;ಇದ್ದಾಗ ಸಿಗದೇ ಇಲ್ಲದಿದ್ದಾಗ ನಿನ್ನ &lt;em&gt;ಮಿಸ್&lt;/em&gt; ಮಾಡಿಕೊಂಡೆ,&lt;br /&gt;ಅನ್ನುವುದು ಎಂಥಾ ಮೋಸ, ಹುಡುಗಿ ಸಿಕ್ಕಂತೆಯೂ ಸಿಗಲಿಲ್ಲ,&lt;br /&gt;ನದಿಯೂ ಇಲ್ಲ ಸಾಗರವೂ ಇಲ್ಲ, ಮಳೆಯೂ ನಿಂತಿಲ್ಲ,&lt;br /&gt;ಆದರೂ ಬರಡು ಭೂಮಿ, ಏನೋ ಗೊತ್ತಿಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3382343198188864624?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3382343198188864624/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3382343198188864624' title='19 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3382343198188864624'/><link rel='self' type='application/atom+xml' href='http://www.blogger.com/feeds/36882947/posts/default/3382343198188864624'/><link rel='alternate' type='text/html' href='http://vikasavada.blogspot.com/2010/03/eno-gottilla.html' title='ಏನೋ ಗೊತ್ತಿಲ್ಲ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>19</thr:total></entry><entry><id>tag:blogger.com,1999:blog-36882947.post-6042370017941146079</id><published>2010-03-11T14:24:00.026+05:30</published><updated>2010-03-12T14:26:58.346+05:30</updated><title type='text'>ತಪ್ಪಲ್ಲದ ತಪ್ಪುಗಳು</title><content type='html'>ಕೆಲದಿನಗಳಿಂದ ಸ್ವಾಮಿ ನಿತ್ಯಾನಂದರ ಬಗ್ಗೆ ಏನೇನೋ ಜೋಕ್ ಸಂದೇಶಗಳು ನನ್ನ ಫೋನ್ ಗೆ ಬಂದಿದ್ದವು. ಇವತ್ತು ಬೆಳಗ್ಗೆ ಅದನ್ನೇ ನಾನು ನನ್ನ friendsಗೆಲ್ಲಾ ಫಾರ್ವರ್ಡ್ ಮಾಡುತ್ತಿದ್ದೆ. ಅದನ್ನು ಕಳಿಸುವಾಗ ಅವರ ಬಗ್ಗೆ , ಆ ಘಟನೆಯ ಬಗ್ಗೆ ಯಾವ ಯೋಚನೆಯೂ ಇಲ್ಲದೇ ಸುಮ್ಮನೇ ತಮಾಷೆಗಾಗಿ ಕಳಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗೆಳತಿ ಫೋನ್ ಮಾಡಿದಳು. ಇದ್ಯಾಕೆ ಹೀಗೆಲ್ಲಾ ಕಳಿಸ್ತಿದ್ದೀಯ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾರೆ, ಹೀಗೆ ಸುಮ್ಮನೇ ಇನ್ನೊಬ್ಬರನ್ನು ತಮಾಷೆ ಮಾಡಿಕೊಳ್ಳುವುದು ತಪ್ಪಲ್ವಾ ಅಂದಳು. ನನಗೂ ಹೌದು ಅನ್ನಿಸಿತು. ಇದು ಚಿಕ್ಕ ತಪ್ಪು ಎನ್ನಬಹುದು. ನನಗೂ, ಯಾರಿಗೂ ತೊಂದರೆ ಮಾಡದ ಚಿಕ್ಕ ತಪ್ಪು. ತಲೆಕೆಡಿಸಿಕೊಳ್ಳಬೇಕಾದ್ದೇನೂ ಇರದ, ಅಲ್ಲೇ ಬಿಟ್ಟು ಬಿಡುವ ತಪ್ಪು. ಅದಿರಲಿ.&lt;br /&gt;&lt;br /&gt;****&lt;br /&gt;&lt;br /&gt;ಆದರೆ ಜೀವನದಲ್ಲಿ ಒಮ್ಮೊಮ್ಮೆ ಎಂತಹ ತಪ್ಪುಗಳಾಗಿ ಬಿಡುತ್ತವೆಂದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆ ತಪ್ಪು ಮಾಡುವಾಗ ಅದು ನಮಗೆ ನಿಜವಾಗಲೂ ತಪ್ಪು ಅಂತ ಅನ್ನಿಸಿರುವುದಿಲ್ಲ. ನಿಜವಾಗಲೂ ಅದು ಆಗ ’ತಪ್ಪು’ ಅನ್ನುವಂತದ್ದು ಆಗಿರುವುದೇ ಇಲ್ಲ. ಇಲ್ಲಿ ತಪ್ಪು ಅಂದರೆ ಯಾರಿಗೋ ತೊಂದರೆಯಾಗುವ, ಯಾರಿಗೋ ಮೋಸ ಮಾಡಿದ ತಪ್ಪು ಅಂತಲ್ಲ. ನಮ್ಮದೇ ಜೀವನಕ್ಕೆ, ನಮ್ಮದೇ ಬೆಳವಣಿಗೆಗೆ ತೊಡಕಾಗುವಂತಹ, ನಮ್ಮದೇ ನೆಮ್ಮದಿ ಕೆಡಿಸಿಕೊಳ್ಳುವಂತಹ ತಪ್ಪುಗಳು (mistakes). ಅವತ್ತಿನ ಸನ್ನಿವೇಶಕ್ಕೆ ತಕ್ಕನಾಗಿ ಮಾಡಿದ ಕೆಲಸ, ಅವತ್ತು ತೆಗೆದುಕೊಂಡ ತೀರ್ಮಾನ, ಅವತ್ತು ಇಟ್ಟ ಹೆಜ್ಜೆ ತಪ್ಪಾಗಿತ್ತು ಅಂತ ಎಷ್ಟೋ ಕಾಲವಾದ ಮೇಲೆ ಅರಿವಾಗಲು ಶುರುವಾಗುತ್ತದೆ. ಆದರೆ ಕಾಲ ಮೀರಿರುತ್ತದೆ. ಅದು ಎಲ್ಲೋ ತೊಡಗಿಸಿದ ಬಂಡವಾಳ ಇರಬಹುದು, ಆರಿಸಿಕೊಂಡ ಕ್ಷೇತ್ರ, ಉದ್ಯೋಗ ಆಗಿರಬಹುದು, ಬೆಳೆಸಿಕೊಂಡ ಸ್ನೇಹ/ಸಂಬಂಧ/ಸಹವಾಸವಿರಬಹುದು,  discontinue ಮಾಡಿದ ಹವ್ಯಾಸ, ಕಲೆ, ಕಳೆದ ಸಮಯ ಮತ್ತಿನ್ನೇನೋ ಆಗಿರಬಹುದು. ಅವು ನಮ್ಮ ನಿರೀಕ್ಷೆಯ ಹೊರತಾಗಿ ನೆಡೆದಾಗ, ನಾವು ಊಹಿಸಿದ ದಾರಿಯಲ್ಲಿ ಸಾಗದಿದ್ದಾಗ, ತೊಂದರೆ ಕೊಡಲಾರಂಭಿಸಿದಾಗ, ಕಳೆದುಕೊಂಡದ್ದು ಮತ್ತೆ ಸಿಗುವುದಿಲ್ಲ ಎಂಬಂತಾದಾಗ ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜು ಆಗಿಹೋಗಿ ಅದನ್ನು ಸರಿಪಡಿಸಿಕೊಳ್ಳುವ ದಾರಿ ತೀರಾ ಕ್ಷೀಣವಾಗಿರುತ್ತದೆ ಅಥವಾ ಇಲ್ಲವಾಗಿರುತ್ತದೆ. ಹಾಗಂತ ಜೀವನವೇನೂ ಬರಬಾದೆದ್ದಿರುವುದಿಲ್ಲ. ಒಂದು ಸೀದಾ ಸಾದಾ ಹಾದಿಯಲ್ಲಿ ಸಾಗಿಬಂದ ಸಾಧಾರಣ ಬದುಕು, ಭವಿಷ್ಯ ಇನ್ನೂ ಒಳ್ಳೆಯದಾಗಿರುತ್ತಿತ್ತು ಎಂಬಂತಿರುತ್ತದೆ. ಸಾಮರ್ಥ್ಯ ಇದ್ದರೂ ಬಳಸಿಕೊಳ್ಳದೇ, ಮಾಡುವುದನ್ನು ಸರಿಯಾಗಿ ಮಾಡದೇ, ಗೊತ್ತಿದ್ದೂ ಗೊತ್ತಿದ್ದೂ ಹೀಗ್ಯಾಕೆ ಆಗಲು ಬಿಟ್ಟೆವು ಅನ್ನಿಸುತ್ತದೆ.&lt;br /&gt;&lt;br /&gt;ಅವತ್ತು ತಪ್ಪೆನಿಸದೇ ಹೋದದ್ದು ಇವತ್ತು ಅಷ್ಟೆಲ್ಲಾ ತಪ್ಪು ಅನ್ನಿಸಬೇಕಾದರೆ ಆವತ್ತು ಆ ಹೆಜ್ಜೆ ಏಕೆ ಇಟ್ಟೆವು ಎಂಬುದನ್ನು ಯೋಚಿಸಿದರೆ ಅದಕ್ಕೆ ಕಾರಣಗಳು ಹಲವು. ಅದು ಅಜ್ಞಾನ ಇರಬಹುದು, ಅನಿವಾರ್ಯತೆ ಇರಬಹುದು, ಅನುಭವದ, ದೂರದೃಷ್ಟಿಯ, ಪ್ರೌಢಿಮೆ ಕೊರತೆ ಇರಬಹುದು, ಬದಲಾದ ಸನ್ನಿವೇಶ ಇರಬಹುದು, ಪರಿಸ್ಥಿತಿಯ ಗತಿ ಇರಬಹುದು, ಆತುರಕ್ಕೆ ಬಿದ್ದದ್ದಿರಬಹುದು, ಇದ್ಯಾವುದೂ ಇಲ್ಲದೇ ಸುಮ್ಮನೇ ಆಗಿಹೋಗಿರಬಹುದು. ಈ ರೀತಿಯ ವೈಯಕ್ತಿಕ ತಪ್ಪುಗಳ ಪ್ರಭಾವ ಅನಂತರದ ಹಂತಗಳಲ್ಲಿ ನಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಜೀವನದ ಮೇಲೂ ಕಾಣಿಸುತ್ತದೆ. ಇಂತಹ ತಪ್ಪುಗಳು ಯಾವ ಪಶ್ಚಾತಾಪಕ್ಕೂ, ಯಾವ ಆತ್ಮವಿಮರ್ಶೆಗೂ ನಿಲುಕದೇ, ಮನಸಿದ್ದರೆ ಮಾರ್ಗ.. ತಪ್ಪುಗಳಿಂದ ಕಲಿಯಿರಿ.. ಎಂಬ ಸೂತ್ರಗಳಿಗೂ ಸಿಲುಕದೇ ಒಂದು ಕೊರಗನ್ನು ಹಾಗೇ ಉಳಿಸಿಬಿಡುತ್ತವೆ. ಇವು ತಪ್ಪಲ್ಲದ ತಪ್ಪುಗಳು.&lt;br /&gt;&lt;br /&gt;*****&lt;br /&gt;&lt;br /&gt;&lt;em&gt;ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ  ಅಂತೀರ! :)&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-6042370017941146079?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/6042370017941146079/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=6042370017941146079' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/6042370017941146079'/><link rel='self' type='application/atom+xml' href='http://www.blogger.com/feeds/36882947/posts/default/6042370017941146079'/><link rel='alternate' type='text/html' href='http://vikasavada.blogspot.com/2010/03/mistakes.html' title='ತಪ್ಪಲ್ಲದ ತಪ್ಪುಗಳು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>17</thr:total></entry><entry><id>tag:blogger.com,1999:blog-36882947.post-6578836133730517496</id><published>2010-02-17T15:09:00.010+05:30</published><updated>2010-12-02T12:56:39.930+05:30</updated><title type='text'>HAL Museum ನೋಡಿದೆ</title><content type='html'>V: ಮತ್ತೆ.. ಹೇಗಿತ್ತು ವೀಕೆಂಡು?&lt;br /&gt;&lt;br /&gt;ನಾನು: ಇವತ್ತಾಗಲೇ ಬುಧವಾರ ಆಯ್ತು, ಈಗ ಕೇಳ್ತಾ ಇದ್ದೀಯ?&lt;br /&gt;&lt;br /&gt;V: ಯಾವತ್ತಾದ್ರೇನು? ಈಗೇನ್ ಹೇಳ್ತಿಯೋ ಇಲ್ವೋ.&lt;br /&gt;&lt;br /&gt;ನಾನು: ಇರ್ಲಿ ಸಮಾಧಾನ, ಹೇಳ್ತೀನಿ ನಂಗೇನು, ಕೇಳೋದು ನಿನ್ ತಾನೇ. ವೀಕೆಂಡು ಸ್ಪೆಷಲ್ ಏನಿಲ್ಲ. ಹಿಂಗೆ ಸುತ್ತಾಡಿದ್ದಷ್ಟೇ.&lt;br /&gt;&lt;br /&gt;V: ಅದೇ ಕೇಳಿದ್ದು, ಎಲ್ಲಿ ಸುತ್ತಿದೆ ಅಂತ.&lt;br /&gt;&lt;br /&gt;ನಾನು: ಶನಿವಾರ ಆಫೀಸ್ಗೆ ಹೋಗಿದ್ದೆ. ಕೆಲಸ ಜಾಸ್ತಿ ಇತ್ತು. ಹೋಗಲೇ ಬೇಕಿತ್ತು.&lt;br /&gt;&lt;br /&gt;V: ಸರಿ, ಭಾನುವಾರ?&lt;br /&gt;&lt;br /&gt;ನಾನು: ಹಾಂ, ಭಾನುವಾರದಲ್ಲಿ ಸ್ಪೆಷಲ್ ಇದೆ. ಹೇಳ್ತೀನಿ.&lt;br /&gt;&lt;br /&gt;V: ಹುಂ...&lt;br /&gt;&lt;br /&gt;ನಾನು: ಸುಮಾರು ೬ ತಿಂಗಳ ಹಿಂದೆ &lt;a href="http://www.princessoftheocean.blogspot.com/"&gt;ಲಕ್ಷ್ಮಿ&lt;/a&gt;ಯವರ ಪಿಕಾಸಾ ಆಲ್ಬಂ ನೋಡ್ತಾ ಇದ್ದೆ. ಅದರಲ್ಲಿ ಅವರು ಹೆಚ್.ಎ.ಎಲ್. ಮ್ಯೂಸಿಯಂ ಫೋಟೋಸ್ ಹಾಕಿದ್ರು. &lt;br /&gt;&lt;br /&gt;V: ಅವ್ರು ಇನ್ನೂ ಸುಮಾರೆಲ್ಲ ಫೋಟೋ ಹಾಕಿದಾರೆ. ಅದ್ಕೆ ?&lt;br /&gt;&lt;br /&gt;ನಾನು: ಸ್ವಲ್ಪ ಹೇಳೋತನ್ಕ ...ಂಡು ಕೇಳು.&lt;br /&gt;&lt;br /&gt;V: ಸರಿ.&lt;br /&gt;&lt;br /&gt;ನಾನು: ಆ ಫೋಟೋಗಳನ್ನ ನೋಡಿ ನಂಗೂ ಕೂಡ ಅಲ್ಲಿಗೆ ಹೋಗ್ಬೇಕು ಅಂತ ಆಸೆ ಆಗಿತ್ತು. ಯಾವಾಗ ಟೈಂ ಸಿಗುತ್ತೋ ಅಂತ ಕಾಯ್ತಾ ಇದ್ದೆ. ಆದ್ರೆ ಹಂಗೇ ಹೋಗ್ಬೇಕು ಹೋಗ್ಬೇಕು ಅನ್ಕೊಂಡು ಮರ್ತೋಗಿತ್ತು.&lt;br /&gt;&lt;br /&gt;V: ಆ ಮ್ಯೂಸಿಯಂಲ್ಲಿ ಏನ್ ವಿಶೇಷ ಅಷ್ಟೊಂದು?&lt;br /&gt;&lt;br /&gt;ನಾನು: ಏನ್ ವಿಶೇಷನಾ? ಎಲ್ಲಾ ವಿಶೇಷನೇ ಅಲ್ಲಿ. ಅದು ವಿಮಾನಗಳ ಮ್ಯೂಸಿಯಂ. &lt;a href="http://www.hal-india.com/heritage.asp"&gt;&lt;span style="color: #3366ff;"&gt;HAL heritage museum&lt;/span&gt; &lt;/a&gt;ಅಂತ.&lt;br /&gt;&lt;br /&gt;V: ಸರಿ. ಮರ್ತೋಗಿತ್ತು ಅಂದ್ಯಲ್ಲ ಮತ್ತೆ ಹೇಗೆ ನೆನಪಾಯ್ತು.&lt;br /&gt;&lt;br /&gt;ನಾನು: ಒಹ್, ಅದಾ, ಯಾದ್ ವಶೇಮ್ ಪುಸ್ತಕ ಓದಿದ್ನಲ್ಲ.&lt;br /&gt;&lt;br /&gt;V: ಹುಂ. ಓದಿ ಅದೇನೋ &lt;a href="http://vikasavada.blogspot.com/2009/10/yadvashem.html"&gt;&lt;span style="color: #3366ff;"&gt;ಇಷ್ಟುದ್ದ ಬ್ಲಾಗ್&lt;/span&gt; &lt;/a&gt;ಬೇರೆ ಬರ್ದಿದ್ದಿಯಲ್ಲ.&lt;br /&gt;&lt;br /&gt;ನಾನು: ಯೆಸ್.. ಆ ಪುಸ್ತಕದಲ್ಲಿ HAL ವಿಷ್ಯ, ಅದು ಸ್ಥಾಪನೆಯಾಗಿದ್ದು, ಆ ಘಟನೆಗಳು ಎಲ್ಲಾ ಬರತ್ತೆ. ಅದನ್ನ ಓದಿ ಮತ್ತೆ ನೆನ್ಪಾಗಿತ್ತು. ಹೋಗಲೇಬೇಕು ಅಂತ ಅನ್ನಿಸ್ಬಿಡ್ತು.&lt;br /&gt;&lt;br /&gt;V: ಮತ್ತೆ ನೀನು HAL ನಲ್ಲಿ ಪ್ರಾಜೆಕ್ಟ್ ಮಾಡ್ತೀನಿ ಅಂತ ೩ ತಿಂಗ್ಳು ಮಣ್ಣು ಹೊತ್ತಿದ್ಯಲ್ಲ , ಆಗ ಆ ವಿಷ್ಯ ಗೊತ್ತಿರ್ಲಿಲ್ವಾ?&lt;br /&gt;&lt;br /&gt;ನಾನು: ಇಲ್ಲ, ಆವಾಗಿನ್ನೂ ಹುಡುಗ್ ಬುದ್ದಿ ನೋಡು, ಯಾವಾಗ್ ಹೊರಗ್ಬರ್ತಿವೋ, ಊರ್ ಸುತ್ತಕ್ಕೆ ಹೋಗ್ತಿವೋ ಅಂತಿದ್ವಿ. ಪಕ್ಕದಲ್ಲೇ ವಿಮಾನ ನಿಲ್ಸಿದ್ರೂ ಅದರ ಕಡೆಗೆ ಜಾಸ್ತಿ ಗಮನ ಕೊಡದೆ ಬೇರೆ ಕಡೆ ಗಮನ ಕೊಡ್ತಿದ್ವಿ.&lt;br /&gt;&lt;br /&gt;V: :-)&lt;br /&gt;&lt;br /&gt;ನಾನು: :-)&lt;br /&gt;&lt;br /&gt;V: ಮುಂದೆ?&lt;br /&gt;&lt;br /&gt;ನಾನು: ಅದೇ ಮೊನ್ನೆ ಭಾನುವಾರ ಹೋಗೋಣ ಅನ್ಕೊಂಡೆ. ಒಬ್ನೇ ಹೋಗಕ್ಕೆ ಬೇಜಾರು. ಅದಕ್ಕೆ ಯಾರಾದ್ರು ಹುಡುಗ್ರನ್ನ ಟೈ ಅಪ್ ಮಾಡ್ಕಬೇಕು ಅನ್ಕೊಂಡು ಕೇಳಿದೆ ಹುಡುಗ್ರನ್ನ.&lt;br /&gt;&lt;br /&gt;V: ಯಾರೂ ಬರಕ್ಕೆ ರೆಡಿ ಆಗ್ಲಿಲ್ಲ ಅಲ್ವಾ? :)&lt;br /&gt;&lt;br /&gt;ನಾನು: ಹುಂ. ನಿಂಗೆ ಹೆಂಗೆ ಗೊತಾಯ್ತು?!&lt;br /&gt;&lt;br /&gt;V: ನಂಗೊತ್ತಿಲ್ವಾ ನಿಮ್ ಹುಡುಗ್ರ ಹಣೆಬರ, ನಿಂ ಹುಡುಗ್ರು ಸಿನೆಮಾಗೆ ಹೋಗಣ ಅಂದ್ರೆ ಅಲ್ಲೇ ಗಾಡಿ ತಿರುಗಿಸಿ ಹೊರಟುಬಿಡ್ತಾರೆ. ರಾತ್ರಿ ಇನ್ನೆಲ್ಲೋ ಹೋಗಾಣ ಅಂದ್ರೆ ಸಂಜೆನೇ ಜರ್ಕಿನ್ ಹಾಕ್ಕೊಂಡು ರೆಡಿಯಾಗ್ಬಿಡ್ತಾರೆ. ಇಂತ ಕಡೆ ಹೋಗೋಣ ಅಂದ್ರೆ ಮಾತ್ರ ಯಾರೂ ಬರಲ್ಲ.&lt;br /&gt;&lt;br /&gt;ನಾನು: ಹೌದು. :(&lt;br /&gt;&lt;br /&gt;V: ಪಾಪ, ಮತ್ತೇನ್ ಮಾಡಿದೆ?&lt;br /&gt;&lt;br /&gt;ನಾನು: ನಂಗೆ ಕಿಣಿ ನೆನಪಾಯ್ತು. ಅವನಿಗೆ ಫೋನ್ ಮಾಡಿದೆ. ಅವನಿಗೆ ಇಂತದ್ರಲ್ಲೆಲ್ಲಾ ಸ್ವಲ್ಪ ಆಸಕ್ತಿ ಇದೆ. ಅದೂ ಅಲ್ದೇ ನಮ್ದೇ ಸಬ್ಜೆಕ್ಟು ಅವನದ್ದೂ. ಈ ತರ ಜಾಗಗಳಿಗೆಲ್ಲಾ ಹೋಗ್ಬೇಕಾದ್ರೆ ಸ್ವಲ್ಪ ಇದರ ಬಗ್ಗೆ ಜ್ಞಾನ ಇರೋರನ್ನ ಕರ್ಕೊಂಡೋದ್ರೆ ನೋಡ್ತಾ ನೋಡ್ತಾ ಚರ್ಚೆ ಮಾಡಕ್ಕೆ ಚೆನ್ನಾಗಿರತ್ತೆ.&lt;br /&gt;&lt;br /&gt;V: ಕಿಣಿ ಇರೋದು ತ್ಯಾಗರಾಜ ನಗರ ಅಲ್ವಾ? ಬರ್ತೀನಿ ಅಂದ್ನಾ.&lt;br /&gt;&lt;br /&gt;ನಾನು: ಹುಂ. ಅವನೂ ಫ್ರೀ ಇದ್ದ. ಸರಿ, ಸೀದಾ ಮ್ಯೂಸಿಯಂಗೇ ಬರ್ತೀನಿ, ನೀನೂ ಬಂದ್ಬಿಡು ಅಂದ.&lt;br /&gt;&lt;br /&gt;V: ಗುಡ್, ಆಮೇಲೆ?&lt;br /&gt;&lt;br /&gt;ನಾನು: ಮದ್ಯಾನ ಊಟ ಮಾಡಿ ಬೈಕ್ ಹತ್ತಿದೆ. ಹಂಗೇ ಕಾರ್ಪೋರೇಷನ್ ದಾಟಿ , ಎಂ.ಜಿ.ರೋಡ್ ದಾಟಿ ಹೋದೆ ಹೋದೆ... ಹೋದೆ... ಹೋಗ್ತಾ ಇದ್ದೆ.. ಮುರುಗೇಶ್ ಪಾಳ್ಯದ ಹತ್ರ ಹೋಗ್ತಿದ್ದ ಹಾಗೇ ಕಿಣಿ ಫೋನ್ ಬಂತು. ನಾನು ಆಗ್ಲೇ ತಲುಪಿದ್ದೀನಿ, ಎಲ್ಲಿದ್ದೀಯಾ ನೀನು ಅಂದ. ಇಲ್ಲೇ ಇದ್ದೀನಿ ೫ ನಿಮಿಷ ಬಂದೆ ಅಂತ ಮಾಮೂಲಿ ಕಾಗೆ ಹಾರ್ಸಿ, ಹೆಚ್.ಎ.ಎಲ್. ಮೇನ್ ಗೇಟ್ ದಾಟಿ, ಫೌಂಡ್ರಿ ದಾಟಿ, ಹೆಲಿಕಾಪ್ಟರ್ ಡಿವಿಷನ್ ದಾಟಿ ಮಾರತ್ ಹಳ್ಳಿ ರಸ್ತೆಲ್ಲಿ ಹಾಗೇ ಮುಂದೆ ಹೋದ್ಮೇಲೆ ಅಂತೂ ತಲುಪಿದೆ. ನಮ್ಮನೆಯಿಂದ ಬರೋಬ್ಬರಿ ಇಪ್ಪತ್ತು ಕಿಲೋಮೀಟರು!&lt;br /&gt;&lt;br /&gt;V: ಓಹ್ , ಅಲ್ಲಾ ಇರೋದು ಅದು?&lt;br /&gt;&lt;br /&gt;ನಾನು: ಹುಂ. ಅಲ್ಲಿ ಬಸವ ನಗರ ಕಡೆಗೆ ಟರ್ನ್ ಇದೆ. ಅದರ ಪಕ್ಕದಲ್ಲೇ ಹೆಚ್.ಎ.ಎಲ್ . ಹೆರಿಟೇಜ್ ಮ್ಯೂಸಿಯಂ.&lt;br /&gt;&lt;br /&gt;V: ಆಮೇಲೆ ?&lt;br /&gt;&lt;br /&gt;ನಾನು: ಇನ್ನೇನು, ಸೀದಾ ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ತಗಂಡ್ವಿ. ವಾರದ ಎಲ್ಲಾ ದಿನಗಳೂ ತೆರೆದಿರುತ್ತದೆ ಅಂತ ಬೋರ್ಡ್ ಹಾಕಿದ್ರು. ಟಿಕೇಟು ಒಂದಕ್ಕೆ ೨೫ ರೂಪಾಯಿ. ಕ್ಯಾಮೆರಾ ಇದ್ರೆ ಅದ್ಕೆ ೧೦ ರುಪಾಯಿ. ನಮ್ಮತ್ರ ಫೋನ್ ಕ್ಯಾಮರಾ ಇತ್ತು. ಅದ್ನ ಯೂಸ್ ಮಾಡ್ತೀರಾ ಅಂತ ಕೇಳ್ದ. ಇಲ್ಲ ಸಾರ್, ಜೇಬಿಂದ ಹೊರಗ್ ತೆಗೆಯೋದೆ ಇಲ್ಲ ಅಂದ್ವಿ. ೨೦ ರೂಪಾಯಿ ಉಳ್ತಾಯ ಆಯ್ತು. :)&lt;br /&gt;&lt;br /&gt;V: ಆಹಾಹಾ, ದೊಡ್ಡ ಸಾಧನೆ ಬಿಡು. ಮನೆಲ್ಲೇ ಕೂತಿದ್ರೆ ಇನ್ನೂ ೫೦ ರೂಪಾಯಿ ಉಳ್ತಾಯ ಆಗಿರೋದಲ್ಲ.&lt;br /&gt;&lt;br /&gt;ನಾನು: no jokes plz..&lt;br /&gt;&lt;br /&gt;V: :D ಒಳಗೆ ಹೆಂಗಿದೆ , ಏನೇನಿತ್ತು?&lt;br /&gt;&lt;br /&gt;ನಾನು: ಸೂಪರ್ರಾಗಿದೆ. ಕಳ್ದೋಗ್ಬಿಟ್ವಿ. ೪೦ ರ ದಶಕದಿಂದ ಇವತ್ತಿನವರೆಗೂ ಹೆಚ್.ಎ.ಎಲ್ ಗೆ related ಎಲ್ಲಾ ಅಪರೂಪದ ಫೋಟೋಗಳಿವೆ. ಬೇಜಾನ್ ಟೆಕ್ನಿಕಲ್ ವಿಷ್ಯಗಳು, ಎಲ್ಲಾ ವಿಮಾನಗಳ prototypes, models ಇವೆ. .HAL ತಯಾರು ಮಾಡಿರೋ ಪುಷ್ಪಕ್, ಕಿರಣ್, ಮರುತ್, MiG-21, Light Combat Aircraft, Bomber ಮುಂತಾದ ವಿಮಾನಗಳು ಮತ್ತು ಚೇತಕ್, ಚೀತಾ ಮುಂತಾದ ಹೆಲಿಕಾಪ್ಟರ್ ಗಳದ್ದು scaledown models, ಕೆಲವೊಂದು ೧:೧ ಮಾಡೆಲ್ ಗಳನ್ನೂ ಇಟ್ಟಿದ್ದಾರೆ. ಎಲ್ಲಾದನ್ನೂ ಮುಟ್ಟಿ, ಮೂಸಿ ನೋಡ್ಬೋದು. :)&lt;br /&gt;&lt;div style="text-align: center;"&gt;&lt;a href="http://3.bp.blogspot.com/_0UIY2Xlh-lc/S3-8s5VGrbI/AAAAAAAAB1s/rYtbT8YJBVw/s1600-h/04102009060.jpg" onblur="try {parent.deselectBloggerImageGracefully();} catch(e) {}"&gt;&lt;img alt="" border="0" id="BLOGGER_PHOTO_ID_5440274354376453554" src="http://3.bp.blogspot.com/_0UIY2Xlh-lc/S3-8s5VGrbI/AAAAAAAAB1s/rYtbT8YJBVw/s200/04102009060.jpg" style="cursor: pointer; height: 216px; width: 289px;" /&gt;&lt;/a&gt;&lt;br /&gt;&lt;br /&gt;&lt;/div&gt;V: ಸುಪರ್.. ಎಲ್ಲಾ ನೋಡಿದೆ ಅಂತೂ. ಎಷ್ಟೋ ದಿನಗಳ ಆಸೆ ಪೂರೈಸಿಕೊಂಡೆ.&lt;br /&gt;&lt;br /&gt;ನಾನು: ಹೌದು. ಗುಬ್ಬಚ್ಚಿ ತರ ಇರೋ ವಿಶ್ವೇಶ್ವರಯ್ಯನವರ ಫೋಟೋ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ? ಸಂಜೆ ೫ ಗಂಟೆಗೆ ಬಾಗ್ಲಾಕ್ತೀವಿ ಅಂದ್ರು. ನಾವು ಅಲ್ಲೇ ಒಳಗಡೆ ಕ್ಯಾಂಟೀನಲ್ಲಿ ಕೆಟ್ಟದೊಂದು ಟೀ ಕುಡ್ದು ಹೊರಟ್ವಿ.&lt;br /&gt;&lt;br /&gt;V: ಒಟ್ನಲ್ಲಿ ಚೆನ್ನಾಗಿತ್ತು ಅನ್ನು. ಒಂದು ಹೊತ್ತಿಗೇನೂ ಮೋಸ ಇಲ್ಲ.&lt;br /&gt;&lt;br /&gt;ನಾನು: ಹೌದು. ಒಂದು ಹೊತ್ತಿಗೆ ಖಂಡಿತ ಮೋಸ ಇಲ್ಲ. ಫ್ಯಾಮಿಲಿ ಕರ್ಕಂಡೂ ಹೋಗ್ಬೋದು, ವಿಮಾನ ನೋಡಿ ಮಕ್ಳು ಮರಿನೂ ಖುಷಿ ಪಡ್ತವೆ. ಸುತ್ತಲೂ ಒಳ್ಳೇ ಲಾನ್ ಇದೆ. ಬಹಳ ಜನ ಫ್ಯಾಮಿಲಿ ಜೊತೆಗೇ ಬಂದಿದ್ರು ಅಲ್ಲಿ.&lt;br /&gt;&lt;br /&gt;V: ಸರಿ, ಆಮೇಲೆ ಸೀದಾ ಮನೆಗೆ ಬಂದ್ರಾ?&lt;br /&gt;&lt;br /&gt;ನಾನು: ಅದು ನಮ್ ಹಣೆಲ್ಲಿ ಬರ್ದಿಲ್ಲ. ಸುಮ್ನೆ ಮತ್ತೆ ಬಂದ ದಾರಿಲ್ಲೇ ಹೋಗೋದು ಬೇಡ, ಆಕಡೆ ಬಸವ ನಗರ, ವಿಜ್ಞಾನ ನಗರ ಎಲ್ಲಾ ನೋಡ್ಕೊಂಡು ಹೋಗಣ ಅಂತ ಆ ಕಡೆಯಿಂದ ಸುತ್ಕೊಂಡು ಅಲ್ಲೇ ಎಲ್ಲೋ ಬೇಕರಿಯಲ್ಲಿ ತಿಂಡಿ ತಿಂದ್ವಿ.&lt;br /&gt;&lt;br /&gt;V: ಆಮೇಲೆ?&lt;br /&gt;&lt;br /&gt;ನಾನು: ಆಮೇಲೆ, ನಿನ್ನ ದಾರಿ ನೀ ನೋಡ್ಕೋ , ನನ್ ದಾರಿ ನಾ ನೋಡ್ಕೋತೀನಿ ಅಂತ ಟ್ರಾಫಿಕ್ ನಲ್ಲಿ ಬೆರೆತು ಹೋದ್ವಿ.&lt;br /&gt;&lt;br /&gt;V: ಅಂತೂ ಬೆಂಗಳೂರಿಗೆ ಬಂದು ಇಷ್ಟು ವರ್ಷ ಆದ್ಮೇಲೆ ನೋಡಿದೆ.&lt;br /&gt;&lt;br /&gt;ನಾನು: ಹ್ಮ್.. ಇದೇ ತರ ಬೆಂಗಳೂರಲ್ಲಿ ನೋಡುವಂತದ್ದು ಇನ್ನೂ ತುಂಬಾ ಇದೆ. ಇಲ್ಲಿರೋರಿಗೇ ಸರಿಯಾಗಿ ಗೊತ್ತಿರಲ್ಲ. ಗೊತ್ತಿದ್ರೂ ಹೋಗಕ್ಕೆ ಮನಸು ಮಾಡೋಲ್ಲ.&lt;br /&gt;&lt;br /&gt;V: hmm. ಪರ್ವಾಗಿಲ್ಲ. ಚೆನ್ನಾಗಿತ್ತು ನಿನ್ ಮ್ಯೂಸಿಯಂ.&lt;br /&gt;&lt;br /&gt;ನಾನು: ಸರಿ.. ಮ್ಯೂಸಿಯಂ ಬಗ್ಗೆ ಜಾಸ್ತಿ ವಿಷಯ ಬೇಕಂದ್ರೆ ಇದನ್ನ ಓದು..&lt;br /&gt;&lt;div align="left"&gt;&lt;a href="http://www.aeroinfo.org.in/india/halmuseum.html"&gt;http://www.aeroinfo.org.in/india/halmuseum.html&lt;/a&gt; .&lt;br /&gt;&lt;br /&gt;****************&lt;br /&gt;&lt;br /&gt;&lt;em&gt;ಈ Writing Style ಕೃಪೆ : &lt;/em&gt;&lt;a href="http://zindagicalling.blogspot.com/"&gt;&lt;em&gt;Zindagi Calling &lt;/em&gt;&lt;/a&gt;&lt;em&gt;blog :-)&lt;/em&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-6578836133730517496?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/6578836133730517496/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=6578836133730517496' title='11 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/6578836133730517496'/><link rel='self' type='application/atom+xml' href='http://www.blogger.com/feeds/36882947/posts/default/6578836133730517496'/><link rel='alternate' type='text/html' href='http://vikasavada.blogspot.com/2010/02/hal-museum.html' title='HAL Museum ನೋಡಿದೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_0UIY2Xlh-lc/S3-8s5VGrbI/AAAAAAAAB1s/rYtbT8YJBVw/s72-c/04102009060.jpg' height='72' width='72'/><thr:total>11</thr:total></entry><entry><id>tag:blogger.com,1999:blog-36882947.post-9159229207961271585</id><published>2010-02-11T14:31:00.006+05:30</published><updated>2010-02-11T17:21:53.256+05:30</updated><title type='text'>ಓದಿನೊಂದಿಗಿಷ್ಟು ಹರಟೆ...</title><content type='html'>ಒಂದೊಂದೇ ಪುಸ್ತಕಗಳನ್ನು ಓದಿ ಎತ್ತಿಡುತ್ತಿದ್ದೇನೆ. ಎಷ್ಟೋ ದಿನಗಳಿಂದ ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತಿದ್ದ, ಓದದೇ ಬಾಕಿ ಉಳಿದುಹೋಗಿದ್ದ ಪುಸ್ತಕಗಳೆಲ್ಲಾ ಮೋಕ್ಷ ಕಾಣುತ್ತಿವೆ. ಪುಸ್ತಕದಂಗಡಿಗಳಿಗೆ ಹೋಗಿ ಇಷ್ಟ ಪಟ್ಟು ಕೊಂಡಿದ್ದ ಪುಸ್ತಕಗಳು, ಎಲ್ಲೋ ಪುಸ್ತಕ ಜಾತ್ರೆಯಿಂದ ತಂದಿಟ್ಟುಕೊಂಡಿದ್ದವು, ಅಕ್ಕ ಕೊಟ್ಟ ಕಾದಂಬರಿಗಳು, ಗೆಳತಿ ಕೊಟ್ಟ ದೇವುಡು ’ಮಹಾ’ ಸರಣಿ ಮುಂತಾದವುಗಳೆಲ್ಲಾ ಖಾಲಿಯಾದವು. ಈ ಎರಡು ತಿಂಗಳಲ್ಲಿ ಓದಿ ಮುಗಿಸಿದ ಪುಸ್ತಕಗಳು ಸರಿಸುಮಾರು ೨೦! Thanx to b.m.t.c. vajra . ಟ್ರಾಫಿಕ್ ಮತ್ತು ಸುಸ್ತನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೈಕನ್ನು ಮನೆಲ್ಲಿಟ್ಟು ಬಸ್ಸಿನಲ್ಲೇ ಪ್ರಯಾಣಿಸಬೇಕೆಂದು ತೀರ್ಮಾನಿಸಿದ್ದರಿಂದ ದಿನಕ್ಕೆ ಏನಿಲ್ಲವೆಂದರೂ ೩ ಗಂಟೆ ದೊರೆಯುತ್ತಿದೆ. ಒಂದುಕಾಲದಲ್ಲಿ ಕೈಕಾಲು ನಜ್ಜುಗುಜ್ಜಾಗಿಸಿಕೊಂಡು ಸಿಟಿಬಸ್ಸುಗಳಲ್ಲಿ ಜೋತಾಡಿಕೊಂಡು ಓಡಾಡಿದವನೇ ನಾನು. ಆದರೆ ಸದ್ಯ ನಾನಿರುವ ಏರಿಯಾದಿಂದ ಈಗಿನ ನನ್ನ ಕಂಪನಿಯಿರುವ ರೂಟಿನಲ್ಲಿ ನೇರ ವೋಲ್ವೋ ಬಸ್ಸುಗಳಿವೆ. ಈ ವಜ್ರ ಬಸ್ಸುಗಳಲ್ಲಿ ಕುಳಿತುಕೊಂಡರೆ ನೆಮ್ಮದಿಯ ಪ್ರಯಾಣ. ಸಿಕ್ಕ ವೀಕೆಂಡುಗಳೆಲ್ಲಾ ಯಾವುದ್ಯಾವುದೊ ಕೆಲಸಗಳಲ್ಲಿ, ತಿರುಗಾಟಗಳಲ್ಲಿ ಕಳೆದುಹೋಗುತ್ತಿರಲು ದಿನಾ ಸಿಗುವ ಇಂತಹ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳುವುದರಲ್ಲಿ ಅರ್ಥವಿಲ್ಲ ಎನ್ನಿಸಿ ಪುಸ್ತಕ ರಾಶಿಗೆ ಕೈಹಾಕಿದ್ದೆ. ಕೈಯಲ್ಲೊಂದು ಪುಸ್ತಕ ಹಿಡಿದು ಊರ ಚಿಂತೆಗಳೆಲ್ಲಾ ಡ್ರೈವರಿಗೊಬ್ಬನಿಗೇ ಇರಲಿ ಎಂಬಂತೆ ತಣ್ಣಗೆ ಕುಳಿತುಕೊಂಡರೆ ಹೊರಗಿನ ಜಗತ್ತು ಸುಮ್ಮನೇ ಆತಂಕಪಡುವ ವಿಚಿತ್ರದಂತೆ. ಒಂದೊಂದು ಪುಸ್ತಕಗಳೂ ಒಂದೊಂದು ಹೊಸ ಹೊಸ ಲೋಕವನ್ನು, ಹಲವಾರು ಹೊಸ ಲೋಕಗಳನ್ನು ಬಿಚ್ಚಿಡುತ್ತವೆ. ಕೆಲವು ಆ ಲೋಕದೊಳಗೆ ಕರೆದುಕೊಂಡುಹೋಗಿ ಸುತ್ತಿಸಿದರೆ ಇನ್ನೂ ಕೆಲವು ಬಾಗಿಲಲ್ಲಿ ನಿಲ್ಲಿಸುತ್ತವೆ. ಓದುತ್ತಾ ಓದುತ್ತಾ ಕೆಲವು ಪುಸ್ತಕಗಳು ಸುಖ ಕೊಡುತ್ತವೆ, ಬೆರಗಾಗಿಸುತ್ತವೆ, ನಗುತರಿಸುತ್ತವೆ, ಆತಂಕಗೊಳಿಸುತ್ತವೆ, ಕಣ್ತುಂಬಿಸುತ್ತವೆ. ವಿಷಯಗಳು ಮನಸೊಳಗೆ ಕೂತು ಬಿಡುತ್ತವೆ. ಕಲ್ಪನೆಗಳು ಕುಣಿದಾಡುತ್ತವೆ. ಬರೆಯುವ ಆಸೆಗೆ ಸ್ಪೂರ್ತಿಯಾಗುತ್ತವೆ. ಕೆಲವೊಮ್ಮೆ ಬರೆದವನ ಮೇಲೆ ಮನಸು ಮುನಿಸಿಕೊಳ್ಳುತ್ತದೆ. ಎಲ್ಲೋ ಒಂದು ಸಾಲಿನಂಚಿನಲ್ಲಿ ಅವಳ ನೆನಪಾಗಿಬಿಡುತ್ತದೆ. ಅವಳಿಗೆ ಇದನ್ನು ಹೇಳಬೇಕೆನ್ನಿಸುತ್ತದೆ. ಜೊತೆಗಿದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತೇನೆ. ಒಟ್ಟಿಗೇ ಕೂತು ಓದಬಹುದಿತ್ತು ಎನಿಸುತ್ತದೆ. ಮುಳುಗಿಹೋಗುತ್ತೇನೆ.&lt;br /&gt;&lt;br /&gt;ಮೊನ್ನೆ ಹೀಗಾಯಿತು. ಬಸ್ಸಿನಲ್ಲಿ ಕೊನೆಯಿಂದ ಎರಡನೇ ಸಾಲಿನಲ್ಲಿ ಇವತ್ತೇ ಇದನ್ನು ತಿಂದು ಮುಗಿಸಿಬಿಡಬೇಕು ಎಂಬಂತೆ ನಾನು ಪುಸ್ತಕ ಹಿಡಿದುಕೊಂಡು ಕುಳಿತಿದ್ದೆ. ಯಾರೋ ಪಕ್ಕದಲ್ಲಿ ಬಂದು ನಿಂತಂತಾಯಿತು. ಯಾರೋ ಇರಬೇಕೆಂದು ಸುಮ್ಮನಿದ್ದೆ. ಎರಡು ಸೆಕೆಂಡು ಬಿಟ್ಟು ಭುಜ ತಟ್ಟಿತು ಆಸಾಮಿ. ತಿರುಗಿ ನೋಡಿದರೆ ನನ್ನ ಹಳೇ ಗೆಳೆಯ! ನಿಂತು ನಗುತ್ತಿದ್ದ. ಅವನನ್ನು ಭೇಟಿಯಾಗಿ ತೀರಾ ೬ ವರ್ಷಗಳೇ ಕಳೆದುಹೋಗಿದ್ದವು. ಹಾಸ್ಟೆಲ್ ನಲ್ಲಿ ಒಟ್ಟಿಗೇ ೪ ವರ್ಷವಿದ್ದೆವು. ಆಮೇಲೆ ಸಿಕ್ಕಿರಲಿಲ್ಲ. "ಹಾಸ್ಟೇಲ್ ನಲ್ಲಿ ಒಂದು ದಿನವಾದ್ರೂ ಇದೇ ಲೆವೆಲ್ಲಿಗೆ textbooks ಓದಿದ್ರೆ ಎಲ್ಲೋ ಇರ್ತಿದ್ದಲ್ಲೋ ನೀನು" ಅಂತ ಕಿಚಾಯಿಸಿದ. "ಈಗ್ಲೂ ಅಂತದ್ದೇನೂ ಆಗಿಲ್ಲ, ಬಾ" ಅಂತ ಕೂರಿಸಿದೆ. ಪುಸ್ತಕ ಮಡಚಿಟ್ಟು ಭರ್ತಿ ಮಾತಾಡಿದೆವು. ರಾತ್ರಿ ೩ ಗಂಟೆ ತನಕ ಆಡುತ್ತಿದ್ದ ಕೇರಂನಿಂದ ಹಿಡಿದು ನಮ್ ಅಡುಗೆ ಭಟ್ಟರ ವೆಜೆಟೇಬಲ್ ಉಪ್ಪಿಟ್ಟಿನವರೆಗೂ ನೆನಪುಗಳನ್ನೆಲ್ಲಾ ರಿವೈಂಡ್ ಮಾಡಿಕೊಂಡೆವು. ಅವನು textbook ಬಿಟ್ಟು ಒಂದು ಸುದ್ದಿ ಪತ್ರಿಕೆಯನ್ನೂ ಓದದ ಪುಣ್ಯಾತ್ಮ. ಅದೇ ವಿಷ್ಯ ಕೇಳಿದ್ದಕ್ಕೆ ಈಗ Bangalore Times ಮಾತ್ರ ಓದ್ತೀನಿ ಅಂತ ಒಪ್ಪಿಕೊಂಡ. ನಗಾಡಿಕೊಂಡೆವು.&lt;br /&gt;&lt;br /&gt;ಆಸಕ್ತಿಯಿಂದ ಓದುತ್ತಾ ಕ್ರಮಿಸಿದ ಹಾದಿಯ ಅರಿವಿಲ್ಲದೇ ಇಳಿಯುವ ಸ್ಟಾಪು ಬಂದುಬಿಡುತ್ತದೆ. ಇಷ್ಟು ಬೇಗ ಯಾಕಾದರೂ ತಲುಪಿದೆನೋ ಎನ್ನಿಸಿದರೂ ಓದುತ್ತಿದ್ದ ಆ ಪುಟದ ತುದಿಯನ್ನು ಕಿವಿಯಂತೆ ಮಡಚಿ ಒಳಗಿಟ್ಟುಕೊಳ್ಳುತ್ತೇನೆ. ಅವತ್ತಿನ ಮಟ್ಟಿಗೆ ಮನಸ್ಸು ತಾಜಾ ತಾಜಾ. ’ಆವರಣ’ ಪುಸ್ತಕದ ವಿವಾದದಿಂದಲೇ ಯಾವತ್ತೂ ಓದದ ನನ್ನ ಸುಮಾರು ಗೆಳೆಯರಿಗೂ ಓದುವ ಪರಿಚಯ ಮಾಡಿಸಿದ ತೃಪ್ತಿ ನನಗಿದೆ. ಅವರು ಪುಸ್ತಕಗಳನ್ನು ಕೊಳ್ಳುವುದಿಲ್ಲವಾದರೂ ನನ್ನ ಬಳಿ ಎರವಲು ಪಡೆದು ಓದುತ್ತಾರೆ. ಇರಲಿ. ಓದುತ್ತಾ ಹೋದರೆ ಇಡೀ ಜನ್ಮಕ್ಕೂ ಮುಗಿಯದಷ್ಟಿದೆ. ಇದೊಂದು ಹಸಿವು. ಹಾಗಂತ ನಾನು ತೀರ ಹುಳು ಏನಲ್ಲ. ಯಾವಾಗಲೂ ಓದುತ್ತಾ ಇರಬೇಕು ಅಂತಲೂ ಅನಿಸುವುದಿಲ್ಲ. ಆದರೂ ಇದ್ದಷ್ಟು ಹೊತ್ತು ಪುಸ್ತಕಗಳು ಕೊಡುವ ಸಾಂಗತ್ಯವನ್ನು ಮತ್ತ್ಯಾರು ತಾನೆ ಕೊಡಲು ಸಾಧ್ಯ? ಅನುಭವಿಸುವುದು ಮುಖ್ಯವಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-9159229207961271585?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/9159229207961271585/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=9159229207961271585' title='22 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/9159229207961271585'/><link rel='self' type='application/atom+xml' href='http://www.blogger.com/feeds/36882947/posts/default/9159229207961271585'/><link rel='alternate' type='text/html' href='http://vikasavada.blogspot.com/2010/02/reading.html' title='ಓದಿನೊಂದಿಗಿಷ್ಟು ಹರಟೆ...'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>22</thr:total></entry><entry><id>tag:blogger.com,1999:blog-36882947.post-1383422130307598419</id><published>2010-01-27T14:38:00.009+05:30</published><updated>2011-06-09T04:35:13.492+05:30</updated><title type='text'>ಸಾವು</title><content type='html'>&lt;div dir="ltr" style="text-align: left;" trbidi="on"&gt;ಸಾವಿನ ಬಗ್ಗೆ ನೀವು ಯಾವಾಗಾದರೂ ಯೋಚಿಸಿದ್ದೀರಾ? ಕೆಲವರು ಯೋಚಿಸಿರಬಹುದು, ಕೆಲವರು ಈಗ್ಯಾಕೆ ಅವೆಲ್ಲಾ ಅನ್ನಬಹುದು. ಆದರೆ ಈ ಮಧ್ಯವಯಸ್ಸು ಅನ್ನುವುದು ಸಾವಿನ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಈ ವಯಸ್ಸಿನಲ್ಲೇ ಹೆಚ್ಚಿನ ಸಾವಿನ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಕೆಲವರಿಗೆ ಅಪ್ಪ ಅಮ್ಮಂದಿರ ಸಾವನ್ನು ನೋಡಬೇಕಾಗುತ್ತದೆ. ನಾವು ಚಿಕ್ಕವರಿದ್ದಾಗಿನಿಂದ ನೋಡಿದ, ನಮ್ಮನ್ನು ಆಡಿಸಿದ, ಬೆಳೆಸಿದ ವ್ಯಕ್ತಿಗಳು ತೀರಿಕೊಳ್ಳುತ್ತಾರೆ. ನಾವು ಬಾಲ್ಯದಲ್ಲಿದ್ದಾಗ ನಮ್ಮ ತಂದೆತಾಯಿಯರು, ಸಂಬಂಧಿಕರು, ಆಪ್ತರನೇಕರು ಅವರ ಮಧ್ಯವಯಸ್ಸು ಮತ್ತು ಅದನ್ನು ದಾಟಿದ ಹಂತದಲ್ಲಿರುತ್ತಾರೆ. ನಾವು ಈ ವಯಸ್ಸಿಗೆ ಬರುವ ಹೊತ್ತಿಗೆ ಅವರಿಗೆ ವಯಸ್ಸಾಗಿರುತ್ತದೆ. ಗಟ್ಟಿಗಿತ್ತಿ ಅಮ್ಮ ತೀರಾ ಸುಸ್ತಾದವಳಂತೆ ಕಾಣುತ್ತಾಳೆ, ಸೂಪರ್ ಮ್ಯಾನ್ ಆಗಿದ್ದ ಅಪ್ಪನ ಹಣೆಯ ಮೇಲೆ ನೆರಿಗೆಗಳು ಮೂಡಿರುತ್ತವೆ. ಆಗ ಹೆದೆಯೇರಿಸಿದ ಬಿಲ್ಲಿನಂತಿದ್ದ ಮಾವನನ್ನು ಈಗ ಮುರುಟಿ ಹಾಸಿಗೆಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತದೆ. ಆಗ ಹೆಗಲಿನ ಮೇಲೆ ಕೂರಿಸಿಕೊಂಡು ತೋಟ ಸುತ್ತಿಸುತ್ತಿದ್ದ ಚಿಕ್ಕಪ್ಪನಿಗೆ ಇವತ್ತು ಅದ್ಯಾವುದೋ ಖಾಯಿಲೆ. ಅಮ್ಮಂನಂತಿದ್ದ ದೊಡ್ಡತ್ತೆ ಕ್ಯಾನ್ಸರ್ ಹೊತ್ತು ಒಣಗಿಹೋಗಿ ಮಲಗಿದ್ದ ದೃಶ್ಯ ಪದೇ ಪದೇ ನೆನಪಾಗುತ್ತದೆ. ಇವತ್ತು ಬೆಳಗ್ಗೆ ವಾಕಿಂಗಿಗೆ ಹೋಗಿದ್ದಾಗಲೇ ಸಂಬಂಧಿಕರೊಬ್ಬರು ಹಾರ್ಟ್ ಅಟ್ಯಾಕ್ ಆಗಿ ತೀರಿಹೋದರಂತೆ ಎಂಬ ಕೆಟ್ಟ ಸುದ್ದಿ ಬಂದು ತಲುಪುತ್ತದೆ. ಅವರ ಮಡಿಲಲ್ಲಿ ಬೆಳೆದ ನಾವು ಇವತ್ತು ಇನ್ಯಾವುದೋ ದೂರದ ಊರಿನ ಮಡಿಲಿನಲ್ಲಿರುತ್ತೇವೆ. &lt;br /&gt;&lt;br /&gt;ನಾವು ಹುಟ್ಟಿ ಬೆಳೆಯುತ್ತಾ ಇರುವಾಗ ಬೇರೆ ಬೇರೆ ಹಂತಗಳಲ್ಲಿ ನಾವು ಪ್ರೀತಿಸಿದ, ಗೌರವಿಸಿದ, ಒಡನಾಡಿದ, ನಮ್ಮ ಆದರ್ಶವಾಗಿ ಕಂಡ ಹಿರಿಯರನೇಕರು ನಮ್ಮನ್ನು ಬಿಟ್ಟುಹೋಗಿ ಅನಾಥಭಾವ ಕಾಡುತ್ತದೆ. ಯೌವ್ವನವನ್ನು ದಾಟಿ ಮಧ್ಯವಯಸ್ಸಿಗೆ ಬರುತ್ತಾ ಸಾವಿನ ಸುದ್ದಿಗಳ ಹೆಚ್ಚಾಗುತ್ತಾ ಹೋಗುತ್ತವೆ. ಕೆಲವೊಂದು ಸಾವುಗಳು ಮನಸನ್ನು ಕಲಕುತ್ತವೆ. ವಿಚಲಿತರನ್ನಾಗಿಸುತ್ತವೆ. ಇವೆಲ್ಲವೂ ಅನಿವಾರ್ಯವಾಗಿ, ಸಹಜವಾಗಿ ಆಗುವುದಾದರೂ ಕೂಡ ಅನಂತರ ಅವರಿಲ್ಲದೇ ಮನೆ, ಮನ ಭಣ ಭಣ ಎನ್ನುತ್ತದೆ. ನಾವು ಯಾಕೆ ಹುಟ್ಟಿದ್ದು ಅನ್ನುವುದು ಯಾರಿಗೂ ಗೊತ್ತಿಲ್ಲ. ಹುಟ್ಟು ಸಾವುಗಳ ಬಗ್ಗೆ ಪೂರ್ತಿ ತಿಳಿದುಕೊಳ್ಳಲು ಹೋದರೆ ಅದೇ ಜೀವನದಲ್ಲಿ ಕೆಲವೊಮ್ಮೆ ನೆಮ್ಮದಿ ಕೆಡಿಸಿಬಿಡುತ್ತದೆ. ಆದ್ದರಿಂದ ನಮ್ಮ ಉಳಿದ ಜೀವನವನ್ನು ಹೇಗೆ ಅತ್ಯುತ್ತಮವೆನಿಸುವಂತೆ ನಡೆಸಬೇಕು ಎಂಬುದಕ್ಕೆ ಸಾವು ಅನ್ನುವುದನ್ನು ಒಂದು ಎಚ್ಚರಿಕೆಯನ್ನಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಹೋಗಬೇಕಷ್ಟೆ.&lt;br /&gt;&lt;br /&gt;&lt;i&gt;Subject from&amp;nbsp;&lt;a href="http://maheshuh.blogspot.com/2009/09/death.html"&gt;Mahesh Hegade's Blog&lt;/a&gt;&lt;/i&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1383422130307598419?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1383422130307598419/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1383422130307598419' title='28 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1383422130307598419'/><link rel='self' type='application/atom+xml' href='http://www.blogger.com/feeds/36882947/posts/default/1383422130307598419'/><link rel='alternate' type='text/html' href='http://vikasavada.blogspot.com/2010/01/death.html' title='ಸಾವು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>28</thr:total></entry><entry><id>tag:blogger.com,1999:blog-36882947.post-3265689882569019063</id><published>2009-12-24T14:50:00.007+05:30</published><updated>2009-12-24T16:28:02.483+05:30</updated><title type='text'>ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ</title><content type='html'>ಕೆಲದಿನಗಳ ಹಿಂದೆ &lt;a href="http://aksharavihaara.wordpress.com/"&gt;ವಿನಾಯಕ ಕೋಡ್ಸರ&lt;/a&gt; ಅವರು ತಮ್ಮ ಬ್ಲಾಗಿನಲ್ಲಿ ಈ ಲವ್ ಜಿಹಾದ್, ಮತಾಂತರ ಮುಂತಾದ ವಿಷಯಗಳು ಕೆಲ ಬ್ಲಾಗಿಗರಿಗೂ ಹೇಗೆ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ, ತಮ್ಮ ಸೋಗಲಾಡಿ ಜಾತ್ಯತೀತತೆ ತೋರಿಸಿಕೊಳ್ಳುವ ಅಂಶಗಳಾಗಿವೆ ಎಂದು ಬರೆಯುತ್ತಾ &lt;a href="http://aksharavihaara.wordpress.com/2009/12/10/ಇವರ%20ಹಾದರಕ್ಕೆ%20ದೇಶವೆಂಬುದೂ%20ಚಾದರ!"&gt;ಆಜಾದಿ ಬಚಾವೋ ಎಂಬ ಆಂದೋಲನದ ಬಗ್ಗೆ ಪ್ರಸ್ತಾಪಿಸಿ &lt;/a&gt;ಅದು ಈಗ ದೇಶದಲ್ಲಿ ಅಕ್ಷರಶಃ ಸತ್ತಿದೆ ಎಂದಿದ್ದರು.&lt;br /&gt;&lt;br /&gt;ನಾನು ಪೀಯೂಸಿನಲ್ಲಿದ್ದ ದಿನಗಳು. ಆಜಾದೀ ಬಚಾವೋ ಎಂಬ ಆಂದೋಲನ ಜೋರಾಗಿ ನೆಡೆಯುತ್ತಿತ್ತು. ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದು ’ಹಾಯ್ ಬೆಂಗಳೂರು’ ಪತ್ರಿಕೆ. ಅದರಲ್ಲಿ ಒಂದು ಅಂಕಣ ಬರುತ್ತಿತ್ತು. ರಾಜೀವ ದೀಕ್ಷಿತ ಎಂಬ ಮನುಷ್ಯ ದೇಶದೆಲ್ಲೆಡೆ ತಿರುಗುತ್ತಿದ್ದರು. ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು. ಈಗಿನ ಪ್ರಧಾನಿ ಆಗಿನ ವಿತ್ತಮಂತ್ರಿ ಮನಮೋಹನ ಸಿಂಗರನ್ನು ಉದಾರೀಕರಣದ ವಿಷಯವಾಗಿ ಕೆಡವಿಕೊಳ್ಳುತ್ತಿದ್ದರು. ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು. ಹನ್ನೆರಡು ರೂಪಾಯಿ ಕೊಟ್ಟು ಆ ಕೆಟ್ಟ ಪೆಪ್ಸಿ ಕುಡಿದು ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಲಾಭವೆಲ್ಲಾ ಅಮೆರಿಕಾಗೆ ಹೋಗುವಂತೆ ಯಾಕ್ರೀ ಮಾಡ್ತೀರಾ, ಕುಡಿಯುವುದಾದರೆ ಐದೇ ರೂಪಾಯಿ ಕೊಟ್ಟು ಎಳ್ನೀರು ಕುಡಿಯಿರಿ, ಹಣ್ಣಿನ ರಸ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದೂ, ನಮ್ಮ ರೈತನಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ಬಂಡವಾಳ ಬಿಚ್ಚಿಡುತ್ತಿದ್ದರು. ಅವರು ಭಾರತದ ಇತಿಹಾಸ, ವೈಭವಗಳ ಸತ್ಯಾಸತ್ಯತೆಗಳನ್ನು ಅಂಕಿಅಂಶಗಳ ಸಮೇತ ವಿವರಿಸುತ್ತಿದ್ದರೆ ಕೇಳಿದವರ ರಕ್ತ ಬಿಸಿಯಾಗುತ್ತಿತ್ತು.&lt;br /&gt;&lt;br /&gt;ರಾಜೀವ ದೀಕ್ಷಿತರು ಅದ್ಭುತ ಮಾತುಗಾರರು. ನಮ್ಮಲ್ಲಿ ಚಕ್ರವರ್ತಿ ಸೂಲಿಬೆಲೆ ಯವರ ಮಾತುಗಳನ್ನು ಕೇಳಿರಬಹುದು. ಅವರು ಮಾತಾಡುತ್ತಿದ್ದರೆ ಅದನ್ನು ಕೇಳಿದ ಎಂತಹ ನರಸತ್ತವನಲ್ಲೂ ದೇಶಭಕ್ತಿ, ಧರ್ಮಜಾಗೃತಿ ಪುಟಿಯಲಾರಂಭಿಸುತ್ತದೆ. ಈ ರಾಜೀವ ದೀಕ್ಷಿತರೂ ಹಾಗೆಯೇ. ಅವರ ಮಾತು ಕೇಳಿದ ಯಾರಲ್ಲೇ ಆದರೂ ದೇಶಪ್ರೇಮ ಹೆಚ್ಚಾಗುತ್ತಿತ್ತು. ಪುಗ್ಸಟ್ಟೆ ಭಾವನಾತ್ಮಕವಾಗಿ ಮಾತನಾಡದೇ ಎಲ್ಲವನ್ನೂ ದಾಖಲೆಗಳ ಸಮೇತ ವಿವರಿಸುತ್ತಿದ್ದ ಆತನ ಮಾತಿನ ಮೋಡಿಗೆ ಒಳಗಾದ, ವಿಚಾರಗಳನ್ನು ಒಪ್ಪಿಕೊಂಡ ಲಕ್ಷಾಂತರ ಜನರಲ್ಲಿ ನಾನೂ ಒಬ್ಬನಾಗಿದ್ದೆ. ಅಷ್ಟಕ್ಕೂ ಆ ಆಂದೋಲನದ ಬಹಳ ಸರಳವಾಗಿತ್ತು. ಯಾರನ್ನೂ ಹೊಡಿ ಬಡಿ ಕಡಿ ಸುಡು ಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದ ಹೆಸರಿನಲ್ಲಿ ನಮ್ಮ ದೇಶಕ್ಕೆ ಬಂದ ಕಂಪನಿಗಳು ಲೂಟಿ ಮಾಡುತ್ತಿರುವ ಪರಿಯನ್ನು ವಿವರಿಸಿ ಅದಕ್ಕೆ ಕಡಿವಾಣ ಹಾಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮದೇ ಸಂಪನ್ಮೂಲ, ನಮ್ಮದೇ ಜನ, ನಮ್ಮದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೇ ನಮ್ಮಿಂದಲೇ ಲಾಭವನ್ನು ತೆಗೆದು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವ ಆ ಮೂಲಕ ಈ ದೇಶದ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಜನರನ್ನು ಸಂಘಟಿಸುತ್ತಿದ್ದರು. ಹೈ ಟೆಕ್ನಾಲಜಿ ಹೆಸರಿನಲ್ಲಿ ಇಲ್ಲಿ ಬಂದು ಉಪ್ಪು, ಚಿಪ್ಸು, ಸಾಫ್ಟ್ ಡ್ರಿಂಕ್ಸ್ ಮುಂತಾದ ಜೀರೋ ಟೆಕ್ನಾಲಜಿ ವಸ್ತುಗಳನ್ನು ದುಬಾರಿ ಬೆಲೆಯಲ್ಲಿ ನಮಗೇ ಮಾರಿ, ಲಾಭವನ್ನು ತಮ್ಮ ದೇಶಕ್ಕೆ ತಲುಪಿಸಿ ನಮ್ಮನ್ನು ಮಂಗ ಮಾಡುತ್ತಿವೆ ಈ ಕಂಪನಿಗಳು, ಆದ್ದರಿಂದ ನಮ್ಮ ಭಾರತೀಯ ಕಂಪನಿಗಳ, ಭಾರತೀಯ ಪ್ರಾಡಕ್ಟುಗಳನ್ನೇ ಬಳಸಿ, ನಮ್ಮ ಸಂಪತ್ತು ನಮ್ಮಲೇ ಉಳಿಯುವಂತೆ ಮಾಡಿ ಎನ್ನುತ್ತಿದ್ದರು. ಎಂ.ಎನ್.ಸಿ.ಗಳ ದುಡ್ಡಿನ ಆರ್ಭಟಕ್ಕೆ, ಕುತಂತ್ರಗಳಿಗೆ ನಮ್ಮ ದೇಶದ ಕಂಪನಿಗಳು, ರೈತರು, ಸಂಸ್ಕೃತಿ ಮುಂತಾದವು ಸದ್ದಿಲ್ಲದೇ ಮುಗಿದುಹೋಗುತ್ತಿವೆ ಎನ್ನುತ್ತಾ ಭಾರತೀಯ ಕಂಪನಿಗಳ ಪಟ್ಟಿಯನ್ನು ಹಂಚುತ್ತಿದ್ದರು.&lt;br /&gt;&lt;br /&gt;ಮನೆಯಲ್ಲಿ ಆ ಪಟ್ಟಿಯನ್ನು ನನ್ನ ಕೋಣೆಯ ಗೋಡೆಗೆ ಅಂಟಿಸಿಕೊಂಡಿದ್ದೆ. ಅಪ್ಪನಿಗೂ ಇವೇ ಕಂಪನಿಯ ಸಾಮಾನು ತೆಗೆದುಕೊಂಡು ಬಾ ಎಂದು ತಾಕೀತು ಮಾಡುತ್ತಿದ್ದೆ. ನಾನು ಹಾಸನದಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗ ಅವರ ಭಾಷಣ ಕೇಳಿ ಸ್ವಯಂಪ್ರೇರಿತನಾಗಿ ಭಾಷಣದ ಪ್ರತಿಗಳನ್ನು, ಭಾರತೀಯ ಕಂಪನಿಗಳ, ಪ್ರಾಡಕ್ಟುಗಳ ಪಟ್ಟಿಯನ್ನು ಫೋಟೋಕಾಪಿ ಮಾಡಿಸಿ ಮನೆಗಳಿಗೆ, ಶಾಲೆಗಳಿಗೆ ಹಂಚಿದ್ದು ನೆನಪಿದೆ. ಹಾಸ್ಟೆಲ್ಲಿನಲ್ಲೂ ಈ ಬಗ್ಗೆ ಬಹಳ ಚರ್ಚೆಗಳಾಗಿ ಬಹಳಷ್ಟು ಹುಡುಗರು ಸ್ವದೇಶಿ ವಸ್ತುಗಳನ್ನೇ ಬಳಸಲು ತೀರ್ಮಾನ ತೆಗೆದುಕೊಂಡಿದ್ದೆವು. ಇದೆಲ್ಲುದರ ಪರಿಣಾಮವೇ ಏನೋ ಅಥವಾ ನನಗಿಷ್ಟವಿಲ್ಲದಿರುವುದರಿಂದವೇನೋ, ನನಗೆ ಇವತ್ತಿಗೂ ಪೆಪ್ಸಿ ಮುಂತಾದ ಸಾಫ್ಟ್ ಡ್ರಿಂಕ್ ಗಳನ್ನು ಕುಡಿಯಲು ಮನಸ್ಸು ಬರುವುದಿಲ್ಲ. ಇವತ್ತಿಗೂ ಸಾಮಾನುಗಳನ್ನು ಕೊಳ್ಳುವಾಗ ಗುಣಮಟ್ಟ, ಬೆಲೆ ಜೊತೆಗೆ ಅದನ್ನು ತಯಾರು ಮಾಡಿದ ಕಂಪನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅಪೇಕ್ಷೆಗೆ ತಕ್ಕನಾದ್ದು ಸಿಗದಿದ್ದರೆ ಬೇರೆ ಮಾತು.&lt;br /&gt;&lt;br /&gt;ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಈ ಜಾಗತೀಕರಣಕ್ಕೆ ನಾವೆಷ್ಟು ಸಿಲುಕಿಕೊಂಡಿದ್ದೇವೆಂದರೆ ಅದರ ವಿರುದ್ಧ ಮಾತನಾಡುವುದೇ ಹಾಸ್ಯಾಸ್ಪದವಾಗಿಬಿಡುತ್ತದೆ. ಆವತ್ತು ಹಾಸ್ಟೆಲ್ ಹತ್ತಿರದ ನಮ್ಮ ರೆಗ್ಯುಲರ್ ಅಂಗಡಿಯ ಉದಯಣ್ಣ "ಏನ್ರೀ, ನಿಮ್ ಹಾಸ್ಟೆಲ್ ಹುಡುಗ್ರು ಈಗ ಬರೀ ಬಬೂಲ್, ಮಿಸ್ವಾಕ್ ಟೂತ್ ಪೇಸ್ಟ್ ಕೇಳ್ತಾರೆ, ಕ್ಯಾಂಪ್ಕೋ ಚಾಕ್ಲೇಟೇ ಕೊಡಿ ಅಂತಾರೆ, ಸದ್ಯ ಐ.ಟಿ.ಸಿ. ಮಾತ್ರ ಬಚಾವಾಗಿದೆ :)" ಅಂದಿದ್ದನ್ನು ಕೇಳಿ ಸಂಭ್ರಮ ಪಟ್ಟಿದ್ದು, ಚಳವಳಿ ಯಶಸ್ವಿಯಾಯಿತೆಂದು ಬೀಗಿದ್ದು ನೆನಪಿಸಿಕೊಂಡರೆ ಈಗ ಪಿಚ್ಚೆನಿಸುತ್ತದೆ. ಇವತ್ತು ವಿದೇಶಿ ಕಂಪನಿಗಳು ನಮಗೆ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು ಅದರ ಹತ್ತು ಪಟ್ಟು ಲಾಭ ತೆಗೆದುಕೊಂಡು ಹೋಗುತ್ತಿವೆ ಎಂದು ನಮಗೆ ಗೊತ್ತು. ( ಇಲ್ಲಿ software, I.T ಬಗ್ಗೆ ಹೇಳುತ್ತಿಲ್ಲ). ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ. MNCಗಳನ್ನು ಓಡಿಸಿ ಎಂದರೆ ನಮ್ಮ ಅನ್ನಕ್ಕೇ ನಾವು ಕಲ್ಲು ಹಾಕಿಕೊಂಡಂತೆ. ಹಾಗಲ್ಲ ಹೀಗೆ ಅಂತ ಈಗ ಏನೋ ಹೇಳಲು ಹೋದರೆ "ನಿಮ್ಮ ಭಾವಮೈದ ಅಮೆರಿಕಾದಲ್ಲಿಲ್ವಾ, ನೀವು ಉಪಯೋಗಿಸುವ ಜೀಮೇಲ್ , ಯಾಹೂ ಮೇಲ್ ಎಲ್ಲಾ ಅಮೆರಿಕಾದ್ದಲ್ವಾ" ಅಂತ ಕೆಲವರು ಬಾಲಿಶವಾಗಿ ಕೇಳಿಬಿಡುತ್ತಾರೆ. ಸ್ವಾಮೀ, ಆಗಂತುಕನನ್ನು ಮನೆಯ ವರಾಂಡದೊಳಗೆ ಕೂರಿಸುವುದಕ್ಕೂ, ಬೆಡ್ ರೂಮಿಗೆ ಕರೆದೊಯ್ಯುವುದಕ್ಕೂ ವ್ಯತ್ಯಾಸ ಗೊತ್ತಾ ನಿಮಗೆ, ಕಂಪ್ಯೂಟರ್ ಕೊಟ್ಟಿದ್ದಾರೆ ಅಂತ ಉಪ್ಪನ್ನೂ ತೆಗೆದುಕೊಳ್ಳಬೇಕಾ? ಅಂತ ಕೇಳೋಣವೆನಿಸುತ್ತದೆ. ಜಾಗತೀಕರಣದ ಬಗ್ಗೆ ಕಥೆ-ವ್ಯಥೆ ಬರೆದು ಬಹುಮಾನ ಗಿಟ್ಟಿಸಿಕೊಂಡವರು ಅದರಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಚಪ್ಪಾಳೆ ಸದ್ದಿನ ಅನಂತರವಾದರೂ ವಿಮರ್ಶಿಸಿಕೊಂಡಿದ್ದಾರಾ ಗೊತ್ತಿಲ್ಲ.&lt;br /&gt;&lt;br /&gt;ಈ ದೇಶದಲ್ಲಿ ಕ್ರಾಂತಿಯಾಗಲು ಸಾಧ್ಯವೇ ಇಲ್ಲ. ಅಂತೆಯೇ ರಾಜೀವ ದೀಕ್ಷಿತರ ಚಳುವಳಿಯು ಮುಂದುವರೆಯಲಿಲ್ಲ. ಇವತ್ತು ರಾಜೀವ ದೀಕ್ಷಿತರು ಎಲ್ಲಿ ಹೋದರು ಎಂಬ ಸುಳಿವೂ ಬಹುತೇಕರಿಗೆ ಇಲ್ಲ. ಅವರು ಭ್ರಮನಿರಸನಗೊಂಡು ಚಳುವಳಿ ಕೈಬಿಟ್ಟರು ಅಂತ ಕೆಲವರೆನ್ನುತ್ತಾರೆ, ಸರ್ಕಾರವೇ ಆತನನ್ನು ಹತ್ತಿಕ್ಕಿತು ಅನ್ನುತ್ತಾರೆ, ಅಮೆರಿಕಾದ MNCಗಳಿಂದ ದೂರು ಹೋಗಿ FBI ನಿಂದ ಬೆದರಿಕೆಗೊಳಗಾದರು ಅನ್ನುತ್ತಾರೆ, ಜೊತೆಗೆ ಇನ್ನೂ ಕೆಲವು ನೆಗೆಟಿವ್ ಆರೋಪಗಳೂ ಇದೆ. ಅದೇನೇ ಇರಲಿ. ಸ್ವದೇಶಿ ಚಳುವಳಿಯ ಬಗ್ಗೆ, ಆ ವಿಚಾರಗಳ ಬಗ್ಗೆ ’ಆಜಾದಿ’ ಎಂಬ ಪುಸ್ತಕವೊಂದು ಭಾವನಾ ಪ್ರಕಾಶನದಿಂದ ಪ್ರಕಟಗೊಂಡಿದೆ. ಆ ಪುಸ್ತಕದ ಮುನ್ನುಡಿಯಲ್ಲಿ ರವಿ ಬೆಳಗೆರೆ ಹೇಳಿರುವಂತೆ ಹೇಳುವುದಾದರೆ, "ಎಲ್ಲಾ ಚಳುವಳಿಗಳೂ ಯಶಸ್ವಿಯಾಗಲಿಕ್ಕಿಲ್ಲ, ಎಲ್ಲಾ ನೇತಾರರೂ ಮಹಾತ್ಮಾ ಗಾಂಧಿಗಳಾಗಲಿಕ್ಕಿಲ್ಲ. ಆದರೆ ಪ್ರತೀ ಚಳುವಳಿಯೂ ಭಾರತವನ್ನು ಪ್ರಗತಿಯತ್ತ ಒಂದು ಹೆಜ್ಜೆಯಿಡುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗಿನ ಸಾರ್ಥಕತೆ ಈ ಚಳುವಳಿಗೆ ಸಿಕ್ಕಿದೆ". ಆದ್ದರಿಂದ ನಾನು ಹೇಳುವುದಿಷ್ಟೆ, ಆ ಚಳುವಳಿ ಸಂಘಟನಾತ್ಮಕ ನೆಲೆಯಲ್ಲಿ ಸತ್ತಿರಬಹುದು, ಅದರ ರೂವಾರಿ ಈಗಿಲ್ಲದಿರಬಹುದು. ಆದರೆ ಲಕ್ಷಾಂತರ ಜನರಲ್ಲಿ ವೈಯಕ್ತಿಕ ನೆಲೆಯಲ್ಲಿ ಸ್ವದೇಶೀ ಚಳುವಳಿ ಇನ್ನೂ ಬದುಕಿದೆ. ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3265689882569019063?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3265689882569019063/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3265689882569019063' title='22 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3265689882569019063'/><link rel='self' type='application/atom+xml' href='http://www.blogger.com/feeds/36882947/posts/default/3265689882569019063'/><link rel='alternate' type='text/html' href='http://vikasavada.blogspot.com/2009/12/azadi-bachavo.html' title='ಇದು ದೇಶಭಕ್ತಿಯ ಚಾದರದೊಳಗಿನ ಹಾದರವಲ್ಲ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>22</thr:total></entry><entry><id>tag:blogger.com,1999:blog-36882947.post-5931113089323575890</id><published>2009-12-09T15:11:00.013+05:30</published><updated>2009-12-10T08:54:36.328+05:30</updated><title type='text'>ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ</title><content type='html'>&lt;img id="BLOGGER_PHOTO_ID_5413170096170683330" style="FLOAT: left; MARGIN: 0px 10px 10px 0px; WIDTH: 180px; CURSOR: hand; HEIGHT: 87px" alt="" src="http://4.bp.blogspot.com/_0UIY2Xlh-lc/Sx9xhbMFS8I/AAAAAAAABrY/6qk0lzjUbxY/s200/maya-bee.gif" border="0" /&gt;ಕೆಲದಿನಗಳ ಹಿಂದೆ ಒಂದು ಕಾರ್ಟೂನ್ ನೋಡಿದ್ದೆ. "Maya, the bee". ಅದೊಂದು ಜೇನ್ನೊಣಗಳ ಪುಟ್ಟ ಸಾಮ್ರಾಜ್ಯ. ಅಲ್ಲೊಂದು ’ಮಾಯಾ’ ಎನ್ನುವ ಹೆಣ್ಣುಮಗು (ಜೇನ್ನೊಣದಮರಿ ಅನ್ನಬಹುದಾ? ) . ಅಸಾಧ್ಯ ತರಲೆ. ಎಲ್ಲದರಲ್ಲೂ &lt;a href="http://2.bp.blogspot.com/_0UIY2Xlh-lc/Sxqn7TK8vuI/AAAAAAAABlo/LME83IohMOI/s1600-h/maya-bee.gif"&gt;&lt;/a&gt;ಕುತೂಹಲ. ಪ್ರಶ್ನೆಗಳನ್ನು ಕೇಳಿ ಕೇಳೀ ಎಲ್ಲರ ತಲೆಕೆಡಿಸುವ ಚತುರೆ. ನಾನು ಹೇಗೆ ಹುಟ್ಟಿದೆ, ನಾವೇಕೆ ಹೀಗೆ ಎನ್ನುವುದರಿಂದ ಹಿಡಿದು ಹೊರಗಿನ ಜಗತ್ತಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ, ತಾನೂ ಹೊರಗೆ ಹೋಗಿ ಸುತ್ತಬೇಕೆಂಬ ಹಂಬಲಿ. ತಮ್ಮ ಗೂಡಿನ ಎಲ್ಲಾ ಚಟುವಟಿಕೆಗಳನ್ನು, ಗೂಡಿನಲ್ಲಿ ಹುಟ್ಟುವ ತಂಗಿ ತಮ್ಮಂದಿರನ್ನು ಬೆರಗುಗಣ್ಣಿನಿಂದ ನೋಡುವುದು, ದಿನಾ ಟೀಚರು ಪಾಠ ಮಾಡುವಾಗ ಕಿಟಕಿಯಿಂದ ಹೊರಗೆ ನೋಡುತ್ತಾ ಕನಸು ಕಾಣುತ್ತಾ ಕೂರುವುದು ಅದರ ಅಭ್ಯಾಸ. ಗೂಡಿನಿಂದ ಹೊರಗೆ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದು ಪದೇ ಪದೇ ದೊಡ್ಡ ಜೇನುಗಳೂ ಎಚ್ಚರ ಕೊಡುತ್ತಿದರೂ ಸಹ ಒಂದು ದಿನ ಬಿರುಗಾಳಿಯಿಂದ ಮಾಯಾ ಗೂಡಿನ ಹೊರಗೆ ಬಿದ್ದುಬಿಡುತ್ತದೆ. ಅಲ್ಲಿ ಅದು ನಿಜವಾದ ಜಗತ್ತನ್ನು ಕಾಣುತ್ತಾ &lt;a href="http://1.bp.blogspot.com/_0UIY2Xlh-lc/Sx9x0HKTsOI/AAAAAAAABro/0VBPRGT1CZY/s1600-h/maya-villie.jpg"&gt;&lt;img id="BLOGGER_PHOTO_ID_5413170417212043490" style="FLOAT: right; MARGIN: 0px 0px 10px 10px; WIDTH: 162px; CURSOR: hand; HEIGHT: 149px" alt="" src="http://1.bp.blogspot.com/_0UIY2Xlh-lc/Sx9x0HKTsOI/AAAAAAAABro/0VBPRGT1CZY/s200/maya-villie.jpg" border="0" /&gt;&lt;/a&gt;&lt;a href="http://2.bp.blogspot.com/_0UIY2Xlh-lc/Sxqp48HuekI/AAAAAAAABlw/8Abjr5ymfYw/s1600-h/1418.jpg"&gt;&lt;/a&gt;ಹೋಗುತ್ತದೆ. ತನ್ನ ಗೆಳೆಯರೊಂದಿಗೆ &lt;a href="http://2.bp.blogspot.com/_0UIY2Xlh-lc/Sxqp48HuekI/AAAAAAAABlw/8Abjr5ymfYw/s1600-h/1418.jpg"&gt;&lt;/a&gt;ಏನೇನೋ ಸಾಹಸಗಳನ್ನು ಮಾಡುತ್ತದೆ. ಜೇನ್ನೊಣಗಳ ಶತ್ರುಗಳಾದ ಕಣಜಗಳ ಕೈಗೆ ಸಿಕ್ಕುಬೀಳುತ್ತದೆ. ಕೊನೆಯಲ್ಲಿ ಅದು ಗೂಡಿಗೆ ಹಿಂದಿರುಗಿ ಒಂದು ಜವಾಬ್ದಾರಿಯುತ ಪ್ರಜೆಯಾಗುತ್ತದೆ. ಆ ಪುಟ್ಟ ಮಾಯಾ, ಅದರ ಬುದ್ಧಿವಂತಿಕೆ, ಅದರ ಮುದ್ದು ಮಾತುಗಳು, ಅದರ ಗೆಳೆಯರಾದ ವಿಲ್ಲಿ ಬೀ ಮತ್ತು ಫ್ಲಿಪ್ ಮಿಡತೆ ಎಲ್ಲವೂ ಚಂದ ಚಂದ. ಇದು Die Biene Maja ಎಂಬ ಜರ್ಮನ್ ಕಾಮಿಕ್ ಪುಸ್ತಕ ಸರಣಿಯ ಬಹಳ ಹಳೆಯ ಟೀವಿ ಅವತರಣಿಕೆಯಂತೆ. ***&lt;br /&gt;&lt;div&gt;&lt;br /&gt;&lt;a href="http://3.bp.blogspot.com/_0UIY2Xlh-lc/Sxqz_v0EtII/AAAAAAAABl4/DLjdkPgBeiQ/s1600-h/bee-movie.jpg"&gt;&lt;/a&gt;ಹಾಗೆ ಎರಡ್ಮೂರು ವಾರಗಳ ಕೆಳಗೆ HBO ನಲ್ಲಿ ಒಂದು ಇದೇ ರೀತಿಯ ಅನಿಮೇಷನ್ ಮೂವಿ ಒಂದು ಬಂದಿತ್ತು. Bee Movie ಅಂತ ಅದರ ಹೆಸರು. ಸಾಮಾನ್ಯವಾಗಿ ನಾನು ಅನಿಮೇಷನ್ ಮೂವಿಗಳು ತೀರ ಗೊಂಬೆ ಗೊಂಬೆ ಆಟದ ತರ ಇದ್ದರೆ ನೋಡಲು ಹೋಗುವುದಿಲ್ಲ. ಆದರೆ ಅವತ್ತು ಈ ಬೀ ಮೂವಿ ನನ್ನನ್ನು ಹಿಡಿದಿಟ್ಟಿತ್ತು. ಅದರಲ್ಲಿ Barry ಎನ್ನುವ ಪುಟ್ಟದೊಂದು ಜೇನು. ಬೀ ಕಾಲೇಜಿನಲ್ಲಿ ಓದಿದ ನಂತರ ಅದನ್ನು ಜೇನು ತಯಾರಿಸುವ ಕೆಲಸಕ್ಕೆ ಹಚ್ಚಲಾಗುತ್ತದೆ. ಅಲ್ಲಿ ಒಂದೊಂದು ಕೆಲಸಗಳೂ ಇಂತಿಂತವರೇ ಮಾಡಬೇಕು ಎಂದು ಹಂಚಲ್ಪಟ್ಟಿರುತ್ತದೆ. ಹೊರಗೆ ಹೋಗಿ ಹೂವಿನಿಂದ ಮಕರಂದ ಸಂಗ್ರಹಿಸಿಕೊಂಡು ಬರುವ &lt;a href="http://2.bp.blogspot.com/_0UIY2Xlh-lc/Sx9yASMX9YI/AAAAAAAABrw/jFD3ajBc0oo/s1600-h/bee-movie.jpg"&gt;&lt;img id="BLOGGER_PHOTO_ID_5413170626331932034" style="FLOAT: left; MARGIN: 0px 10px 10px 0px; WIDTH: 180px; CURSOR: hand; HEIGHT: 150px" alt="" src="http://2.bp.blogspot.com/_0UIY2Xlh-lc/Sx9yASMX9YI/AAAAAAAABrw/jFD3ajBc0oo/s200/bee-movie.jpg" border="0" /&gt;&lt;/a&gt;ಕೆಲಸ ಕೆಲಸಗಾರ ಜೇನುಗಳದ್ದಾಗಿರುತ್ತದೆ. ಅಲ್ಲಿ ಅದರ ತಲೆಯಲ್ಲಿ ಒಂದೇ ಕೊರೆತ. ನಾನು ಜೀವನವಿಡೀ ಹೀಗೇ ಇರಬೇಕಾ? ಇದೇ ಕೆಲಸ ಮಾಡಬೇಕಾ? ತಾನೂ ಹೊರಗೆ ಹೋಗಬೇಕು, ಎಲ್ಲಾ ನೋಡಬೇಕು ಎಂದು. ಇದೇ ಆಸೆಯೊಂದಿಗೆ ಅವಕಾಶ ಮಾಡಿಕೊಂಡು ಹೊರಗೆ ಬರುತ್ತದೆ. ನಗರದಲ್ಲಿ ಕಷ್ಟಕ್ಕೆ ಸಿಕ್ಕಿ ಪರದಾಡುತ್ತದೆ. ಮನುಷ್ಯರೆಲ್ಲರೂ ಕೂಡ ತನ್ನನ್ನು ಹೊಡೆಯಲು ಬರುವುದನ್ನು ನೋಡಿ ಗಾಬರಿಯಾಗುತ್ತದೆ. ಒಂದೇ ಹೊಡೆತಕ್ಕೆ ಪಡ್ಚ ಆಗಿಹೋಗಬೇಕಾಗಿದ್ದ ಬ್ಯಾರಿಯನ್ನು ಒಂದು ಹುಡುಗಿ ಕಾಪಾಡುತ್ತಾಳೆ. ಇದು ಅವಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತದೆ. ಮುಂದೆ ಅದಕ್ಕೆ ಮನುಷ್ಯ ತಮ್ಮನ್ನು ಓಡಿಸಿ ತಾವು ತಯಾರು ಮಾಡುವ ಜೇನನ್ನೆಲ್ಲಾ ದೋಚಿಕೊಳ್ಳುತ್ತಾನೆ ಎಂದು ತಿಳಿಯುತ್ತದೆ.. ಮನುಷ್ಯರಿಗೆ ಪಾಠ ಕಲಿಸಲು ತೀರ್ಮಾನಿಸುತ್ತದೆ. ಹೀಗೇ ಮುಂದುವರೆಯುತ್ತಾ ಕತೆಯು ಮನುಷ್ಯ ಮತ್ತು ಜೇನ್ನೊಣಗಳಲ್ಲಿ ಇರುವ ಸಂಬಂಧ ತಿಳಿಸಿಕೊಡುತ್ತದೆ. ಇದು ೨೦೦೭ ರಲ್ಲಿ ತಯಾರಾದ ಸಿನೆಮಾ. ***&lt;br /&gt;&lt;br /&gt;ಈ ಕಾರ್ಟೂನ್ ಮತ್ತು ಅನಿಮೇಷನ್ ಮೂವಿಗಳು ಸುಮ್ಮನೇ ಒಂದು time pass fun ಎನ್ನುವಂತಿದ್ದರೂ ಸಹ ಎಷ್ಟು ಚೆನ್ನಾಗಿ ನಿರೂಪಿಸಲ್ಪಟ್ಟಿದೆಯೆಂದರೆ ಮನರಂಜನೆಯ ಜೊತೆಗೆ ಜೇನ್ನೊಣಗಳ ಗೂಡು, ಅವುಗಳ ಜೀವನ ವ್ಯವಸ್ಥೆ, ಅವುಗಳ ಕೆಲಸ, ಇನ್ನಿತರ ಚಟುವಟಿಕೆಗಳ ಬಗ್ಗೆ ಪೂರ್ತಿ ಮಾಹಿತಿಯೂ ನಮಗೇ ಗೊತ್ತಿಲ್ಲದಂತೆ ಮನಸ್ಸಿನಲ್ಲಿ ದಾಖಲಾಗಿಬಿಡುತ್ತದೆ. ಅದನ್ನು ನೋಡುವ ಮಕ್ಕಳು(ದೊಡ್ಡವರೂ ಕೂಡ) ಪ್ರಕೃತಿಯ ಬಗ್ಗೆ, ಜೇನುಗಳ ಬಗ್ಗೆ ಒಂದು ಪ್ರೀತಿ ಬೆಳೆಸಿಕೊಳ್ಳುವಂತಿದೆ. ಪ್ರಕೃತಿ, ಪ್ರಾಣಿಗಳ ಬಗ್ಗೆ ಆಸಕ್ತಿ ಬೆಳೆಸುವಂತಹ, ಪ್ರೀತಿ ಕರುಣೆ ಬೆಳೆಸುವಂತಹ, ವಿಷಯಗಳನ್ನು ತಿಳಿಸಿಕೊಡುವಂತಹ ಇಂತಹ ಕಾರ್ಯಕ್ರಮಗಳು ನನಗೆ ಖುಷಿ ಕೊಡುತ್ತವೆ. ಸಾಧ್ಯವಾದರೆ ನೀವೂ ನೋಡಿ. ಮುಂದಿನ ಬಾರಿ ಜೇನೊಂದು ಹಾರಿಬಂದಾಗ ಕೈಗೆ ಸಿಕ್ಕ ವಸ್ತುವಿನಿಂದ ಅದನ್ನು ಹೊಡೆಯಲು ನೋಡದೇ ನಿಮಗೆ ಅದರಲ್ಲೊಂದು ಪುಟ್ಟ ಮಾಯಾ ಕಾಣುವಂತಾದರೆ ಅಥವಾ ನಿಮ್ಮ ಮಕ್ಕಳಿಗೆ ಅದು ತನ್ನ ಗೆಳೆಯ ಬ್ಯಾರಿ ಎನ್ನಿಸುವಂತಾದರೆ ಸಾರ್ಥಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-5931113089323575890?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/5931113089323575890/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=5931113089323575890' title='8 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/5931113089323575890'/><link rel='self' type='application/atom+xml' href='http://www.blogger.com/feeds/36882947/posts/default/5931113089323575890'/><link rel='alternate' type='text/html' href='http://vikasavada.blogspot.com/2009/12/maya-and-barry.html' title='ಮಾಯಾಪುಟ್ಟಿ ಮತ್ತು ಬ್ಯಾರ್ರಿಮರಿ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_0UIY2Xlh-lc/Sx9xhbMFS8I/AAAAAAAABrY/6qk0lzjUbxY/s72-c/maya-bee.gif' height='72' width='72'/><thr:total>8</thr:total></entry><entry><id>tag:blogger.com,1999:blog-36882947.post-7880125141017943069</id><published>2009-12-04T15:06:00.007+05:30</published><updated>2009-12-04T22:32:18.841+05:30</updated><title type='text'>ಪ್ರೆಸ್ ಕ್ಲಬ್ ಬಾರ್ &amp; ರೆಸ್ಟೋರಂಟ್ ?</title><content type='html'>ಕನ್ನಡ ಓದುಗರು ಒಂದಲ್ಲಾ ಒಂದು ಕಡೆ ಈ ’ಪ್ರೆಸ್ ಕ್ಲಬ್’ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ನಾನು ಸಣ್ಣವನಿದ್ದಾಗಿಂದ ಗಮನಿಸಿದ್ದೇನಂದರೆ ಪತ್ರಕರ್ತರ, ಬರಹಗಾರರ ಲೇಖನಗಳಲ್ಲಿ, ವರದಿಗಳಲ್ಲಿ ಈ ಪ್ರೆಸ್ ಕ್ಲಬ್ ಸುಮಾರು ಬಾರಿ ಕಾಣಿಸಿಕೊಳ್ಳುತ್ತಿತ್ತು. ಅದೂ ಅಲ್ಲದೇ ಕೆಲವರು ಮಾತನಾಡುವಾಗಲೂ ಪ್ರೆಸ್ ಕ್ಲಬ್ ನಲ್ಲಿ ಅದಾಯಿತು ಇದಾಯಿತು, ಅಲ್ಲಿ ಅವರೆಲ್ಲಾ ಸೇರುತ್ತಿದ್ದರು, ಮಾತಾಡುತ್ತಿದ್ದರು ಎಂದೆಲ್ಲಾ ಹೇಳುತ್ತಿರುವುದನ್ನೂ ಕೇಳಿದ್ದೆ. ವಿಷಯ ಏನು ಅಂದರೆ, ದೇವರಾಣೆ ನನಗೆ ಈ ಪ್ರೆಸ್ ಕ್ಲಬ್ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. ನಾನು ಅದನ್ನ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇರಬೇಕು ಅಂದುಕೊಂಡಿದ್ದೆ. ಈ ಸಿನೆಮಾ ಮಂದಿಗೆ ಕಾನಿಷ್ಕ ಹೋಟೆಲ್ ಇದ್ದಂತೆ, ಬರವಣಿಗೆ ಲೋಕದವರಿಗೆ ಪ್ರೆಸ್ ಕ್ಲಬ್ ಅನ್ನಿಸಿತ್ತು. ಇದಕ್ಕೆ ಕಾರಣವೂ ಇದೆ. ಯಾರೇ ಆದರೂ ಪ್ರೆಸ್ ಕ್ಲಬ್ ಬಗ್ಗೆ ಉಲ್ಲೇಖಿಸುವಾಗಲೂ ಕೂಡ ತಾವು ಪ್ರೆಸ್ ಕ್ಲಬ್ ನಲ್ಲಿ ಕೂತು ಕುಡಿಯುತ್ತಾ ಇದ್ವಿ, ಅಪರಾತ್ರಿವರೆಗೆ ಕುಡಿಯುತ್ತಿದ್ವಿ, ಆ ಲೇಖಕ ಅಲ್ಲಿ ಕುಡೀತಿದ್ರು, ಈ ಲೇಖಕ ಅಲ್ಲಿ ಕುಡಿಯುತ್ತಾ ಮೀಟಿಂಗು ಮಾಡ್ತಿದ್ರು ಅಂತ ಮಾತ್ರ ಬರೆಯುತ್ತಿದ್ದರು. ಪ್ರೆಸ್ ಕ್ಲಬ್ ವಿಷಯ ಬಂತು ಅಂದರೆ ಅದು ’ಕುಡಿತ’ಕ್ಕೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು! ಆದಕ್ಕೇ ಸಹಜವಾಗಿ ಅದು ಬಾರ್ ಅಂಡ್ ರೆಸ್ಟೋರೆಂಟೇ ಇರಬೇಕು ಅನಿಸಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿ ಅಲ್ಲೇ ವಿಧಾನಸೌಧದ ಹತ್ತಿರವಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಆದಾಯ ತೆರಿಗೆ ಇಲಾಖೆ ಕ್ಯಾಂಟೀನಿಗೆ ಹೋಗುತ್ತಿದ್ದೆವು. ಅಲ್ಲಿನ ಕಿಟಕಿಯಿಂದ ಪ್ರೆಸ್ ಕ್ಲಬ್ ಅಂಗಳ ನೇರವಾಗಿ ಕಾಣುತ್ತದೆ. ಅಲ್ಲಿಯೂ ಕಾಣುತ್ತಿದ್ದುದು ಅದೇ ದೃಶ್ಯ, ಒಂದಿಷ್ಟು ಜನ ಹೊರಗೆ ಮೇಜುಗಳ ಮೇಲೆ ಜೇನು ಬಣ್ಣದ ದ್ರವವನ್ನು ಇಟ್ಟುಕೊಂಡು ಮಾತಾಡುತ್ತಾ ಕುಳಿತಿರುತ್ತಿದ್ದರು. ಅಲ್ಲಿಗೆ ನಿಜವಾಗಿಯೂ ಇದು ಬಾರ್ ಅಂಡ್ ರೆಸ್ಟೋರೆಂಟೇ ಅಂತ ನಂಬಿಕೊಂಡಿದ್ದೆ. ಆಮೇಲೆ ಒಮ್ಮೆ ಅಲ್ಲಿ ಸಿನೆಮಾ ಮಹೂರ್ತ ಒಂದಕ್ಕೆ ಹೋಗುವ ಪ್ರಮೇಯ ಬಂದಿತ್ತು. ಅವತ್ತು ಪ್ರೆಸ್ ಕ್ಲಬ್ಬನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿತ್ತು... ಆದರೆ ಅವತ್ತು ವಿಪರೀತ ಜನರಿದ್ದುದರಿಂದ ಮತ್ತು ನನಗೆ ಸಿಗಬೇಕಾದವರು ಸಿಕ್ಕಿದುದರಿಂದ ಹಾಗೇಯೇ ಮೇಲ್ಮೇಲೆ ನೋಡಿ ಹೊರಟುಬಿಟ್ಟಿದ್ದೆ. ’ಪ್ರೆಸ್ ಕ್ಲಬ್’ ಬಗ್ಗೆ ಸಂಶಯ ಪೂರ್ತಿ ಹೋಗಿರಲಿಲ್ಲ.&lt;br /&gt;&lt;br /&gt;ಈಗೊಂದು ಒಂದೂವರೆ ವರ್ಷದ ಕೆಳಗೆ ಪತ್ರಕರ್ತೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿರುವಾಗ ಅವಳು ಪ್ರೆಸ್ ಕ್ಲಬ್ ನಲ್ಲಿ ಊಟಕ್ಕೆ ಹೋಗಿದ್ದೆ ಅಂದಾಗ ಆಶ್ಚರ್ಯವಾಗಿ ಅದರ ಬಗ್ಗೆ ಕೇಳಲಾಗಿ ಪ್ರೆಸ್ ಕ್ಲಬ್ ಅಂದ್ರೆ ಏನೂಂತ ನಿಜ ವಿಷಯ ಗೊತ್ತಾಯ್ತು.&lt;br /&gt;ಅದಕ್ಕೇ ಹೇಳೋದು.. ಈ ಪತ್ರಕರ್ತರ ಸಾವಾಸ ಅಲ್ಲ .. ಏನು ಬರೆದರೂ ಜನ ತಪ್ಪು ತಿಳ್ಕೊಳ್ಳೋ ಹಾಗೇ ಬರೀತಾರೆ.&lt;br /&gt;&lt;br /&gt;ಇದೇನು ’&lt;em&gt;ಸೂರ್ಯಂಗೇ ಟಾರ್ಚಾ’&lt;/em&gt; ಅನ್ನುವ ತರಹ ’&lt;em&gt;ಪ್ರೆಸ್ ಕ್ಲಬ್ಬಿಗೇ ರಿಪೋರ್ಟಾ’&lt;/em&gt; ಅಂತೀರಾ? ಏನಿಲ್ಲ, ಅಜ್ಞಾನ ನನ್ನದು ಅಷ್ಟೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-7880125141017943069?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/7880125141017943069/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=7880125141017943069' title='18 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/7880125141017943069'/><link rel='self' type='application/atom+xml' href='http://www.blogger.com/feeds/36882947/posts/default/7880125141017943069'/><link rel='alternate' type='text/html' href='http://vikasavada.blogspot.com/2009/12/pressclub.html' title='ಪ್ರೆಸ್ ಕ್ಲಬ್ ಬಾರ್ &amp; ರೆಸ್ಟೋರಂಟ್ ?'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>18</thr:total></entry><entry><id>tag:blogger.com,1999:blog-36882947.post-3298225079721099351</id><published>2009-11-16T14:06:00.006+05:30</published><updated>2010-11-03T14:55:58.503+05:30</updated><title type='text'>ಥಟ್ ಅಂತ ಹೇಳಿ</title><content type='html'>ಒಮ್ಮೊಮ್ಮೆ&amp;nbsp;ಹೀಗೆ. ನಾವು ಮಾಡಿದ ಕೆಲಸಗಳು ನಮಗೇ ಇಷ್ಟವಾಗಿಬಿಡುವುದುಂಟು. ಅದರಲ್ಲಿ ಇದೂ ಒಂದು.&lt;br /&gt;&lt;br /&gt;ಸೌಂದರ್ಯ ಅನ್ನುವುದನ್ನು ಪ್ರಕೃತಿ ಎಲ್ಲಿ ಬೇಕಾದರಲ್ಲೆಲ್ಲಾ ಇಟ್ಟಿದೆ. &lt;span class=""&gt;ಹೀಗೆ...&lt;/span&gt; ನಮ್ಮೂರಿನಲ್ಲಿ ಮನೆ ಹತ್ತಿರ ಕಂಡಾಗ ಮಂಡಿಯೂರಿ ಕ್ಲಿಕ್ಕಿಸಿದ ಫೋಟೋ ಇದು. ತೀರಾ ಬೆಂಗಳೂರಿನಂತಹ ನಗರಗಳಲ್ಲಿ ಹುಟ್ಟಿಬೆಳೆದ ಕೆಲವರನ್ನು ಬಿಟ್ಟು ಎಲ್ಲರೂ ಇದನ್ನು ನೋಡಿಯೇ ಇರುತ್ತಾರೆ. ಇದು ಯಾವ ಹೂವೆಂದು ನಿಮಗೆ ಗೊತ್ತಾಯ್ತಾ? ಥಟ್ ಅಂತ ಹೇಳಿ :)&lt;br /&gt;&lt;br /&gt;&lt;img alt="" border="0" id="BLOGGER_PHOTO_ID_5404620721253617826" src="http://2.bp.blogspot.com/_0UIY2Xlh-lc/SwER6TwJkKI/AAAAAAAABkM/kTkxWker8Y4/s400/DSC00264.JPG" style="cursor: hand; display: block; height: 300px; margin: 0px auto 10px; text-align: center; width: 400px;" /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3298225079721099351?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3298225079721099351/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3298225079721099351' title='34 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3298225079721099351'/><link rel='self' type='application/atom+xml' href='http://www.blogger.com/feeds/36882947/posts/default/3298225079721099351'/><link rel='alternate' type='text/html' href='http://vikasavada.blogspot.com/2009/11/flower.html' title='ಥಟ್ ಅಂತ ಹೇಳಿ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_0UIY2Xlh-lc/SwER6TwJkKI/AAAAAAAABkM/kTkxWker8Y4/s72-c/DSC00264.JPG' height='72' width='72'/><thr:total>34</thr:total></entry><entry><id>tag:blogger.com,1999:blog-36882947.post-4617130159318538023</id><published>2009-10-24T16:03:00.006+05:30</published><updated>2009-10-26T12:31:37.367+05:30</updated><title type='text'>ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)</title><content type='html'>ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !&lt;br /&gt;&lt;br /&gt;ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.&lt;br /&gt;&lt;br /&gt;ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!&lt;br /&gt;&lt;br /&gt;ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ &lt;span class=""&gt;ಆಗಿರುವವರು, ಮದುವೆ ಮಹೂರ್ತ ಫಿಕ್ಸ್ &lt;/span&gt;ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.&lt;br /&gt;&lt;br /&gt;ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.&lt;br /&gt;&lt;br /&gt;ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.&lt;br /&gt;&lt;br /&gt;ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ.  ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!&lt;br /&gt;&lt;br /&gt;ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .&lt;br /&gt;&lt;br /&gt;ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-4617130159318538023?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/4617130159318538023/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=4617130159318538023' title='53 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/4617130159318538023'/><link rel='self' type='application/atom+xml' href='http://www.blogger.com/feeds/36882947/posts/default/4617130159318538023'/><link rel='alternate' type='text/html' href='http://vikasavada.blogspot.com/2009/10/boys-ready-for-marriage.html' title='ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>53</thr:total></entry><entry><id>tag:blogger.com,1999:blog-36882947.post-7848412910527466389</id><published>2009-10-15T14:15:00.008+05:30</published><updated>2009-10-21T20:12:46.555+05:30</updated><title type='text'>ನೂರುಸಾವಿರ ಸಾವಿನ ನೆನಪು !</title><content type='html'>ಇತಿಹಾಸ ಭೀಕರ. ಅಧಿಕಾರ, ಆಸೆ ಯುದ್ಧಕ್ಕೆ ದಾರಿಮಾಡಕೊಡಬಹುದು. ಅನ್ಯಾಯ, ಸೇಡು ದ್ವೇಷಕ್ಕೆ, ಜೊತೆಗೆ ಎಂತಹ ಕ್ರೌರ್ಯಕ್ಕೂ ಕಾರಣವಾಗಬಲ್ಲುದು. &lt;br /&gt;&lt;br /&gt;&lt;div style="border-bottom: medium none; border-left: medium none; border-right: medium none; border-top: medium none;"&gt;&lt;a href="http://2.bp.blogspot.com/_0UIY2Xlh-lc/St8dgdDfDII/AAAAAAAABiM/Mq38kOXI2as/s1600-h/%E0%B2%AF%E0%B2%BE%E0%B2%A6%E0%B3%8D+%E0%B2%B5%E0%B2%B6%E0%B3%87%E0%B2%AE%E0%B3%8D.jpg" imageanchor="1" style="clear: right; cssfloat: right; float: right; margin-bottom: 1em; margin-left: 1em;"&gt;&lt;img border="0" src="http://2.bp.blogspot.com/_0UIY2Xlh-lc/St8dgdDfDII/AAAAAAAABiM/Mq38kOXI2as/s320/%E0%B2%AF%E0%B2%BE%E0%B2%A6%E0%B3%8D+%E0%B2%B5%E0%B2%B6%E0%B3%87%E0%B2%AE%E0%B3%8D.jpg" vr="true" /&gt;&lt;/a&gt;"ಎಲ್ಲರೂ ನಿಂತು ನೋಡುತ್ತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಾರೂ ಹಿಟ್ಲರನ ವಿರುದ್ಧ ದಂಗೆಯೇಳಲಿಲ್ಲ" ಎನ್ನುತ್ತಾಳೆ ಜರ್ಮನಿಯಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದ ಯಹೂದಿ ಹ್ಯಾನಾ. ಅವತ್ತು ಹಿಟ್ಲರ ಯಹೂದಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದಾಗ ಜರ್ಮನರು ಅದನ್ನು ವಿರೋಧಿಸಲಿಲ್ಲವಾ, ಎಲ್ಲರಿಗೂ ಅವ ಮಾಡುತ್ತಿರುವುದು ಸರಿಯೆಂದೇ ಅನ್ನಿಸಿಬಿಟ್ಟಿತ್ತಾ? ಆ ಮಟ್ಟಿಗೆ ರೋಸಿಹೋಗಿದ್ದರಾ? ಅಥವಾ ಹೆದರಿ ಸುಮ್ಮನಾಗಿದ್ದರಾ? ಗೊತ್ತಿಲ್ಲ. ಒಟ್ಟಿನಲ್ಲಿ ಹಿಟ್ಲರ್ ಗೆ ಬೆಂಬಲವಿತ್ತು. ಹಿಟ್ಲರನಿಂದ ತಪ್ಪಿಸಿಕೊಂಡು ಓಡಿದ ಹಲವು ಯಹೂದಿಯರು ಜಗತ್ತಿನ ಹಲವು ದೇಶಗಳಲ್ಲಿ ಆಶ್ರಯ ಪಡೆದರು. ಭಾರತದಲ್ಲೂ ಕೂಡ, ಬೆಂಗಳೂರಿನಲ್ಲೂ ಕೂಡ. ಸಿ.ವಿ.ರಾಮನ್ ರವರು ಯಹೂದಿ ವಿಜ್ಞಾನಿಗಳನ್ನು ಇಲ್ಲಿನ I.I.Sc. ಗೆ ಆಹ್ವಾನಿಸಿದ್ದರು. ತನ್ನ ಮಗಳ ಜೊತೆ ವಿಜ್ಞಾನಿಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಆ ಯಹೂದಿ ಹುಡುಗಿಯ fiction ಕಥೆಯೇ ’ಯಾದ್ ವಶೇಮ್’. &lt;br /&gt;&lt;/div&gt;&lt;br /&gt;&lt;br /&gt;'ಯಾದ್ ವಶೇಮ್' ಕಥೆ ಶುರುವಾಗುವುದು ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸ್ಮಶಾನದಿಂದ. ಜರ್ಮನಿಯಿಂದ ತಂದೆಯೊಂದಿಗೆ ಬಂದ ಹ್ಯಾನಾ ಇಲ್ಲಿನವಳೇ ಆಗಿಹೋಗುತ್ತಾಳೆ. ತನಗೆ ಆಶ್ರಯ ನೀಡಿದ ಕುಟುಂಬದ ಹಿಂದು ಹುಡುಗನನ್ನು ಮದುವೆಯಾಗುತ್ತಾಳೆ. ಜನಾಂಗ ದ್ವೇಷಕ್ಕೆ ಬಲಿಯಾಗಿ ಬದುಕು ಕಳೆದುಕೊಂಡು ಬಂದ ಅವಳು ಭಾರತ ದೇಶದಲ್ಲಿ ಎಷ್ಟೊಂದು ವೈರುಧ್ಯಗಳ ನಡುವೆ ಎಲ್ಲರೂ ಅವರವರಾಗಿಯೇ ಉಳಿಯಲು ಸಾಧ್ಯವಿರುವ ವಾತಾವರಣದ ಬಗ್ಗೆ ಹೆಮ್ಮೆ ಪಡುತ್ತಾಳೆ. "ತಾನು ತಾನಾಗಿ, ಅವರು ಅವರಾಗಿಯೂ, ನಾವು ಒಂದಾಗಬಹುದಾದ ಧರ್ಮ ನಿರಪೇಕ್ಷ ನಾಡು ಈ ಭಾರತ" ಎಂಬ ಸತ್ಯ ಎಲ್ಲೆಲ್ಲೂ ಕಾಣುತ್ತದೆ ಅವಳಿಗೆ. &lt;br /&gt;&lt;br /&gt;ಜರ್ಮನಿ ಬಿಟ್ಟು ಬರುವ ಸಮಯದಲ್ಲಿ ಅನಿವಾರ್ಯವಾಗಿ ಅಗಲಿದ ತನ್ನ ತಾಯಿ,ತಂಗಿ,ತಮ್ಮಂದಿರನ್ನು ದಶಕಗಳ ಅನಂತರ ಹ್ಯಾನಾ ಹುಡುಕಿಕೊಂಡು ಹೋಗುತ್ತಾಳೆ. ಅವರು ಏನಾದರು ಎಂಬ ಕತೆಯು ಜರ್ಮನಿ, ಹಿಟ್ಲರ್, ಯಹೂದಿಗಳ ವಿರುದ್ಧ ಅವನ ಅಂತಿಮ ಪರಿಹಾರ, ಅಮೆರಿಕಾ ಎಲ್ಲಾ ಕಡೆ ಸುತ್ತಿಸಿಕೊಂಡು ಬರುತ್ತದೆ. ನಾಜಿ ಕ್ಯಾಂಪಿನ ಆ ಕ್ರೌರ್ಯ ಮನುಷ್ಯನಾದ ಯಾರನ್ನೇ ಆದರೂ ಬೆಚ್ಚಿ ಬೀಳಿಸದಿರಲು ಸಾಧ್ಯವಿಲ್ಲವೇ ಇಲ್ಲ. ಹಿಟ್ಲರನ ದ್ವೇಷಕ್ಕೆ ಸಿಕ್ಕ ಯಹೂದಿಗಳು ಕಸಾಯಿಖಾನೆಯ ಪ್ರಾಣಿಗಳಂತಾದರು. ಪ್ರಯೋಗಗಳಿಗೆ ವಸ್ತುಗಳಾದರು. ೬೦ ಲಕ್ಷ ಜನ ಎಲ್ಲಾ ತರಹದ ಹಿಂಸೆಗಳಿಗೆ ಬಲಿಯಾಗಿ ಗ್ಯಾಸ್ ಛೇಂಬರಿನಲ್ಲಿ ಒದ್ದಾಡಿ ಒಲೆಗಳಲ್ಲಿ ಕಟ್ಟಿಗೆಗಳಾಗಿ ಉರಿದುಹೋದರು. ಅನಂತರ ಯಹೂದಿಯರಿಗಾಗಿಯೇ ಇಸ್ರೇಲ್ ದೇಶ ಹುಟ್ಟಿಕೊಂಡಿತು. ಹುಡುಕಾಟದ ಕೊನೆಯಲ್ಲಿ ಹ್ಯಾನಾ ಇಸ್ರೇಲ್ ತಲುಪುತ್ತಾಳೆ. ಹೊರದಬ್ಬಿಸಿಕೊಂಡ ಯಹೂದಿ ಜನ ತಮ್ಮದೇ ಆದ ಭೂಮಿಗೆ ಕಾದಿದ್ದರು, ಪಡೆದುಕೊಂಡರು ನಿಜ. ಆದರೆ ಇಲ್ಲಿ ಅವರು ಮಾಡಿದ್ದಾದರೂ ಏನು? ಯಾವ ಜನ ತಮಗಾದ ಅನ್ಯಾಯ, ದ್ವೇಷ, ಹಿಂಸೆ ಬೇರೆಯವರಿಗಾಗಬಾರದೆಂದು ಆಶಿಸಬೇಕಿತ್ತೋ ಅವರೇ ಪ್ಯಾಲಿಸ್ಟೇನಿ ಅರಬ್ಬರ ಭೂಮಿಯನ್ನು ಕಸಿದುಕೊಂಡರು. ವಿರೋಧಿಸಿದವರು ಉಗ್ರರಾದರು, ಹೊಸಕಿ ಹಾಕಲ್ಪಟ್ಟರು. ಇಸ್ರೇಲಿಗಳು ಇದು ತಮ್ಮ ಸ್ವಾತಂತ್ರ್ಯ ಹೋರಾಟವೆಂದರು, ಇದು ತಮಗೆ ದೇವರು ಕೊಟ್ಟ ಹಕ್ಕಿನ ಭೂಮಿ ಎಂದರು. ಇವತ್ತಿಗೂ ಅಲ್ಲಿ ಹಿಂಸೆ ನಿಂತಿಲ್ಲ. ನೆಮ್ಮದಿಯ ಬಾಳು ಯಾರಿಗೂ ಇಲ್ಲ. "ನಮ್ಮ ಬದುಕುವ ಹಕ್ಕು ಇನ್ನೊಬ್ಬರ ಸಾವಿನ ಮೇಲೆ ನಿಲ್ಲಬೇಕಾ?" ಎನ್ನುತ್ತಾಳೆ ಹ್ಯಾನಾ. &lt;br /&gt;&lt;br /&gt;"ಇದ್ದವರು, ಗೆದ್ದವರು ಇತಿಹಾಸ ಬರೆಯುತ್ತಾರೆ,ಅವರು ಹೇಳಿದ್ದೇ ಇತಿಹಾಸವಾಗುತ್ತದೆ". ಜರ್ಮನಿಯಲ್ಲಿ ನಾಜೀ ಕ್ರೌರ್ಯ ನೆಡೆದೇ ಇಲ್ಲವೆಂಬಂತೆ ಇತಿಹಾಸವನ್ನು ಗುಡಿಸುವ ಪ್ರಯತ್ನ. ಜರ್ಮನಿಯ ಹೊಲೋಕಾಸ್ಟಿನ ಮ್ಯೂಸಿಯಮ್ಮನ್ನು ವಾಷಿಂಗ್ಟನ್ನಿನಲ್ಲಿಟ್ಟು ನಾಜಿ ಕ್ರೌರ್ಯದ ವಿರುದ್ಧ ಫೋಸು ಕೊಡುವ ಅಮೆರಿಕಾ ತಾನು ಕೊಂದು ಹಾಕಿದ ಲಕ್ಷ ಲಕ್ಷ ರೆಡ್ ಇಂಡಿಯನ್ನರ ಬಗ್ಗೆ, ಅಣುಬಾಂಬಿನಲ್ಲಿ ಬೆಂದುಹೋದ ಜಪಾನೀಯರ ಬಗ್ಗೆ ಪಿಟಿಕ್ಕೆನ್ನುವುದಿಲ್ಲ. ಇರಾಕಿನಲ್ಲಿ, ಅಫ್ಘ್ಹಾನಿಸ್ತಾನದಲ್ಲಿ, ಕ್ಯೂಬಾದಲ್ಲಿ ತನ್ನ ಅನಾಚಾರಗಳ ಬಗ್ಗೆ ಸಾಕ್ಷಿಗಳನ್ನು ಉಳಿಸುವುದಿಲ್ಲ. &lt;br /&gt;&lt;br /&gt;&lt;br /&gt;ಹಳೇ ಬೆಂಗಳೂರಿನ ಚಿತ್ರಣ, ಬ್ರಿಟಿಷ್ ಆಡಳಿತದಲ್ಲಿ ವಿಶ್ವಯುದ್ಧದಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳಬೇಕಾದ ಭಾರತ, ಹೆಚ್.ಎ.ಎಲ್ ವಿಮಾನ ಕಾರ್ಖಾನೆ ಸ್ಥಾಪನೆಯ ಘಟನೆಗಳು, ಯಹೂದಿ ಮತ್ತು ಇಸ್ಲಾಂ ಧರ್ಮಗಳು, ಡಕಾವ್ ನಾಜಿ ಕ್ಯಾಂಪ್, ಹಿಟ್ಲರನ ಆ ದಿನಗಳು, ಅಮೆರಿಕಾದ ನಸುಗುನ್ನಿಯಾಟ, ಮೂರೂ ಧರ್ಮಗಳ ಸಂಧಿ ಜೆರುಸಲೇಂ, ಇವತ್ತಿನ ಇಸ್ರೇಲಿನ ಸ್ಥಿತಿಯ ನಡುವೆಯ ಕತೆ ಚಾಮರಾಜಪೇಟೆಯ ಕೌಟುಂಬಿಕ ವಾತಾವರಣದಲ್ಲೇ ಬಿಚ್ಚಿಕೊಳ್ಳುತ್ತದೆ, ನಡೆಯುತ್ತದೆ. ಎಲ್ಲೆಲ್ಲೂ ಅತಿರೇಕಕ್ಕೆ ಹೋಗದಂತೆ, ಅತ್ಯಂತ ಸಮತೋಲನವಾಗಿ ಹಲವು ಮಾಹಿತಿಗಳ ವಾಸ್ತವದ ನೋಟ ಈ ಪುಸ್ತಕದ ವಿಶೇಷತೆ. ನಿಜವಾದ ವ್ಯಕ್ತಿಗಳು ಹಲವು ಪಾತ್ರಗಳು, ಜೊತೆಗೆ ಪೂರಕ ಚಿತ್ರಗಳು. ಕೊನೆಗೆ ಮುಗಿಸುವಾಗ, "ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಿಬಿಡಬಲ್ಲ, ಜರ್ಮನಿ, ಅಮೆರಿಕಾ, ಭಾರತ, ನಮ್ಮ ನಡುವೆ, ಕೊನೆಗೆ ನಮ್ಮೊಳಗೇ" ಎನ್ನುತ್ತಾರೆ ನೇಮಿಚಂದ್ರ. ಇಲ್ಲ ಅನ್ನಿಸಲು ಸಾಧ್ಯವೇ ಇಲ್ಲ.&lt;br /&gt;&lt;br /&gt;ಸಂಬಂಧಪಟ್ಟ ದೇಶ, ಸ್ಥಳಗಳಿಗೆಲ್ಲಾ ಸ್ವತಃ ಭೇಟಿ ಕೊಟ್ಟು ವಿವರಗಳನ್ನು ಸಂಗ್ರಹಿಸಿರುವ ಲೇಖಕರು ಇದನ್ನು ಸುಮ್ಮನೇ ಒಂದು ಕಾದಂಬರಿಯಾಗಿಸದೇ ಬಹಳ informative ಆಗಿ ಬರೆದಿದ್ದಾರೆ. ಈ ಪುಸ್ತಕ ನಾನು ಓದಿದ ಅದ್ಭುತ ಪುಸ್ತಕಗಳಲ್ಲೊಂದು.&lt;br /&gt;&lt;br /&gt;**********&lt;br /&gt;&lt;br /&gt;ಟಿಪ್ಪಣಿ: &lt;br /&gt;&lt;br /&gt;ಹಿಟ್ಲರ್ - ಜಗತ್ತು ಎಂದೆಂದಿಗೂ ಮರೆಯಲಾಗದ ಸರ್ವಾಧಿಕಾರಿ. ಹಿಟ್ಲರನ ಬಗ್ಗೆ ಅತಿರಂಜಿತ ಸುದ್ದಿಕತೆಗಳೇನೇ ಇರಲಿ, ಯಹೂದಿಯರ ವಿರುದ್ಧ ಹೊಲೋಕಾಸ್ಟ್ ಎಂಬ ಅಮಾನವೀಯತೆಗೆ ಇಳಿಯದಿದ್ದರೆ ಜಗತ್ತಿನ ಸಮರ್ಥ ನಾಯಕರಲ್ಲೊಬ್ಬ ಎನಿಸಿಕೊಳ್ಳುವ ಅವಕಾಶವಿದ್ದವನು. ನಮಗೆ ಇದುವರೆಗೂ ಹಿಟ್ಲರನ ಬಗ್ಗೆ ಇಂಗ್ಲೀಷ್ ಮಾಧ್ಯಮಗಳು ಅದರಲ್ಲೂ ಅಮೆರಿಕಾದ ಮಾಧ್ಯಮಗಳು ಕೊಟ್ಟಿರುವ ರಾಕ್ಷಸ ಚಿತ್ರಣ ಸಹಜ. ಅವರಿಗಾಗದ್ದವರನ್ನು, ಅವರಿಗೆ ತಲೆಬಾಗದವರನ್ನು, ಅವರ ವಿರುದ್ಧ ನಿಂತವರನ್ನು ದೊಡ್ಡ ಮನುಕುಲ ಕಂಟಕರು ಎಂಬಂತೆ ಚಿತ್ರಿಸಿ ಜಗತ್ತಿಗೆ ಪ್ರಚಾರ ಮಾಡುವುದು ಅಮೆರಿಕಾದ ಮಾಧ್ಯಮಗಳ ಗುಣ. ಅದಕ್ಕೆ ರಷ್ಯಾ, ಕ್ಯೂಬಾ, ಕೊರಿಯಾ, ಚೀನಾ ಉದಾಹರಣೆಗಳು. ಹಿಟ್ಲರನೂ ಕೂಡ ಹೊರತಲ್ಲ. ಇಂತವನಿಗೆ ಅದ್ಯಾಕೆ ಯಹೂದಿಯರ ವಿರುದ್ಧ ಅಂತಹ ದ್ವೇಷವಿತ್ತು ಎಂಬುದು ನಮಗೆ ಕೊಟ್ಟಿರುವ ಚಿತ್ರಣಗಳಿಗಿಂತ ಸ್ವಲ್ಪ ಬೇರೆ. ಅದಕ್ಕೆ ಹಿಟ್ಲರನೇ ಬರೆದಿರುವ 'ಮೈನ್ ಕಾಂಫ್' ಪುಸ್ತಕದಲ್ಲಿ ಉತ್ತರವಿದೆ. ಅದು ಹಿಟ್ಲರ್ ಎಂತಹ ಉತ್ತಮ ರಾಜಕೀಯ ಚಿಂತಕನಾಗಿದ್ದ, ನೋಟ ಹೊಂದಿದ್ದ ಎಂದು ಸ್ಪಷ್ಟಪಡಿಸುತ್ತದೆ. ಜರ್ಮನಿಯಲ್ಲಿ ಪ್ರತಿಯೊಂದರಲ್ಲೂ ಯಹೂದಿಯರ ಹಿಡಿತ ಯಾವ ರೀತಿ ಇತ್ತೆಂದರೆ ಜರ್ಮನ್ನರು ಎರಡನೇ ದರ್ಜೆ ನಾಗರಿಕರಾಗಿ ಹೋಗಿದ್ದರು. ವ್ಯಾಪಾರ, ರಾಜಕೀಯ, ಸಾಮಾಜಿಕ ಜೀವನದಲ್ಲೆಲ್ಲಾ ಯಹೂದಿಗಳದ್ದೇ ಹಿಡಿತ. ಮಾಧ್ಯಮಗಳು ಕೂಡ ಅವರ ಅಂಕೆಯಲ್ಲೇ ಕುಣಿಯುತ್ತಿದ್ದವು. ಅದು ಯಾವ ಮಟ್ಟಕ್ಕಿತ್ತೆಂದರೆ ಜರ್ಮನಿಯ ಮಿಲಿಟರಿಯ ಸೈನಿಕರಿಗೆ ತಾಯ್ನಾಡಲ್ಲೇ ಬೆಂಬಲವಿಲ್ಲದೇ ಹೋರಾಡುವ ಸ್ಥೈರ್ಯ ಇಂಗಿಹೋಗಿತ್ತು. ಜರ್ಮನ್ನರ ಆತ್ಮಾಭಿಮಾನ ಸತ್ತು ಹೋಗಿತ್ತು. ಏಕೆಂದರೆ ಅನ್ಯಾಯಕ್ಕೊಳಗಾಗಿ ಸಹಿಸಿಕೊಂಡು ಸುಮ್ಮನಿದ್ದರೆ ಸೌಹಾರ್ದ. ಪ್ರತಿಭಟಿಸಿದರೆ ಸಂಕುಚಿತ, ಅಸಮರ್ಥ. ಇದರ ವಿರುದ್ಧ ಸಿಡಿದವನೇ ಹಿಟ್ಲರ್. ಇದಕ್ಕೆಲ್ಲಾ ಕೊನೆಹಾಡಿ ಜರ್ಮನ್ನರಾದ ತಮ್ಮದೂ ಕೂಡ ಯಾವ ಯಹೂದಿಗಳಿಗೂ ಕಡಿಮೆಇಲ್ಲದಂತಹ ಶ್ರೇಷ್ಠ ಜನಾಂಗ ಎಂದು ತೋರಿಸಲು, ಸಾಧಿಸಲು ಹೋದವನು ಹಿಟ್ಲರ್. ಆದರೆ ಅದಕ್ಕೆ ಅವನನುಸರಿಸಿದ ಮಾರ್ಗ ಮಾತ್ರ ಕ್ಷಮಿಸಲಾರದ್ದಾಯಿತು. ಇವತ್ತಿಗೂ ಕೂಡ ಜಗತ್ತಿನ ದೊಡ್ಡ ದೊಡ್ಡ ವ್ಯಾಪಾರಗಳಲ್ಲಿ ಯಹೂದಿಯರ ಹಿಡಿತವಿದೆ. ಆದರೆ ಯಾವುದೇ ನೆಲದಲ್ಲಾಗಲೀ ಅಲ್ಲಿನವರಿಗೆ ನ್ಯಾಯವಾಗಿ ಸಿಗಬೇಕಾದ್ದು ಸಿಗದೇ ಹೋದಾಗ ಅಲ್ಲಿನ ನೆಲದ ಜನರು ಪ್ರಕಟಗೊಳ್ಳುವುದೇ ಹಿಟ್ಲರನ ರೂಪದಲ್ಲಿ. ಎಲ್ಲರೊಳಗೊಬ್ಬ ಹಿಟ್ಲರ್ ಇದ್ದೇ ಇದ್ದಾನೆ. &lt;br /&gt;&lt;br /&gt;****&lt;br /&gt;&lt;br /&gt;&lt;em&gt;ಮಾಹಿತಿ ಮೂಲ:&lt;/em&gt;&lt;br /&gt;&lt;em&gt;ಪುಸ್ತಕಗಳು : Mein Kampf (Adolf Hitler), Yadvashem (Nemichandra)&lt;/em&gt;&lt;br /&gt;&lt;em&gt;Documentary movie: Occupation 101 and some websites&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-7848412910527466389?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/7848412910527466389/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=7848412910527466389' title='12 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/7848412910527466389'/><link rel='self' type='application/atom+xml' href='http://www.blogger.com/feeds/36882947/posts/default/7848412910527466389'/><link rel='alternate' type='text/html' href='http://vikasavada.blogspot.com/2009/10/yadvashem.html' title='ನೂರುಸಾವಿರ ಸಾವಿನ ನೆನಪು !'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_0UIY2Xlh-lc/St8dgdDfDII/AAAAAAAABiM/Mq38kOXI2as/s72-c/%E0%B2%AF%E0%B2%BE%E0%B2%A6%E0%B3%8D+%E0%B2%B5%E0%B2%B6%E0%B3%87%E0%B2%AE%E0%B3%8D.jpg' height='72' width='72'/><thr:total>12</thr:total></entry><entry><id>tag:blogger.com,1999:blog-36882947.post-50987157710429859</id><published>2009-10-08T21:36:00.002+05:30</published><updated>2009-10-08T22:11:48.760+05:30</updated><title type='text'>’ಯಾದ್ ವಶೇಮ್’ ಗುಂಗಿನಲ್ಲಿ....</title><content type='html'>ಕಾರ್ಪೋರೇಷನ್ ಸರ್ಕಲ್ಲಿನ ಎರಡೆರಡು ಸಿಗ್ನಲ್ಲುಗಳನ್ನು ದಾಟಿಕೊಂಡು ಬನ್ನಪ್ಪ ಗಾರ್ಡನ್ನಿನ ಪಕ್ಕದ ರಸ್ತೆಯಲ್ಲಿ ಕಾವೇರಿಭವನದ ಎದುರಿಗೆ ಬರುತ್ತಿದ್ದ ಹಾಗೇ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಂಪು ಸಿಗ್ನಲ್ಲು. ನಿಲ್ಲಿಸಿದೆ ಬೈಕು. ೧೧೨ ಸೆಕೆಂಡು ಬಾಕಿ!&amp;nbsp; ಗಾಡಿ&amp;nbsp;ಆಫ್ ಮಾಡಿದೆ. . ಎಡಗಡೆ ವೀರಾಂಜನೇಯ ಸ್ವಾಮಿ ದೇವಸ್ಥಾನ. ಅದು ಯಲಹಂಕ ಬಾಗಿಲಂತೆ! ಅದರ ಈಚೆ ಕಡೆ ರಾಜಕುಮಾರ್ ಹೆಬ್ಬಾಗಿಲು, ಆಚೆ ವಿಶ್ವೇಶ್ವರಯ್ಯ ಹೆಬ್ಬಾಗಿಲು ಎಂದು ದೊಡ್ಡದಾಗಿ ಬರೆದಿರುವ ಕಮಾನುಗಳು. ಅದರ ಮೂಲಕ ಅವೆನ್ಯೂ ರಸ್ತೆಗೆ ಪ್ರವೇಶ. ಬಲಬದಿಯಲ್ಲೊಂದು ಟ್ರಾಫಿಕ್ ಪೋಲೀಸ್ ಗೂಡು. ಖಾಲಿ ಇದೆ. ಅಲ್ಲೇ ದೇವರ್ಯಾವುದೆಂದು ಗೊತ್ತಾಗದ ಗುಡಿಯೊಂದಿದೆ. ಮುಂದೆ ಬಿಳಿ ಗೋಡೆಯ ಕಪ್ಪು ಕಂಡಿಗಳ ಎತ್ತರದ ಮೈಸೂರು ಬ್ಯಾಂಕು. ಆಕಡೆ ಈಕಡೆ ಬೆಂಗಳೂರು ವಿಶ್ವವಿದ್ಯಾಲಯದ ಕೆಂಪು ಕೆಂಪು ಕಟ್ಟಡಗಳು. ಮಹಾನಗರ ಪಾಲಿಕೆ ಗೋಡೆಗಳ ಮೇಲೆಲ್ಲಾ ಸುಂದರ ಕುಂಚ ಚಿತ್ತಾರ. ವಿಧಾನಸೌಧ ಕಡೆಯಿಂದ ಬರುವ ರಸ್ತೆಯಿಂದ ಅವೆನ್ಯೂ ರಸ್ತೆಗೆ ಹರಿಯುತ್ತಿವೆ ವಾಹನಗಳು. ಆತಂಕದಲ್ಲಿ ರಸ್ತೆ ದಾಟುತ್ತಿದ್ದಾರೆ ಜನ. &lt;br /&gt;*****&lt;br /&gt;&lt;br /&gt;&lt;em&gt;ಆಗಸ್ಟ್ ೯, ೧೯೪೨, ಕ್ವಿಟ್ ಇಂಡಿಯಾ ಚಳುವಳಿ. ಗಾಂಧೀಜಿ ಸಮಗ್ರ ರಾಷ್ಟ್ರಕ್ಕೆ ಕರೆಕೊಟ್ಟಿದ್ದರು. ಗಾಂಧಿಯವರನ್ನು, ಇತರ ಮುಖಂಡರನ್ನು ಬೆಳಗ್ಗೆ ಬಂಧಿಸಿದ್ದರು. ಸುದ್ದಿ ತಿಳಿದದ್ದೇ ತಡ, ಚಿಕ್ಕಲಾಲ್ ಬಾಗ್ ನಲ್ಲಿ ಸಾರ್ವಜನಿಕ ಸಭೆ ಸೇರಿತ್ತು. ಎಚ್.ಸಿ.ಸೂರ್ಯನಾರಾಯಣ ರಾವ್, ಕೆಂಗಲ್ ಹನುಮಂತಯ್ಯ, ಎಸ್.ಡಿ.ಶಂಕರ್, ಕೆ.ರಾಮಸ್ವಾಮಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಬಂಧನವನ್ನು ಖಂಡಿಸಿದ್ದರು. ’ಭಾರತ ಬಿಟ್ಟು ತೊಲಗಿ’ ಕರೆಕೊಟ್ಟಿದ್ದರು. ಅದೋ ವಿಧ್ಯಾರ್ಥಿಗಳು ತರಗತಿಗಳಿಂದ ಹೊರಬಂದರು. ಸೆಂಟ್ರಲ್ ಕಾಲೇಜಲ್ಲಿ ಓದೋ ನನ್ನ ಗೆಳೆಯರ ಅಣ್ಣಂದಿರೇನೋ ಮೆರವಣಿಗೆ ಹೊರಡ್ತಾರೆ ಅಂತಾ ಗೊತ್ತಾಗಿ ನಾನೂ ದೌಡಾಯಿಸಿದೆ. ಮೈಸೂರು ಬ್ಯಾಂಕ್ ಚೌಕದಲ್ಲಿ ನಿಷೇದಾಜ್ಞೆ. ನಾವೋ ’ಬ್ರಿಟಿಷರೆ ಭಾರತ ಬಿಟ್ಟು ತೊಲಗಿ’ ಕೂಗು ಹಾಕಿಕೊಂಡು ಬರುತ್ತಾ ಇದ್ದೇವೆ. ಪೋಲೀಸರು ಬಂದರು, ದೊಣ್ಣೆ ಹಿಡಿದು ಬಡಿದರು. ಕುದುರೆ ಮೇಲಿನ ಪೋಲೀಸರು ನಮ್ಮ ಮೇಲೆ ಕುದುರೆ ದೌಡಾಯಿಸಿದಾಗ ಸತ್ತೆನೋ ಕೆಟ್ಟೆನೋ ಅಂತಾ ಓಡಲೆತ್ನಿಸಿದೆ. ಕಾಲಿಗೆ ಬಲವಾದ ಏಟು ಬಿದ್ದು ನರಳುವಂತಾಯಿತು. ಎಲ್ಲರನ್ನೂ ಬಂಧಿಸಿ ಸೆಂಟ್ರಲ್ ಜೈಲಿಗೆ ಒಯ್ದರು. ಕುದುರೆ ಮೇಲೆ ಪೋಲೀಸರ ನೋಡಿ, ಎಷ್ಟೋ ಕಡೆ ಅಕ್ಕಪಕ್ಕದ ರಸ್ತೆಯಲ್ಲಿದ್ದ ಹೆಂಗಸರು ಮೊರದಲ್ಲಿ ರಾಗಿ ಬೀದಿಗೆ ಎರಚಿದ್ದರು. ಕುದುರೆಗಳೂ ಜಾರಿ ಜಾರಿ ಬೀಳತೊಡಗಿದವು. ...........&lt;/em&gt;&lt;br /&gt;&lt;br /&gt;********&lt;br /&gt;&lt;br /&gt;’ಯಾದ್ ವಶೇಮ್’ ಪುಸ್ತಕದ ಗುಂಗಿನಲ್ಲಿದ್ದ ನನಗೆ ಅದರಲ್ಲಿದ್ದ ಈ ಸಾಲುಗಳು ನೆನಪಿಗೆ ಬಂದವು. ಆಗಿನ ಮೈಸೂರು ಬ್ಯಾಂಕ್ ಸರ್ಕಲ್ ಹೇಗಿತ್ತು. ಎಲ್ಲಿಂದ ಬಂದಿರಬಹುದು ಮೆರವಣಿಗೆ. ಅದರಲ್ಲಿದ್ದ ಪ್ರತಿಯೊಬ್ಬನಲ್ಲೂ ದೇಶ ಸ್ವತಂತ್ರವಾಗಬೇಕೆಂಬ ಛಲ. ’ಭಾರತ ಬಿಟ್ಟು ತೊಲಗಿ’ ಘೋಷಣೆ. ಈಚೆ ಕಡೆಯಿಂದ ಕುದುರೆ ಮೇಲೆ ಬಂದ ಬ್ರಿಟಿಷರು. ಬಡಿಯುತ್ತಿದ್ದಾರೆ ಹೋರಾಟಗಾರರನ್ನು.. ಚದುರಿದ ಮೆರವಣಿಗೆಯಿಂದ ಜನ ಕಿತ್ತೂ ಬಿದ್ದೂ ಓಡುತ್ತಿದ್ದಾರೆ. ನಾವು ನಿಂತು ನೋಡುತ್ತಿದ್ದೇವೆ. ಎಲ್ಲಾ ಅಸ್ಪಷ್ಟ. ಇನ್ನು ೧೦ ಸೆಕೆಂಡು ಬಾಕಿ. ಹಸಿರು ದೀಪ ಬೀಳುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-50987157710429859?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/50987157710429859/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=50987157710429859' title='13 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/50987157710429859'/><link rel='self' type='application/atom+xml' href='http://www.blogger.com/feeds/36882947/posts/default/50987157710429859'/><link rel='alternate' type='text/html' href='http://vikasavada.blogspot.com/2009/10/yadvashem-gunginalli.html' title='’ಯಾದ್ ವಶೇಮ್’ ಗುಂಗಿನಲ್ಲಿ....'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>13</thr:total></entry><entry><id>tag:blogger.com,1999:blog-36882947.post-3635441303857059294</id><published>2009-09-21T15:35:00.019+05:30</published><updated>2009-09-25T17:19:30.818+05:30</updated><title type='text'>ಬಿದ್ದ ಹೆಲಿಕಾಪ್ಟರ್ ಎದ್ದದ್ದು ಹೇಗೆ?</title><content type='html'>&lt;em&gt;ಆಂಧ್ರದಲ್ಲಿ ಹೆಲಿಕಾಪ್ಟರ್ ಬಿದ್ದದ್ದು, ಅದರಲ್ಲಿದ್ದ ರೆಡ್ಡಿಗಾರು ಕಥೆ ಮುಗಿದದ್ದು ಎಲ್ಲಾ ಸುದ್ದಿ ಈಗ ಹಳೆಯದಾಯಿತು. ಆಗ ಹೆಲಿಕಾಪ್ಟರ್ ಬಿದ್ದದ್ದು ಹೇಗೆ ಎಂದು ಚರ್ಚೆಗಳಾದವು. ಹವಾಮಾನ, ಪೈಲಟ್ ತಪ್ಪು, ನಿರ್ವಹಣೆ ದೋಷ ಇನ್ನೂ ಏನೇನೋ ಕಾರಣಗಳಿದ್ದವು. ಇರಲಿ. ಹೆಲಿಕಾಪ್ಟರು ಹೇಗೋ ಬಿತ್ತು, ಅದು ಒ.ಕೆ. ಆದರೆ ಈ ವಿಷಯದಲ್ಲಿ ನನ್ನ ಕುತೂಹಲ ತಿರುಗಿದ್ದು ಈ ಹೆಲಿಕಾಪ್ಟರ್ ಹಾರುವುದು ಹೇಗೆ ಎಂದು! ಇದುವರೆಗೂ ಹೆಲಿಕಾಪ್ಟರ್ ಹಾರುವ ಬಗ್ಗೆ ಬರೀ ಜೆನೆರಲ್ಲಾಗಿ ಗೊತ್ತಿತ್ತು. ಆದರೆ ಟೆಕ್ನಿಕಲ್ಲಾಗಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಈ ವಿಷಯದ ಬೆನ್ನು ಬಿದ್ದು ಕೆಲ ಪುಸ್ತಕ, ವೆಬ್ ಸೈಟು ಗಳಿಂದ ಇದರ ಬಗ್ಗೆ ತಿಳಿದುಕೊಂಡೆ. ಅದರ ಫಲವೇ ಈ ಚಿಕ್ಕ ಬರಹ. ಇದರಲ್ಲಿ ತೀರಾ ತಾಂತ್ರಿಕ ವಿಷಯಗಳನ್ನು ಆದಷ್ಟು avoid ಮಾಡಿದ್ದೇನೆ. &lt;/em&gt;&lt;br /&gt;&lt;br /&gt;&lt;div&gt;&lt;div&gt;&lt;div&gt;&lt;em&gt;ಹಿಂದೆ ಒಮ್ಮೆ ’ವಿಮಾನವನ್ನು ಹಾರಿಸುವುದರಲ್ಲಿ ರೆಕ್ಕೆ ಹೇಗೆ ಕೆಲಸ ಮಾಡುತ್ತದೆ ' ಎಂಬ ವಿಷಯವಾಗಿ ಬರೆದಿದ್ದೆ. ಆಗ ಇಂತದ್ದೆಲ್ಲಾ ಗೂಗಲ್ ನಲ್ಲಿ ಹುಡುಕಿದರೆ ಬೇಕಾದಷ್ಟು ಸಿಗುತ್ತದೆ. ಎಲ್ಲಿಂದಲೋ ಮಾಹಿತಿ ತಂದು (ಕದ್ದು!) ಹಾಕಿದ್ದೀಯ ಎಂದು ಗೆಳೆಯನೊಬ್ಬನಿಂದ ಟೀಕೆ ಬಂದಿತ್ತು. ಹೌದು, ವಿಜ್ಞಾನ ಜಗತ್ತಿನಲ್ಲಿ ಒಂದು ಸಾರ್ವಕಾಲಿಕ ಸತ್ಯದ ಮಾತಿದೆ.  Energy can neither be created nor be destroyed , it can only be converted from one form to another ಅಂತ. ಇದನ್ನು ಮಾಹಿತಿ (information)ಗೂ ಅನ್ವಯಿಸಿಕೊಳ್ಳಬಹುದು. ಅದನ್ನು ಹೊಸತಾಗಿ ಹುಟ್ಟು ಹಾಕಲು ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರಬಹುದಷ್ಟೆ. ತಿಳಿದುಕೊಂಡ ಮಾಹಿತಿಯನ್ನು ದಾಖಲಿಸುವ ಪ್ರಯತ್ನ ಮತ್ತು ಓದಿದವರಿಗೆ ಅರ್ಥವಾದರೆ ಆಗಲಿ ಎಂಬ ಆಶಯ . ಇದರಿಂದ ಆಸಕ್ತಿ ಬಂದು ಯಾರಾದರೂ ಇನ್ನೂ ಹೆಚ್ಚು ತಿಳಿದುಕೊಳ್ಳಲು ಹೊರಡುವುದಾದರೆ ಆಲ್ ದಿ ಬೆಸ್ಟ್ ಅಷ್ಟೆ. &lt;/em&gt;&lt;/div&gt;&lt;div&gt;&lt;br /&gt;&lt;/div&gt;&lt;p&gt;&lt;span style="color:#000099;"&gt;ಈಗ ವಿಷಯಕ್ಕೆ ಬಂದರೆ, ಹೆಲಿಕಾಪ್ಟರ್ ಗೆ ವಿಮಾನದಷ್ಟು ಸಾಗಿಸುವ ಸಾಮರ್ಥ ಇಲ್ಲ ಅನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ಸಂದರ್ಭಗಳಲ್ಲಿ ವಿಮಾನಕ್ಕಿಂತ ಉಪಯೋಗಕಾರಿ. ಇದಕ್ಕೆ ರನ್ ವೇ ಬೇಕಿಲ್ಲ, ಇಳಿಯಲು ದೊಡ್ಡ ಜಾಗ ಬೇಕಿಲ್ಲ. ಇದು ನಿಂತ ಜಾಗದಿಂದಲೇ ಹಾಗೇ ಮೇಲೇರಬಲ್ಲುದು ಮತ್ತು ಹಾಗೇ ಇಳಿಯಬಲ್ಲುದು. ಗಾಳಿಯಲ್ಲಿ ಹಾಗೇ ನಿಲ್ಲಬಲ್ಲುದು. ಎಡ ಬಲ ಹೇಗೆ ಬೇಕಾದರೂ ತಿರುಗಬಲ್ಲುದು , ಮುಂದೆ ಹೋಗುವುದಲ್ಲದೇ ಹಿಂದೆ (reverse) ಕೂಡ ಚಲಿಸಬಲ್ಲುದು. &lt;/span&gt;&lt;/p&gt;&lt;p&gt;&lt;span style="color:#000099;"&gt;ಹೆಲಿಕಾಪ್ಟರ್ ಗೆ ಬೇಕಾದ್ದು ಮೂರು ರೀತಿಯ ಬಲಗಳು. &lt;/span&gt;&lt;/p&gt;&lt;p&gt;&lt;span style="color:#000099;"&gt;ಒಂದು, ಅದರ ಭಾರವನ್ನು ದಿಕ್ಕರಿಸಿ ಮೇಲೆರಲು ಬೇಕಾದ ಎತ್ತುವ ಬಲ.&lt;br /&gt;ಎರಡನೇಯದು ಅದನ್ನು ಮುಂದಕ್ಕೆ ಹಿಂದಕ್ಕೆ ಎಡಕ್ಕೆ ಬಲಕ್ಕೆ ಚಲಿಸುವಂತೆ ಮಾಡುವ ಬಲ.&lt;br /&gt;ಮೂರನೆಯದು ಅಡ್ಡವಾದ ದಿಕ್ಕಿನಲ್ಲಿ ಅದರ ಸಮತೋಲನ ಕಾಯಲು ಬೇಕಾದ ಮತ್ತೊಂದು ಬಲ. &lt;/span&gt;&lt;/p&gt;&lt;p&gt;&lt;span style="color:#000099;"&gt;&lt;/span&gt;&lt;/p&gt;&lt;p align="center"&gt;&lt;a href="http://4.bp.blogspot.com/_0UIY2Xlh-lc/SrdcaXzh3VI/AAAAAAAABe4/fee7nwz_QNg/s1600-h/helicopter-yaw.jpg"&gt;&lt;span style="color:#000099;"&gt;&lt;img id="BLOGGER_PHOTO_ID_5383873487681215826" style="WIDTH: 320px; CURSOR: hand; HEIGHT: 254px" alt="" src="http://4.bp.blogspot.com/_0UIY2Xlh-lc/SrdcaXzh3VI/AAAAAAAABe4/fee7nwz_QNg/s320/helicopter-yaw.jpg" border="0" /&gt;&lt;/span&gt;&lt;/a&gt;&lt;/p&gt;&lt;p&gt;&lt;span style="color:#000099;"&gt;&lt;br /&gt;&lt;/p&gt;&lt;/span&gt;&lt;p align="left"&gt;&lt;span style="color:#000099;"&gt;ಹೆಲಿಕಾಪ್ಟರ್ ನಲ್ಲಿ ಮುಖ್ಯವಾಗಿ ಎರಡು ರೀತಿಯ ರೋಟರ್(rotor)ಗಳಿರುತ್ತವೆ. ಒಂದು ಅದರ ತಲೆ ಮೇಲಿರುವ ದೊಡ್ಡ ರೆಕ್ಕೆಗಳ ರೋಟರ್ ಮತ್ತು ಬಾಲದಲ್ಲಿರುವ ಚಿಕ್ಕ ರೋಟರ್. ಹೆಲಿಕಾಪ್ಟರ್ ಮೇಲೇರಲು ಮತ್ತು ಮುಂದೆ ಹೋಗಲು ಬೇಕಾಗುವ ಮೇಲಿನ ಎರಡು ರೀತಿಯ ಬಲಗಳನ್ನು ಒದಗಿಸುವುದು ದೊಡ್ಡ ರೋಟರ್. ಆ ರೋಟಾರ್ ನ ರೆಕ್ಕೆಗಳು ವಾಯುಫಲಕ (airfoil) ಆಕಾರದಲ್ಲೇ ಇರುತ್ತವೆ. ಇದು ಕೆಲಸ ಮಾಡುವುದು ಬರ್ನಾಲಿ ತತ್ವದಿಂದ. (&lt;a href="http://vikasavada.blogspot.com/2009/04/aeroplane-wings.html"&gt;airfoil ಬಗ್ಗೆ ಈ ಮೊದಲು ನಾ ಬರೆದದ್ದನ್ನು ಇಲ್ಲಿ ಓದಿದರೆ ಅರ್ಥವಾಗಬಹುದು&lt;/a&gt;). ವಿಮಾನದಲ್ಲಿ ರೆಕ್ಕೆಗಳು ಸ್ಥಿರವಾಗಿದ್ದು ಇಡೀ ವಿಮಾನದ ಚಲನೆಯಿಂದ ಮಾತ್ರ ರೆಕ್ಕೆಗಳು lift ಕೊಡಲು ಸಾಧ್ಯ. ಆದರೆ ಹೆಲಿಕಾಪ್ಟರಿನಲ್ಲಿ ರೆಕ್ಕೆಗಳನ್ನು ತಿರುಗಿಸಿ ಆ lifting force ಉತ್ಪತ್ತಿ ಮಾಡುತ್ತಾರೆ. Airfoil ಆಕಾರದಲ್ಲಿರುವ ರೆಕ್ಕೆಗಳು ತಿರುಗಿದಾಗ ಅವು ಗಾಳಿಯನ್ನು ಸೀಳಿ ರೆಕ್ಕೆಯ ಕೆಳಭಾಗಕ್ಕಿಂತ ಮೇಲುಗಡೆ ಕಡಿಮೆ ಒತ್ತಡ ಉಂಟು ಮಾಡಿ ಇಡೀ ಹೆಲಿಕಾಪ್ಟರನ್ನು ಮೇಲಕ್ಕೆ ಎತ್ತುತ್ತವೆ.. &lt;/span&gt;&lt;/p&gt;&lt;p align="left"&gt;&lt;span style="color:#000099;"&gt;ಈಗ ಬಾಲದಲ್ಲಿರುವ ಚಿಕ್ಕ ರೋಟಾರ್ ಕಡೆಗೆ ಬಂದರೆ, ಹೆಲಿಕಾಪ್ಟರಿನ ಮೇಲಿನ ದೊಡ್ಡ ರೆಕ್ಕೆಗಳು ತಿರುಗಿದಾಗ ಆ ತಿರುಗುವ ಬಲ ಎಷ್ಟು ಜೋರಾಗಿರುತ್ತದೆ ಎಂದರೆ ಅದನ್ನು ಹಾಗೇ ಬಿಟ್ಟರೆ ರೆಕ್ಕೆಗಳು ತಿರುಗುವ ಉಲ್ಟಾ ದಿಕ್ಕಿನಲ್ಲಿ ಹೆಲಿಕಾಪ್ಟರ್ ಬಾಡಿ ತಿರುಗಲು ಶುರುವಾಗಿಬಿಡುತ್ತದೆ. ಅದು torque effect. ಈ ರೀತಿ ಆಗದಂತೆ ತಡೆಯಲು ಬಾಲದ ಚಿಕ್ಕ ರೋಟರ್ ಬೇಕು. ದೊಡ್ಡ ರೆಕ್ಕೆಗಳು ತಿರುಗಲು ಶುರುವಾದ ಕೂಡಲೇ ಅದರಿಂದಲೇ ಈ ಚಿಕ್ಕ ರೆಕ್ಕೆಗಳೂ ತಿರುಗುಲು ಶುರುವಾಗುತ್ತವೆ. ಈ ಬಾಲದ ರೆಕ್ಕೆಗಳ ತಿರುಗುವಿಕೆ ತಲೆ ಮೇಲಿನ ರೆಕ್ಕೆಗಳಿಗೆ ಲಂಬವಾಗಿ ಇರುತ್ತದೆ. . ಇದು ಹೆಲಿಕಾಪ್ಟರ್ ಉಲ್ಟಾ ದಿಕ್ಕಿನಲ್ಲಿ ತಿರುಗಿ ಬೀಳದಂತೆ ವಿರುದ್ಧ ದಿಕ್ಕಿನಲ್ಲಿ ಬಲವನ್ನು ಉತ್ಪತ್ತಿ ಮಾಡಿ ಸಮತೋಲನ ಕಾಪಾಡುತ್ತದೆ. ಮೇಲಿನ ಚಿತ್ರದಲ್ಲಿ ತಿರುಗುವಿಕೆಯ ದಿಕ್ಕುಗಳನ್ನು ಗುರುತಿಸಿದೆ.&lt;/span&gt;&lt;/p&gt;&lt;p align="center"&gt;&lt;a href="http://3.bp.blogspot.com/_0UIY2Xlh-lc/Srdcf9OybII/AAAAAAAABfA/xr8GP2n11UQ/s1600-h/angle-of-attack.jpg"&gt;&lt;span style="color:#000099;"&gt;&lt;img id="BLOGGER_PHOTO_ID_5383873583627005058" style="WIDTH: 320px; CURSOR: hand; HEIGHT: 117px" alt="" src="http://3.bp.blogspot.com/_0UIY2Xlh-lc/Srdcf9OybII/AAAAAAAABfA/xr8GP2n11UQ/s320/angle-of-attack.jpg" border="0" /&gt;&lt;/span&gt;&lt;/a&gt;&lt;/p&gt;&lt;div&gt;&lt;span style="color:#000099;"&gt;ಹೆಲಿಕಾಪ್ಟರನ್ನು ಮೇಲೆ ಹಾರಿಸಿದ್ದಾಯಿತು, ಉಲ್ಟಾ ತಿರುಗಿ ಬೀಳದಂತೆ ಹಿಡಿದುಕೊಂಡದ್ದಾಯಿತು. ಈಗ ಅದನ್ನು ಎಡಕ್ಕೆ ಬಲಕ್ಕೆ ಮುಂದಕ್ಕೆ ಹಿಂದಕ್ಕೆ ಚಲಿಸಿ ಆಮೇಲೆ ಕೆಳಕ್ಕೆ ಇಳಿಸೋಣ. Airfoil ಆಕಾರದ ರೆಕ್ಕೆಗಳು ಎತ್ತುವ ಬಲ ಉತ್ಪತ್ತಿ ಮಾಡಲು ಅವು ತಿರುಗಿದಾಗ ಅವು ಗಾಳಿಯನ್ನು ಒಂದು ನಿರ್ದಿಷ್ಟ ಕೋನದಲ್ಲಿ ಗಾಳಿಯನ್ನು ಬಡಿಯುವುದು ಮುಖ್ಯ. ಇದಕ್ಕೆ angle of attack ಅನ್ನುತ್ತಾರೆ. ಈ ಕೋನ ಬದಲಾದಂತೆ ಆ ಎತ್ತುವ ಬಲ, ಎತ್ತುವ ದಿಕ್ಕು ಬದಲಾಗುತ್ತದೆ. ಹೆಲಿಕಾಪ್ಟರಿನಲ್ಲಿ ರೆಕ್ಕೆಗಳ angle of attackಅನ್ನು ಅವು ತಿರುಗುತ್ತಿದ್ದಂತೆಯೇ ಎಲ್ಲಾ ರೆಕ್ಕೆಗಳಿಗೂ ಒಟ್ಟಿಗೇ ಅಥವಾ ಒಂದೊಂದಕ್ಕೆ ಮಾತ್ರ ಬದಲಿಸಲು ಸಾಧ್ಯವಿರುವ ವ್ಯವಸ್ಥೆ ಇರುತ್ತದೆ. ಅಂದ್ರೆ rotor wing/wings can be tilted and swivelled as it spins around. ಹೆಲಿಕಾಪ್ಟರನ್ನು ಕೆಳಗಿಳಿಸಬೇಕಾದಾಗ ಎಲ್ಲ ರೆಕ್ಕೆಗಳ angle of attack ನ್ನು ಒಟ್ಟಿಗೆ ಬದಲಿಸಿದಾಗ ಅದು ಹೆಲಿಕಾಪ್ಟರನ್ನು ಕೆಳಕ್ಕೆ ತಳ್ಳುತ್ತದೆ. ಬಲಕ್ಕೆ ತಿರುಗಬೇಕು ಅಂದಾಗ ಬಲಭಾಗದಲ್ಲಿ ಬರುವ ರೆಕ್ಕೆಯ ಕೋನ ಬದಲಾಯಿಸುತ್ತಾರೆ, ಆಗ ಅಲ್ಲಿ ಒಂದು ಕಡೆ ಅಸಮತೋಲನ ಉಂಟಾಗಿ ಆ ಕಡೆಗೆ ಹೆಲಿಕಾಪ್ಟರ್ ತಿರುಗುತ್ತದೆ. ಇದೇ ರೀತಿ ಎಡಕ್ಕೆ ತಿರುಗುವಾಗ ಎಡ ಭಾಗದ ರೆಕ್ಕೆಯ ಕೋನ ಬದಲಿಸಿ ತಿರುಗಿಸುತ್ತಾರೆ. ಮುಂದೆ ಹೋಗಬೇಕಾದಾಗ ಹೆಲೆಕಾಪ್ಟರಿನ ರೆಕ್ಕೆಗಳ ಕೋನ ಯಾವ ರೀತಿ ಇರುತ್ತದೆಂದರೆ ಗಾಳಿಯು ಅದಕ್ಕೆ ಬಡಿದಾಗ ಅದು ಹೆಲಿಕಾಪ್ಟರನ್ನು ಮುಂದಕ್ಕೆ ದೂಡುತ್ತದೆ. ಅದೇ ರೀತಿ ಹಿಂದಕ್ಕೆ ಚಲಿಬೇಕಾದಾಗಲೂ ಕೂಡ. ಇದೆಲ್ಲುದರ ಹೊರತಾಗಿ ಹೆಲಿಕಾಪ್ಟರಿನ ಮೂತಿಯನ್ನು ಎಡಕ್ಕೆ ಬಲಕ್ಕೆ ಹೊರಳಿಸಲು ಬಾಲದ ರೆಕ್ಕೆಗಳ ತಿರುಗುವ ವೇಗದಲ್ಲಿ ಹೆಚ್ಚು ಕಡಿಮೆ ಮಾಡಿ ಅಸಮತೋಲನ ಉಂಟುಮಾಡುವುದರಿಂದ ಸಾಧ್ಯವಾಗುತ್ತದೆ.  ಒಟ್ಟಾರೆ ಇವೆಲ್ಲಾ ಚಲನೆ, ನಿಯಂತ್ರಣಗಳ ಕಾಂಬಿನೇಷನ್ ನಲ್ಲಿ ಹೆಲಿಕಾಪ್ಟರ್ ಚಲಿಸುತ್ತದೆ.&lt;br /&gt;&lt;br /&gt;ಹೆಲಿಕಾಪ್ಟರಿನ ಕಾರ್ಯವೈಖರಿ ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ತಾಂತ್ರಿಕವಾಗಿ ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ನಾವು ಕಾರ್ ಓಡಿಸುವಾಗ ಕ್ಲಚ್, ಗೇರ್, ಆಗ್ಸೆಲೆರೇಟರ್ ಬಳಸಿದಂತೆ ಹೆಲಿಕಾಪ್ಟರ್ ಪೈಲಟ್ ಕೆಲವು ಲೀವರ್, ಪೆಡಲ್ ಗಳ ಮೂಲಕ ಇದಿಷ್ಟನ್ನೂ ಸಾಧಿಸಬೇಕಾಗುತ್ತದೆ. ಆದ್ದರಿಂದಲೇ ಹೆಲಿಕಾಪ್ಟರನ್ನು ನೆಡೆಸಲು, ಎಲ್ಲಾ ರೀತಿಯಲ್ಲಿ ಕಂಟ್ರೋಲ್ ಮಾಡಲು ಸಿಕ್ಕಾಪಟ್ಟೆ ಪರಿಣಿತಿ ಬೇಕಾಗುತ್ತದೆ. ಇದರ ಜೊತೆಗೆ ಹೆಲಿಕಾಪ್ಟರಿನ ಎಲ್ಲಾ ಭಾಗಗಳು ಒಳ್ಳೆಯ ಸ್ಥಿತಿಯಲ್ಲಿರುವುದೂ ಮತ್ತು ಹೆಲಿಕಾಪ್ಟರ್ ಹಾರುವ, ಹಾರಿಸಲು ಸಾಧ್ಯವಾಗುವಂತಹ ವಾತಾವರಣ ಇರುವುದೂ ಮುಖ್ಯ. ಇವಿಷ್ಟರಲ್ಲಿ ಯಾವುದರಲ್ಲಿ ಸ್ವಲ್ಪ ಏರುಪೇರಾದರೂ ರೆಡ್ದಿಗಾರುಗೆ ಆದ ಸ್ಥಿತಿ ಆಗುತ್ತದೆ. &lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;p&gt;&lt;em&gt;&lt;span style="font-size:85%;"&gt;ಚಿತ್ರಗಳು: ಎಲ್ಲಿಂದಲೋ ಎತ್ತಿದ್ದು.&lt;/span&gt;&lt;/em&gt;&lt;/p&gt;&lt;div&gt;&lt;em&gt;&lt;span style="font-size:85%;"&gt;ಬರೆದ ಮಾಹಿತಿಗಳೇನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಲು ಬಲ್ಲವರಿಗೆ ಸ್ವಾಗತವಿದೆ. ಈ ವಿಷಯದಲ್ಲಿ ಇನ್ನಿತರ &lt;/span&gt;&lt;span style="font-size:85%;"&gt;ಪೂರಕ ಮಾಹಿತಿಗಳಿಗೂ ಸ್ವಾಗತ.&lt;/span&gt;&lt;/em&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3635441303857059294?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3635441303857059294/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3635441303857059294' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3635441303857059294'/><link rel='self' type='application/atom+xml' href='http://www.blogger.com/feeds/36882947/posts/default/3635441303857059294'/><link rel='alternate' type='text/html' href='http://vikasavada.blogspot.com/2009/09/how-helicopters-work.html' title='ಬಿದ್ದ ಹೆಲಿಕಾಪ್ಟರ್ ಎದ್ದದ್ದು ಹೇಗೆ?'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_0UIY2Xlh-lc/SrdcaXzh3VI/AAAAAAAABe4/fee7nwz_QNg/s72-c/helicopter-yaw.jpg' height='72' width='72'/><thr:total>17</thr:total></entry><entry><id>tag:blogger.com,1999:blog-36882947.post-131379198393647200</id><published>2009-08-27T22:55:00.005+05:30</published><updated>2009-09-01T17:54:26.210+05:30</updated><title type='text'>something.. for sale here !</title><content type='html'>&lt;a href="http://1.bp.blogspot.com/_0UIY2Xlh-lc/SpbBh2yhPNI/AAAAAAAABPU/8Y-hyG3G2E0/s1600-h/holesale.JPG"&gt;&lt;img id="BLOGGER_PHOTO_ID_5374695992700517586" style="WIDTH: 400px; CURSOR: hand; HEIGHT: 300px" alt="" src="http://1.bp.blogspot.com/_0UIY2Xlh-lc/SpbBh2yhPNI/AAAAAAAABPU/8Y-hyG3G2E0/s400/holesale.JPG" border="0" /&gt;&lt;/a&gt;&lt;br /&gt;&lt;br /&gt;Any comments ?!! :-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-131379198393647200?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/131379198393647200/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=131379198393647200' title='15 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/131379198393647200'/><link rel='self' type='application/atom+xml' href='http://www.blogger.com/feeds/36882947/posts/default/131379198393647200'/><link rel='alternate' type='text/html' href='http://vikasavada.blogspot.com/2009/08/something-for-sale-here.html' title='something.. for sale here !'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_0UIY2Xlh-lc/SpbBh2yhPNI/AAAAAAAABPU/8Y-hyG3G2E0/s72-c/holesale.JPG' height='72' width='72'/><thr:total>15</thr:total></entry><entry><id>tag:blogger.com,1999:blog-36882947.post-5846271885317844987</id><published>2009-08-27T22:40:00.010+05:30</published><updated>2009-08-28T15:28:20.000+05:30</updated><title type='text'>ಹೊಸೂರು ರಸ್ತೆಗೆ ಬಿದ್ದಿದ್ದೇನೆ</title><content type='html'>ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. "life is like hosur road, there are no shortcuts!" ನಿಜ... ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ ರಸ್ತೆಯಲ್ಲಿ ಹೋಗಿ ಬಂದು ಕೆಲಸ ಮಾಡುತ್ತಾರಲ್ಲ ಎಂದು! ನಾನು ಇದುವರೆಗೂ ಕೆಲಸ ಮಾಡಿದ ಕಂಪನಿಗಳು ನಗರ ಮಿತಿಯ ಒಳಗೇ ಇದ್ದುದರಿಂದ ಓಡಾಡಲು ಅಷ್ಟೇನೂ ತೊಂದರೆಯಾಗಿರಲಿಲ್ಲ. ನಿಧಾನವಾದರೂ ತಾಸಿನೊಳಗೆ ತಲುಪುವಂತಿತ್ತು. ಆದರೆ ಈ ಹೊಸೂರು ರಸ್ತೆಗೆ ಇದೇ ಮೊದಲು ಬಂದಿರುವುದು ನಾನು. ನಾನಿರುವ ಏರಿಯಾದಿಂದ ಬಹಳ ದೂರ. ಜೊತೆಗೆ ಇಲ್ಲಿಂದ ಅಲ್ಲಿಗೆ ಹೋಗುವ ರಸ್ತೆಗಳೆಲ್ಲವೂ busy ರಸ್ತೆಗಳು. ಬೈಕ್ ನಲ್ಲಿ ಹೋದರೆ ತಾಸುಗಟ್ಟಲೇ ಹೋಗುತ್ತಲೇ ಇರಬೇಕು, ಹೋಗುತ್ತಾ ಹೋಗುತ್ತಾ ತಮಿಳುನಾಡಿಗೇ ಹೋಗಿಬಿಡುತ್ತೇನಾ ಅಂತ ಭಯವಾಗುತ್ತದೆ. ಸಿಟಿ ಬಸ್ಸಿನಲ್ಲಿ ಹೋದರೆ ಮಧ್ಯಾಹ್ನವಾದರೂ ತಲುಪುತ್ತೇನಾ ಇಲ್ಲವಾ ಅಥವಾ ಸಂಜೆ ವಾಪಸ್ ಹೊರಟರೆ ಮಧ್ಯರಾತ್ರಿಗಾದರೂ ಮನೆ ತಲುಪುತ್ತೇನಾ ಅಂತ ಸಂಶಯ ಶುರುವಾಗಿಬಿಡುತ್ತದೆ. ಇದು ನಗರದ ಮಿತಿಯೊಳಗೇ ಬರುವುದರಿಂದ ಕಂಪನಿಸಾರಿಗೆ ವ್ಯವಸ್ಥೆ ಇಲ್ಲ ಎಂದು ಕಂಪನಿಯವರು ಕೈಎತ್ತಿದ್ದಾರೆ. ಮೊದಲು ನನ್ನ ಸ್ನೇಹಿತರು ಕೆಲವರು ಹೊಸೂರು ರಸ್ತೆ ಟ್ರಾಫಿಕ್ ಬಗ್ಗೆ ಹೇಳುವುದನ್ನು ಕೇಳಿದಾಗ ಅಯ್ಯೋ ಪಾಪ ಅನ್ನಿಸುತ್ತಿತ್ತು. ಈಗ ನಾನೇ ಅಯ್ಯೋ ಪಾಪ ಆಗಿದ್ದೇನೆ. ಇದನ್ನೇ ಗೆಳೆಯರಿಗೆ ಹೇಳಿದರೆ ನಿನ್ನ ಕಂಪನಿ ಬಹಳ ಹತ್ತಿರವಿದೆ, ನಿನ್ನ ಪರಿಸ್ಥಿತಿ ಎಷ್ಟೋ ಪರವಾಗಿಲ್ಲ , ಇಷ್ಟಕ್ಕೇ ನೀನು ಹೀಗೆ ಅತ್ತರೆ ದಿನಾ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಇನ್ನೂ ಮುಂದೆ ಓಡಾಡುವವರ ಪಾಡು ಗೊತ್ತಾ ಅನ್ನುತ್ತಾರೆ. ಅವರು ಹೇಳುವ ಪ್ರಕಾರ ಈಗ ಹೊಸೂರು ರಸ್ತೆ ಎಷ್ಟೋ ಪರವಾಗಿಲ್ಲವಂತೆ. ಬಹಳ ಅಗಲ ಮಾಡಿದ್ದಾರಂತೆ. ಕೆಲ ಸಿಗ್ನಲ್ಲುಗಳಲ್ಲಿ, ಕ್ರಾಸಿಂಗ್ ಗಳಲ್ಲಿ ಮಾತ್ರ ತೊಂದರೆ ಇದೆಯಂತೆ. ಹೌದು, ಏನೋ ರಸ್ತೆ ಕೆಲಸ ನೆಡೆಯುತ್ತಲೇ ಇದೆ. ಅದರಿಂದಲೇ ಅರ್ಧ ಟ್ರಾಫಿಕ್ ದಟ್ಟಣೆ. ಒಂದು ಫೈ ಓವರ್ ಕಟ್ಟುವಿಕೆಯೂ ನೆಡೆಯುತ್ತಿದೆ. ಅದು ಸೀದ ಇನ್ಫೋಸಿಸ್ ಒಳಗೇ ಇಳಿಯುತ್ತದಂತೆ! :) ಅದು ತಯಾರಾದ ಆದ ಮೇಲೆ ಅದರಲ್ಲಿ ಓಡಾಡಲು ಟೋಲ್ ಉಂಟಂತೆ. ಅದು ಖಾಲಿ ಹೊಡೆಯುವ ಎಲ್ಲಾ ಲಕ್ಷಣಗಳೂ ಈಗಲೇ ಕಾಣಿಸುತ್ತಿದೆ. ನೋಡಬೇಕು. ಪಾಪ, ಇಂತ ರಸ್ತೆಗಳಲ್ಲಿ ದಿನವಿಡೀ ಬಸ್ ಓಡಿಸುವ ಬಿ.ಎಂ.ಟಿ.ಸಿ ಬಸ್ ಚಾಲಕರ ಶ್ರಮಕ್ಕೊಂದು ದೊಡ್ಡ ನಮಸ್ಕಾರ. peak hourನಲ್ಲಿ ಇಂಚಿಂಚಾಗಿ ಚಲಿಸುವುದಿದೆಯಲ್ಲ ಅದು ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಸಂಜೆ ಎಲ್ಲರಿಗೂ ಮನೆಗೆ ಹೋಗಲು ಅದೇನೂ ಅವಸರವೋ. ಬಸ್, ಕಾರು, ಬೈಕ್ ಗಳಲ್ಲಿ ಎಲ್ಲರೂ ಹೇಗೆಗೆ ಆಗುತ್ತದೋ ಹಾಗೆಲ್ಲಾ ನುಗ್ಗುವುದನ್ನೂ ನೋಡಿಯೇ ಆನಂದಿಸಬೇಕು! ಅಲ್ಲೇ ಹತ್ತಿರದಲ್ಲಿ ಮನೆ ಮಾಡೋಣವೆಂದರೆ ನಾನಾ ತೊಡಕುಗಳು.&lt;br /&gt;&lt;br /&gt;ದಿನಾ ೩-೪ ತಾಸು ರಸ್ತೆಯಲ್ಲಿ ಕಳೆಯುವುದಿದೆಯಲ್ಲ, ಅದರಂತಹ ಟೈಮ್ ವೇಸ್ಟು ಬೇರೆ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅದು ಎಂತವನ ಸತ್ವವನ್ನೂ, ಉತ್ಸಾಹವನ್ನೂ ಉಡುಗಿಸಿಬಿಡುತ್ತದೆ.......ಇದೆಲ್ಲುದರ ಪರಿಣಾಮವಾಗಿ ಸದ್ಯದಲ್ಲೇ ಬಸವೇಶ್ವರ ನಗರ ಒಳ್ಳೆ ಹುಡುಗನೊಬ್ಬನನ್ನು ಕಳೆದುಕೊಳ್ಳಲಿದೆಯಾ? ಗೊತ್ತಿಲ್ಲ, ಕಾದು ನೋಡಬೇಕು. :-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-5846271885317844987?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/5846271885317844987/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=5846271885317844987' title='24 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/5846271885317844987'/><link rel='self' type='application/atom+xml' href='http://www.blogger.com/feeds/36882947/posts/default/5846271885317844987'/><link rel='alternate' type='text/html' href='http://vikasavada.blogspot.com/2009/08/hosur-road.html' title='ಹೊಸೂರು ರಸ್ತೆಗೆ ಬಿದ್ದಿದ್ದೇನೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>24</thr:total></entry><entry><id>tag:blogger.com,1999:blog-36882947.post-2510645732936297797</id><published>2009-08-04T17:03:00.011+05:30</published><updated>2009-08-04T19:31:12.955+05:30</updated><title type='text'>ಗೆಳೆಯರ ಪುಸ್ತಕ ಬಿಡುಗಡೆ - ಖುಶಿ ಮತ್ತು ಕರೆಯ</title><content type='html'>ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು...... ನಮಗೂ ಖುಶಿಯಾಗಿದೆ! :-)&lt;br /&gt;&lt;br /&gt;ಗೆಳೆಯರಾದ ಶ್ರೀನಿಧಿ.D.S ಮತ್ತು ಸುಶ್ರುತ ದೊಡ್ಡೇರಿ ಬರೆದಿರುವ ಪುಸ್ತಕಗಳು ಬಿಡುಗಡೆಯಾಗುತ್ತಿವೆ.&lt;br /&gt;&lt;br /&gt;&lt;p&gt;&lt;img id="BLOGGER_PHOTO_ID_5366073185883645490" style="DISPLAY: block; MARGIN: 0px auto 10px; WIDTH: 200px; CURSOR: hand; HEIGHT: 400px; TEXT-ALIGN: center" alt="" src="http://3.bp.blogspot.com/_0UIY2Xlh-lc/SngfIcNX5jI/AAAAAAAABOE/SKZoOjy1eX8/s400/book+release_1.JPG" border="0" /&gt;&lt;br /&gt;&lt;br /&gt;ಸುಚಿತ್ರಾ ಫಿಲ್ಮ್ ಸೊಸೈಟಿ ವಿಳಾಸ ಇಂತಿದೆ.&lt;br /&gt;# 36, 9th Main, BV Karanth Road, II Stage,&lt;br /&gt;Banashankari, Bengaluru - 560 070.&lt;br /&gt;&lt;br /&gt;&lt;span style="font-size:130%;"&gt;ಇದೇ ಭಾನುವಾರ ಎಲ್ಲರೂ ಅಲ್ಲಿ ಸಿಗೋಣ ಬನ್ನಿ.. &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2510645732936297797?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2510645732936297797/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2510645732936297797' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2510645732936297797'/><link rel='self' type='application/atom+xml' href='http://www.blogger.com/feeds/36882947/posts/default/2510645732936297797'/><link rel='alternate' type='text/html' href='http://vikasavada.blogspot.com/2009/08/blog-post.html' title='ಗೆಳೆಯರ ಪುಸ್ತಕ ಬಿಡುಗಡೆ - ಖುಶಿ ಮತ್ತು ಕರೆಯ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_0UIY2Xlh-lc/SngfIcNX5jI/AAAAAAAABOE/SKZoOjy1eX8/s72-c/book+release_1.JPG' height='72' width='72'/><thr:total>2</thr:total></entry><entry><id>tag:blogger.com,1999:blog-36882947.post-3588757730110813583</id><published>2009-07-31T14:36:00.004+05:30</published><updated>2009-07-31T14:47:40.947+05:30</updated><title type='text'>ಭದ್ರಾವತಿಯೆಂದರೆ.....</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_0UIY2Xlh-lc/SnK16AkpL3I/AAAAAAAABNc/89Rq7nAbQh0/s1600-h/mpm-bdvt.jpg"&gt;&lt;img style="margin: 0px auto 10px; display: block; text-align: center; cursor: pointer; width: 200px; height: 139px;" src="http://2.bp.blogspot.com/_0UIY2Xlh-lc/SnK16AkpL3I/AAAAAAAABNc/89Rq7nAbQh0/s200/mpm-bdvt.jpg" alt="" id="BLOGGER_PHOTO_ID_5364550114342416242" border="0" /&gt;&lt;/a&gt;&lt;br /&gt;&lt;span style="font-size:130%;"&gt;ನನ್ನೂರು... &lt;/span&gt;&lt;br /&gt;ಭದ್ರಾವತಿಯೆಂದರೆ ಬೆಂಕಿಪುರ. ಭದ್ರಾವತಿಯೆಂದರೆ ಬೆವರ ಬೇಸಿಗೆ, ಅಬ್ಬರದ ಮಳೆ, ಮಲೆನಾಡ ಜಗುಲಿ. ಭದ್ರಾವತಿಯೆಂದರೆ 'ಉಕ್ಕಿನ ನಗರಕ್ಕೆ ಸುಸ್ವಾಗತ' ಬೋರ್ಡು, ಬೈಪಾಸ್ ಪರೇಡು. ಭದ್ರಾವತಿಯೆಂದರೆ ಕಬ್ಬಿಣ, ಕಾಗದ ಕಾರ್ಖಾನೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಭದ್ರಾವತಿಯೆಂದರೆ ಸುಣ್ಣದ ಹಳ್ಳಿ ಸ್ಪಟಿಕ ಭದ್ರೆ, ತ್ಯಾಜ್ಯದ ಕರಿನೀರು. ಭದ್ರಾವತಿಯೆಂದರೆ ನೆಮ್ಮದಿಯ ರೈತರ ನೀರಾವರಿ ಗದ್ದೆ,  ಪಕ್ಷೇತರ ರಾಜಕೀಯ. ಭದ್ರಾವತಿಯೆಂದರೆ ಬಸ್ಟ್ಯಾಂಡು, ಮಳೆಗಾಲಕ್ಕೆ ಮುಳುಗುವ ಹೊಸ ಸೇತುವೆ, ಶತಮಾನದ ಹಳೆ ಸೇತುವೆ. ಭದ್ರಾವತಿಯೆಂದರೆ ಕೂಗುವ ಕಾರ್ಖಾನೆ ಸೈರನ್ನು, ತೆರೆದುಕೊಳ್ಳುವ ಗೇಟು, ಟ್ರಾಫಿಕ್ ತುಂಬಿದ ಡಬ್ಬಲ್ ರೋಡು ಹತ್ತೇ ನಿಮಿಷಕ್ಕೆ ಖಾಲಿ ಖಾಲಿ. ಭದ್ರಾವತಿಯೆಂದರೆ ಕಾರ್ಮಿಕ ಸಂಘ, ಚುನಾವಣೆ, ರಾಜಕೀಯ ಪ್ರವೇಶದ ಗರಡಿ ಮನೆ. ಭದ್ರಾವತಿಯೆಂದರೆ ರಣಜಿ ಸ್ಟೇಡಿಯಂ, ಎಗ್ಸಿಬಿಷನ್, ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದ ಅಯ್ಯಪ್ಪ. ಭದ್ರಾವತಿಯೆಂದರೆ  ಸಿಲ್ವರ್ ಜುಬಿಲಿ ಕಾಲೇಜಿನ ಪೋಲಿ ಹುಡುಗರು, ಸಾಯಿಬಾಬಾ ಮಂದಿರದ ಅಖಂಡ ಭಜನೆ. ಭದ್ರಾವತಿಯೆಂದರೆ ಹೊಯ್ಸಳರ ನರಸಿಂಹಸ್ವಾಮಿ ದೇವಸ್ಥಾನ, ಅದರೆದುರಿನ ಮುದುಕಿಯಂಥ ತೇರು, ಬಿಂಜಲಿನಲ್ಲಿ ಮೂಲೆ ಸೇರಿದ ಜೇಡ. ಭದ್ರಾವತಿಯೆಂದರೆ ಬುಲ್ಡೆಕಾಯಿ ಆಯುವ, ಸೈಕಲ್ ರೇಸಿನ ಶಾಲೆ ಮಕ್ಕಳು. ಭದ್ರಾವತಿಯೆಂದರೆ ಮಿಲಿಟರಿ ಕ್ಯಾಂಪಿನ ಗುಡಿ ಶ್ರೀನಿವಾಸನೆದುರು ಸಂಜೆ ಸೂರ್ಯನ ಕೆಂಪುಕೆನ್ನೆಯ ಮಂದಹಾಸ. ಭದ್ರಾವತಿಯೆಂದರೆ ವಿಜಯದಶಮಿ, ಕನಕಮಂಟಪದ ಅಲಂಕಾರ ದೇವರ ಎದುರಲ್ಲಿ ಬನ್ನಿಕಡಿತ. ಭದ್ರಾವತಿಯೆಂದರೆ ಬಿ.ಎಚ್. ರೋಡು, ಒಂದೇ ರೂಟಿನ ವೆಂಕಟೇಶ್ವರ ಸಿಟಿ ಬಸ್ಸು, ಲಾರಿಗಳ ರಾತ್ರಿ ರಥೋತ್ಸವ. ಭದ್ರಾವತಿಯೆಂದರೆ ಬೆಣಚು ಕಲ್ಲು, ಅದಿರು ಮಣ್ಣು, ಕಾಗೆ ಕಣ್ಣು. ಭದ್ರಾವತಿಯೆಂದರೆ ಶಿಸ್ತಿನ ಕಾಲೋನಿ, ಹಳೇನಗರದ ಸಂದಿ, ಆನೆಪಾರ್ಕು, ಜನ್ನಾಪುರದ ಜಂಗುಳಿ. ಭದ್ರಾವತಿಯೆಂದರೆ ವೆಂಕಟೇಶ್ವರ ಟಾಕೀಸಿನ ಕನ್ನಡ ಪಿಚ್ಚರು, ಮುಂಜುನಾಥ ಟಾಕೀಸಿನ ಇಂಗ್ಲೀಷ್ ಪಿಚ್ಚರು. ಭದ್ರಾವತಿಯೆಂದರೆ ಭಾನುವಾರದ ಸಂತೆ, ಸಂಜೆಗಳ ಕಂತೆ, ತಿಳಿಯದ ಚಿಂತೆ . ಭದ್ರಾವತಿಯೆಂದರೆ ಪದ್ಮನಿಲಯದ ಮಸಾಲೆದೋಸೆ, ಸರ್ಕಲ್ಲಿನ ಪಾನಿಪೂರಿ ಗಾಡಿ, ಸ್ಪೆಷಲ್ ಚುರ್ ಮುರಿ. ಭದ್ರಾವತಿಯೆಂದರೆ ಮರೆತುಹೋಗಿರುವ ಬಡಕ್ಕೆಲ ಕೃಷ್ಣಭಟ್ಟರು. ಭದ್ರಾವತಿಯೆಂದರೆ ಗೆಸ್ಟ್ ಹೌಸಿನ ನಾಗಲಿಂಗ ಹೂವಿನ ಮರ, ತಣ್ಣನೆ ಈಜು, ಹಸಿರು ಹುಲ್ಲು. ಭದ್ರಾವತಿಯೆಂದರೆ ನಾಲ್ಕು ಬಾಗಿಲುಗಳ, ಮೂರುಪಾಳಿಗಳ, ನೂರು ಪಾತಳಿಗಳ ಪೇಲವ ಕವಿತೆ.  ಭದ್ರಾವತಿಯೆಂದರೆ .....&lt;br /&gt;&lt;br /&gt;&lt;span style="font-style: italic;font-size:85%;" &gt;ಜಯಂತ ಕಾಯ್ಕಿಣಿಯವರ 'ಶಬ್ದತೀರ'' ಪುಸ್ತಕದ  'ಅಂಕೋಲೆಯೆಂದರೆ..'  ಎಂಬ ಬರಹದಿಂದ ಪ್ರೇರಿತ. &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3588757730110813583?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3588757730110813583/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3588757730110813583' title='25 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3588757730110813583'/><link rel='self' type='application/atom+xml' href='http://www.blogger.com/feeds/36882947/posts/default/3588757730110813583'/><link rel='alternate' type='text/html' href='http://vikasavada.blogspot.com/2009/07/bhadravatiyendare.html' title='ಭದ್ರಾವತಿಯೆಂದರೆ.....'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_0UIY2Xlh-lc/SnK16AkpL3I/AAAAAAAABNc/89Rq7nAbQh0/s72-c/mpm-bdvt.jpg' height='72' width='72'/><thr:total>25</thr:total></entry><entry><id>tag:blogger.com,1999:blog-36882947.post-3934647436460979622</id><published>2009-07-23T10:16:00.005+05:30</published><updated>2009-07-23T14:21:20.910+05:30</updated><title type='text'>ಮರ ಬೆಳೆಯುತ್ತಿದೆ..</title><content type='html'>ಈಗ ಅದು ಮರ. ಎಲ್ಲ ದಿಕ್ಕಿಗೂ ಕೊಂಬೆ ಚಾಚಿಕೊಂಡು ಇಷ್ಟೆತ್ತರಕ್ಕೆ ಬೆಳೆದಿದೆ.  ಹೂವು ಬಿಡುತ್ತದೆ, ಕಾಯಾಗುತ್ತದೆ. ಎಲೆ ಉದುರುತ್ತವೆ, ಮತ್ತೆ ಚಿಗುರುತ್ತವೆ. ಹಕ್ಕಿಗಳು ಕೂರುತ್ತವೆ, ಕೂಗುತ್ತವೆ. ಗೂಡು ಕಟ್ಟುತ್ತವೆ, ಮರಿಗಳು ಕಣ್ಬಿಡುತ್ತವೆ. ಅಳಿಲುಗಳು ಸರಿದಾಡುತ್ತವೆ.  ದನಕರುಗಳು ತಣ್ಣಗೆ ನೆರಳಿನಲ್ಲಿ ನಿಂತು ಮೆಲುಕು ಹಾಕುತ್ತವೆ. ಮಳೆ ಬಂದಾಗ ಮುದುರಿ ನಿಲ್ಲುತ್ತವೆ. ತರಕಾರಿ ಗಾಡಿಯವ ನಿಂತು ಬೆವರು ಒರೆಸಿಕೊಂಡು ಮುಂದುವರೆಯುತ್ತಾನೆ.  ಸೊಪ್ಪಿನ ಹೆಂಗಸು ಬುಟ್ಟಿ ಕೆಳಗಿಳಿಸಿ ಉಶ್ಶೆಂದು ಒರಗಿಕೊಳ್ಳುತ್ತಾಳೆ. ಮಕ್ಕಳ ಸಂಜೆಯ ಉಪ್ಪಿನಾಟದ ಕಂಬವಾಗುತ್ತದೆ, ಒಮ್ಮೊಮ್ಮೆ ಕ್ರಿಕೆಟಿನ ವಿಕೆಟ್ ಆಗುತ್ತದೆ.&lt;br /&gt;&lt;br /&gt;೧೫ ವರುಷಗಳ ಹಿಂದೆ ಅದು ಒಂದು ಸಸಿ. ಒಂದು ಕಡ್ಡಿ, ಅದರಲ್ಲಿ ಎಣಿಸಿ ಹತ್ತು ಎಲೆಗಳು. ನಾವು ಹೊಸದಾಗಿ ಮನೆ ಕಟ್ಟಿದಾಗ ಸಸಿ ನೆಟ್ಟು ಹೋಗಿದ್ದರು. ಅಲ್ಲಿನ ಮಣ್ಣಿಗೆ ಕಚ್ಚಿಕೊಂಡ ದಿನದಿಂದಲೇ ಎಲೆ ಮೂಡಿಸುತ್ತಾ ಚಿಗುರತೊಡಗಿತ್ತು. ಇಡೀ ರಸ್ತೆಯಲ್ಲಿನ ಎಲ್ಲ ಗಿಡಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹಿರಿಯರು ನಾವು ಹುಡುಗರಿಗೆ ವಹಿಸಿಕೊಟ್ಟಿದ್ದರು. ಪ್ರತಿವರ್ಷದ ಮಳೆಗೆ ಸಾಯದಂತೆ, ಬಿಸಿಲಿಗೆ ಒಣಗದಂತೆ, ದನ ಕುರಿಗಳ ಬಾಯಿ ಸೇರದಂತೆ, ದನಕಾಯುವ ಹುಡುಗರು ಮುರಿದು ಹಾಕದಂತೆ ಕಾಯ್ದದ್ದು ಸಾರ್ಥಕ. &lt;span&gt;&lt;/span&gt;ಸಣ್ಣ ಸಸಿಯಿದ್ದಾಗ ದನಕರುಗಳು ತಿನ್ನದಿರಲೆಂದು ಬೇಲಿ ಹಾಕುತ್ತಾರೆ, ಆದರೆ ಅದೇ ಸಸಿ ಬೆಳೆದು ಮರವಾದಮೇಲೆ ದನಕರುಗಳನ್ನು ಅದಕ್ಕೇ ಕಟ್ಟಿಹಾಕುತ್ತಾರೆ. ರಸ್ತೆ ಮರಗಳಿಂದ ನಳನಳಿಸುತ್ತಿದೆ. &lt;span&gt;ದೀಪಾವಳಿಯಲ್ಲಿ&lt;/span&gt; &lt;span&gt;ಎದುರು&lt;/span&gt; &lt;span&gt;ಮನೆ&lt;/span&gt; &lt;span&gt;ನೀಲಕಂಠ&lt;/span&gt; &lt;span&gt;ಮಾವ&lt;/span&gt; &lt;span&gt;ಮರಕ್ಕೆ&lt;/span&gt; &lt;span&gt;ಪಟಾಕಿ&lt;/span&gt; &lt;span&gt;ಸರ&lt;/span&gt; &lt;span&gt;ಕಟ್ಟಿ&lt;/span&gt; &lt;span&gt;ಹಚ್ಚಿದಾಗ&lt;/span&gt; &lt;span&gt;ಪಾಪ&lt;/span&gt; &lt;span&gt;ಅದಕ್ಕೆ&lt;/span&gt; &lt;span&gt;ಎಷ್ಟು&lt;/span&gt; &lt;span&gt;ನೋವಾಗುತ್ತದೇನೋ&lt;/span&gt;, &lt;span&gt;ಹೆದರಿಕೊಂಡ&lt;/span&gt; &lt;span&gt;ಅಳಿಲು&lt;/span&gt; &lt;span&gt;ಯಾವ&lt;/span&gt; &lt;span&gt;ಮೂಲೆ&lt;/span&gt; &lt;span&gt;ಸೇರಿದೆಯೇನೋ&lt;/span&gt;.!&lt;br /&gt;&lt;br /&gt;&lt;br /&gt;ಆ ಮರದ ಕೆಳಗೆ ಸುಮ್ಮನೇ ನಿಲ್ಲುತ್ತೇನೆ. ಎಲೆಗಳು ಬೀಸಿದ ಗಾಳಿಗೆ ಹಿತವೆನಿಸುತ್ತದೆ. ಹಕ್ಕಿಗಳಿಗೆ ಕಿವಿಯಾಗುತ್ತೇನೆ. ಸಂಭ್ರಮಗೊಳ್ಳುತ್ತೇನೆ, ಕಾರಣವಿಲ್ಲದೇ ಹೆದರುವ ಅಳಿಲನ್ನು ನೋಡಿ ನಗುತ್ತೇನೆ. ಆಗ ಇಷ್ಟೇ ಇಷ್ಟಿದ್ದ ಈ ಸಸಿ ಎಷ್ಟು ದೊಡ್ಡ ಮರ ಆಗಿದೆ, ಕೈಯಾರೆ ನೀರು ಹಾಕಿದ, ಬೇಲಿಕಟ್ಟಿ ಕಾಯ್ದ, ಕಣ್ಣೆದುರಿಗೇ ಬೆಳೆದ ಮರ ಎಷ್ಟು ಖುಷಿ ಕೊಡುತ್ತದೆ ಗೊತ್ತಾ ಅಂತ ಅಪ್ಪನಿಗೆ ಹೇಳುತ್ತೇನೆ. ನೀನು ಕೂಡ ಇಷ್ಟೇ ಇಷ್ಟು ಇದ್ದೆ , ಈಗ ನನ್ನ ಕಣ್ಣೆದುರಿಗೇ ಹೇಗೆ ಬೆಳೆದಿದ್ದೀಯ ಗೊತ್ತಾ ಅನ್ನುತ್ತಾರೆ. ಅಮ್ಮ ದನಿಗೂಡಿಸುತ್ತಾಳೆ. ಮರದ ಯಾವ ಕೊಂಬೆಯನ್ನೂ ಕಡಿಯಬೇಡಿ, ಗೆದ್ದಲು ಹತ್ತದಂತೆ ನೋಡಿಕೊಳ್ಳಿ  ಅನ್ನುತ್ತೇನೆ. ಫೋನು ಮಾಡಿದಾಗಲೆಲ್ಲಾ  "ಹುಷಾರಾಗಿ ಗಾಡಿ ಓಡ್ಸು", "ಆರೋಗ್ಯ ನೋಡ್ಕೋ", ಅದೂ ಇದೂ ಅಂತ ಇಪ್ಪತ್ತು ಸಾರಿ ಅನ್ನುವ ಅಮ್ಮನ ತಲ್ಲಣ ಸ್ವಲ್ಪ ಸ್ವಲ್ಪವೇ ಅರ್ಥಾಗುತ್ತಿದೆ.&lt;br /&gt;&lt;br /&gt;ಮರ ಇನ್ನೂ ಬೆಳೆಯುವುದಿದೆ, ಬೆಳೆಯುತ್ತದೆ. ಫೋನಿಗೆ ಸಂದೇಶವೊಂದು ಬಂದಿದೆ. ಯಾರೋ ಹಾರೈಸಿದ್ದಾರೆ. .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-3934647436460979622?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/3934647436460979622/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=3934647436460979622' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/3934647436460979622'/><link rel='self' type='application/atom+xml' href='http://www.blogger.com/feeds/36882947/posts/default/3934647436460979622'/><link rel='alternate' type='text/html' href='http://vikasavada.blogspot.com/2009/07/mara-beleyuttide.html' title='ಮರ ಬೆಳೆಯುತ್ತಿದೆ..'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>16</thr:total></entry><entry><id>tag:blogger.com,1999:blog-36882947.post-8225167969966591996</id><published>2009-07-16T15:14:00.007+05:30</published><updated>2009-07-17T14:19:43.798+05:30</updated><title type='text'>ಟೀವಿ ಧಾರಾವಾಹಿಯಲ್ಲೊಂದು ಬ್ಲಾಗ್ !</title><content type='html'>&lt;span style="font-style: italic;"&gt;ಟೀವಿಯಲ್ಲಿ ಧಾರಾವಾಹಿಗಳಿಗೋಸ್ಕರವೇ ಸಮಯ ಎತ್ತಿಟ್ಟು ನೋಡುತ್ತಿದ್ದ ಕಾಲವೊಂದಿತ್ತು. ಆಗ ಧಾರಾವಾಹಿಗಳು ಹಿತಮಿತವಾಗಿ ವಾರಕ್ಕೊಂದೊಂದೇ ಎಪಿಸೋಡುಗಳಂತೆ ಬರುತ್ತಿದ್ದವು.  ಗುಣಮಟ್ಟವೂ ಚೆನ್ನಾಗಿರುತ್ತಿತ್ತು. ಅಥವಾ ಆಗ ಇದ್ದುದೊಂದೇ ದೂರದರ್ಶನವಾದ್ದರಿಂದ ಹಾಗನಿಸುತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಗಳು ಖುಷಿ ಕೊಡುತ್ತಿದ್ದವು. ನನಗೆ ಸಣ್ಣವನಿದ್ದಾಗ ಗುಂಗುರು ಕೂದಲಿನ ರವಿಕಿರಣ್ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದ ನೆನಪಿದೆ. ಅನಂತರ ಹಲವು ಛಾನಲ್ ಗಳು  ಶುರುವಾದ ಮೇಲೆ ಧಾರಾವಾಹಿಗಳು ದಿನದಿನವೂ ಬಂದು ಅದರಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಪೀಯುಸಿ ರಜದಲ್ಲಿ ಭಕ್ತಿಯಿಂದ ನೋಡಿದ ಧಾರಾವಾಹಿಯೆಂದರೆ  'ಮಾಯಾಮೃಗ'.  ಆಮೇಲೆ ಡಿ.ಡಿ.ಯಲ್ಲಿ  'ಸಾಧನೆ' ಎಂಬ ಸೀರಿಯಲ್ಲನ್ನು ನೋಡುತ್ತಿದ್ದೆ. ಒಳ್ಳೊಳ್ಳೆ ಕಲಾವಿದರ ತಂಡವಿದ್ದ ಅದೂ ಕೂಡ ಆಮೇಲೆ ಬೋರಾಯಿತು. ಆಮೇಲೆ ಎಂಜಿನಿಯರಿಂಗ್ ಸೇರಿ ಮನೆಯಿಂದ ಹೊರಬಿದ್ದ ಮೇಲೆ ಧಾರಾವಾಹಿ ನೋಡುವ ಅಭ್ಯಾಸ ತಪ್ಪಿಹೋಯಿತು. ’ಗೃಹಭಂಗ ’ಎಂಬ ಧಾರಾವಾಹಿಯನ್ನು  ನೋಡುತ್ತಿದ್ದುದು &lt;/span&gt;&lt;span style="font-style: italic;"&gt;ಸ್ವಲ್ಪ &lt;/span&gt;&lt;span style="font-style: italic;"&gt;ನೆನಪಿದೆ. ಆಮೇಲೆ ಬೆಂಗಳೂರಿಗೆ ಬಿದ್ದ ಮೇಲೆ   ಚಿಕ್ಕಪ್ಪನ ಮನೆಯಲ್ಲಿದ್ದೆ. ನಮ್ಮ ಚಿಕ್ಕಮ್ಮ ಧಾರಾವಾಹಿ ಭಕ್ತೆ. ತೀರಾ ಸಂಜೆ ೬ ರಿಂದಲೇ ಹಿಡಿದು ರಾತ್ರೆ ೧೦ ರ ವರೆಗೆ ಧಾರಾವಾಹಿಗಳ ಮೇಲೆ ಧಾರಾವಾಹಿಗಳು. ಆಗ ಅನಿವಾರ್ಯವಾಗಿ ಕುಂಕುಮಭಾಗ್ಯ, ಕನ್ಯಾದಾನ ಇತ್ಯಾದಿಗಳಿಂದ ಮಾನಸಿಕ ಅತ್ಯಾಚಾರಕ್ಕೊಳಗಾಗಿ ಧಾರಾವಾಹಿಗಳೆಂದರೆ  ಅಲರ್ಜಿ ಆಗಿಹೋಗಿತ್ತು. ಈ ಆಘಾತದಿಂದ ಸ್ವಲ್ಪ relief ಕೊಟ್ಟು ಗುಣವಾಗಿಸಿದ್ದು ’ಮೂಡಲಮನೆ’ ಮತ್ತು 'ಮನ್ವಂತರ', 'ಮುಕ್ತ'ದ ಕೋರ್ಟ್ ಕೇಸುಗಳು. ಆಗ "ಬಸವರಾಜು, ಆ ಫೈಲ್ ತಗೊಂಡು ಬಾರಪ್ಪ" ಅನ್ನುವಾಗ ಕೇಸ್ ಏನಾಗುತ್ತೋ ಅನ್ನುವ ಕುತೂಹಲ ಇತ್ತು. ಈಗ "ಲಿಂಗರಾಜು, ಆ ಫೈಲ್ ಕೊಡಪ್ಪ" ಅನ್ನುವ ಹೊತ್ತಿಗೆ ರಾಜು ಮರ್ಡರ್ ಮಾಡಿಸಿದ್ದು ಮಿಶ್ರಾನೇ, ಅವನಿಗೆ ಶಿಕ್ಷೆ ಆಗೇ ಆಗುತ್ತದೆ ಅನ್ನೋದು ಎಂತವರಿಗೂ ಗೊತ್ತಾಗಿ ಹೋಗಿತ್ತು. ಶಾಂಭವಿ ಮೇಡಂಗೆ ಮದ್ವೆ ಆದ್ರೆ ಆಗಲಿ ಬಿಟ್ರೆ ಬಿಡ್ಲಿ, ಸದ್ಯಕ್ಕೆ ನಾನಂತೂ ಟೀವಿಯಿಂದಲೇ ಮುಕ್ತ ಮುಕ್ತ.... :)&lt;/span&gt;&lt;br /&gt;&lt;br /&gt;ಇದೆಲ್ಲಾ ಯಾಕೆ ನೆನಪಾಯ್ತಂದ್ರೆ ಕೆಲದಿನಗಳ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಪ್ರೀತಿಯ ಗೆಳೆಯನೊಬ್ಬ ನಮ್ಮ ಧಾರಾವಾಹಿಗೊಂದು ಬ್ಲಾಗ್ ಮಾಡಿದ್ದೇವೆ ನೋಡೋ ಅಂದ. ನನಗೆ ಆಶ್ಚರ್ಯ ಆಯಿತು. ಅರೆರೆ ಧಾರಾವಾಹಿಗೆ ಎಂತಾ ಬ್ಲಾಗಪ್ಪಾ ಅಂತ. ಪ್ರತಿ ಎಪಿಸೋಡಿನ ಕಥೆಯನ್ನೂ ಬರೆದು ಹಾಕುತ್ತಿರಬಹುದು ಅಂದುಕೊಂಡೆ. ಆದರೆ ಅದು ಹಾಗಲ್ಲ, ಒಂದು ವಿಭಿನ್ನ ರೀತಿಯ ಪ್ರಯೋಗ ಮಾಡಿದ್ದಾರೆ. ಖುಷಿಯಾಯಿತು. 'ಜೋಗುಳ' ಅಂತ ಧಾರಾವಾಹಿ ಹೆಸರು, ಜೀ ಕನ್ನಡದಲ್ಲಿ ದಿನಾ ಎಂಟೂವರೆಗೆ ಬರುತ್ತದೆ. 'ಕುಟುಂಬ' ಮತ್ತು 'ಪ್ರೀತಿ ಇಲ್ಲದ ಮೇಲೆ' ಎಂಬ ಜನಪ್ರಿಯ ಧಾರಾವಾಹಿಗಳ ವಿನು ಬಳಂಜ ಮತ್ತು ನರೇಶ್ ತಂಡದ ಧಾರಾವಾಹಿ ಅದು. ಅದರಲ್ಲಿ  ವಾಸು ಎಂಬ ಮುಖ್ಯ ಪಾತ್ರ ಪ್ರೇಯಸಿ ದೇವಕಿ ಜೊತೆಗಿನ misunderstandingನಿಂದ ಭಗ್ನಪ್ರೇಮಿ ಆಗಿರುತ್ತಾನಂತೆ. ವಾಸು ಅಮೇರಿಕಾಕ್ಕೆ ಹೋದ ಮೇಲೆ ತನ್ನ ಪ್ರೇಯಸಿಯ ನೆನಪಲ್ಲಿ ದಿನಾ ಬ್ಲಾಗ್ ಬರೆಯುತ್ತಾನೆ.  ಅವನು ದೇವಕಿಗೆ ದಿನಾ ತನ್ನ ನೋವನ್ನು, ಪ್ರೀತಿಯನ್ನು ತೋಡಿಕೊಳ್ಳುತ್ತಾನೆ. ಧಾರಾವಾಹಿ ತಂಡದವರು ಅದನ್ನು ರಿಯಲ್ಲಾಗಿಯೂ ಬರೆಯುತ್ತಿದ್ದಾರೆ. ಧಾರಾವಾಹಿಯಲ್ಲೇ ಕತೆಗೆ ಪೂರಕವಾಗಿ ಒಮ್ಮೊಮ್ಮೆ ಬ್ಲಾಗ್ ತೋರಿಸುತ್ತಾರೆ ಕೂಡ. ಆದ್ದರಿಂದ ಇದೊಂತರಾ ನಿಜವಾಗಿಯೂ ಅಸ್ತಿತ್ವದಲ್ಲಿರುವ ಧಾರಾವಾಹಿ ಪಾತ್ರ. sstrange ! ಮೊನ್ನೆ ಧಾರಾವಾಹಿ ಸೆಟ್ ಗೆ ಹೋಗಿ ಅವರ ಜೊತೆ ಮಾತಾಡಿ ಇಂತಹ ಐಡಿಯಾ ಅಳವಡಿಸಿಕೊಂಡದ್ದಕ್ಕೆ ಮೆಚ್ಚುಗೆ ಹೇಳಿದೆ. ಆಗ ಅವರು "ಎಲ್ಲಿದೀರ್ರಿ ನೀವು, ನಾವಾಗ್ಲೇ ಚಾಟಿಂಗ್ ಕೂಡ ತೋರಿಸಿದ್ದೇವೆ ಧಾರಾವಾಹಿಯಲ್ಲಿ" ಅಂದರು ! ಏನೇ ಆಗಲಿ ಕಾಲಕ್ಕೆ ತಕ್ಕುದಾದ ಗುಡ್ ಕ್ರಿಯೇಟಿವಿಟಿ ಕಣ್ರಿ. ಧಾರಾವಾಹಿ ತಂಡಕ್ಕೆ  ಶುಭಹಾರೈಕೆಗಳು. &lt;span&gt;ಅಂದ ಹಾಗೆ, ಬ್ಲಾಗ್ ಕೊಂಡಿ ಇಲ್ಲಿದೆ ನೋಡಿ&lt;/span&gt;&lt;span style="font-weight: bold;"&gt; : &lt;/span&gt;&lt;span style="font-size:130%;"&gt;&lt;a href="http://nannadevaki.blogspot.com/"&gt;ನನ್ನ ದೇವಕಿ&lt;/a&gt;&lt;/span&gt;&lt;span&gt;. &lt;/span&gt;&lt;br /&gt;&lt;br /&gt;******************&lt;br /&gt;&lt;br /&gt;ಕನ್ನಡದ ಮೊಟ್ಟಮೊದಲ ವೆಬ್ ಸೈಟ್ ಖ್ಯಾತಿಯ ಗಣಕತಜ್ಞ ಡಾ.ಪವನಜ ಅವರು ಕನ್ನಡಪ್ರಭದಲ್ಲಿ ಪ್ರತಿಸೋಮವಾರ ಒಂದು ಅಂಕಣ ಬರೆಯುತ್ತಾರೆ. ಗಣಕಿಂಡಿ ಅಂತ ಅದರ ಹೆಸರು. ಕನ್ನಡ ಭಾಷೆಯನ್ನೂ ಚೆನ್ನಾಗಿ ತಿಳಿದುಕೊಂಡಿರುವ ಅವರು ಕಂಪ್ಯೂಟರ್ ನಲ್ಲಿ ಕನ್ನಡ ತರುವಲ್ಲಿ ಸಾಕಷ್ಟು ಕೆಲಸ ಮಾಡಿರುವವರು. ಈ ಸಲದ ಅಂಕಣದಲ್ಲಿ internetಗೆ ಕನ್ನಡದಲ್ಲಿ 'ಅಂತರ್ಜಾಲ' ಎಂಬ ಪದ ಸರಿಯೋ, ’ಅಂತರಜಾಲ’ ಸರಿಯೋ ಎಂಬುದರ ಬಗ್ಗೆ ಬರೆದಿದ್ದಾರೆ. ನನಗೆ ಮೊದಲಿಂದಲೂ ಇದೊಂದು ಸಂಶಯವಿತ್ತು. ಅಂತರ್ಜಾಲ ಅಂದರೆ intranet ಆಗುತ್ತದೆ. ಆದರೆ internet ಗೆ ಅಂತರ್ಜಾಲ ಎಂದು ಬಳಸುತ್ತಾರಲ್ಲ ಅಂತ. ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಮೇಲೆ ತಪ್ಪು ತಿದ್ದಿಕೊಳ್ಳಬೇಕು. ಗಣಕ ಮತ್ತು ಅಂತರಜಾಲ ಸಂಬಂಧಿತ  ಬಹಳಷ್ಟು ಉಪಯುಕ್ತ ಮಾಹಿತಿಗಳು ಈ ಅಂಕಣದಲ್ಲಿ ಬರುತ್ತವೆ. ಇದರ ಬ್ಲಾಗ್ ಕೂಡ ಮಾಡಿಟ್ಟಿದ್ದಾರೆ. &lt;span&gt;ಆ ಭರಪೂರ ಮಾಹಿತಿಗಳ ತಾಣ ಇಲ್ಲಿದೆ&lt;/span&gt;&lt;span style="font-weight: bold;"&gt;: &lt;/span&gt;&lt;span style="font-size:130%;"&gt;&lt;a href="http://www.ganakindi.blogspot.com/"&gt;ಗಣಕಿಂಡಿ&lt;/a&gt;&lt;/span&gt;.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-8225167969966591996?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/8225167969966591996/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=8225167969966591996' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/8225167969966591996'/><link rel='self' type='application/atom+xml' href='http://www.blogger.com/feeds/36882947/posts/default/8225167969966591996'/><link rel='alternate' type='text/html' href='http://vikasavada.blogspot.com/2009/07/serialblog.html' title='ಟೀವಿ ಧಾರಾವಾಹಿಯಲ್ಲೊಂದು ಬ್ಲಾಗ್ !'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>7</thr:total></entry><entry><id>tag:blogger.com,1999:blog-36882947.post-1784825749807495168</id><published>2009-07-13T11:22:00.007+05:30</published><updated>2009-07-13T16:44:10.600+05:30</updated><title type='text'>ಆಧುನಿಕ ಬುದ್ಧನ ಅಲೆದಾಟ</title><content type='html'>&lt;a href="http://1.bp.blogspot.com/_0UIY2Xlh-lc/SlrPtwytjII/AAAAAAAABKE/8aXL1BM1E1s/s1600-h/Into-the-wild-3.jpg"&gt;&lt;img id="BLOGGER_PHOTO_ID_5357823091809291394" style="margin: 0px 0px 10px 10px; float: right; width: 200px; height: 200px;" alt="" src="http://1.bp.blogspot.com/_0UIY2Xlh-lc/SlrPtwytjII/AAAAAAAABKE/8aXL1BM1E1s/s200/Into-the-wild-3.jpg" border="0" /&gt;&lt;/a&gt;ಆತ ಆಧುನಿಕ ಬುದ್ಧ ! ಅಮೆರಿಕಾದ ವಿಶ್ವವಿದ್ಯಾಲಯವೊಂದರ ೨೨ ವರ್ಷದ ಆ ಹುಡುಗ ಪದವಿ ಮುಗಿದ ಮೇಲೆ ಅಪ್ಪ ಅಮ್ಮನ ಹೊಸ ಕಾರಿನ ಉಡುಗೊರೆಯನ್ನು ನಿರಾಕರಿಸುತ್ತಾನೆ. ಈ ಲೌಕಿಕ ಬದುಕಿನ ವ್ಯಾಮೋಹಗಳ ಬಗ್ಗೆ ಅಸಹ್ಯ ಅವನಿಗೆ. ಅಪ್ಪ ಅಮ್ಮಂದಿರ ಭೋಗಜೀವನ, ಅಧಿಕಾರ ಗುಣಗಳ ಬಗ್ಗೆ ಅಸಮಾಧಾನ. ನಗರದ ಬದುಕಿನಿಂದ, ನಾಗರೀಕತೆಯಿಂದ ದೂರ ಹೋಗಿ ಪ್ರಕೃತಿಯಲ್ಲಿ ಯಾವ ಗುರಿಯೂ ಇಲ್ಲದಂತೆ ನೈಸರ್ಗಿಕವಾಗಿ ಬದುಕುವುದೇ ನಿಜವಾದ ಅಸ್ತಿತ್ವ ಎಂಬ ಆಸೆಯಿಂದ ಹೊರಟುಬಿಡುತ್ತಾನೆ. ತನ್ನ ಬ್ಯಾಂಕ್ ಕಾರ್ಡ್, ಐಡೆಂಟಿಟಿ ಕಾರ್ಡ್ ಎಲ್ಲವನ್ನೂ ನಾಶಪಡಿಸಿ, ತನ್ನ ಉಳಿತಾಯದ ಹಣವನ್ನು ದಾನಮಾಡಿ ತನ್ನ ಕಾರನ್ನು ಕೂಡ ಎಲ್ಲೋ ಬಿಟ್ಟು ತನ್ನಲ್ಲಿ ಉಳಿದಿದ್ದ ಸ್ವಲ್ಪ ಹಣವನ್ನೂ ಸುಟ್ಟು ಹಾಕಿ ತಂದೆತಾಯಿಗಳಿಗೂ ತಿಳಿಸದೇ ತನ್ನ ಒಂದಿಷ್ಟು ವಸ್ತು, ಸಲಕರಣೆಗಳೊಡನೆ ಜೋಗಿಜಂಗಮನಂತೆ ಕಾಲ್ನಡಿಗೆಯಲ್ಲೇ ಪ್ರಕೃತಿಯೆಡೆಗೆ ಪ್ರಯಾಣ ಬೆಳೆಸುತ್ತಾನೆ. ನಗರದಿಂದ ಹೊರಟು ಅವನ ಗುರಿಯಾಗಿದ್ದ ಅಲಾಸ್ಕಾ ಕಾಡನ್ನು ತಲುಪುವವರೆಗಿನ ಆ ಹುಡುಗನ ಎರಡು ವರ್ಷಗಳ ಅಲೆದಾಟ, ದಾರಿಯಲ್ಲಿ ಅವನು ಭೇಟಿಯಾಗುವ ಜನಗಳು, ಏರ್ಪಡುತ್ತಿದ್ದ ಸಂಬಂಧಗಳ ಬಂಧಕ್ಕೆ ಸಿಲುಕದೇ ಮುಂದುವರೆಯುವುದು, ಆತನ ಸಾಹಸಗಳು, ಕೊನೆಗೆ ಅಲಾಸ್ಕಾದ ಕಾಡುಗಳಲ್ಲಿ ಆತ ಸವೆಸುವ ದಿನಗಳ ಕಥೆ ಇದು.&lt;br /&gt;&lt;br /&gt;ಆ ಹುಡುಗ ಹೆದ್ದಾರಿಗಳಲ್ಲಿ ಸಿಗುವ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾ ಅಲೆಮಾರಿ ಹಿಪ್ಪಿ ದಂಪತಿಗಳ ಒಡನಾಟದಲ್ಲಿ ಕಾಲ ಕಳೆಯುತ್ತಾನೆ. ಒಬ್ಬ ಉತ್ಸಾಹಿ ರೈತನ ಹೊಲದಲ್ಲಿ ಅವನೊಂದಿಗೆ ಬೇಸಾಯ, ಕಟಾವಿನಲ್ಲಿ ತೊಡಗುತ್ತಾ ಮೈಮರೆಯುತ್ತಾನೆ, ಸಂತೋಷ ಅನುಭವಿಸುತ್ತಾನೆ. ಷೋಡಶಿಯ ದೇಹಕ್ಕೆ ಸೋಲದೇ ತಪ್ಪಿಸಿಕೊಳ್ಳುತ್ತಾನೆ. ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನೆಡೆಸುತ್ತಾ ಮೆಕ್ಸಿಕೋ ತಲುಪಿ ಅಲ್ಲಿಂದ ರೈಲು ಹಿಡಿದು ಹಿಂದಿರುಗಿ ಬರುತ್ತಾನೆ. ದಾರಿಯಲ್ಲೆಲ್ಲೋ ಸಿಗುವ ಮುದುಕನ ಜೊತೆ ದಿನಕಳೆದು ಅವನಲ್ಲಿ ಜೀವನೋತ್ಸಾಹ ಮೂಡಿಸುತ್ತಾನೆ, ತನ್ನ ಬದುಕಿನ ಉದ್ದೇಶದ ಬಗ್ಗೆ ತಿಳಿಸುತ್ತಾನೆ. ಇವನನ್ನು ದತ್ತು ಪಡೆಯುವುದಾಗಿ ಮಕ್ಕಳಿಲ್ಲದ ಆ ಮುದುಕ ಬೇಡಿಕೆ ಇಟ್ಟಾಗ ಅದನ್ನು ನಯವಾಗಿ ಮುಂದೂಡಿ ತನ್ನ ಗುರಿಯಾದ ಅಲಾಸ್ಕಾದ ಕಾಡುಗಳಿಗೆ ಹೋಗಿಬಿಡುತ್ತಾನೆ. ತನ್ನ ಪ್ರಯಾಣದುದ್ದಕ್ಕೂ ನದಿ, ಸಮುದ್ರ, ಬೆಟ್ಟ, ಗುಡ್ಡ, ಗಿಡಮರಗಳ ಸಾಂಗತ್ಯವನ್ನು ಅನುಭವಿಸುತ್ತಾನೆ. ಅದರೊಳಗೆ ಬೆರೆಯುತ್ತಾನೆ. ಅಲಾಸ್ಕಾದ ಹಿಮಕಾಡುಗಳನ್ನು ತಲುಪಿದಾಗ ನಿಜವಾದ ಪ್ರಕೃತಿಯೊಡನೆ ಅವನ ಜೀವನ ಶುರುವಾಗುತ್ತದೆ. ಅಲ್ಲಿ ಅವನಿಗೆ ಯಾರೋ ತೊರೆದು ಹೋದ ಚಿಕ್ಕ ಬಸ್ ಒಂದು ಅನಿರೀಕ್ಷಿತವಾಗಿ ದೊರೆತು ಅದನ್ನೇ ಮನೆಯನ್ನಾಗಿ ಮಾಡಿಕೊಳ್ಳುತ್ತಾನೆ. ಒಂದಿಷ್ಟು ದಿನಗಳು ಚೆನ್ನಾಗಿ ನೆಡೆದರೂ ಸಹ ಅನಂತರ ಅಲ್ಲಿನ ಪ್ರಕೃತಿಯ ಕಠೋರತೆ ಹವಾಮಾನ ಕಾಲ ವೈಪರೀತ್ಯದೊಂದಿಗೆ ಅನುಭವವಾಗಲು ಶುರುವಾಗುತ್ತದೆ. ಇಷ್ಟು ದಿನ ಆಹಾರವಾಗಿದ್ದ ಪ್ರಾಣಿಗಳು ಸಿಗದೇ ಪರದಾಡುತ್ತಾನೆ. ಕ್ರಮೇಣ ಈ ಪ್ರಕೃತಿಯೊಳಗೊಂದಾಗಿ ಬದುಕಲು ತನ್ನ ತಯಾರಿ ಸಾಲದು ಎಂದೆನಿಸಿದಾಗ ಅಲ್ಲಿಂದ ಹಿಂದಿರುಗಿ ಬರುವ ಪ್ರಯತ್ನಕ್ಕೆ ತುಂಬಿಹರಿಯುತ್ತಿರುವ ನದಿ ಅಡ್ಡಲಾಗಿ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಗುತ್ತದೆ. ಹಣವಿದ್ದಾಗ ಎಲ್ಲವೂ ಸುಲಭ ನಿಜ, ಆದರೆ ತನ್ನ ಜೀವನದ ಅತ್ಯಂತ ರೋಮಾಂಚನದ ಕ್ಷಣಗಳು ದೊರೆತಿದ್ದು ಒಂದೇ ಒಂದು ಪೈಸೆಯೂ ಇಲ್ಲದ ಸಮಯದಲ್ಲಿ ಎನ್ನುವ ನಂಬಿಕೆಯ ಆತನಿಗೆ ಮನುಷ್ಯ ಪ್ರಕೃತಿಯನ್ನು ಪ್ರೀತಿಸುವಷ್ಟೇ ಅದರ ಬಗ್ಗೆ ಹೆದರಿಕೆಯನ್ನೂ ಕೂಡ ಇಟ್ಟುಕೊಳ್ಳಬೇಕು ಎನ್ನುವುದು ಅರಿವಾಗುವಾಗ ತೀರ ತಡವಾಗಿರುತ್ತದೆ. ಆಹಾರ ಸಿಗದೇ ಇರುವ ಸ್ಥಿತಿ ಬಂದಾಗ ತಾನು ಕೊಂಡುಹೋಗಿದ್ದ ಪುಸ್ತಕಗಳ ಸಹಾಯದಿಂದ ತಿನ್ನುವಂತಹ ಗಿಡಗೆಡ್ಡೆಗಳ ಹುಡುಕಾಟದಲ್ಲಿ ತೊಡಗಿ ಎಡವಿ ವಿಷಕಾರಿ ಸಸ್ಯವೊಂದನ್ನು ತಿಂದು ಜೀರ್ಣಶಕ್ತಿ ನಾಶವಾಗುತ್ತದೆ. ಆತನ ಕೊನೆದಿನಗಳು, ಅವನು ಪಡುವ ಪಾಡು ಪ್ರಕೃತಿಯ ಶಕ್ತಿಗೆ ಸಾಕ್ಷಿಯಾಗುತ್ತವೆ. &lt;strong&gt;ನಿಜವಾದ ಸಂತೋಷ ಎಂಬುದು ಸಿಗುವುದು ಅದನ್ನು ಹಂಚಿಕೊಂಡಾಗ ಮಾತ್ರ &lt;/strong&gt;ಎಂಬ ಷರಾವನ್ನು ಬರೆದು ತಾನೇ ಬಯಸಿ ತಂದುಕೊಂಡಿದ್ದ ಏಕಾಂತ ಜೀವನದಿಂದ ಸಾವಿನ ಮೂಲಕ ಮುಕ್ತಿ ಹೊಂದುತ್ತಾನೆ. ಅಲ್ಲಿಯವರೆಗಿನ ತನ್ನ ಅಲೆದಾಟದ ಪ್ರತಿ ದಿನವನ್ನೂ ಡೈರಿಯಲ್ಲಿ ದಾಖಲಿಸಿಟ್ಟಿರುತ್ತಾನೆ.&lt;br /&gt;&lt;br /&gt;ಇನ್ ಟು ದಿ ವೈಲ್ಡ್  (In to the Wild)- ೨೦೦೭ ರ ಈ ಇಂಗ್ಲೀಷ್ ಸಿನೆಮಾ ಕ್ರಿಸ್ಟೋಫರ್ ಮೆಕ್ಯಾಂಡ್ಲೆಸ್ ಎಂಬ ಹುಡುಗನ ನಿಜ ಜೀವನದ ಕಥೆಯನ್ನೊಳಗೊಂಡ ಜಾನ್ ಕ್ರಾಕೋರ್ ಎಂಬುವರಿಂದ ಬರೆಯಲ್ಪಟ್ಟ ಅದೇ ಹೆಸರಿನ ಪುಸ್ತಕದ ಮೇಲೆ ಆಧರಿತವಾಗಿದೆ.  ಸೀನ್ ಪೆನ್ (Sean Penn) ನಿರ್ದೇಶನದ ಈ ಸಿನೆಮಾದಲ್ಲಿ ಅಲೆಗ್ಸಾಂಡರ್ ಸುಪರ್ ಟ್ರ್ಯಾಂಪ್ ಹೆಸರಿನ ಮುಖ್ಯ ಪಾತ್ರದಲ್ಲಿ ಎಮಿಲೆ ಹರ್ಷ್ (Emile Hirsch) ನಟಿಸಿದ್ದಾನೆ.   ಸಿನೆಮಾದಲ್ಲಿ ಕೆಲವು ಸ್ವಗತಗಳು, ಮಾತುಗಳು ಸ್ವಲ್ಪ ಕಾವ್ಯಮಯವಾಗಿದ್ದು ಪ್ರತಿಯೊಂದು ಭಾಗವೂ, ದೃಶ್ಯವೂ ಸುಂದರವಾಗಿ ನಿರೂಪಿಸಲ್ಪಟ್ಟಿವೆ. ನಿಸರ್ಗವನ್ನು ತೆರೆಯಲ್ಲಿ ತೋರಿಸಿರುವ ಪರಿ ಮತ್ತು ಅರ್ಥಪೂರ್ಣ ಸಂಭಾಷಣೆಗಳು ಇಷ್ಟವಾಗುತ್ತವೆ. ಮನುಷ್ಯನ ಜೀವನ, ಸಂಬಂಧಗಳು, ಸ್ವಾತಂತ್ರ್ಯ, ವೈರಾಗ್ಯ ಮತ್ತು ಪ್ರಕೃತಿಯನ್ನು ಜೋಡಿಸುವ ಸೇತುವೆಯೆನಿಸುತ್ತದೆ. ಸಿನೆಮಾ ಮುಗಿದಾದ ಮೇಲೆ ಸ್ವಲ್ಪ ಹೊತ್ತು ಮೌನ, ಒಂದು ಏಕಾಂತತೆ ಬೇಕೆನಿಸುವುದು ಸಿನೆಮಾ ನಮ್ಮನ್ನು ತಾಗುವುದರ ಪರಿಣಾಮವಿರಬಹುದು.&lt;br /&gt;&lt;br /&gt;********&lt;br /&gt;&lt;br /&gt;&lt;em&gt;ಸಿನೆಮಾದ ಇಡೀ ಕಥೆಯನ್ನೇ ಹೇಳಿಬಿಟ್ಟಿದ್ದೇನೆ ಎಂದುಕೊಳ್ಳಬೇಡಿ. ಇಂತಹ ಸಿನೆಮಾಗಳಲ್ಲಿ ಕಥೆ, ಕೈಮಾಕ್ಸ್ , ಇನ್ನಿತರ ಸಂಗತಿಗಳು ಗೌಣ. ಇದು ಒಂಥರಾ Concept ಸಿನೆಮಾ. Presentation ಮುಖ್ಯ. ನಂಗಂತೂ ಬೇಜಾನ್ ಇಷ್ಟ ಆಯ್ತು , ನಿಮಗೂ ಆಗಬಹುದೇನೋ ನೋಡಿ. (೧೨ಜುಲೈ೦೯ ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಈ ಬರಹ ಸಂಕ್ಷಿಪ್ತ ರೂಪದಲ್ಲಿ ಪ್ರಕಟವಾಗಿದೆ)&lt;br /&gt;&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1784825749807495168?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1784825749807495168/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1784825749807495168' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1784825749807495168'/><link rel='self' type='application/atom+xml' href='http://www.blogger.com/feeds/36882947/posts/default/1784825749807495168'/><link rel='alternate' type='text/html' href='http://vikasavada.blogspot.com/2009/07/into-wild.html' title='ಆಧುನಿಕ ಬುದ್ಧನ ಅಲೆದಾಟ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_0UIY2Xlh-lc/SlrPtwytjII/AAAAAAAABKE/8aXL1BM1E1s/s72-c/Into-the-wild-3.jpg' height='72' width='72'/><thr:total>9</thr:total></entry><entry><id>tag:blogger.com,1999:blog-36882947.post-8584811607325542828</id><published>2009-07-06T16:43:00.006+05:30</published><updated>2009-07-06T17:11:37.571+05:30</updated><title type='text'>ವಿದ್ಯೆ ಮತ್ತು ಔದ್ಯಮಿಕತೆ</title><content type='html'>ಇತ್ತೀಚೆಗೆ ಇ-ಮೇಲಿನಲ್ಲಿ ಸಣ್ಣ ಕಥೆಯೊಂದು ಬಂದಿತ್ತು. ಅದು ಹೀಗಿದೆ. ಒಬ್ಬ ಹುಡುಗ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಕೆಲಸ ಕೇಳಿಕೊಂಡು ಹೋಗಿರುತ್ತಾನೆ. ಅಲ್ಲಿನ admin ಇವನನ್ನು ಸಂದರ್ಶನ ಮಾಡಿ ಇವನು ಕೆಲಸಕ್ಕೆ ಲಾಯಕ್ಕಿದ್ದಾನೆ ಎಂದು ತೀರ್ಮಾನಿಸುತ್ತಾನೆ. ಅನಂತರ ಆ ಹುಡುಗನ ಹತ್ತಿರ ನಿನ್ನ ಇ-ಮೇಲ್ ಐಡಿ ಕೊಡು ಅದಕ್ಕೊಂದು ಅರ್ಜಿ ಕಳಿಸುತ್ತೇನೆ, ಅದನ್ನು ತುಂಬಿ ಕಳಿಸಿದ ಮೇಲೆ ನಿನಗೆ ಅಪಾಯಿಟ್ಮೆಂಟ್ ಲೆಟರ್ ಕಳಿಸುತ್ತೇನೆ ಅದರ ಪ್ರಿಂಟ್ ತೆಗೆದುಕೊಂಡು ಬಂದು ನೀನು ಇಲ್ಲಿ ಸೇರಿಕೊಳ್ಳಬಹುದು ಎನ್ನುತ್ತಾನೆ. ಆಗ ಆ ಹುಡುಗ "ನನಗೆ ಯಾವುದೇ ಇಮೇಲ್ ಐಡಿ ಇಲ್ಲ ಮತ್ತು ನನಗೆ ಇಂಟರ್ನೆಟ್ ಬಳಕೆಯೂ ಗೊತ್ತಿಲ್ಲ" ಎನ್ನುತ್ತಾನೆ. ಆಗ ಆ ಅಡ್ಮಿನ್ ಈ ಕಾಲದಲ್ಲಿ ಇಮೇಲ್ ಐಡಿ ಇಲ್ಲ ಎಂದ ಮೇಲೆ ನಿನ್ನ ಅಸ್ತಿತ್ವಕ್ಕೇ ಬೆಲೆಯೇ ಇಲ್ಲ ನೀನು ಇಲ್ಲಿ ಕೆಲಸ ಮಾಡಲು ನಾಲಾಯಕ್ ಎಂದು ಬೈದು ಓಡಿಸುತ್ತಾನೆ. ಏನು ಮಾಡುವುದು ಎಂದು ತಿಳಿಯದೇ ಹುಡುಗ ಹೊರಗೆ ಬಂದು ಸ್ವಲ್ಪ ಹೊತ್ತು ಯೋಚಿಸುತ್ತಾನೆ. ಅವನ ಜೇಬಿನಲ್ಲಿ ೫೦ ರೂಪಾಯಿ ಮಾತ್ರ ಇರುತ್ತದೆ. ಅದು ಇನ್ನು ಒಂದು ದಿನಕ್ಕೆ ಸಾಕು. ಆಮೇಲೆ ಹೇಗೆ ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬಂದು ಸೀದ ಟೊಮ್ಯಾಟೋ ಮಾರುಕಟ್ಟೆಗೆ ಹೋಗಿ ೧೦ ಕೆ.ಜಿ ಟೊಮ್ಯಾಟೋ ಕೊಂಡು ಅದನ್ನು ಮನೆ ಮನೆಗೆ ಮಾರುತ್ತಾನೆ. ಲಾಭ ಮಾಡಿಕೊಳ್ಳುತ್ತಾನೆ, ಹೀಗೆ ಮಾರನೇ ದಿನ ಇನ್ನೂ ಹೆಚ್ಚು ಮಾರಿ ಇನ್ನೂ ಹೆಚ್ಚಿನ ಲಾಭ ಬರುತ್ತದೆ. ಹೀಗೆಯೇ ನಿಷ್ಠೆಯಿಂದ ದುಡಿದು ಒಳ್ಳೆಯ ಲಾಭದಿಂದ ಅವನೇ ಒಂದು ತಳ್ಳುಗಾಡಿ ತೆಗೆದುಕೊಳ್ಳುತ್ತಾನೆ, ಅನಂತರ ಒಂದು ಲಗ್ಗೇಜ್ ಆಟೋ, ಟ್ರಕ್ ಹೀಗೆ ಮುಂದುವರೆಯುತ್ತಾ ಹೋಗಿ ಬೇರೆ ಬೇರೆ ವ್ಯಾಪಾರಗಳಲ್ಲೂ ತೊಡಗಿ ೫ ವರ್ಷಗಳ ನಂತರ ಆ ಊರಿನ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬನಾಗುತ್ತಾನೆ. ಒಂದು ದಿನ ಅವನಿಗೆ ತನ್ನ ಕುಟುಂಬಕ್ಕೆ ವಿಮೆ ಮಾಡಿಸಬೇಕು ಎಂಬ ಯೋಚನೆ ಬಂದು ವಿಮಾ ಏಜೆಂಟೊಬ್ಬನನ್ನು ಮನೆಗೆ ಕರೆಯುತ್ತಾನೆ. ಅರ್ಜಿ ಎಲ್ಲ ತುಂಬಿ ಆದ ಮೇಲೆ ಆ ಏಜೆಂಟ್ ಇದ್ದವನು ನಿಮ್ಮ ಇಮೇಲ್ ಐಡಿ ಕೊಡಿ ಎಂದು ಕೇಳಿದಾಗ ನನಗೆ ಯಾವ ಇಮೇಲ್ ಐಡಿಯೂ ಇಲ್ಲ, ನೆಟ್ ಬಳಕೆಯೂ ಗೊತ್ತಿಲ್ಲ ಎನ್ನುತ್ತಾನೆ. ಆಗ ವಿಮಾ ಏಜೆಂಟನು ನೀವು ಇಷ್ಟು ದೊಡ್ಡ ಬಿಸಿನೆಸ್ ಮನ್ ಆಗಿ ಒಂದು ಇಮೇಲ್ ಐಡಿ ಇರದೇ ಇರುವುದು ಆಶ್ಚರ್ಯ, ಆದರೂ ಇಷ್ಟು ಯಶಸ್ವಿಯಾಗಿದ್ದೀರಿ, ಇನ್ನು ನಿಮಗೆ ಇಂಟರ್ನೆಟ್ ಬಳಕೆ ಗೊತ್ತಿದ್ದರೆ ಇನ್ನೂ ಏನಾಗುತ್ತಿದ್ದಿರಿ ಎನ್ನುತ್ತಾನೆ. ಆಗ ಅವನು ನಿಟ್ಟುಸಿರಿಟ್ಟು "ದುರದೃಷ್ಟಕ್ಕೆ ನಾನು ಇಮೇಲ್ ಐಡಿಯೊಂದನ್ನು ಮಾಡಿಕೊಂಡಿದ್ದರೆ ಇವತ್ತು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಆಫೀಸ್ ಬಾಯ್ ಆಗಿರುತ್ತಿದ್ದೆ" ಎನ್ನುತ್ತಾನೆ.&lt;br /&gt;&lt;br /&gt;ಈ ಕತೆಯನ್ನು ಯಾವುದೇ ಉದ್ದೇಶಕ್ಕೆ ಬರೆದಿರಬಹುದು. ಆದರೆ ಇದು ಬಿಂಬಿಸುವುದು ಒಬ್ಬ ಉದ್ಯಮಿ ಹುಟ್ಟುವ ಅಂಶವನ್ನು. ಒಬ್ಬ ಸಾಮಾನ್ಯ ಮನುಷ್ಯ ಉದ್ಯಮಿಯಾಗಿ, ಮಾಲೀಕನಾಗಿ ಬೆಳೆಯಲು ಕಾರಣಗಳನ್ನು, ಪರಿಸ್ಥಿತಿಗಳನ್ನು ಈ ಕತೆಗಳು ಸೂಕ್ಷ್ಮವಾಗಿ ತಿಳಿಸಿಕೊಡುತ್ತವೆ. ಉದ್ಯಮಿ ಎಂದ ಮಾತ್ರಕ್ಕೆ ಟಾಟಾ, ಬಿರ್ಲಾ, ನೀಲೇಕಣಿ, ನಾಣಿಗಳೇ ಆಗಬೇಕಂತಿಲ್ಲ. ಇವತ್ತು ನಮ್ಮ ಸುತ್ತಮುತ್ತಲೇ ಇರುವ ಸಾವಿರಾರು ವ್ಯಾಪಾರಸ್ಥರೂ, ಬಗೆಬಗೆಯ ಬಿಸಿನೆಸ್ ಗಳನ್ನು ನೆಡೆಸುತ್ತಿರುವವರೂ ಕೂಡ ಉದ್ಯಮಿಗಳೇ. ತಂದೆಯಿಂದ ಬಂದ ಬಿಸಿನೆಸ್ ಅನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಎಲ್ಲರೂ ಕೂಡ ಒಬ್ಬ ಉದ್ಯಮಿಯಾಗಿ ರೂಪುಗೊಳ್ಳಲು ಕಾರಣ ಒಂದಲ್ಲಾ ಒಂದು ರೀತಿಯ ಪರಿಸ್ಥಿತಿಯೇ ಕಾರಣವಾಗಿರುತ್ತದೆ ಮತ್ತು ಮುಖ್ಯವಾಗಿ ಅವರಲ್ಲಿರುವ ರಿಸ್ಕ್ ತೆಗೆದುಕೊಂಡು ಮುನ್ನುಗ್ಗಿರುವ ಗುಣ ಕಾರಣವಾಗಿರುತ್ತದೆ. ಈ ರೀತಿಯ ಪರಿಸ್ಥಿತಿಗೆ, ರಿಸ್ಕ್ ತೆಗೆದುಕೊಂಡು ಬೆಳೆದಿರುವುದಕ್ಕೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿರಬಹುದು ಅಥವಾ ಛಲದಿಂದ ಆಗಿರಬಹುದು. ನನ್ನ ಗೆಳೆಯನೊಬ್ಬ ಕೆಲಸ ಮಾಡುವ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯವಿರುವ ಅವರು ತಾವು ಉದ್ಯಮಿಯಾಗಿ ಬೆಳೆದಿದ್ದರ ಬಗ್ಗೆ ಹೇಳಿದರು. "ನಾನು ಬಿ.ಕಾಂ. ಜಸ್ಟ್ ಪಾಸಾಗಿ ಯಾವುದೋ ಒಂದು ಕಂಪನಿಯಲ್ಲಿ ಸಣ್ಣ ಸಂಬಳವೊಂದಕ್ಕೆ ಕೆಲಸಕ್ಕೆ ಸೇರಿಕೊಂಡೆ, ಮುಂದೆ ಓದುವ ಅನುಕೂಲ ಇರಲಿಲ್ಲ, ಎಲ್ಲರೂ ನನ್ನನ್ನು ಆಗ ವೇಸ್ಟ್ ಎಂದು, ಇವನ ಕೈಯಲ್ಲಿ ಏನೂ ಆಗುವುದಿಲ್ಲವೆಂದೂ ದೂಷಿಸುತ್ತಿದ್ದರು, ಅವಮಾನದಿಂದ ಕುಗ್ಗಿಹೋಗುತ್ತಿದ್ದೆ, ಆದರೆ ಹಾಗೆಯೇ ಒಂದೊಂದಾಗಿ ಅನುಭವಗಳನ್ನು ಪಡೆದುಕೊಂಡು ಒಮ್ಮೆ ಅವಕಾಶ ಸಿಕ್ಕಾಗ ರಿಸ್ಕ್ ತೆಗೆದುಕೊಂಡು ನುಗ್ಗಿಬಿಟ್ಟೆ, ಮೊದಲ ದಿನಗಳಲ್ಲಿ ಬಹಳ ಕಷ್ಟವಾದರೂ ಆನಂತರ ನಾ ನೆಡೆದದ್ದೇ ಹಾದಿಯಾಯಿತು, ಇವತ್ತು ಈ ಮಟ್ಟಿಗೆ ಬೆಳೆದಿದ್ದೇನೆ, ಕೋಟಿರೂಪಾಯಿಗೆ ತೂಗುತ್ತೇನೆ ಎಂದು ಹೇಳಿಕೊಳ್ಳಲು ನನಗ್ಯಾವ ಅಹಂಕಾರವೂ ಇಲ್ಲ , ಸಂಕೋಚವೂ ಇಲ್ಲ. ಆದರೆ ಅವತ್ತು ನನ್ನನ್ನು ಹೀಯಾಳಿಸಿದವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿದ್ದಾರೆ". ಹೀಗೆ ಹೇಳಿದ ಅವರು ನೆಡೆಸುತ್ತಿರುವುದು ತಾವು ಓದಿದ್ದಕ್ಕೆ ಸ್ವಲ್ಪವೂ ಸಂಬಂಧವಿಲ್ಲದ ಟ್ರಾನ್ಸ್ ಫಾರ್ಮರ್ ತಯಾರಿಕಾ ಕಾರ್ಖಾನೆ! ಇವೆಲ್ಲವನ್ನೂ ಸುಮ್ಮನೇ ಅವಲೋಕಿಸಿದಾಗ ಸದ್ಯದ ಸಮಾಜದಲ್ಲಿ ಹೆಚ್ಚು ಹೆಚ್ಚು ಓದಿರುವರಿಗಿಂತಲೂ ಕಡಿಮೆ ಓದಿದವರೇ ಉದ್ಯಮಿಗಳಾಗಿರುವ ಉದಾಹರಣೆ ಬಹಳ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸಾವಿರಾರು ಕೈಗಾರಿಕೆಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು. ಇಲ್ಲಿ ತುಂಬ ಕಡಿಮೆ ಓದಿದವರು, ಯಾವುದೇ ವಿಶೇಷ, ವೃತ್ತಿಪರ ಕೋರ್ಸುಗಳನ್ನು ಮಾಡದೇ ಇರುವವರು ಇವತ್ತು ಉದ್ಯಮಿಗಳಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಎಲ್ಲ ಉದ್ಯಮಿಗಳನ್ನು ಕೇಳಿದರೂ ಕೂಡ ಅವರದ್ದೆಲ್ಲಾ ಸಾಮಾನ್ಯವಾಗಿ ಒಂದೇ ಉತ್ತರವಿರುತ್ತದೆ. ಈ ಮಟ್ಟಿಗೆ ಅವರು ಬೆಳೆಯಲು ಕಾರಣ ಅನಿವಾರ್ಯತೆ, ಅನುಭವ, ಪೂರಕ ಪರಿಸ್ಥಿತಿ, ಅದೃಷ್ಟ ಹಾಗೂ ಅದಕ್ಕೆ ತಕ್ಕುನಾದ, ಸರಿಯಾಗಿ ಬಳಸಿಕೊಂಡ ಶ್ರಮ. ಇನ್ಫೋಸಿಸ್ ನ ನಂದನ್ ನೀಲೇಕಣಿಯವರೂ ಕೂಡ ತಾವು ಬರೆದಿರುವ ಪುಸ್ತಕದಲ್ಲಿ ತಮ್ಮನ್ನು ’ಆಕಸ್ಮಿಕ ಉದ್ಯಮಿ’ ಎಂದೇ ಕರೆದುಕೊಳ್ಳುತ್ತಾರೆ.&lt;br /&gt;&lt;br /&gt;ಇದಕ್ಕೆ ಉಲ್ಟಾ ಪರಿಸ್ಥಿತಿ ಎಂದರೆ ಇವತ್ತಿನ ವಿದ್ಯಾವಂತರದ್ದು. ಇವತ್ತು ಮಾರುಕಟ್ಟೆಯಲ್ಲಿ ಹಲವು ಕೋರ್ಸುಗಳಿವೆ. ಮ್ಯಾನೇಜ್ ಮೆಂಟ್ ಕೋರ್ಸುಗಳಿವೆ. ಆದರೆ ಅದರಲ್ಲಿ ತಯಾರಾಗಿ ಬರುತ್ತಿರುವ ವಿದ್ಯಾವಂತರಲ್ಲಿ ಈ ಉದ್ಯಮಿ ಗುಣಗಳೇ(enterpreneurship qualities) ಕಂಡುಬರುತ್ತಿಲ್ಲ ಎನ್ನುವುದು ಕಟು ಸತ್ಯ. ಅವೆಲ್ಲವೂ ಹೆಚ್ಚೆಂದರೆ ಮೆನೇಜರ್ ಗಳನ್ನು ತಯಾರು ಮಾಡುತ್ತಿವೆಯೇ ಹೊರತು Entrepreneur ಗಳನ್ನಲ್ಲ. ಇವತ್ತು ವಾಣಿಜ್ಯ, ಕಲೆ, ಎಂಜಿನಿಯರಿಂಗ್ ಎಲ್ಲಾ ಕೋರ್ಸ್ ಗಳಲ್ಲೂ ಕೂಡ managementಬಗ್ಗೆ, Entrepreneurship ಬಗ್ಗೆ ಪಠ್ಯಗಳಿವೆ. ಆದರೆ ಅವು ಕೇವಲ ಥಿಯರಿಗಳಾಗೇ ಉಳಿಯುತ್ತಿರುವುದು ವಿಪರ್ಯಾಸ. ಈ ಥಿಯರಿಗಳನ್ನು ಓದಿಕೊಂಡು ಬಂದ ಯುವಕ ಯುವತಿಯರು ಯಾವುದೋ ಕಂಪನಿಯಲ್ಲಿ ಅಥವಾ ಮತ್ತೆಲ್ಲೋ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಬಿಡುತ್ತಾರೆ. ಅದಕ್ಕೆ ಕಾರಣ ಆಕರ್ಷಕ ಸಂಬಳ, ಸವಲತ್ತುಗಳು ಹಲವಿರಬಹುದು. ಆದರೆ ಇಲ್ಲಿ ಪ್ರಶ್ನೆಯೆಂದರೆ ವಿದ್ಯೆ ಎನ್ನುವುದು ಅವನನ್ನು ಆ ಔದ್ಯಮಿಕತೆಯಿಂದ ದೂರ ಇಡುತ್ತಿದೆಯೇ ಎಂಬುದು. ದೊಡ್ಡ ದೊಡ್ಡ ಉದ್ಯಮಿಗಳಾದವರು, ಆಗುವವರು ಮ್ಯಾನೇಜ್ ಮೆಂಟ್ ಬಗ್ಗೆಯಾಗಲೀ, ಔದ್ಯಮಿಕತೆ ಬಗ್ಗೆಯಾಗಲೀ ಯಾವುದೇ ಪುಸ್ತಕಗಳನ್ನು ಓದಿರುವುದಿಲ್ಲ, ಯಾವುದೇ ಪದವಿ ಪಡೆದಿರುವುದಿಲ್ಲ. ಆದರೆ ಪುಸ್ತಕ ಓದಿದವರು, ಪದವಿ ಪಡೆದವರು ಉದ್ಯಮಿಗಳಾಗುತ್ತಿಲ್ಲ. ೧೦೦% ಈ ಸ್ಥಿತಿ ಇಲ್ಲದಿರಬಹುದು , ಆದರೆ ಬಹುತೇಕ ಈ ರೀತಿ ಇದೆ. ಪ್ರಸಕ್ತ ಉದ್ಯಮಿಗಳು ಪುಸ್ತಕ ಓದುತ್ತಾ ಕೂತಿದ್ದರೆ ಖಂಡಿತ ಆ ಮಟ್ಟಿಗೆ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಸಾಮಾನ್ಯ ನೌಕರರಾಗಿಬಿಡುತ್ತಿದ್ದರೆನೋ! stay hungry, stay foolish ಎನ್ನುವ ಪುಸ್ತಕವೊಂದಿದೆ. ನಮ್ಮ ದೇಶದ ದೊಡ್ಡ ದೊಡ್ಡ ಐ‌ಐ‌ಎಂ ಗಳಲ್ಲಿ ಓದಿದ ಹಲವು ಪದವಿಧರರು ಉದ್ಯಮಿಗಳಾಗಿ ಬೆಳೆದಿರುವ ಯಶೋಗಾಥೆಯ ಕತೆಗಳಿವೆ. ಆದರೆ ಪ್ರತಿವರ್ಷ ಹೊರಬರುವ ಪದವೀಧರರ ಸಂಖ್ಯೆಗೆ ಹೋಲಿಸಿದರೆ ಉದ್ಯಮಿಗಳಾದವರ ಸಂಖ್ಯೆ ತೀರಾ ಕಡಿಮೆ ಇದೆ. ಇದು ಹೇಳುವಷ್ಟು ಸುಲಭವಲ್ಲ , ಇದಕ್ಕೆ ಆಸಕ್ತಿಯಿಂದ ಹಿಡಿದು ಬಂಡವಾಳದ ತನಕ ಹಲವಾರು constraintಗಳಿವೆ ನಿಜ. ಆದರೂ ಕೂಡ ತುಲನಾತ್ಮಕವಾಗಿ ನಮ್ಮ ದೇಶದಲ್ಲಿ ಔದ್ಯಮಿಕತೆ ಎಂಬುದಕ್ಕೆ ವಿದ್ಯೆಯೇ constraint ಆಗುತ್ತಿದೆಯೇ ಎಂಬ ಅನುಮಾನ ಸಹಜವೆನಿಸುತ್ತದೆ. ಅದು ಯುವಜನಾಂಗವನ್ನು ಕಣ್ಣು ಕಟ್ಟಿದ ಕುದುರೆಯಂತೆ ಒಂದೇ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತಿದೆ. ಇವತ್ತು ಜಗತ್ತಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ಕಟ್ಟಿ ಬೆಳೆಸಿದ, ಹೆಸರು ಮಾಡಿರುವ, ಸಾಧನೆ ಮಾಡಿರುವ ಬಹುತೇಕ ಜನರು ಹೆಚ್ಚು ಓದಿರದಂತವರೇ ಆಗಿದ್ದಾರೆ. ಹೆಚ್ಚು ಓದಿದವರು, ಪದವಿ ಪಡೆದವರು ಯಾವುದೋ ಕಂಪನಿ ಕೆಲಸಗಳಲ್ಲಿ ತೊಡಗಿಕೊಂಡರೆ ದೊಡ್ಡಸ್ತಿಕೆ ಎಂಬ ಸಾಮಾಜಿಕ ಅಂಶವೂ ಕೂಡ ಅವರನ್ನು ಹಿಡಿದಿಡುತ್ತಿದೆ. ಹಾಗೆಂದು ಹೆಚ್ಚಿನ ವಿದ್ಯೆಯಿಲ್ಲದೇ ಕೂರುವುದು, ಓದದಿರುವುದು ಮೂರ್ಖತನವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯೆಯ ಜೊತೆಜೊತೆಗೆ ಬೇರುಮಟ್ಟದ ಚಿಂತನೆಗಳನ್ನು ವಿದ್ಯಾವಂತ ಯುವಕರಲ್ಲಿ ಬೆಳೆಸುವ ಅಗತ್ಯವಿದೆ. ಉದ್ಯಮಿಯಾಗಲು ಇರುವ ಅವಕಾಶಗಳು, ಸೌಲಭ್ಯಗಳು, ಜಾಗತಿಕ ಮಾರುಕಟ್ಟೆಗಿಂತ ಹೆಚ್ಚಾಗಿ ನಮ್ಮ ದೇಶದ ಹಾಗೂ ನಮ್ಮ ಸುತ್ತಲಿನ ಸಾಮಾನ್ಯ ಮಾರುಕಟ್ಟೆಯ ಬಗೆಗಿನ ಅರಿವು ಮುಖ್ಯವಾಗಿ ಬೇಕಾಗಿದೆ.&lt;br /&gt;&lt;br /&gt;ಇದರಲ್ಲಿ ಯಾವುದೂ conclusion ಅಲ್ಲ, ಸುಮ್ಮನೇ ಯೋಚನೆಯನ್ನು ಹಂಚಿಕೊಂಡದ್ದಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-8584811607325542828?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/8584811607325542828/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=8584811607325542828' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/8584811607325542828'/><link rel='self' type='application/atom+xml' href='http://www.blogger.com/feeds/36882947/posts/default/8584811607325542828'/><link rel='alternate' type='text/html' href='http://vikasavada.blogspot.com/2009/07/entrepreneurship.html' title='ವಿದ್ಯೆ ಮತ್ತು ಔದ್ಯಮಿಕತೆ'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>17</thr:total></entry><entry><id>tag:blogger.com,1999:blog-36882947.post-2202083259912593130</id><published>2009-06-30T13:31:00.002+05:30</published><updated>2009-06-30T13:34:51.385+05:30</updated><title type='text'>ಕನಸು ಬಿತ್ತು</title><content type='html'>ನನಗೊಂದು ಕನಸು ಬಿತ್ತು&lt;br /&gt;ಅದರಲ್ಲಿ ನಾ ಅಳಿಲಾಗಿದ್ದೆ&lt;br /&gt;ದಿಕ್ಕೇ ಇಲ್ಲದೆ ಓಡುತ್ತಿದ್ದೆ&lt;br /&gt;ಮರದ ತುದಿಯವರೆಗೂ ಹತ್ತಿದ್ದೆ&lt;br /&gt;&lt;br /&gt;ಮತ್ತೊಂದು ಕನಸು ಬಿತ್ತು&lt;br /&gt;ಮನೆ ಅಂಗಳದ ತುಂಬೆಲ್ಲಾ ಹಾವುಗಳು&lt;br /&gt;ಬಾಲದ ಮೇಲೆ ನಿಂತು ಕುಣಿಯುತ್ತಿದ್ದವು&lt;br /&gt;ಮಧ್ಯದ ಕರಿನಾಗರ ನನ್ನನ್ನೇ ನೋಡುತ್ತಿತ್ತು&lt;br /&gt;&lt;br /&gt;ಅಳಿಲು ಓಡುತ್ತಾ ಗುಂಡಿಯಲ್ಲಿ ಬಿತ್ತು&lt;br /&gt;ಕರಿನಾಗರವ ಕಂಡು ದಿಗಿಲಾಗಿತ್ತು&lt;br /&gt;ಅಳಿಲಿನ ಸ್ವಪ್ನ ಅಪರೂಪವಂತೆ&lt;br /&gt;ಹಾವಿನ ಸ್ವಪ್ನ ಶುಭಸೂಚಕವಂತೆ !&lt;br /&gt;&lt;br /&gt;&lt;span style="font-style: italic;"&gt;ವಿ.ಸೂ : ಇದನ್ನು ಕವನವೆಂದು ತಪ್ಪು ತಿಳಿಯಬಾರದು.&lt;/span&gt; :)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-2202083259912593130?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/2202083259912593130/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=2202083259912593130' title='17 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/2202083259912593130'/><link rel='self' type='application/atom+xml' href='http://www.blogger.com/feeds/36882947/posts/default/2202083259912593130'/><link rel='alternate' type='text/html' href='http://vikasavada.blogspot.com/2009/06/kanasu-bittu.html' title='ಕನಸು ಬಿತ್ತು'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>17</thr:total></entry><entry><id>tag:blogger.com,1999:blog-36882947.post-1245562957685326744</id><published>2009-06-25T10:35:00.003+05:30</published><updated>2009-06-27T19:10:43.364+05:30</updated><title type='text'>ನನಗಂತೂ ಅನಿಸಿದೆ !</title><content type='html'>ನಿನಗೆ ಅನ್ನಿಸಿದೆಯೋ ಗೊತ್ತಿಲ್ಲ. ನನಗಂತೂ ಅನಿಸಿದೆ. ಉಹುಂ, ಬಿಡುವಿದ್ದಾಗ ಪ್ರೀತಿಸುವುದು ಪ್ರೀತಿಯಲ್ಲ. ಹೋಗಲಿ ಇಲ್ಲಿ ಪ್ರೀತಿ ವಿಷಯ ಬೇಡ. ಬಿಡುವಿದ್ದಾಗ ಮಾತ್ರ ಇರುವುದು ಸ್ನೇಹವಲ್ಲ. ಗೆಳೆತನದಲ್ಲಿ ಬಂದಾಗ ಭರಿಸಿಕೋ ಎನ್ನುವುದು ತರವಲ್ಲ. ನದಿಯು ಸಮುದ್ರವನ್ನು ಸೇರುವಲ್ಲಿನ ಮೇಲ್ಮೈ ಪ್ರಶಾಂತತೆಯನ್ನು ನೀನು ನಿರ್ಲಿಪ್ತತೆ ಎನ್ನುವುದಾದರೆ ನಿನಗೆ ಒಳಗಿನ ಚಕ್ರಸುಳಿಗಳ ಅರಿವಿಲ್ಲ. ಆಚೆಯ ದಡದ ಭೋರ್ಗರೆಯುತ್ತಿರುವ ಅಲೆಗಳು ಕಾಣುತ್ತಿಲ್ಲ. ಏಕೆಂದರೆ ಈ ದಡದಲ್ಲೇ ಮಲಗಿಬಿಟ್ಟೆ ನೀನು. ಎಚ್ಚರಗೊಳಿಸುವ ಗೋಜಿಗೆ ಸಮಯ ಕಳೆದುಹೋದಾಗ ಅದು ಸಾಯುವ ಸ್ಥಿತಿ ತಲುಪಿತ್ತು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿದುದ್ದನ್ನು ನದಿ ಎಂದುಕೊಂಡೆನೋ ಎಂದು ಬೇಸರವಾಗುತ್ತಿದೆ. ಬೇಸಿಗೆ ಸೃಷ್ಟಿಸಿದ ಬರದ ಗಾಳಿಗೆ  ಹರಿವಿನ ಪಾತ್ರವೂ ಮುಚ್ಚಿಹೋಗುತ್ತಿದೆ.  ಸಂಬಂಧಗಳು ಅಸಡ್ಡೆ, ನಿರ್ಲಕ್ಷದ ಹೊರತಾಗಿ ಕೆಲವೇ ಕೆಲವು ಸಣ್ಣ ಸೂಚನೆಯನ್ನಾದರೂ ಉಳಿಸುತ್ತವೆ. ಮತ್ತೆ ಮಳೆ ಹನಿಯುವುದಾ ನದಿ ತುಂಬಿ ಹರಿಯುವುದಾ ಪ್ರಶ್ನೆ ಕೇಳಿಕೊಳ್ಳಲೂ ಮನಸಾಗುತ್ತಿಲ್ಲ. ಮೋಡ ಕಟ್ಟುವ ಸುಳಿವೇ ಇಲ್ಲ.  ಹನಿ ಹನಿಗೂ ಗೋಗರೆಯುವದರಲ್ಲಿ ಅರ್ಥವಿಲ್ಲ. ಪರಸ್ಪರ ತತ್ವಕ್ಕೆ ಬೆಲೆಯಿಲ್ಲದ ಕಡೆ ಬೆಲೆ ಕೊಟ್ಟು ಕೊಟ್ಟು ಈಗಿನ ಆಬದಿಯ ನಿರಾಳತೆ ಕಂಡು ದಂಗಾಗಿದ್ದೇನೆ. ಗುದ್ದಿದ್ದು ಸಮಾಧಾನವಾಗಿಲ್ಲ, ಆದರೆ ಬೆನ್ನು ತಿರುಗಿಸಿ ಹೋದ ಬೆನ್ನಿನ ಹಿಂದೆ ಬಿದ್ದು ಅಭ್ಯಾಸವಿಲ್ಲ. ಬಲವಂತದ ಬಳ್ಳಿಯಾಗಿ ಸುತ್ತಿಕೊಂಡಿದ್ದ ವಿಷಾದ ಭಾವ.  ಎಲ್ಲವನ್ನೂ ನಿರ್ಧರಿಸಿ ಆಗಿರುವಾಗ ಮತ್ತೇನು ಹೇಳುವುದು ಫಲವಿಲ್ಲ ಎಂದು ನುಣುಚಿಕೊಂಡೆಯಾ? ಕೆಲವೊಂದು ಸಂದರ್ಭಗಳಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದೇ ಒಳ್ಳೆಯ ನಿರ್ಧಾರವೆನ್ನುತ್ತಾರೆ. ಅದೇ ರೀತಿ ನಾನೂ ಕೂಡ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ ಈಗ ಏನಾದರೊಂದು ನಿರ್ಧರಿಸಿಬಿಡಬೇಕು ಎಂಬ ನಿರ್ಧಾರಕ್ಕೆ ಬರೋಣವೆನಿಸುತ್ತಿದೆ. ನೀ ಕೊಟ್ಟ ಎರಡು ರೂಪಾಯಿ ನಾಣ್ಯ ಪರ್ಸಿನ ಒಳಖಾನೆಯಲ್ಲಿ ಹಾಗೇ ಇದೆ. ಅದಕ್ಕೆ ಇನ್ನೆರಡೂವರೆ ರೂಪಾಯಿ ಸೇರಿಸಿದರೆ ಅದು ನನ್ನೆದೆಯ ದಹಿಸಿ, ಭಾರ ಇಳಿಸಿ, ಬೂದಿಯಾಗುತ್ತದೆ. ನಾ ಅಂತವನೇನಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/36882947-1245562957685326744?l=vikasavada.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vikasavada.blogspot.com/feeds/1245562957685326744/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=36882947&amp;postID=1245562957685326744' title='16 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/36882947/posts/default/1245562957685326744'/><link rel='self' type='application/atom+xml' href='http://www.blogger.com/feeds/36882947/posts/default/1245562957685326744'/><link rel='alternate' type='text/html' href='http://vikasavada.blogspot.com/2009/06/blog-post.html' title='ನನಗಂತೂ ಅನಿಸಿದೆ !'/><author><name>ವಿ.ರಾ.ಹೆ.</name><uri>http://www.blogger.com/profile/00135884410160764240</uri><email>noreply@blogger.com</email><gd:image rel='http://schemas.google.com/g/2005#thumbnail' width='29' height='32' src='http://4.bp.blogspot.com/_0UIY2Xlh-lc/SLe95LqyR9I/AAAAAAAAAOY/EtfXeFgifcE/S220/papu.JPG'/></author><thr:total>16</thr:total></entry><entry><id>tag:blogger.com,1999:blog-36882947.post-6758172604361740341</id><published>2009-05-21T14:08:00.008+05:30</published><updated>2009-05-27T12:21:33.199+05:30</updated><title type='text'>ಆರ್ಕುಟ್ ಮದುವೆ !</title><content type='html'>ಆರ್ಕುಟ್ ನಲ್ಲಿ ಇವನು ಅವಳ ಪ್ರೊಫೈಲ್ ನೋಡುವುದು , ಅವಳು ಇವನ ಪ್ರೊಫೈಲ್ ನೋಡುವುದು... recent visitors ಪಟ್ಟಿಯಲ್ಲಿ ದಿನವೂ ಹೆಸರು ಕಾಣುತ್ತಿತ್ತು. ಹೀಗೆ ಮೂರು ತಿಂಗಳು ನಡೆಯಿತು. ಅಷ್ಟರಲ್ಲಿ ಹೊಸ ವರ್ಷ ಬಂದಿತ್ತು. ಕೊನೆಗೆ ಹುಡುಗ ಒಂದು ಸ್ಕ್ರಾಪ್ ಹಾಕಿಯೇ ಬಿಟ್ಟ, "ಹೊಸ ವರ್ಷದ ಶುಭಾಶಯಗಳು". ತಕ್ಷಣವೇ ಉತ್ತರ ಬಂದಿತ್ತು ಹುಡುಗಿಯಿಂದ - "ಅಂತು ಇಷ್ಟು ದಿನಗಳಾದ ಮೇಲೆ ಸ್ಕ್ರಾಪ್ ಹಾಕಿದ್ರಲ್ಲ ". ಮುಂದುವರೆಯಿತು ಮಾತು ಕತೆ. ಮಾತಿಂದ ಪರಿಚಯ...., ಭೇಟಿ...., ಇಷ್ಟ...., ಸ್ನೇಹ, ಸ್ನೇಹದಿಂದ ಪ್ರೀತಿ.....&lt;br /&gt;&lt;br /&gt;ಎಷ್ಟು ದಿನ ಅಂತ ಬರೀ ಪ್ರೀತಿ ಮಾಡಿಕೊಂಡಿರಲು ಸಾಧ್ಯ ? ವರ್ಷಕ್ಕಿಂತಲೂ ಹಳೆಯ ಪ್ರೀತಿ ಪೂರ್ತಿ ಮಾಗಿತ್ತು . ಯಾವುದೇ ಆತುರಕ್ಕೆ ಬೀಳದೆ ಇಬ್ಬರೂ ಒಬ್ಬರಿಗೊಬ್ಬರು ಎಲ್ಲಾ ರೀತಿಯಲ್ಲೂ ಸಂಪೂರ್ಣ ಒಪ್ಪಿಗೆಯಾದ ನಂತರವೇ ಬದುಕಿನಲ್ಲೂ ಜೊತೆಯಾಗುವ ನಿರ್ಧಾರ ಮಾಡಿದರು. As usual ಸ್ವಲ್ಪ ಜಗ್ಗಾಟದ ನಂತರ ಹಿರಿಯರ ಒಪ್ಪಿಗೆಯೂ ದೊರೆಯಿತು. ದೊರೆಯಲೇಬೇಕಿತ್ತು !&lt;br /&gt;&lt;br /&gt;&lt;a href="http://4.bp.blogspot.com/_0UIY2Xlh-lc/ShUZ5bOHAMI/AAAAAAAAA54/bzRA6LCyuj4/s1600-h/rose-wishes.jpg"&gt;&lt;/a&gt;ಮೊನ್ನೆ ಮೊನ್ನೆ ಗೆಳೆಯನ ಮದುವೆ ಆಯಿತು. ಯಾಕೋ ಟೆನ್ಶನ್ ಆಗ್ತಿದೆ ಕಣ್ರೋ ಅಂತ ಮದುವೆ ಹಿಂದಿನ ದಿನದವರೆಗೂ ಅಲವತ್ತುಕೊಳುತ್ತಿದ್ದ. ಹನಿಮೂನಿಗೆ ಎಲ್ಲಿಗೆ ಹೋಗೋದು ಅಂತ ಗೊತ್ತಾಗದೆ, ನೀವೆ ಎಲ್ಲಾದ್ರೂ ಬುಕ್ ಮಾಡಿಸಿಕೊಡ್ರೋ ಅಂತ ನಮ್ಮನ್ನು ಕಷ್ಟಕ್ಕೆ ಸಿಲುಕಿಸಿದ್ದ. ಮದುವೆ ದಿನ ಇಷ್ಟಗಲ ನಗು ತೋರಿಸುತ್ತಾ ನಿಂತ ಅವರಿಬ್ಬರ ಸಂಭ್ರಮ ನೋಡುವಂತಿತ್ತು. ಮದುವೆ ಮುಗಿಸಿ ನಾವು ಬೆಂಗಳೂರಿಗೆ ತಿರುಗಿ ಬಂದು ನಾಲ್ಕು ದಿನದ ನಂತರ ಫೋನ್ ಮಾಡಿದರೆ "ಲೋ, ರೋಮಿಂಗ್ ನಲ್ಲಿದಿನಿ , ಸಖತ್ ಛಾರ್ಜ್ ಆಗತ್ತೆ, ಇಡ್ರೋ ಫೋನು" ಅಂತ ದಬಾಯಿಸಿದ್ದ. "ಆಯ್ತು ಬಿಡಪ್ಪಾ, ನಿನ್ ಛಾರ್ಜ್ ಖಾಲಿ ಮಾಡಲ್ಲ, ಬೇಕಾಗತ್ತೆ ನಿಂಗೆ" ಅಂತ ನಾವು ನಗಾಡಿದ್ದೆವು. ಮಧುಚಂದ್ರದಿಂದ ಮರಳಿ ಬಂದು ಈಗ ಟೆನ್ಶನ್ ಫ್ರೀ ಆಗಿದ್ದಾನೆ. :)&lt;br /&gt;&lt;br /&gt;ನಮ್ಮೆಲ್ಲಾ ಗೆಳೆಯರ ಪರವಾಗಿ, ನಮ್ಮ ಕಟ್ಟೆ ಬಳಗದ ಪರವಾಗ
